Thought for the day

One of the toughest things in life is to make things simple:

2 Feb 2016

Reported Crimes

                              

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

              ²æêÀÄw AiÀĪÀÄ£ÀªÀÄä UÀAqÀ ªÀiÁgÉÃ¥Àà ªÀÄAUÁå¼À ªÀAiÀÄ 55 ªÀµÀð eÁ-ZÀ®ÄªÁ¢ G-PÀÆ°PÉ®¸À ¸Á-aAZÉÆÃr FPÉAiÀÄ ªÉÆzÀ®£ÉAiÀÄ ªÀÄUÀ¼ÀÄ gÉÃtÄPÁ½UÉ C£ÁgÉÆÃUÀåvÀ¼ÁVzÀÄÝ FPÉUÉ ªÀÄzÀÄªÉ ªÀiÁrgÀĪÀÅ¢®è FPÉAiÀÄÄ ¸ÀĪÀiÁgÀÄ 10 ªÀµÀðÀ½AzÀ AiÀiÁªÀÅzÉà PÁ¬Ä¯É¬ÄAzÀ £ÀgÀ¼ÀÄwÛzÀÄÝ ¸ÀĪÀiÁgÀÄ D¸ÀàvÉæAiÀÄ°è vÉÆÃj¹zÀgÀÄ ¸ÀºÀ ºÀĵÁgÁVgÀ°®è. FUÉÎ ¸ÀĪÀiÁgÀÄ 10 ¢£ÀUÀ½ »AzÉ vÁ£ÀÄ ªÀiÁrzÀ Hl ¸ÉÃgÀzÉ ªÀiÁrzÀ HlªÉ¯Áè ªÁ«ÄAmï ªÀiÁrPÉƼÀÄîwÛzÀݼÀÄ. EzÉ «ZÁgÀªÁV ªÀÄ£À¹ìUÉ £ÉÆêÀÅAlÄ ªÀiÁrPÉÆAqÀÄ £ÁªÉïÁègÀÄ PÀÆ° PɸÀ®PÉÌ CAvÁ ºÉÆÃzÁUÀ ªÀÄ£ÉAiÀÄ°è AiÀiÁgÀÄ E®èzÀ ¸ÀªÀÄAiÀÄzÀ°è ¢£ÁAPÀ 01-02-2016 gÀAzÀÄ ªÀÄzsÁåºÀß 03-00 UÀAmɬÄAzÀ ¸ÀAeÉ 06-30 UÀAmÉAiÀÄ ªÀÄzsÀåzÀ CªÀ¢AiÀÄ°è ªÀÄ£ÉAiÀÄ°è ªÀÄ£ÉAiÀÄ eÉAwUÉ ¸Áj¬ÄAzÀ £ÉÃtÄ ºÁQPÉÆAqÀÄ ªÀÄÈvÀ ¥ÀnÖgÀÄvÁÛ¼É. ¸ÀzÀj £À£Àß ªÀÄUÀ¼ÀÄ gÉÃtÄPÁ EªÀ¼ÀÄ C£ÁgÉÆÃUÀåzÀ PÁgÀt ªÀÄ£ÉAiÀÄ°è AiÀiÁgÀÄ E®èzÀ ¸ÀAzÀ¨sÀðzÀ°è £ÉÃtÄ ºÁQPÉÆAqÀÄ ªÀÄgÀt ºÉÆA¢gÀÄvÁÛ¼É. ¸ÀzÀj £À£Àß ªÀÄÈvÀ ªÀÄUÀ¼ÀÄ gÉÃtÄPÁ¼À ¸Á«£À ªÉÄÃ¯É AiÀiÁgÀ ªÉÄÃ¯É ¸ÀA±ÀAiÀÄ EgÀĪÀÅ¢®è.CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ.AiÀÄÄ.r.Dgï. 01/2016 PÀ®A-174 ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                  ಫಿರ್ಯಾದಿಯು ತನ್ನ ಲಾರಿ ನಂ. ಕೆಎ-52-5860 ನೇದ್ದರಲ್ಲಿ ಗುಲಬುಲರ್ಗಾದ ಶ್ರೀ ರಾಘವೇಂದ್ರ ದಾಲ್ ಮಿಲ್ ದಲ್ಲಿ 140 ಚೀಲ ಕಡ್ಲಿಬೇಳೆ ಮತ್ತು 140 ಚೀಲ ತೊಗರಿ ಬೇಳೆ ಮತ್ತು 60 ಚೀಲ ಪಾಲಿಶ್ ಕಡ್ಲಿಬೇಳೆ ಹೀಗೆ ಒಟ್ಟು 30 ಕೆ.ಜಿ ಯ 340 ಚೀಲಗಳನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಶಿವಮೊಗ್ಗ ಹತ್ತಿರ ಇರುವ ಅರಿಕೇರಿ ಗ್ರಾಮಕ್ಕೆ ಹೊರಟು ದಿನಾಂಕ 02-02-2016 ರಂದು 01.00 ಎಎಂ ಸುಮಾರಿಗೆ ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ಬೂದಿವಾಳ ಕ್ಯಾಂಪಿನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಹತ್ತಿರ ರೆಸ್ಟ್ ಮಾಡಲು ರಸ್ತೆಯ ಸೈಡಿಗೆ ನಿಲ್ಲಿಸಿದಾಗ 4 ಜನ ಅಪರಿಚಿತ ಕಳ್ಳರು ಪ್ಯಾಂಟು, ಶರ್ಟು ಧರಿಸಿದ್ದು 22 ರಿಂದ 25 ವರ್ಷದ ವಯಸ್ಸಿನವರು ಇದ್ದು ಅದರಲ್ಲಿ ಒಬ್ಬನ ಕೈಯಲ್ಲಿ ಮಚ್ಚು ಇದ್ದು ಏಕಾಏಕಿ ಫಿರ್ಯಾದಿಯನ್ನು ಲಾರಿಯಿಂದ ಕೆಳಗೆ ಎಳೆದು ಲಾರಿಯ ಎಡಗಡೆ ಎಳೆದುಕೊಂಡು ತಮ್ಮ ಕೈಗಳಿಂದ ಹೊಡೆಬಡೆ ಮಾಡಿ ಫಿರ್ಯಾದಿಯ ಎಡ ಮೊಣಕಾಲ ಹಿಂದುಗಡೆ ಮಚ್ಚಿನ ಹಿಂಬದಿಯಿಂದ ಹೊಡೆದು ಸದರಿಯವರು ಹೋಗ್ತೀಯೋ ಇಲ್ಲವೋ ಅಂತಾ ಅನ್ನುತ್ತಾ ಫಿರ್ಯಾದಿಗೆ ಹೊಡೆಬಡೆ ಮಾಡಿ ದೂಕಿ ಲಾರಿಯ ಅಂ.ಕಿ ರೂ. 6 ಲಕ್ಷ ಆಗುತ್ತಿದ್ದು ತೊಗರಿ ಬೇಳೆ ಮತ್ತು ಕಡ್ಲಿಬೇಳೆ ಅಂ.ಕಿ ರೂ. 8 ಲಕ್ಷ ನೇದ್ದವುಗಳನ್ನು ದೋಚಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 26/2016 ಕಲಂ 394 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

zÀgÉÆÃqÉ ¥ÀæPÀgÀtzÀ ªÀiÁ»w:-

               ಫಿರ್ಯಾದಿ ಯಲ್ಲಪ್ಪ ತಂದೆ ನಿಂಗಪ್ಪ ಹುಬ್ಬಳ್ಳಿ, ವಯಾ: 21 ವರ್ಷ, ಜಾ: ಬಾರಕೇರ (ಕಬ್ಬೇರ), ಉ: ಲಾರಿ ನಂ. ಕೆಎ-52-5860 ನೇದ್ದರ ಚಾಲಕ, ಸಾ:ಮ್ಯಾಗೇರ ಓಣಿ ಶಿರಹಟ್ಟಿ ಜಿ:ಗದಗ FvÀ£ÀÄ ತನ್ನ ಲಾರಿ ನಂ. ಕೆಎ-52-5860 ನೇದ್ದರಲ್ಲಿ ಗುಲಬುಲರ್ಗಾದ ಶ್ರೀ ರಾಘವೇಂದ್ರ ದಾಲ್ ಮಿಲ್ ದಲ್ಲಿ 140 ಚೀಲ ಕಡ್ಲಿಬೇಳೆ ಮತ್ತು 140 ಚೀಲ ತೊಗರಿ ಬೇಳೆ ಮತ್ತು 60 ಚೀಲ ಪಾಲಿಶ್ ಕಡ್ಲಿಬೇಳೆ ಹೀಗೆ ಒಟ್ಟು 30 ಕೆ.ಜಿ ಯ 340 ಚೀಲಗಳನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಶಿವಮೊಗ್ಗ ಹತ್ತಿರ ಇರುವ ಅರಿಕೇರಿ ಗ್ರಾಮಕ್ಕೆ ಹೊರಟು ದಿನಾಂಕ 02-02-2016 ರಂದು 01.00 ಎಎಂ ಸುಮಾರಿಗೆ ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ಬೂದಿವಾಳ ಕ್ಯಾಂಪಿನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಹತ್ತಿರ ರೆಸ್ಟ್ ಮಾಡಲು ರಸ್ತೆಯ ಸೈಡಿಗೆ ನಿಲ್ಲಿಸಿದಾಗ 4 ಜನ ಅಪರಿಚಿತ ಕಳ್ಳರು ಪ್ಯಾಂಟು, ಶರ್ಟು ಧರಿಸಿದ್ದು 22 ರಿಂದ 25 ವರ್ಷದ ವಯಸ್ಸಿನವರು ಇದ್ದು ಅದರಲ್ಲಿ ಒಬ್ಬನ ಕೈಯಲ್ಲಿ ಮಚ್ಚು ಇದ್ದು ಏಕಾಏಕಿ ಫಿರ್ಯಾದಿಯನ್ನು ಲಾರಿಯಿಂದ ಕೆಳಗೆ ಎಳೆದು ಲಾರಿಯ ಎಡಗಡೆ ಎಳೆದುಕೊಂಡು ತಮ್ಮ ಕೈಗಳಿಂದ ಹೊಡೆಬಡೆ ಮಾಡಿ ಫಿರ್ಯಾದಿಯ ಎಡ ಮೊಣಕಾಲ ಹಿಂದುಗಡೆ ಮಚ್ಚಿನ ಹಿಂಬದಿಯಿಂದ ಹೊಡೆದು ಸದರಿಯವರು ಹೋಗ್ತೀಯೋ ಇಲ್ಲವೋ ಅಂತಾ ಅನ್ನುತ್ತಾ ಫಿರ್ಯಾದಿಗೆ ಹೊಡೆಬಡೆ ಮಾಡಿ ದೂಕಿ ಲಾರಿಯ ಅಂ.ಕಿ ರೂ. 6 ಲಕ್ಷ ಆಗುತ್ತಿದ್ದು ತೊಗರಿ ಬೇಳೆ ಮತ್ತು ಕಡ್ಲಿಬೇಳೆ ಅಂ.ಕಿ ರೂ. 8 ಲಕ್ಷ ನೇದ್ದವುಗಳನ್ನು ದೋಚಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 26/2016 ಕಲಂ 394 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

. ZÀÄ£ÁªÀuÁ ¤Ãw ¸ÀA»vÉ G®èAWÀ£À ¥ÀæPÀgÀtzÀ ªÀiÁ»w:_

              ¢£ÁAPÀ: 01/02/2016 gÀAzÀÄ ¨sÁgÀwÃAiÀÄ d£ÀvÁ ¥ÀPÀëzÀ zÉêÀzÀÄUÀð vÁ®ÆèPÁ WÀlPÀzÀ CzsÀåPÀëgÁzÀ ¨Á®gÀrØ vÀAzÉ: §¸ÀªÀgÁd¥Àà ¸Á: ºÀÆ«£ÉqÀV  EªÀgÀÄ ¨sÁgÀwÃAiÀÄ d£ÀvÁ ¥ÀPÀëzÀ ªÀw¬ÄAzÀ PÁAiÀÄðPÀæªÀĪÀ£ÀÄß K¥Àðr¹, ¸À¨sÉà ªÀÄÄVzÀ £ÀAvÀgÀ ¸ÁAiÀÄAPÁ® 4-00 UÀAmÉUÉ ¸À¨sÉÃUÉ §A¢gÀĪÀ ¸ÁªÀðd¤PÀjUÉ G¥ÀºÁgÀzÀ ªÀåªÀ¸ÉÜAiÀÄ£ÀÄß ºÀÆ«£ÉqÀV UÁæªÀÄzÀ §¸ÀªÉñÀégÀ PÀ¯Áåt ªÀÄAl¥ÀzÀ°è ªÀiÁrzÀÄÝ, EzÀÄ ªÀiÁzÀj ZÀÄ£ÁªÀuÉAiÀÄ ¤Ãw ¸ÀA»vÉAiÀÄ£ÀÄß G®èAX¹zÀÝgÀ §UÉÎ, D PÁ®PÉÌ  «.J¸ï.n vÀAqÀzÀªÀgÀÄ «rAiÉÆà gÉPÁrðAUï ªÀiÁrzÀÄÝ, J¸ï.J¯ï ªÀÄAd£ÁxÀ ¥ÉèöʬÄAUï ¸Áé÷Ìqï zÉêÀzÀÄUÀð ºÉÆç½ -56 zÉêÀzÀÄUÀð. (¥À.¥ÀA) G¥À ZÀÄ£ÁªÀuÉ.  gÀªÀgÀÄ PÀæªÀÄ dgÀÄV¸ÀĪÀ PÀÄjvÀÄ MAzÀÄ ªÀgÀ¢AiÀÄ£ÀÄß ªÀÄvÀÄÛ ¹.r AiÀÄ£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA. 35/2016    PÀ®A. 171(ºÉZï), 188  L¦¹. ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

            ದಿನಾಂಕ.01.02.2016 ರಂದು ಮದ್ಯಾಹ್ನ 3-15 ಗಂಟೆ ಸುಮಾರಿಗೆ ²æà «oÉÆèsÁ £ÁAiÀÄPÀ vÀAzÉ wªÀÄätÚ ¢ªÁ£ï, 60 ªÀµÀð, ¸Á-eÁ®ºÀ½î  FvÀ£ÀÄ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದದ್ದೂ ಗೊತ್ತಿದ್ದರೂ ಕೂಡಾ ದೇವದುರ್ಗ ವಿಧಾನ ಸಭೆ ಉಪಚುನಾವಣೆಯ ಕಾಂಗ್ರೇಸ್ ಪಕ್ಷದ ಅಭ್ಯರ್ಥೀಯ ಪರವಾಗಿ ಜಾಲಹಳ್ಳಿ ಗ್ರಾಮದ ಸೀಮಾಂತರದ ತನ್ನ ಜಮೀನಿನಲ್ಲಿ ಮತಯಾಚನೆಯ ಕುರಿತು ಊಟದ ಸತ್ಕಾರ ಎರ್ಪಾಡು ಮಾಡಿದ್ದು  ಪಿರ್ಯಾದಿದಾರಿಗೆ ಸತ್ಕಾರ ಎರ್ಪಾಡು ಮಾಡಿರುವದಕ್ಕೆ ಚುನಾವಣಾಧಿಕಾರಿಗಳಿಂದ ಅನುಮತಿಯನ್ನು ಪಡೆದಿದ್ದರ ಬಗ್ಗೆ ಅನುಮತಿಯನ್ನು ಹಾಜರುಪಡಿಸಲು ಪಿರ್ಯಾದಿ J¸ï.J£ï ¥Àæ¨sÁPÀgÀ gÉÃAeï ¥ÁgÉøïÖ D¦Ã¸Àgï,°AUÀ¸ÀÆUÀÆgÀ zÉêÀzÀÄUÀð«zsÁ£À¸À¨sÉG¥ÀZÀÄ£ÁªÀuÉAiÀÄ ¥ÉèöʬÄAUï ¸ÁÌqï D¦Ã¸Àgï eÁ®ºÀ½î EªÀgÀÄ ಸೂಚಿಸಿದ್ದು ಆರೋಪಿತನು ಅನುಮತಿ ಪಡೆದಿರುವದಿಲ್ಲ ಅಂತಾ ಹೇಳಿರುತ್ತಾನೆ.  ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ಸತ್ಕಾರ ಎರ್ಪಾಡು ಮಾಡಬಾರದು ಅಂತಾ ಗೊತ್ತಿದ್ದರೂ ಕೂಡಾ ಸುಮಾರು 100 ಜನರನ್ನು ಸೇರಿಸಿ ಊಟದ ಸತ್ಕಾರ ಎರ್ಪಾಡು ಮಾಡಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಲ್ಲದೇ ಸಕ್ಷಮ ಸರಕಾರಿ ಅಧಿಕಾರಿ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಸಿದ ಪಿರ್ಯಾದಿಯ ಮೇಲಿಂದ eÁ®ºÀ½î ¥Éưøï oÁuÉ C.¸ÀA.18/2016  PÀ®A-171,(E),188 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಗೆ ತೆಗೆದುಕೊಳ್ಳಲಾಗಿದೆ.


CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

           ದಿನಾಂಕ: 01-02-2016 ರಂದು 18.30 ಗಂಟೆಗೆ ಪಿ.ಎಸ್.ಐ vÀÄ«ðºÁ¼À ಸಿಬ್ಬಂದಿಯವgÉÆA¢UÉ ಇಬ್ಬರು ಪಂಚರೊಂದಿಗೆ ಹಂಪನಾಳ ಹಳ್ಳದಿಂದ ಒಂದು ಟ್ರಾಕ್ಟರ್ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಬ್ರಿಡ್ಜ್ ಹತ್ತಿರ ನಂಜಲದಿನ್ನಿ ಕಡೆಗೆ  ಹೋಗುತ್ತಿದ್ದಾಗ ದಾಳಿ ಮಾಡಿ ಟ್ರಾಕ್ಟರ್ ನಿಲ್ಲಿಸಿದ್ದು ಟ್ರ್ಯಾಕ್ಟರ್ ಚಾಲಕನ ಹೆಸರು, ವಿಳಾಸದ ಬಗ್ಗೆ ವಿಚಾರಿಸಲು ಈ ಮೇಲಿನಂತೆ ಹೇಳಿದ್ದು, ನಂತರ ಟ್ರಾಕ್ಟರ್ ನ್ನು ಪರಿಶೀಲಿಸಲಾಗಿ  ಮಹೇಂದ್ರ-575  ಕಂಪನಿಯ ಟ್ರಾಕ್ಟರ್  ಇದ್ದು ಇದರ ನಂಬರ ಇರುವುದಿಲ್ಲಾ, ಇಂಜಿನ್ ನಂಬರ ಪರಿಶೀಲಿಸಲು ZKZCOO765 ಅಂತಾ ಇರುತ್ತದೆ. ನಂತರ ಅದರ ಮರಳು ತುಂಬಿದ ಟ್ರ್ಯಾಲಿಯನ್ನು ಪರಿಶೀಲಿಸಲು ಅದರ ನಂ. KA-40/531 ಇರುತ್ತದೆ.  ಇದರ ಚಾಲಕನು ತಮ್ಮ ಟ್ರಾಕ್ಟರ್ ಮಾಲಿಕನ ಮಾತು ಕೇಳಿ ಟ್ರಾಕ್ಟರ್  ಟ್ರ್ಯಾಲಿಯಲ್ಲಿ ಹಂಪನಾಳ ಹಳ್ಳದಿಂದ  ನೈಸರ್ಗಿಕ ಸಂಪತ್ತಾದ ಸರ್ಕಾರದ ಮರಳನ್ನು ಯಾವುದೇ ಪರವಾನಿಗೆ & ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿದ್ದ ಬಗ್ಗೆ ಖಾತ್ರಿಯಾಗಿದ್ದರಿಂದ ಸದರಿ ಟ್ರಾಕ್ಟರ್ ನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಆರೋಪಿತನೊಂದಿಗೆ ಒಂದು ಟ್ರಾಕ್ಟರ್ ಹಾಗೂ ಅದರ ಟ್ರ್ಯಾಲಿಯೊಂದಿಗೆ ದಾಳಿ ಪಂಚನಾಮೆ ವರದಿ ಒಪ್ಪಿದ್ದುದರ ಸಾರಾಂಶದ ಮೇಲಿಂದ vÀÄ«ðºÁ¼À  ಠಾಣಾ ಗುನ್ನೆ ನಂ. 015/2016 ಕಲಂ. Rule 44 Of Karanataka Minor Mineral Concession Rule's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.         


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:02.02.2016 gÀAzÀÄ  124 ¥ÀææPÀgÀtUÀ¼À£ÀÄß ¥ÀvÉÛ ªÀiÁr 21900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.