Thought for the day

One of the toughest things in life is to make things simple:

13 Feb 2015

Reported Crimes


                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-                                                                                                   gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ 8-2-2015 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಶಿವರಾಜ ತಂದೆ ಸಣ್ಣ ಹನುಮಂತ ವಯಾ 27 ವರ್ಷ ಜಾತಿ ಚಲುವಾದಿ, ಉ: ಒಕ್ಕಲುತನ ಸಾ: ಉಮಳಿ ಹೊಸೂರು ತಾ: ಮಾನ« FvÀ£À ಮಾವನಾದ ಗಾಯಾಳು ದುರುಗಪ್ಪ ಹಾಗೂ ವಿರುಪಣ್ಣ ಇಬ್ಬರು ಕೂಡಿ ನೀರಮಾನವಿ ಯಲ್ಲಮ್ಮದೇವಿಯ ಜಾತ್ರೆ ಮುಗಿಸಿಕೊಂಡು  ಮೊಟಾರ ಸೈಕಲ್ ಮೇಲೆ ತಮ್ಮ ಊರಿಗೆ ಹೋಗುವಾಗ ಮಾನವಿ ಸಿಂದನೂರು ಮುಖ್ಯ ರಸ್ತೆಯ ಮೇಲೆ ಪೋತ್ನಾಳ ಗ್ರಾಮದ ಊರ ಹೊರಗೆ ತಮ್ಮ ಮೊಟಾರ ಸೈಕಲನ್ನು ನಿಲ್ಲಿಸಿ ಕಾಲು ಮಡಿಯಲು ನಿಂತುಕೊಂಡಿರುವಾಗ್ಗೆ ಹಿಂದಿನಿಂದ N§¼ÉñÀ¥Àà vÀAzÉ N§¼ÉñÀ¥Àà 27 ªÀµÀð eÁw £ÁAiÀÄPÀ G: n¥ÀàÀgï ZÁ®P n¥Ààgï £ÀA J.¦ 37/n.© 567. ¸Á: ºÉÆ¼É ªÀÄzÁè¥ÀÆgÀÄ vÁ:f: PÉÆ¥Àà¼À. FvÀ£ÀÄ ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಾಹನವನ್ನು ನಿಯಂತ್ರಿಸಲಾಗದೆ ಅವರಿಗೆ ಟಕ್ಕರ್ ಕೊಟ್ಟಿದ್ದರಿಂದ ಇಬ್ಬರಿಗೆ ಹಣೆಗೆ, ಅಲ್ಲಲ್ಲಿ ಭಾರಿ ರಕ್ತ ಗಾಯವಾಗಿರುತ್ತದೆ. ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ¢£ÁAPÀ: 12.02.2015 gÀAzÀÄ ಮಾನವಿ ಠಾಣೆ ಗುನ್ನೆ ನಂ 54/ ಕಲಂ  279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


zÉÆA© ¥ÀæPÀgÀtzÀ ªÀiÁ»w:-
              ದಿನಾಂಕ 11/02/2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಶ್ರೀಮತಿ ಮಾನಮ್ಮ ಗಂಡ ಆದ್ಯಪ್ಪ  ಜಿರ್ರು 35 ವರ್ಷ, ಜಾ;-ಹೂಗಾರ ,ಉ;-ಹೊಲಮನಿ ಕೆಲಸ,ಸಾ;-ದುಮತಿ , ತಾ;-ಸಿಂಧನೂರು FPÉAiÀÄÄ ಹೊಲ ಸರ್ವೇ ನಂಬರ 132 ರಲ್ಲಿ ಕೆಲಸಕ್ಕೆಂದು ಹೋದಾಗ1 )ಜಲಾಲಿ ತಂದೆ ಹಸೇನಿ2)ಪೀರಾಸಾಬ್ ತಂದೆ .ಹಸೇನಿ3)ಹಸೇನಿ ತಂದೆ ಫಿರಸಾಬ4)ಖಾಜಮ್ಮ ಗಂಡ ಹಸೇನಿ 5)ಸಬ್ಬಲಿಸಾಬ ತಂದೆ ಹಸೇನಿ6)ಮಾಬಮ್ಮ ತಂದೆ ಹಸೇನಿ  ಎಲ್ಲಾರೂ ಸಾ:-ದುಮತಿ ತಾ:-ಸಿಂಧನೂರ ಅಲ್ಲಿ EªÀgÀÄUÀ¼ÀÄ ಹೊಲದಲ್ಲಿ ಕೆಲಸ ಮಾಡಿತ್ತಿದ್ದುದನ್ನು ಕಂಡು ಯಾಕೆ ನಮ್ಮ ಹೊಲದಲ್ಲಿ ಕೆಲಸ ಮಾಡಿತ್ತಿದ್ದೀರಿ ಅಂತಾ ಕೇಳಿದಾಗ ಏಕಾ ಏಕಿ ನನ್ನನ್ನು ಯಾವುದಲೇ ನಿನ್ನ ಹೊಲ ಎಂದವನೆ ಜಲಾಲಿ ಈತನು ಹೊಲದಲ್ಲಿ ರಂಟೆ ಹೊಡೆಯುತ್ತಿದ್ದ ಬಾರಕೋಲು ತೆಗೆದುಕೊಂಡು ಬರೀ ಈ ಸೂಳೆಯನ್ನು ಇಲ್ಲಿಂದ ಓಡಿಸಿ ಬಿಡುವ ಎಂದು ಬಾರಕೋಲಿನಿಂದ ನನಗೆ ಹೊಡೆದಿದ್ದು ಅಲ್ಲದೆ ಉಳಿದವರು ಚಪ್ಪಲಿಯಿಂದ ಹೊಡೆದು ಕೂದಲು ಹಿಡಿದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದು ಅಲ್ಲದೆ ಬಡಿಗೆಯಿಂದ ಹೊಡೆದಿದು ಇರುತ್ತದೆ.ಅಲ್ಲದೆ ಸಬ್ಬಜಲಿ ಈತನು ಈ ಸೂಳೆಯನ್ನು ಇಲ್ಲೆ ಹುತು ಬಿಡುವಾ ಎಂದು ಪ್ರಚೋದನೆ ನೀಡಿದ್ದು ನನ್ನ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ನನ್ನ ಮೇಲೆ ಹಲ್ಲೇ ಮಾಡಿ ನನ್ನ ಮಾನಭಂಗ ಮಾಡಲು ಪ್ರಯತ್ನಿಸಿ ಕೊಲೆ ಬೆದರಿಕೆ ಹಾಕಿದವರ ವಿರುದ್ದ ಕೇಸ್ ಧಾಖಲಿಸಿಕೊಂಡು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು ಈ ವಿಷಯವನ್ನು ನಮ್ಮ ಮನೆಯಲ್ಲಿ ನನ್ನ ಗಂಡ ಮತ್ತು ಮಗನಿಗೆ ತಿಳಿಸಿ ಈಗ ತಡವಾಗಿ ಬಂದು ಪಿರ್ಯಾದಿ ನೀಡಿರುತ್ತೇನೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ. 13/2015.ಕಲಂ,143,147,354,355,447,,323,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
      
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.02.2015 gÀAzÀÄ     75  ¥ÀææPÀgÀtUÀ¼À£ÀÄß ¥ÀvÉÛ ªÀiÁr 10,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.