Thought for the day

One of the toughest things in life is to make things simple:

30 Jan 2016

Reported Crimes


                                 

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-

                  ದಿನಾಂಕ;-29/01/2016 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಗಾಯಾಳುUÀ¼ÁzÀ1). ಕಟ್ಟೆಪ್ಪ ತಂದೆ  ಬಸಪ್ಪ 34 ವರ್ಷ, ಜಾ:-ಮಡಿವಾಳ,(ಪಿರ್ಯಾದಿ)ºÁUÀÆ EvÀgÉ 16 d£ÀgÀÄ ಮತ್ತು ಮೃತರು ಕೂಡಿಕೊಂಡು ಟ್ರಾಕ್ಟರ್ ನಂಬರ್ ಕೆ..36-ಟಿಬಿ-7227 ನೇದ್ದರ ಟ್ರಾಲಿಯಲ್ಲಿ ಉದ್ಯೋಗದ ಖಾತ್ರಿಯ ಕೂಲಿಕೆಲಸಕ್ಕೆ ಹಸ್ಮಕಲ್ ಗುಡ್ಡದ ಹತ್ತಿರ ಮರಂ ತುಂಬಲಿಕ್ಕೆ ಹೋಗಿದ್ದು,ಎರಡು ಟ್ರಿಪ್ ಮುಗಿದ ನಂತರ ಮೂರನೇಯ ಟ್ರಿಪಿಗೆ ಮರಂನ್ನು ತುಂಬಿಸಿಕೊಂಡು ಕೆಲಸ ಮುಗಿದಿದೆ ಅಂತಾ ಅದೇ ಟ್ರಾಕ್ಟರದಲ್ಲಿ ಮೇಲೆ ಹೇಳಿದ ಎಲ್ಲರೂ ಕುಳಿತುಕೊಂಡು ವಾಫಾಸ್ ಎಲೆಕೂಡ್ಲಿಗಿಗೆ ಹಸ್ಮಕಲ್ ಗುಡ್ಡದ ಹತ್ತಿರದಿಂದ ಬರುತ್ತಿರುವಾಗ ಬಸವರಾಜ ತಂದೆ ಹನುಮಂತ 35 ವರ್ಷ, ಜಾ:-ಹರಿಜನ,ಮಸ್ಸಿ ಫರಗ್ಯೂಷನ ಟ್ರಾಕ್ಟರ್ ನಂಬರ್ ಕೆ..36-ಟಿಬಿ-7227 ರ ಚಾಲಕ,ಸಾ:-ಎಲೆಕೂಡ್ಲಿಗಿ ತಾ;-ಸಿಂಧನೂರು. FvÀ£ÀÄ ತನ್ನ ಟ್ರಾಕ್ಟರನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿ ಟ್ರಾಕ್ಟರ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತಗ್ಗಿಗೆ ಹೋಗಿದ್ದರಿಂದ ಟ್ರಾಕ್ಟರರ ಪಲ್ಟಿಯಾಗಿ ಬಿದ್ದಿದ್ದು,ಟ್ರಾಲಿಯ ಮರಂ ಲೋಡಿನ ಮೇಲೆ ಕುಳಿತ ಮೇಲ್ಕಂಡ ಕೂಲಿ ಕಾರ್ಮಿಕಿಗೆ ತೀವ್ರ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು. ಅದರಲ್ಲಿ ಶಾಂತಮ್ಮ ಈಕೆಗೆ ಬಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದವರನ್ನು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಪುಷ್ಪಾವತಿ ಈಕೆಯು ತನಗಾದ ಗಾಯಗಳಿಂದ ಚೇತರಿಸಲಾಗದ ಮೃತಪಟ್ಟಿದ್ದು,ಗಾಯಗೊಂಡ ಕೆಲವರನ್ನು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಾಗಿಸಿರುತ್ತಾರೆ.ಘಟನೆಯು ಮದ್ಯಾಹ್ನ 12-15 ಗಂಟೆಗೆ ಜರುಗಿದ್ದು, ಟ್ರಾಕ್ಟರ ಚಾಲಕನು ಘಟನೆಯ ನಂತರ ಓಡಿ ಹೋಗಿರುತ್ತಾನೆ.ಟ್ರಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 13/2016. ಕಲಂ,279,337 338, 304() ಐಪಿಸಿ ಮತ್ತು ಕಲಂ 187 ಐ.ಎಂ.ವಿ.ಕಾಯಿದೆ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

PÀ¼ÀÄ«£À ¥ÀæPÀgÀtzÀ ªÀiÁ»w:-

             ದಿನಾಂಕ: 29-01-2016 ರಂದು ಮದ್ಯಾಹ್ನ 13-30 ಗಂಟೆಗೆ ಪಿ.ಎಸ್.L.vÀÄ«ðºÁ¼À gÀªÀgÀÄ  ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ರವರೊಂದಿಗೆ ಹಂಪನಾಳ ಹಳ್ಳದಿಂದ ಒಂದು ಟ್ರಾಕ್ಟರ್ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಬ್ರಿಡ್ಜ್ ಹತ್ತಿರ ನಂಜಲದಿನ್ನಿ ಕಡೆಗೆ  ಹೋಗುತ್ತಿದ್ದಾಗ ದಾಳಿ ಮಾಡಿ ಟ್ರಾಕ್ಟರ್ ನಿಲ್ಲಿಸಿದ್ದು ಟ್ರ್ಯಾಕ್ಟರ್ ಚಾಲಕನು ಸ್ಥಳದಲ್ಲಿಯೇ ಟ್ರಾಕ್ಟರ್ ನ್ನು ನಿಲ್ಲಿಸಿ ಓಡಿ ಹೋಗಿದ್ದು,  ನಂತರ ಟ್ರಾಕ್ಟರ್ ನ್ನು ಪರಿಶೀಲಿಸಲಾಗಿ  ಐಷರ್  ಕಂಪನಿಯ ಟ್ರಾಕ್ಟರ್  ಇದ್ದು ಇದರ ನಂಬರ KA-36/TB-3090 ಇರುತ್ತದೆ. ನಂತರ ಅದರ ಮರಳು ತುಂಬಿದ ಟ್ರ್ಯಾಲಿಯನ್ನು ಪರಿಶೀಲಿಸಲು ಅದರ ನಂ. KA-36/TA-992 ಇರುತ್ತದೆ.  ಇದರ ಚಾಲಕನು ತಮ್ಮ ಟ್ರಾಕ್ಟರ್ ಮಾಲಿಕನ ಮಾತು ಕೇಳಿ ಟ್ರಾಕ್ಟರ್  ಟ್ರ್ಯಾಲಿಯಲ್ಲಿ ಹಂಪನಾಳ ಹಳ್ಳದಿಂದ  ನೈಸರ್ಗಿಕ ಸಂಪತ್ತಾದ ಸರ್ಕಾರದ ಮರಳನ್ನು ಯಾವುದೇ ಪರವಾನಿಗೆ & ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿದ್ದ ಬಗ್ಗೆ ಖಾತ್ರಿಯಾಗಿದ್ದರಿಂದ ಸದರಿ ಟ್ರಾಕ್ಟರ್ ನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಒಂದು ಟ್ರಾಕ್ಟರ್ ಹಾಗೂ ಅದರ ಟ್ರ್ಯಾಲಿಯೊಂದಿಗೆ ದಾಳಿ ಪಂಚನಾಮೆ ವರದಿ ಒಪ್ಪಿದ್ದುದರ ಸಾರಾಂಶದ ಮೇಲಿಂದ vÀÄ«ðºÁ¼À ಠಾಣಾ ಗುನ್ನೆ ನಂ. 013/2016 ಕಲಂ. Rule 44 Of Karanataka Minor Mineral Concession Rule's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.  

      ¢£ÁAPÀ: 30-01-2016 gÀAzÀÄ ¨É½UÉÎ 09.30 UÀAmÉUÉ PÀ¸À¨Á  °AUÀ¸ÀÆUÀÄgÀ  ºÀwÛgÀ   1)ªÀÄ»§Æ§ vÀAzÉ gÁeÉøÁ§ ªÀAiÀiÁ-35,eÁw-ªÀÄĹèA,G- mÁæPÀÖgÀ EAf£À £ÀA zkbc04696 ZÁ®PÀ & ªÀiÁ°ÃPÀ ¸Á-¸ÀAvÉ PÉ®ÆègÀ FvÀ£ÀÄ ತನ್ನ ಟ್ರಾಕ್ಟರದ ಟ್ರಾಲಿಯಲ್ಲಿ    ಅನಧಿಕೃತವಾಗಿ ಯಾವುದೇ ಪರವಾನಗೆ ಇಲ್ಲದೇ ಅಕ್ರಮವಾಗಿ  ಕಳ್ಳತನದಿಂದ ಸುಮಾರು:ಕಿ:14,00/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಕಸಬಾ ಲಿಂಗಸುಗೂರ ಹತ್ತಿರ ಫಿರ್ಯಾದಿ ²æÃJªÀiï.«±Àé£ÁxÀ vÀAzÉ ªÀĺÁzÀAiÀÄå ¨sÀÆ «eÁÕ¤, UÀtÂ,ªÀÄvÀÄÛ ¨sÀÆ «eÁÕ£À E¯ÁSÉ  gÁAiÀÄZÀÆgÀ    gÀªÀgÀÄ ಮತ್ತು ತಮ್ಮ ಸಿಬ್ಬಂದಿಯವರು ಹಾಗೂ  ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ದಾಳಿ ಪಂಚನಾಮೆಯೊಂದಿಗೆ ವರದಿಯನ್ನು ನೀಡಿ ಕ್ರಮ ಜರುಗಿಸಲು ವಿನಂತಿಸಿದ ಮೇರೆಗೆ ಸದರಿಯವರು ನೀಡಿದ ವರದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 22/16 PÀ®A. PÀ£ÁðlPÀ  G¥À R¤eÁ ¤AiÀĪÀÄ 1994 (kmmcr-1994) gÀ G¥À¤AiÀĪÀÄ 42,43,44 ªÀÄvÀÄÛ 4(1J), 21 JªÀiï.JªÀiï.r.Dgï PÁAiÉÄÝ  1957. & 379 L.¦.¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄÃ¯É zËdð£Àå ¥ÀæPÀgÀtzÀ ªÀiÁ»w:-

      ದಿನಾಂಕ: 03-06-2013 ರಂದು ತನ್ನದು ರಾಯಚೂರು ನಗರದ ಗಾಲಿಬ್ ನಗರ ಏರಿಯಾದ ಫಯಾಜ್ ಅಹ್ಮದ್ ಎಂಬುವವರೊಂದಿಗೆ ಸ್ಟಾರ್ ಫಂಕ್ಷನ ಹಾಲನಲ್ಲಿ ಮದುವೆಯಾಗಿದ್ದು ಮದುವೆಯ ಒಂದು ವಾರದ ಮುಂಚೆ ತಮ್ಮ ಮನೆಯಲ್ಲಿ ತನ್ನ ಮತ್ತು ತನ್ನ ಗಂಡನ ಮನೆಯವರು ಹಿರಿಯರ ಸಮಕ್ಷಮದಲ್ಲಿ ಕೊಡು ತೆಗೆದುಕೊಳ್ಳುವ ಬಗ್ಗೆ ಮಾತುಕತೆಯಾಗಿದ್ದು ತನ್ನ ಗಂಡನ ಮನೆಯವರು 2 ಲಕ್ಷ ರೂಪಾಯಿ, ಮೋಟಾರ್ ಸೈಕಲ್, 4 ತೊಲೆ ಬಂಗಾರ ಬಟ್ಟೆ ಬರೆ, ಹೆಚ್ಚಿಗೆ ದಹೇಜ್ ಸಾಮಾನು ಕೊಡಬೇಕು ಅಂತಾ ಬೇಡಿಕೆ ಇಟ್ಟಿದ್ದು ತನ್ನ ಮನೆಯವರು ನಗದು ಹಣ ರೂ 30 ಸಾವಿರ, ಅರ್ಧ ತೊಲೆ ಬಂಗಾರ ಕೊಡುತ್ತೇವೆ ಇದಕ್ಕಿಂದ ಹೆಚ್ಚಿಗೆ ಕೊಡಲು ಆಗುವುದಿಲ್ಲ ಅಂತಾ ಒಪ್ಪಿಕೊಂಡಿದ್ದಕ್ಕೆ ತನ್ನ ಗಂಡನ ಮನೆಯವರು ಒಪ್ಪಿಕೊಂಡಿದ್ದು ಮದುವೆಯ ಒಂದು ದಿನ ಮುಂಚಿತವಾಗಿ ನಗದು ಹಣ ರೂ 30 ಸಾವಿರ, ಅರ್ದ ತೊಲೆ ಬಂಗಾರ ಮತ್ತು ಬಟ್ಟೆ ಬರೆಗಳನ್ನು ಹಾಗೂ ಅಂದಾಜು ಒಂದುವರೆ ಲಕ್ಷ ರೂಪಾಯಿಯ ದಹೇಜ್ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ.    ದಿನಾಂಕ: 03-06-2013 ರಂದು ಮದುವೆಯಾದ ನಂತರ ತಾನು ತನ್ನ ಗಂಡನ ಮನೆಗೆ ಬಾಳ್ವೆ ಮಾಡಲು ಬಂದಿದ್ದು, ಒಂದು ತಿಂಗಳ ನಂತರ ತನ್ನ ಗಂಡ ಫಯಾಜ್ ಅಹ್ಮದ, ಮಾವ ಮಿಯಾಸಾಬ, ಅತ್ತೆ ಹನೀಫಾ ಬೀ, ನಾದಿನಿ ಶಕೀಲಾ ಎಲ್..ಸಿ ಉದ್ಯೋಗಿ, ಮೈದುನ ಅನ್ವರ ಇವರುಗಳೆಲ್ಲರೂ ಕೂಡಿಕೊಂಡು ತನಗೆ ವಿನಾಕಾರಣವಾಗಿ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ ಅಂತಾ ತನ್ನ ಅತ್ತೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದು, ಸೂಳೆ ಅಂತಾ ಇವರೆಲ್ಲರೂ ಕೂಡಿಕೊಂಡು ಅವಾಚ್ಯವಾಗಿ ಬೈಯುತ್ತಿದ್ದು ಇನ್ನು ಒಂದುವರೆ ಲಕ್ಷ ಹಣ, 2 ತೊಲೆ ಬಂಗಾರ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನ ತವರು ಮನೆಗೆ ಹೋಗು ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು ವಿಷಯವನ್ನು ತಮ್ಮ ಮನೆಯಲ್ಲಿ ತನ್ನ ತಾಯಿ, ತಂದೆ, ಅಣ್ಣಂದಿರಿಗೆ, ಅಕ್ಕ ಹಾಗೂ ಭಾವನಿಗೆ ಹೇಳಿದ್ದು ಅವರು ತನ್ನ ಗಂಡನ ಮನೆಗೆ ಬಂದು ರೀತಿ ಯಾಕೆ ತೊಂದರೆ ಕೊಡುತ್ತಿ ಅಂತಾ ಕೇಳಿದ್ದಕ್ಕೆ ಅವರು ಮುಂದೆ ಸಹ ಇನ್ನು ಒಂದುವರೆ ಲಕ್ಷ ರೂಪಾಯಿ , 2 ತೊಲೆ ಬಂಗಾರ  ತಂದರೆ ಇಟ್ಟುಕೊಳ್ಳುತ್ತೇವೆ ಇಲ್ಲದಿದ್ದರೆ ಇಲ್ಲಾ  ಅಂತಾ ಹೇಳಿದ್ದು ಈಗ 6 ತಿಂಗಳನಿಂದ ತಾನು ತನ್ನ ತವರು ಮನೆಯಲ್ಲಿಯೇ ಇದ್ದು ತನಗೆ ಇಲ್ಲಿವರೆಗೆ ತನ್ನ ಗಂಡನ ಮನೆಯವರು ಕರೆದುಕೊಂಡು ಹೋಗಲು ಬಂದಿರುವುದಿಲ್ಲ ಕಾರಣ ತನ್ನ ಗಂಡ, ಮಾವ. ಅತ್ತೆ, ನಾದಿನಿ, ಮೈದುನ ಇವರುಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಮುಂತಾಗಿ ಫಿರ್ಯಾದಿಯ ಸಾರಾಂಶ ಇದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ: 03/2016 ಕಲಂ:489(), 504, 323, ಸಹಿತ 34 .ಪಿ.ಸಿ ಮತ್ತು ಕಲಂ: 3 ಮತ್ತು 4 ವರದಕ್ಷಿಣೆ ನಿಷೇದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ .      

PÉÆ¯É ¥ÀæPÀgÀtzÀ ªÀiÁ»w:-

         ಈಗ್ಗೆ 17 ವರ್ಷಗಳ ಹಿಂದೆ ತನ್ನ ತಂಗಿಯಾದ ಶಿವಪುತ್ರಮ್ಮ ಈಕೆಯನ್ನು ಶಂಕ್ರಪ್ಪನಿಗೆ ಕೊಟ್ಟು ಮದುವೆ ಮಾಡಿದ್ದು ಅವರಿಗೆ ಈಗ 4 ಜನ ಮಕ್ಕಳಿದ್ದು ನಮ್ಮ ಮನೆಯ ಹತ್ತಿರ ತಮ್ಮ ಮನೆಯಲ್ಲಿ ವಾಸವಾಗಿರುತ್ತಾರೆ. ನನ್ನ ತಂಗಿಯಾದ ಶಿವಪುತ್ರಮ್ಮ ಈಕೆಯು ಅಂಗನವಾಡಿ ಟೀಚರ್ ಕೆಲಸ ಮಾಡುತಿದ್ದಳು. ಈಗ್ಗೆ ಮೂರು ತಿಂಗಳ ಹಿಂದಿನಿಂದ ಆರೋಪಿ ಶಂಕ್ರಪ್ಪನು ತನ್ನ ಹೆಂಡತಿಯ ಶೀಲದ ಬಗ್ಗೆ ಶಂಸಯ ಪಟ್ಟು ಯಾರು ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತಾ ಪ್ರತಿದಿನ ಜಗಳವಾಡುತಿದ್ದು  ದಿನಾಂಕ: 30-01-2016 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ತನ್ನ ಹೆಂಡತಿಯಾದ ಶಿವಪುತ್ರಮ್ಮ ಈಕೆಯ ಶೀಲದ ಮೇಲೆ ಶಂಸಯ ಪಟ್ಟು ಆಕೆಯು ಮಂಚದ ಮೇಲೆ ಮಲಗಿಕೊಂಡಾಗ ಶಂಕ್ರಪ್ಪನು ಮನೆಯಲ್ಲಿದ್ದ ಕಬ್ಬಿಣದ ಕೊಡ್ಲಿಯಿಂದ ಕುತ್ತಿಗೆಯ ಸರಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿರುತ್ತಾನೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 25/2016 ಕಲಂ 302 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.   

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:30.01.2016 gÀAzÀÄ  152 ¥ÀææPÀgÀtUÀ¼À£ÀÄß ¥ÀvÉÛ ªÀiÁr 24,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.