Thought for the day

One of the toughest things in life is to make things simple:

6 Feb 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                         ದಿನಾಂಕ 06/02/15 ರಂದು  ಪಿ.ಎಸ್.ಐ (ಕಾ.ಸು) ಮಾನವಿ ರವರಿಂದ ದಿನಾಂಕ 6/02/15 ರಂದು ಬೆಳಿಗ್ಗೆ 0600 ಗಂಟೆಯ ಸುಮಾರಿಗೆ ಉಮಳಿ ಪನ್ನೂರು ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಂದು ಮಾಹಿತಿ ಸ್ವೀಕರಿಸಿದ್ದು, ಕಾರಣ ಬೆಳಿಗ್ಗೆ 0615 ಗಂಟೆಗೆ ಮಾನವಿ ಬಿಟ್ಟು ನಾನು ಹಾಗೂ ನಮ್ಮ ಸಿಬ್ಬಂದಿಯವರು ಹಾಗೂ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಲ್ ಜಯಮ್ಮ ಮತ್ತು ಪಂಚರನ್ನು ಹಾಗೂ ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಮರಳು ಮಾಪನ ಮಾಡುವ ಸಲಕರಣೆಗಳೊಂದಿಗೆ ಕರೆದುಕೊಂಡು ನಮ್ಮ ಇಲಾಖಾ ವಾಹನದಲ್ಲಿ ಪಿ.ಎಸ್.ಐ ರವರು ಮಾಹಿತಿ ಕೊಟ್ಟ ಸ್ಥಳವಾದ ಉಮಳಿ ಪನ್ನೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲಿನ ಜಾಗೆಗೆ ಹೊಗಿ ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪರಿಶೀಲನೆ ಮಾಡಿ ಅವುಗಳನ್ನು ನನ್ನ ಜೊತೆಗೆ ಕರೆದುಕೊಂಡು ಬಂದಿದ್ದ ಪಂಚರ ಸಮಕ್ಷಮದಲ್ಲಿ ದಿನಾಂಕ 06/02/2015 ರಂದು ಬೆಳಿಗ್ಗೆ 7-30 ಗಂಟೆಯಿಂದ 9-00 ಗಂಟೆಯವರೆಗೆ ಸ್ಥಳದಲ್ಲಿಯೇ ಬರೆದು ಸದ್ರಿ ಪಂಚನಾಮಕ್ಕೆ ಪಂಚರ ಸಹಿಯನ್ನು ಪಡೆದುಕೊಂಡು ಸ್ಥಳದಲ್ಲಿ ದೊರೆತ ಉಸುಕು ತುಂಬಿದ 1] ಟ್ರ್ಯಾಕ್ಟರ್ ನಂಬರ್ ಕೆ.ಎ 36/ಟಿ.ಸಿ 657, ಟ್ರಾಲಿಗೆ ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು.2 ಟ್ರ್ಯಾಕ್ಟರ್ ನಂಬರ  ಕೆ.ಎ 36/ಟಿ.ಬಿ 9580 , ಟ್ರಾಲಿಗೆ ನಂಬರ್ ಎ.ಪಿ 21-ಕೆ 8144 ಅಂತಾ ಇತ್ತು. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು3) ಟ್ರ್ಯಾಕ್ಟರ್ ನಂಬರ ಕೆ.ಎ 36/ ಟಿ.ಬಿ 7516, ಟ್ರಾಲಿಗೆ ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು4) ಜಾನ್ ಧೀರೆ- 5042 ಡಿ ಹಸಿರು ಬಣ್ಣದ್ದು, ಅದರ ಚಾಸ್ಸಿ ನಂ 1 PY 5042 DPEA 006966 , ಟ್ರಾಲಿಗೆ ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು5) ಟ್ರ್ಯಾಕ್ಟರ್ ನಂಬರ ಕೆ.ಎ 36/ ಟಿ.ಬಿ 5580, ಟ್ರಾಲಿಗೆ  ನಂಬರ್ ಇರುವದಿಲ್ಲಾ. ಅವೆರಡರ ಅ:ಕಿ: ರೂ 3,00,000/- ಬೆಲೆ ಬಾಳುವದು.6) 13.75 ಘನ ಮೀಟರ್ ಮರಳು ಅ:ಕಿ:ರೂ 8665/- ಬೆಲೆ ಬಾಳುವದು.EªÀÅ ಗಳನ್ನು ವಶಕ್ಕೆ ತೆಗೆದುಕೊಂಡು ಆಯಾ ವಾಹನಗಳ ಚಾಲಕರುಗಳೊಂದಿಗೆ ಆ ವಾಹನಗಳ ಸಹಿತ ಮಾನವಿ ಠಾಣೆಗೆ ತಂದಿದ್ದು ಇರುತ್ತದೆ. ಕಾರಣ ಈ ಯಾದಿಯೊಂದಿಗೆ ಲಗತ್ತಿಸಿದ ಪಂಚನಾಮೆಯಲ್ಲಿ ನಮೂದಿಸಿದ ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿರುತ್ತೇನೆ ಅಂತಾ ಇದ್ದ ಮೇರೆಗೆ ಸದರಿ ದೂರು ಹಾಗೂ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.46/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ 05-02-2015 ರಂದು 12-30 ಪಿ.ಎಮ್  ಸಮಯದಲ್ಲಿ    ಸಿಂಧನೂರು ನಗರದ ಸಿಂಧನೂರು ಕುಷ್ಟಗಿ ರಸ್ತೆಯಲ್ಲಿರುವ ಡಿಗ್ರಿ ಕಾಲೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ 01  ಯಮನೂರಪ್ಪ ತಂದೆ ಕನಕಪ್ಪ ಹಿಲಾಲ್ ಪೂರ. ವಯ: 28 ವರ್ಷ, ಜಾ: ನಾಯಕ್, : ಒಕ್ಕಲುತನ, ಸಾ: ಗುಂಜಳ್ಳಿ ಕ್ಯಾಂಪ ತಾ: ಸಿಂಧನೂರು FvÀ£ÀÄ  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.(ಕಾಸು) ಸಿಂಧನೂರು ನಗರ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿದ ಮಟಕಾ ಜೂಜಾಟದ ನಗದು ಹಣ ರೂ. 1700/- , ಮಟಕಾ ಚೀಟಿ , ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು , ಸದರಿಯವನು ಮಟಕಾ ಪಟ್ಟಿಯನ್ನು ಆರೋಪಿ 02 ಅಶೋಕ ತಾವರಗೇರ .ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ , ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ  ಸಿಂಧನೂರು ನಗರ ಠಾಣೆ  ಗುನ್ನೆ ನಂ.25/2015 , ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

           ¢£ÁAPÀ: 05.02.2015 gÀAzÀÄ ¸ÀAeÉ 7.30 UÀAmÉUÉ PÁPÁ£ÀUÀgÀzÀ DgÉÆævÀ£À ªÀÄ£ÉAiÀÄ ªÀÄÄA¢£À gÀ¸ÉÛAiÀÄ ¸ÁªÀðd¤PÀ ¸ÀܼÀzÀ°è ಶಫೀ ತಂದೆ ಲಾಲ್ ಅಹ್ಮದ್ ವಯಾ: 35 ವರ್ಷ, ಜಾ: ಮುಸ್ಲಿಂ ಉ: ಆಟೋ ಚಾಲಕ  ಸಾ: ಕಾಕಾನಗರ ಹಟ್ಟಿ ಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡು ಕೊಟ್ಟವರಿಗೆ ಯಾವುದೇ ನೊಂದಾಯಿತ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, PÀgÀÄuÉñÀUËqÀ ¦.L r.¹.Dgï.© WÀlPÀ gÁAiÀÄZÀÆgÀÄ gÀªÀgÀÄ  ಹೆಚ್ಚುವರಿ ಎಸ್.ಪಿ ರಾಯಚೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ 1)ªÀÄlPÁ dÆeÁlzÀ £ÀUÀzÀ ºÀt gÀÆ. 1460/-2)MAzÀÄ ªÀÄlPÁ aÃn C.Q E¯Áè3) ಒಂದು ಪೆನ್ನು4) ಒಂದು  ಐಕ್ಯೂಬ್  ಮೊಬೈಲ್ ಅ,,ಕಿ,, 200 5) ಒಂದು ನೋಕಿಯಾ ಮೊಬೈಲ್ ಅ,,ಕಿ,, 500  ಜಪ್ತಿ ಮಾಡಿಕೊಂಡಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು ,ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತನ ವಿರುದ್ದ   ºÀnÖ ¥Éưøï oÁuÉ. UÀÄ£Éß £ÀA: 21/2015 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ: 04-02-2015 gÀAzÀÄ ªÀÄzÁåºÀß 3-30 UÀAmÉAiÀÄ ¸ÀĪÀiÁjUÉ eÁ.eÁqÀ®¢¤ß UÁæªÀÄzÀ PÀqɬÄAzÀ zÉêÀzÀÄUÀðzÀ PÀqÉUÉ DmÉÆà £ÀA PÉJ-33/6894 £ÉÃzÀÝgÀ°è ¦üAiÀiÁ𢠮Qëöä UÀAqÀ CAd£ÀAiÀÄå, 25ªÀµÀð, AiÀiÁzÀªï, ªÀÄ£ÉPÉ®¸À, ¸Á: UÉÆÃV vÁ: ±ÀºÁ¥ÀÄgÀ ªÀÄvÀÄÛ E¤ßvÀgÀgÀÄ PÀĽvÀÄPÉÆAqÀÄ §gÀÄwÛzÁÝUÀ, ¦°UÀÄAqÀ UÁæªÀÄzÀ ºÀwÛgÀ DmÉÆ £ÀA  PÉJ-36/8719 £ÉzÀÄÝ zÉêÀzÀÄUÀðzÀ PÀqÉUÉ ºÉÆÃUÀÄwzÁÝUÀ, EzÀ£ÀÄß NªÀªÀgÀ mÉPï ªÀiÁqÀ®Ä PÉJ-33/6894 £ÉÃzÀÝgÀ ZÁ®PÀ£ÀÄ CwêÉÃUÀ ªÀÄvÀÄÛ C®PÀëöåvÀ£À¢AzÀ ªÁºÀ£ÀªÀ£ÀÄß £ÀqɹPÉÆAqÀÄ ºÉÆÃVzÀÄÝ, E£ÉÆßAzÀÄ DmÉÆà ZÁ®PÀ£ÀÄ PÀÆqÀ CwêÉÃUÀ ªÀÄvÀÄÛ C®PÀëöåvÀ£À¢AzÀ £Àqɹ NªÀgÀmÉPï ªÀiÁqÀÄwÛzÀÝ DmÉÆÃPÉÌ UÀÄ¢ÝzÀÝjAzÀ DmÉÆà ¥À°ÖAiÀiÁV DmÉÆÃzÀ°è PÀĽwzÀÝ d£ÀjUÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ DmÉÆà £ÀA PÉJ-36/8719 £ÉÃzÀÝgÀ ZÁ®PÀ£ÀÄß DmÉÆà ¸ÀªÉÄÃvÀ ¥ÀgÁjAiÀiÁVzÀÄÝ EgÀÄvÀÛzÉ, CAvÁ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:23/2015. PÀ®A- 279, 337, 338 L¦¹. ªÀÄvÀÄÛ 187 LJªÀiï« PÁAiÉÄÝ,     CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
             ಯಾರೋ ಅಪರಿಚಿತ ವ್ಯಕ್ತಿಯು ದಿನಾಂಕ: 16-01-2015 ರಿಂದ 18-01-2015 ರವರೆಗೆ ಪಿರ್ಯಾದಿಯ ಮೊಬೈಲ್ ನಂ. 9902113852  ಗೆ ಆರೋಪಿತನ ಮೊಬೈಲ್ ನಂ. 9379174260, 897236338, 9164984807 ನಂಬರಗಳಿಂದ ಪಿರ್ಯಾದಿದಾರನಿಗೆ ಮತ್ತು ಆತನ ಹೆಂಡತಿಗೆ ದೂರವಾಣಿ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ, ದಿನಾಂಕ:02-02-2015 ರಂದು ಮದ್ಯರಾತ್ರಿ 00.30 ಗಂಟೆಗೆ ಅಪರಿಚಿತ ಆರೋಪಿತನು ಪಿರ್ಯಾದಿಯ ಮನೆಗೆ ಹಿಂದಿನ ಬಾಗಿಲನ್ನು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದು ಇರುತ್ತದೆ , ಈ ಘಟನೆ ಕುರಿತು ತಮ್ಮ ಮನೆಯಲ್ಲಿ ವಿಚಾರಿಸಿಕೊಂಡು ನಂತರ ಅಪರಿಚಿತ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ತಡವಾಗಿ ಸಲ್ಲಿಸಿದ ಪಿರ್ಯಾದಿ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಗುನ್ನೆ ನಂ. 14/2015 ಕಲಂ. 504, 506, 436 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು  
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ.05.02.2015 gÀAzÀÄ ¸ÀAeÉ 6-30 UÀAmÉUÉ oÁuÉUÉ ºÁdgÁzÀ ¦gÁå¢ ²æà ºÀ®Ìmï ¸ÀtÚ ®ZÀĪÀÄAiÀÄå vÀAzÉ gÀAUÀAiÀÄå, 45 ªÀµÀð,eÁ-£ÁAiÀÄPÀ  G-MPÀÌ®ÄvÀ£À  ¸Á-¨ÉƪÀÄä£ÀºÀ½ EªÀgÀÄ  ¤ÃrzÀ ºÉýPÉ ¦gÁå¢AiÀÄ ¸ÁgÁA±ÀªÉ£ÉAzÀgÉ, ¤£Éß ¢£ÁAPÀ.04.02.2015 gÀAzÀÄ ªÀÄzÁåºÀß 2-00 UÀAmÉUÉ ¦gÁå¢ ºÁUÀÄ ºÉAqÀw ªÀiÁ£ÀªÀÄä ºÉÆ®PÉÌ ºÉÆÃVgÀĪÁUÀ ªÀÄzÁåºÀßzÀ ©¹®Ä ºÉÆwÛUÉ AiÀiÁªÀÅzÉÆà ¨ÉAQAiÀÄ Qr¬ÄAzÀ DPÀ¹äPÀªÁV UÀÄr¸À°UÉ ¨ÉAQ ºÀwÛ GjzÀÄ ¸ÀÄlÄÖ §Æ¢AiÀiÁV ªÀÄ£ÉAiÀÄ°èzÀÝ ºÉƸÀ §mÉÖ CAQ 15.000/- gÀÆ. ºÁUÀÄ £ÀUÀzÀÄ ºÀt ºÀwÛ ªÀiÁjzÀÄÝ 5,000/- gÀÆ¥Á¬Ä ºÁUÀÄ eÉÆÃ¥Àr CAQ,.30,000/ ºÁUÀÄ CqÀÄUÉ ¸ÁªÀiÁ£ÀÄ CA.Q 10,000/- »ÃUÉ MlÄÖ 60,000/- gÀÆ UÀ¼ÀµÀÄÖ £ÀµÀÖªÁVzÀÄÝ, F «µÀAiÀĪÀ£ÀÄß ¥sÉÆ£ï£À°è w½¹zÁUÀ UÁ§jAiÀiÁV §AzÀÄ £ÉÆÃrzÁUÀ ¸ÀÄnÖzÀÄÝ ¤d«gÀÄvÀÛzÉ. ¸ÀzÀj WÀl£ÉAiÀÄÄ DPÀ¹äPÀªÁVgÀÄvÀÛzÉ. EzÀgÀ ªÉÄÃ¯É AiÀiÁªÀÅzÉà ¦gÁå¢ EgÀĪÀ¢®è CAvÁ °TvÀ ¦gÁå¢AiÀÄ ¸ÁgÁA±ÀzÀ ªÉÄðAzÀ  eÁ®ºÀ½î ¥Éưøï oÁuÉ UÀÄ£Éß £ÀA: 02/2015 PÀ®A-DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

                  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.02.2015 gÀAzÀÄ         93 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.