Thought for the day

One of the toughest things in life is to make things simple:

21 May 2018

Reported Crimes


                                                                                          

                                        

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  
J¸ï.¹/J¸ï.n ¥ÀæPÀgÀtzÀ ªÀiÁ»w.
ದಿನಾಂಕ 20-05-2018 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಫೀರ್ಯಾದಿ ಜಂಬಣ್ಣ ತಂದೆ ತಾಯಪ್ಪ 52 ವರ್ಷ ಜಾ:ವಡ್ಡರ ಉ:ಒಕ್ಕಲುತನ ಸಾ:ಬಿಜ್ಜನಗೇರಾ ತಾ:ಜಿ:ರಾಯಚೂರು ಈತನು ಮೊಟಾರ್ ಸೈಕಲ್ ಮೇಲೆ ತನ್ನ ಹೆಂಡತಿ ಪದ್ದಮ್ಮಳೊಂದಿಗೆ ಕೂಡಿಕೊಂಡು ರಾಯಚೂರು –ಬಿಜ್ಜನಗೇರಾ ರೋಡಿನ ಮೇಲೆ ವಾಲ್ಮಿಕಿ ಭವನ ಹತ್ತಿರ ಹೊರಟಿದ್ದಾಗ,ಯಾರೋ ಮೊಟಾರ್ ಸೈಕಲ್ ಮೇಲೆ ಇಬ್ಬರು ರಾಯಚೂರು ಕಡೆಯಿಂದ ಜೋರಾಗಿ ಫೀರ್ಯಾದಿದಾರರ ಮೊಟಾರ್ ಸೈಕಲ್ ಪಕ್ಕದಲ್ಲಿ ಹೊಗಿದ್ದು. ಫೀರ್ಯಾದಿದಾರರು ಅವರಿಗೆ ನಿದಾನವಾಗಿ ಹೊಗಿರಿ ಅಂತಾ ಹೇಳಿದ್ದು ಅದಕ್ಕೆ ಬಾಯಿ ಮಾತಿನ ಜಗಳವಾಗಿದ್ದು.ಅಷ್ಟರಲ್ಲಿ ಬಿಜ್ಜನಗೇರಾ ಗ್ರಾಮದ  ಗೊಲ್ಲರ ಜನಾಂಗದ ಮುಗಲಿ ಅಭೀಷೇಕ,ಗಂಟು ವಿರೇಶ, ಗೊವಿಂದ,ದೊಡ್ಡಿ ವಿನೋದ ಇವರು ಬಂದಿದ್ದು.ಫೀರ್ಯಾದಿ  ದಾರರು ವಡ್ಡರು ಅಂತಾ ಗೊತ್ತಿದ್ದು, ಆ ವಡ್ಡ ಸೂಳೆ ಮಗನಿಗೆ ಯಾಕೆ ಹೆದರುತ್ತೀರಿ ನಾವು ಇದ್ದೇವೆ ಅಂತಾ ಬೈದಾಡಿದ್ದು ಅಷ್ಟಕ್ಕೆ ಫೀರ್ಯಾದಿದಾರರು  ಸುಮ್ಮನಾಗಿ ಹೊಲಕ್ಕೆ ಹೋಗಿದ್ದು. ನಂತರ ಸಾಯಂಕಾಲ 7-00 ಗಂಟೆಯ ಸುಮಾರಿಗೆ  ಫೀರ್ಯಾದಿದಾರರು ತಮ್ಮ  ಮೊಟಾರ್ ಸೈಕಲ್ ಮೇಲೆ ತನ್ನ ಹೆಂಡತಿ ಪದ್ದಮ್ಮಳೊಂದಿಗೆ ಹೊಲದಿಂದ ಮನೆಗೆ ಬಿಜ್ಜನಗೇರಾ ಗ್ರಾಮದ ಪಂಚಾಯತ ಹತ್ತಿರ ಬರುತ್ತಿರುವಾಗ ಆರೋಪಿತರು  ಗುಂಪು ಕೂಡಿಕೊಂಡು ಫೀರ್ಯಾದಿದಾರರ  ಮೊಟಾರ್ ಸೈಕಲ ನ್ನು ನಿಲ್ಲಿಸಲು ಬಂದಿದ್ದು. ಫಿರ್ಯಾದಿದಾರರು ತಪ್ಪಿಸಿಕೊಂಡು ಮುಂದೆ ಬಂದಿದ್ದು.ನಂತರ ಫೀರ್ಯಾದಿದಾರರ ಮಗ ಭೀಮರೆಡ್ಡಿ ಟ್ರಾಕ್ಟರನ್ನು ನಡಸಿಕೊಂಡು ಬರುತ್ತಿದ್ದವನನ್ನು  ತಡೆದು ನಿಲ್ಲಿಸಿ,ಅವರಲ್ಲಿ ಮುಗಲಿ ದೊಡ್ಡ ಸಾಯಪ್ಪ ಈತನು ಚಪ್ಪಲಿಯಿಂದ ಭೀಮರಡ್ಡಿಯ ಈತನ ತಲೆಗೆ ಹೊಡೆದಿದ್ದು, ದೊಡ್ಡಿವಿನೋದ ಈತನು ಕಟ್ಟಿಗೆಯಿಂದ ಭೀಮರಡ್ಡಿ ಈತನ ಬೆನ್ನಿಗೆ ಹೊಡೆದಿದ್ದು.ಅಲ್ಲಿಯೇ ಇದ್ದ ಸಾಕ್ಷಿದಾರರು ಬಿಡಿಸಿಕೊಂಡಿದ್ದು. ನಂತರ ಫೀರ್ಯಾದಿದಾರರು ತಮ್ಮ ಮನೆಯ ಮುಂದೆ ಬಂದಾಗ ಹಿಂದೆ ಬಂದು ಅವರೆಲ್ಲಾರೂ ಫೀರ್ಯಾದಿದಾರರಿಗೆ “ಎನಲೇ ವಡ್ಡರ ಸೂಳೆ ಮಗನೆ, ತಪ್ಪಿಸಿಕೊಂಡು ಹೊಗುತ್ತಿಯಾ  ನಿಮ್ಮನ್ನ ಇವತ್ತು ಗತಿ ಕಾಣಿಸುತ್ತೇವೆ. ಅಂತಾ  ಫೀರ್ಯಾದಿದಾರರ ಮನೆಯ ಮುಂದೆ ನಿಂತಿದ್ದ ತಿಮ್ಮಪ್ಪನಿಗೆ ಮುಗಲಿ ದೊಡ್ಡ ಸಾಯಪ್ಪ ಈತನು ಚಪ್ಪಲಿಯಿಂದ ಹಣೆಗೆ ಹೊಡೆದಿದ್ದು.ಅಷ್ಟರಲ್ಲಿ ಸಾಕ್ಷಿದಾರರು ಬಿಡಿಸಿಕೊಂಡಿದ್ದು.ಆಗ ಎಲ್ಲಾರೂ ಇನ್ನೋಂದು ದಾರಿ ಒಂಟಿ ಒಂಟಿ ಯಾಗಿ ಸಿಕ್ಕಾಗ ಸಾಯಿಸಿ ಬಿಡುತ್ತೇವೆ.ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋದರು.ನಂತರ ನನ್ನ ಮಗ ಭೀಮರೆಡ್ಡಿ ನಮ್ಮ ಅಣ್ಣ ತಿಮ್ಮಪ್ಪನನ್ನು ಕರೆದುಕೊಂಡು ಹೋಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದೇನು. ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 118/2018 . 143.147.148.341,355.324.504,506ಸಹಿತ 149 ಐ.ಪಿ.ಸಿ & 3(1)(r)(s),3(2)(v-a) ಎಸ್.ಎಸ್ ಟಿ ದೌರ್ಜನ್ಯ ತಿದ್ದುಪಡಿ ಕಾಯ್ದೆ -2015 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 20-04-2018 ರಂದು 3-30 ಪಿ.ಎಮ್ ಸುಮಾರಿಗೆ ಸಿಂಧನೂರ-ಕುಷ್ಟಗಿ ರಸ್ತೆ ಸಿಂಧನೂರು ಬಸ್ ನಿಲ್ದಾಣದ ಒಳ ಗೇಟಿನ ಹತ್ತಿರ ಫೀರ್ಯಾದಿಯಾ ಅಕ್ಕನ ಗಂಡನಾದ ಮೌನೇಶನು ಬಾಳೆ ಹಣ್ಣು ತೆಗೆದುಕೊಂಡು ತನ್ನ ಮೋಟರ್ ಸೈಕಲ್ ನಂ ಕೆ.-36-ಎಲ್-5772 ನೇದ್ದನ್ನು ಹತ್ತುತ್ತಿದ್ದಾಗ ಆರೋಪಿ ಸತೀಶಕುಮಾರ ತಂದೆ ಮನ್ಮಥಪ್ಪ ಮಹಾಜನಬಸ್ ನಂ ಕೆ.-32-ಎಫ್-2216 ನೇದ್ದ ಚಾಲಕ ಎನ್,,ಕೆ,ಆರ್,ಟಿ.ಸಿ ಚಿಂಚೋಳಿ ಡಿಪೋ ತನು ತನ್ನ ಬಸ್ ನಂ ಕೆ.-32-ಎಫ್-2216 ನೇದ್ದನ್ನು ಎಮ್.ಜಿ ಸರ್ಕಲ್ ಕಡೆಯಿಂದ ಜೋರಾಗಿ ನಿರ್ಲಕ್ಷತನ ದಿಂದ ನಡೆಸಿಕೊಂಡು ಬಂದು ಮೌನೇಶನಿಗೆ ಟಕ್ಕರ ಕೊಟ್ಟಾಗ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ದವಡೆಗೆ,ಬಾಯಿಗೆ,ಮೂಗಿಗೆ,ಬಲಗಾಲಿನ ಪಾದಕ್ಕೆ ಭಾರಿಗಾಯವಾಗಿ ಹಲ್ಲು ಮುರಿದು ರಕ್ತಗಾಯವಾಗಿದ್ದು ಇದೆ. ಅಂತ ದೂರಿನ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ಗುನ್ನೆ ನಂ .27/2018,ಕಲಂ.279,338 ಐಪಿಸಿ  ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
¦AiÀiÁ𢠪Á¸ÀÄ vÀAzÉ ¸ÀvÉåÃ£ï ¸Áé«Ä ªÀAiÀiÁ-38 eÁ- gÉrØ G- ¸ÉÆArUÉ ªÁå¥ÁgÀ ¸Á- ¸ÀvÉåÃ¥Àà£À PÀmÉÖ ºÀwÛgÀ CgÀPÉÃgÁ UÁæªÀÄ ಈತನ CtÚ£ÀÄ CgÀPÉÃgÁ UÁæªÀÄzÀ°è ¸ÀéAvÀ ªÀÄ£ÉAiÀÄ£ÀÄß ºÉÆA¢zÀÄÝ, vÀ«Ä¼ÀÄ£ÁqÀÄ gÁdåzÀ ªÀÄzÀÄgÉÊ f¯ÉèAiÀÄ°è CPÀÌ£À ªÀÄUÀ¼À ªÀÄzÀÄªÉ ¥ÀæAiÀÄÄPÀÛ ¢£ÁAPÀ 18/05/2018 gÀAzÀÄ CgÀPÉÃgÁ UÁæªÀÄ¢AzÀ ºÉÆÃVzÀÄÝ, ¦AiÀiÁð¢zÁgÀ£À CtÚ£ÁzÀ ªÀiÁAiÀÄ¥Àà FvÀ£ÀÄ ¢£ÁAPÀ 20/05/2018 gÀAzÀÄ ¨É½UÉÎ 09-30 UÀAmÉUÉ ¦AiÀiÁð¢zÁgÀ¤UÉ  ¥ÉÆÃ£ï ªÀiÁr w½¹zÉÝãÉAzÀgÉ, £ÀªÀÄä ªÀÄ£ÉAiÀÄ ¥ÀPÀÌzÀ ªÀĺÉçƧ FvÀ£ÀÄ £À£ÀUÉ ¥ÉÆÃ£ï ªÀiÁr ¤ªÀÄä ªÀÄ£ÉAiÀÄ ¨ÁV°£À Qð ªÀÄÄj¢zÉ CAvÁ w½¹zÁÝ£É ¤Ã£ÀÄ £ÀªÀÄä ªÀÄ£ÉUÉ ºÉÆÃV K£ÁVzÉ CAvÁ  £ÉÆÃqÀÄ CAvÁ w½¹zÀÄÝ ¦AiÀiÁð¢zÁgÀ£ÀÄ vÀ£Àß CtÚ£À ªÀÄ£ÉUÉ ºÉÆÃV £ÉÆÃrzÀÄÝ, ªÀÄ£ÉAiÀÄ ¨ÁV°£À ©ÃUÀ ªÀÄÄj¢zÀÄÝ, ªÀÄ£ÉAiÀÄ gÀÆA £ÉƼÀUÀqÉ ºÉÆV £ÉÆÃrzÀÄÝ gÀƪÀiï.£À°èzÀÝ ¸ÀÆmï PÉøÀ ªÀÄÄj¢zÀÄÝ, CzÀgÀ°èzÀÝ zÁR¯ÉUÀ¼À£ÀÄß ZɯÁè ¦°èAiÀiÁV ªÀiÁrzÀÄÝ, ¸ÀÆmï PÉøÀ£À°èzÀÝ £ÀUÀzÀÄ ºÀt 20,000/- gÀÆC£ÀÄß AiÀiÁgÉÆà PÀ¼ÀîgÀÄ ¢£ÁAPÀ 19/05/2018 gÀAzÀÄ gÁwæ 11-30 UÀAmɬÄAzÀ 20/05/2018 gÀAzÀÄ ¨É½UÉÎ 04-00 UÀAmÉ CªÀ¢üAiÀÄ°è ªÀÄ£ÉAiÀÄ ¨ÁV°UÉ ºÁQzÀ ©ÃUÀªÀ£ÀÄß ªÀÄÄjzÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ  ¤ÃrzÀ ºÉýPÉ zÀÆj£À ¸ÁgÁA±À ªÉÄðAzÀ ದೇವದುರ್ಗ ಪೊಲೀಸ್ oÁuÉ UÀÄ£Éß £ÀA§gÀ274/2018 PÀ®A 457,380 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.05.2018 gÀAzÀÄ 177 ¥ÀææPÀgÀtUÀ¼À£ÀÄß ¥ÀvÉÛ ªÀiÁr 28100/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.