Thought for the day

One of the toughest things in life is to make things simple:

29 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

ದಿನಾಂಕ;- 28-06-2019 ರಂದು 2330 ಗಂಟೆಗೆ ನವೋದಯ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ  ಪರಿಶೀಲಿಸಿ ಫಿರ್ಯಾದಿ ಪೌಜೀಯಾ ತಬಸ್ಸುಮ್ ಗಂಡ ಎಂ.ಡಿ.ಮನ್ಸೂರು ಅಹಮದ್, ವಯ 32 ವರ್ಷ, ಮುಸ್ಲಿಂ, ಟೈಲರ್ ಕೆಲಸ , ಸಾ|| ಮ ನಂ 1-7-139/64 ಗೋಲ್ ಮಾರ್ಕೇಟ್  ರಾಯಚೂರು ರವರ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ ದಿನಾಂಕ: 29.06.2019 ರಂದು 0030 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;-28-06-2019 ರಂದು 2030 ಗಂಟೆಗೆ ಫಿರ್ಯಾದಿದಾರರು ತನ್ನ  ಗಂಡ ಎಂ.ಡಿ.ಮನ್ಸೂರು ಅಹಮದ್  ಇವರು ನಡೆಸುತ್ತಿದ್ದ HERO HONDA CD 100 M/C NO CTR 2994   ನೇದ್ದರ ಹಿಂದೆ ಕುಳಿತುಕೊಂಡಿದ್ದು, ಬಸವೇಶ್ವರ ವೃತ್ತದ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವಾಗ  ಟ್ಯಾಗೋರ್  ಕಾಲೇಜ್  ಮುಂದಿನ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದಾಗ    ಅರೋಪಿತನು ಮೋಟರ್ ಸೈಕಲ್ ನಂ KA36 0915   ನೇದ್ದನ್ನು ಬಸವೇಶ್ವರ ವೃತ್ತದ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವಾಗ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾದಿದಾರರು ಕುಳಿತುಕೊಂಡಿದ್ದ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಇಬ್ಬರೂ ಕೆಳಗೆ  ಬೀಳಲು ಪಿರ್ಯಾಧಿದಾರರಿಗೆ ಬಲಗಡೆ ಪಾದದ ಹತ್ತಿರ ರಕ್ತಗಾಯ ಮೊಣಕಾಲು ಕೆಳಗೆ ಒಳಪೆಟ್ಟು ಎಡಗಡೆ ಪಾದದ ಹತ್ತಿರ  ಮತ್ತು ಬಲಗಡೆ ಪಕ್ಕೆ ಹತ್ತಿರ ತೆರಚಿದ ಗಾಯ  ಮತ್ತು ಆಕೆಯ ಗಂಡನಿಗೆ ಎಡಗಡೆ ಪಾದದ ಹತ್ತಿರ ತೆರಚಿದ ಗಾಯಗಳು ಆಗಿದ್ದು ಅರೋಪಿತನು ಅಪಘಾತಪಡಿಸಿದ ನಂತರ ವಾಹನವನ್ನು ನಿಲ್ಲಿಸದೆ ಹಾಗೆಯೇ  ಹೋಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 39/2019 ಕಲಂ 279, 337, 338 IPC & 187 IMV ACT  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕಣದ ಮಾಹಿತಿ.
ದಿನಾಂಕ 28.06.2019 ರಂದು 11.30 ಗಂಟೆಗೆ ಫಿರ್ಯದಿದಾರರಾದ ಶಶಿಕುಮಾರ ಇವರು ಠಾಣೆಗ ಬಂದು ಟೈಪ ಮಾಡಿದ ಫಿರ್ಯಾದಿ ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ  6 ತಿಂಗಳ ಹಿಂದೆ ಫಿರ್ಯಾದಿ ಅಣ್ಣನು 1 DmÉÆà £ÀgÀ¹AºÀ®Ä vÀAzÉ ¸Á§tÚ, 30 ªÀµÀð, eÁ: PÀ¨ÉâÃgÀ, G: DmÉÆà ZÁ®PÀ, ¸Á: DAf£ÉÃAiÀÄå UÀÄr ºÀwÛgÀ UÀzÁé¯ï gÉÆÃqÀ gÁAiÀÄZÀÆgÀÄ,  ಈತನ ಹೆಂಡತಿಯನ್ನು ನೋಡುತ್ತಾನೆ. ಅಂತಾ ದ್ವೇಷವನ್ನು ಇಟ್ಟುಕೊಂಡಿದ್ದು ಬಗ್ಗೆ ದಿನಾಂಕ 24-06-2019 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಫಿರ್ಯಾದಿ ಹಾಗೂ ಆತನಮನೆಯವರು ತಮ್ಮ ಮನೆಯ ಹತ್ತಿರ ಇದ್ದಾಗ 1 ರಿಂದ 3 ರವರು ಕೂಡಿಕೊಂಡು ಬಂದು ಅದರಲ್ಲಿ ಎ1 ಈತನು ಫಿರ್ಯಾದಿ ಅಣ್ಣನಿಗೆ  "ಲೇ ಸೂಳೆ ಮಗನೆ ನನ್ನ ಹೆಂಡತಿಗೆ ಫೋನ ಮಾಡಿ ಕರಿತಿಯೇನಲೇ ಅಂತಾ ಬೈದಿದ್ದಲ್ಲದೇ, ಕೇಳಲು ಹೋದ ಫಿರ್ಯಾದಿಗೆ ನಿನ್ಯಾರಲೇ ಸೂಳೆ ಮಗನೆ ಕೇಳಲಿಕ್ಕೆ ಅಂತಾ ಅಂದಿದ್ದಲ್ಲದೇ ತನ್ನ ಹತ್ತಿರ ಇದ್ದ ಚಾಕನ್ನು ತೆಗೆದುಕೊಂಡು ಫಿರ್ಯಾದಿಯ ಬಲಗಡೆ ಬುಜಕ್ಕೆ, ಬಲ ಎದೆಗೆ ಚುರಿದ್ದರಿಂದ ರಕ್ತಗಾಯವಾಗಿದ್ದಲ್ಲದೇ "ಲೇ ಸೂಳೆ ಮಕ್ಕಳೆ ಈ ದಿವಸ ಉಳಿದಿದ್ದಿರಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಫಿರ್ಯಾದಿಯು ತಮ್ಮ ಮನೆಯಲ್ಲಿ ವಿಚಾರಣೆ ಮಾಡಿ ಈ ದಿವಸ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ.ಅಂತಾ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇ   ಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆನಂ.42/2019 ಕಲಂ: 323, 324, 504, 506 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

ದೊಂಬಿ ಪ್ರಕಣದ ಮಾಹಿತಿ.
ತಾರೀಕು 29/06/2019 ರಂದು ಬೆಳಿಗ್ಗೆ 6-00 ಗಂಟೆಗೆ ಫಿರ್ಯಾದಿ zÉêÀPÀªÀÄä UÀAqÀ AiÀĪÀÄ£À¥Àà UÀrØ ªÀAiÀiÁ: 62ªÀµÀð, eÁ: ªÀiÁ¢UÀ G: ªÀÄ£É UÉ®¸À ¸Á: D£ÉºÉƸÀÄgÀÄ ಈಕೆಯು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ಫಿರ್ಯಾದಿದಾರರಿಗೂ ಮತ್ತು ಆರೋಪಿ azÁ£ÀAzÀ¥Àà vÀAzÉ CªÀÄgÀ¥Àà zÉÆqÀتÀĤ ¸Á: D£ÉºÉƸÀÄgÀÄ ಇತರೆ 12 ಜನರಿಗೆ ಮೊದಲಿನಿಂದಲು ವೈಷಮ್ಯವಿದ್ದು ಆಗಾಗ ವಿನಾ ಕಾರಣ ಆರೋಪಿತರು ಫಿರ್ಯಾದಿದಾರಳ ಸಂಗಡ ವಾದ ವಿವಾದ ಮಾಡುತ್ತಾ ಬಂದಿರುತ್ತಾರೆ, ದಿನಾಂಕ 28/06/2019 ರಂದು ರಾತ್ರಿ 11-00 ಗಂಟೆಗೆ ಫಿರ್ಯಾದಿದಾರಳು ತನ್ನ ಮೊಮ್ಮಗಳಾದ ಸಾವಿತ್ರಿ ಜೊತೆಗೆ ಮನೆಯ ಹತ್ತಿರ ಇರುವಾಗ ನಮೂದಿತ ಆರೋಪಿತರೆಲ್ಲರೂ ಗುಂಪುಕೂಡಿ ಬಂದು ಫಿರ್ಯಾದಿದಾರಳಿಗೆ & ಆಕೆಯ ಮೊಮ್ಮಗಳಿಗೆ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಬಡೆ ಮಾಡಿ, ಇಟ್ಟಂಗಿ ಎಳ್ಳೆ ತೆಗೆದುಕೊಂಡು ಹೊಡೆಯಲು ಬಂದು, ಎಳೆದಾಡಿ ಅಪಮಾನ ಮಾಡಿ ಪೊಲೀಸರನ್ನು ಇಲ್ಲಿಗೆ ಕರೆಯಿಸುತ್ತಿರಾ ನಿಮ್ಮನ್ನು ಸಾಯಿಸಿ ಬಿಡುತ್ತೇನೆ ಅಂತಾ ಜೀವದ  ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ವೈಗೈರೆ ಇದ್ದು ಸದರಿ ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 153/2019  PÀ®A 143,147,148,504,323,324,354,506 ¸À»vÀ 149 L¦¹ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.