Thought for the day

One of the toughest things in life is to make things simple:

23 Jul 2017

Reported Crimes


                                                                         

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಕ್ರಮ ಮರಳು ಪ್ರಕರಣದ ಮಾಹಿತಿ.
     ದಿನಾಂಕ 21-07-2017 ರಂದು ಬೆಳಿಗ್ಗೆ 11-00 ಗಂಟೆಗೆ ಊಳಿಮೇಶ್ವರ ಗ್ರಾಮಾ ದಾಟಿದ ನಂತರ ನಾಗಲಾಪೂರ ಕಡೆಯಿಂದ ಆರೋಪಿತನು ಐಂಚರ ಕಂಪನಿಯ ಸಿಲ್ವರ ಬಣ್ಣದ ಟ್ರ್ಯಾಕ್ಟರ  ನಂಬರ ಇರುವುದಿಲ್ಲ ಇಂಜಿನ್ ನಂ. E95489 ನೇದ್ದರ ಚಾಲಕನು ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಟಾ ಮಾಡುತ್ತಿದ್ದಾಗ ದೂರುದಾರರಾದ ದೊಡ್ಡಪ್ಪ ಜೆ. ಪಿ.ಎಸ್.ಐ ಮುದಗಲ್ ಠಾಣೆ ರವರು ಪಂಚರ ಸಮಕ್ಷಮ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಮರಳು ತುಂಬಿದ ಟ್ರ್ಯಾಕ್ಟರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಅದರ ಚಾಲಕನು ನಮ್ನನ್ನು ನೋಡಿ ಓಡಿಹೋಗಿದ್ದು ಮುಂದಿನ ಕ್ರಮ ಜರುಗಿಸಲು ತಿಳಿಸಿದ ಮೇರೆಗೆ ಪಂಚನಾಮೆ ಸಾರಂಶದ  ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 178/2017 PÀ®A. 4(1), 4(1A), 21 MMDR ACT-1957 ªÀÄvÀÄÛ 379 L.¦.¹. ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ : 21-07-2017 ರಂದು 8-15 Pm ಕ್ಕೆ ಶ್ರೀ ನಾಗರಾಜ ಕಮ್ಮಾರ್ ಸಿಪಿಐ ಸಿಂಧನೂರು gÀªÀgÀÄ ಠಾಣೆಗೆ ಬಂದು ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆ ವರದಿ ಹಾಗೂ ಮರಳು ತುಂಬಿದ 2 ಟ್ರಾಕ್ಟರ್ ಗಳನ್ನು  ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ಜ್ಞಾಪನವನ್ನು ಸ್ವೀಕೃತ ಮಾಡಿಕೊಂಡಿದ್ದು ಸಾರಾಂಶವೇನೆಂದರೆ,   ಇಂದು 2 ಟ್ರಾಕ್ಟರ್ ಗಳು ಅಟ್ಯಾಚ್ ಟ್ರಾಲಿ ಗಳಲ್ಲಿ ಮರಳು ತುಂಬಿಕೊಂಡು ಬುಕ್ಕನಹಟ್ಟಿ ಕಡೆಯಿಂದ ಉಮಲೂಟಿ ಕಡೆಗೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ತಾವು ಬೀಟ್ ಸಿಬ್ಬಂದಿ ಪಿಸಿ-460 ರವರಿಂದ ಖಚಿತ ಭಾತ್ಮಿ ಪಡೆದು ಮಾನ್ಯ ಡಿ.ಎಸ್.ಪಿ ಸಿಂಧನೂರು ಸಾಹೇಬರುರವರ ಮಾರ್ಗದರ್ಶನದಲ್ಲಿ ತುರುವಿಹಾಳ ಠಾಣೆಯ ಶ್ರೀ. ಶರಣಪ್ಪ ಪಿ.ಎಸ್.ಐ ಸಾಹೇಬರು ಹಾಗೂ ಪಿಸಿ-460, ಪಿಸಿ-679, ಪಿಸಿ-662 , ಜೀಪ್ ಚಾಲಕ ಎಪಿಸಿ-162 ರವರೊಂದಿಗೆ ಇಬ್ಬರು ಪಂಚರ ಸಮಕ್ಷಮ ಸಂಜೆ 6-30 ಪಿ.ಎಂ ಕ್ಕೆ ಉಮಲೂಟಿ ಗ್ರಾಮದ ಬುಕ್ಕನಹಟ್ಟಿ ಕ್ರಾಸ್ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ಮರಳು ತುಂಬಿಕೊಂಡು ಹೊರಟಿದ್ದ 2 ಟ್ರಾಕ್ಟರ್ ಗಳನ್ನು ನೋಡಿ ಅವುಗಳ ಮೇಲೆ ದಾಳಿ ಮಾಡಲು ಟ್ರಾಕ್ಟರ್ ಗಳ ಚಾಲಕರು ತಮ್ಮನ್ನು ನೋಡಿ ರಸ್ತೆಯಲ್ಲಿ ಟ್ರಾಕ್ಟರ್ ಗಳನ್ನು  ನಿಲ್ಲಿಸಿ ಓಡಿ ಹೋಗಿದ್ದು, ಸದರಿ ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆದು ನೋಡಲು 1) MASSEY FERGUSON -241 DI Tractor Eng No. S325.1H34393 ಇದ್ದು ಇದಕ್ಕೆ ಮರಳು ತುಂಬಿದ ಟ್ರಾಲಿ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲಾ ಮತ್ತು 2) MAHINDRA-575 DI Tractor Eng No. NKBC00737 ಇದ್ದು ಇದಕ್ಕೆ ಮರಳು ತುಂಬಿದ ಟ್ರಾಲಿ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲಾ , ಸದರಿ ಮರಳು ತುಂಬಿದ್ದ 2 ಟ್ರಾಕ್ಟರ್ ಗಳು ತಲಾ ಅಕಿರೂ.3 ಲಕ್ಷ ಮತ್ತು 2 ಟ್ರಿಪ್ ಮರಳಿಗೆ ಅಕಿರೂ.3400 ಗಳಷ್ಟು ಬೆಲೆಬಾಳವುದು ಇದ್ದು, ಸದರಿ ಟ್ರಾಕ್ಟರ್ ಗಳ ಚಾಲಕರುಗಳು ತಮ್ಮ ಟ್ರಾಕ್ಟರ್ ಮಾಲೀಕರ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಳ್ಳದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಲೋಡ್ ಸಮೇತ್ ಸದರಿ ಟ್ರಾಕ್ಟರ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಟ್ರಾಕ್ಟರ್ ಗಳ ಚಾಲಕರ ಮತ್ತು ಮಾಲೀಕರ ಮೇಲೆ ಮುಂದಿನ ಕ್ರಮಕ್ಕಾಗಿ ಮುದ್ದೆಮಾಲಿನೊಂದಿಗೆ ಸಲ್ಲಿಸಿದ ವಿವರವಾದ ಅಕ್ರಮ ಮರಳು ದಾಳಿ ಪಂಚನಾಮೆಯ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣೆ ಗುನ್ನೆ ನಂ. 205/2017 ಕಲಂ. 4(1A), 21,22 MMRD Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
UÁAiÀÄzÀ ¥ÀæPÀgÀtzÀ ªÀiÁ»w:-
     ದಿನಾಂಕ 21/07/2017 ರಂದು ರಾತ್ರಿ 9-30 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ .ಎಲ್.ಸಿ  ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಲ್ಲಮ್ಮಳನ್ನು ವಿಚಾರಿಸಿದ್ದು ನಾಳೆ ಬೆಳಗ್ಗೆ ಕೇಸು ಕೊಡುವದಾಗಿ ತಿಳಿಸಿದ್ದು ವಾಪಸ್ಸು ಠಾಣೆಗೆ ಬಂಧು ಎಸ್.ಹೆಚ್.ಡಿ ನಮೂದಿಸಿ, ದಿನಾಂಕ 22/07/2017 ರಂದು ಬೆಳಿಗ್ಗೆ ಪುನಃ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುವನ್ನು ವಿಚಾರಿಸಿ ಹೇಳಿಕೆ ಬರೆದುಕೊಂಡಿದ್ದು ಆಕೆಯು ಹೇಳಿದ್ದೆನೆಂದರೆ ದಿನಾಂಕ 21/07/2017 ರಂದು ಮದ್ಯಾಹ್ನ 4-30 ಗಂಟೆಗೆ ನನ್ನ ಎರಡು ಟಗರುಗಳು ಬಸಪ್ಪನ ಹೊಲದಲ್ಲಿ ಹೋಗಿದ್ದಕ್ಕೆ ªÀÄ®èªÀÄä UÀAqÀ ªÀÄ®è¥Àà ¸ÀÄtPÀ¯ï ªÀAiÀiÁ: 40ªÀµÀð, eÁ: PÀÄgÀ§gÀ G: ºÉÆ® ªÀÄ£ÉPÉ®¸À ¸Á: gÁªÀÄ®Æn EªÀgÀÄ ಟಗರಗಳನ್ನು ವಾಪಸ್ಸು ಹೊಡೆದುಕೊಳ್ಳಲು ಹೋದಾಗ 1) §¸ÀªÀgÁd vÀAzÉ §¸À¥Àà 2) ºÀ£ÀĪÀĪÀé UÀAqÀ §¸ÀªÀgÁd E§âgÀÄ eÁ: PÀÄgÀ§gÀ, ¸Á: gÁªÀÄ®Æn gÀªÀgÀÄ ಅವಾಚ್ಯ ಶಬ್ದಗಳಿಂದ ಬೈದಾಡಿ, ಬಸವರಾಜನು ಕಲ್ಲಿನಿಂದ ಫಿರ್ಯಾದಿಯ ಹಿಂಬದಿ ತಲೆಗೆ ಹೊಡೆದು ರಕ್ತಗಾಯಗೊಳಿಸಿ, ಆರೋಪಿ ನಂ 2 ನೇದ್ದವಳು ಫಿರ್ಯಾದಿಗೆ ಕೆಳಗೆ ಕೆಡವಿ ನಡುವಿಗೆ ಮತ್ತು ಎದೆಗೆ ಕಾಲಿನಿಂದ ಒದ್ದಳು.ಇನ್ನೊಂದು ಸಲ ನಮ್ಮ ಹೊಲದಲ್ಲಿ ಕಾಲಿಟ್ಟರೆ ನಿನ್ನನ್ನು ಕೊಂದು ಬಿಡುತ್ತೇವೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ವಿಷಯವನ್ನು ನಮ್ಮ ಊರಿನ ಹಿರಿಯರು ಬಗೆಹರಿಸುವುದಾಗಿ ಸುಮ್ಮನಿದ್ದು, ಬಗೆಹರಿಸದ ಕಾರಣ ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಸದರಿ ಫಿರ್ಯಾದಿ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 264/17 PÀ®A 504,323,324,506gÉ/« 34 L¦¹ CrAiÀÄ°è ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
     ದಿನಾಂಕ 21/07/2017 ರಂದು ರಾತ್ರಿ 9-30 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ .ಎಲ್.ಸಿ  ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಸವರಾಜ ವಿಚಾರಿಸಿದ್ದು ನಾಳೆ ಬೆಳಗ್ಗೆ ಕೇಸು ಕೊಡುವದಾಗಿ ತಿಳಿಸಿದ್ದು ವಾಪಸ್ಸು ಠಾಣೆಗೆ ಬಂಧು ಎಸ್.ಹೆಚ್.ಡಿ ನಮೂದಿಸಿ, ಇಂದು ದಿನಾಂಕ 22/07/2017 ರಂದು ಬೆಳಿಗ್ಗೆ ಪುನಃ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುವನ್ನು ವಿಚಾರಿಸಿ ಹೇಳಿಕೆ ಬರೆದುಕೊಂಡಿದ್ದು ಆಕೆಯು ಹೇಳಿದ್ದೆನೆಂದರೆ ದಿನಾಂಕ 21/07/2017 ರಂದು ಮದ್ಯಾಹ್ನ 4-30 ಗಂಟೆಗೆ ಫಿರ್ಯಾದಿ §¸ÀªÀgÁd vÀAzÉ §¸À¥Àà ¸ÀÄtPÀ¯ï ªÀAiÀiÁ: 30ªÀµÀð, eÁ: PÀÄgÀ§gÀ G: MPÀÌ®vÀ£À ¸Á: gÁªÀÄ®Æn FvÀ£ÀÄ  ತನ್ನ ಹೆಂಡತಿಯೊಂದಿಗೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ 1) ªÀÄ®è¥Àà vÀAzÉ UÁå£À¥Àà ªÀAiÀiÁ: 50ªÀµÀð  FvÀ£À 2 ಟಗರುಗಳು ಆತನ ಹೊಲಕ್ಕೆ ಹೋಗಿ ಸಜ್ಜೆ ಬೆಳೆಯನ್ನು ತಿನ್ನುತ್ತಿದ್ದಾಗ ಆಗ ಆರೋಪಿ ಮಲ್ಲಮ್ಮಳಿಗೆ ಟಗರುಗಳನ್ನು ಹಾಗೆ ಬಿಟ್ಟರೆ ಹೇಗೆ ನಮ್ಮ ಹೊಲದಲ್ಲಿಯ ಬೆಳೆ ತಿಂದು ಹಾಳುಮಾಡುತ್ತೇವೆ ಅಂತಾ ಹೇಳಿದಕ್ಕೆ ಆಗ ಮಲ್ಲಪ್ಪ ಮತ್ತು ಮಲ್ಲಮ್ಮ ಇಬ್ಬರು ಕೂಡಿ ಎಲೆ ಸೂಳೆ ಮಗನೇ ನವೇನು ಬೆಕಂತಲೇ ಬಿಟ್ಟಿವೇನು ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಮಲ್ಲಪ್ಪನು ಕೊಡಲಿ ಕಾವಿನಿಂದ ಫಿರ್ಯಾದಿಗೆ ಹಿಂದಿನ  ಕುತ್ತಿಗೆ ಹೊಡೆದನು, ಕಾಲಿನಿಂದ ಒದ್ದನು, ಮಲ್ಲಮ್ಮಳು ಫಿರ್ಯಾದಿಗೆ ಕೈಯಿಂಧ ಹೊಡೆದಳುಬಿಡಿಸಲು ಬಂದ ಫಿರ್ಯಾದಿಯ ಹೆಂಡತಿಗೆ ಮಲ್ಲಮ್ಮಳು ಕೈಯಿಂದ  ಕಪಾಳಕ್ಕೆ ಹೊಡೆದಳುಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ  ಕೊಂದು ಬಿಡುತ್ತೇವೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ವಿಷಯವನ್ನು ನಮ್ಮ ಊರಿನ ಹಿರಿಯರು ಬಗೆಹರಿಸುವುದಾಗಿ ಸುಮ್ಮನಿದ್ದು, ಬಗೆಹರಿಸದ ಕಾರಣ ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಸದರಿ ಫಿರ್ಯಾದಿ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 265/17 PÀ®A 504,323,324,506gÉ/« 34 L¦¹ CrAiÀÄ°è ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
     ¢£ÁAPÀ 20-7-17 gÀAzÀÄ 2000 UÀAmɬÄAzÀ ¢£ÁAPÀ 21-7-2017  gÀAzÀÄ 0600 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁ𢠲æêÀÄw VjdªÀÄä UÀAqÀ ªÀÄrªÁ¼À¥Àà, 57 ªÀµÀð eÁw  °AUÁAiÀÄvÀ ¸ÁB ªÀÄ.£ÀA. 7-5-274 dªÁºÀgÀ£ÀUÀgÀ gÁAiÀÄZÀÆgÀÄ. EªÀgÀ ªÀÄ£ÉUÉ ºÁQzÀ ©ÃUÀªÀ£ÀÄß ªÀÄÄjzÀÄ M¼ÀUÀqÉ ¥ÀæªÉò¹ C¯ÁägÀ ºÁUÀÆ ¯ÁPÀgï ªÀÄÄjzÀÄ CzÀgÀ M¼ÀUÀqÉ EzÀÝ 1) 3 vÉÆ¯É §AUÁgÀzÀ vÁ½ (ºÀ¼É reÉÊ£ï) CA.Q.gÀÆ.75,000/- 2)5 UÁæA §AUÁgÀzÀ ºÀgÀ½î£À MAzÀÄ eÉÆvÉ ¨ÉAqÉÆð CA.Q.12,500/-  3) 5 UÁæA §AUÁgÀzÀ ©½ ºÀgÀ½î£À MAzÀÄ eÉÆvÉ ¨ÉAqÉÆð CA.Q.12,500/- ªÀÄvÀÄÛ £ÀUÀzÀÄ ºÀt gÀÆ. 10,000/- »ÃUÉ MlÄÖ J¯Áè ¸ÉÃj CA.Q. gÀÆ. 1,10,000/- ¨É® ¨Á¼ÀªÀÅUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ £ÉÃvÁf £ÀUÀgÀ  oÁuÉ UÀÄ£Éß £ÀA. 102/17 PÀ®A 457, 380 L.¦.¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

C¥ÀºÀgÀt ¥ÀæPÀgÀtzÀ ªÀiÁ»w:-
     ದಿನಾಂಕ: 22-07-2017 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಫರೀದಾ ಝಮಾನಿ ಗಂಡ ಮಹ್ಮದ್ ಮೋಯಿನ್ ಪಾಶಾ ವ: 40 ವರ್ಷ,: ಮನೆ ಕೆಲಸ,ಸಾ|| .ನಂ 13-7-17 ಕೋಟ್ ತಲಾರ್, ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ತಮ್ಮ ಮಗನಾದ ಮೋಯಿಜುಧ್ದೀನ್ ವಯ: 14 ವರ್ಷ ಈತನು ಇನಫೆಂಟ್ ಜೆಸಸ್ ಶಾಲೆಯಲ್ಲಿ 9 ನೇ ತರಗತಿ ಅಭ್ಯಾಸ ಮಾಡುತ್ತಿದ್ದು, ದಿನಾಂಕ: 20-07-2017 ರಂದು ಬೆಳಿಗ್ಗೆ 10-00 ಗಂಟೆಗೆ ಸೈಕಲ್ ರಿಫೇರಿ ಮಾಡಿಸುತ್ತೇನೆಂದು ಹೇಳಿ ತಮ್ಮಿಂದ ರೂಪಾಯಿ 150/- ತೆಗೆದುಕೊಂಡು ಹೋಗಿದ್ದು, ಸಾಯಂಕಾಲ 4:00 ಗಂಟೆಯ ವರೆಗೆ ವಾಪಸ್ ಮನೆಗೆ ಬರದೆ ಇದ್ದು ತಾವು ಮನೆಯ ಹೊರಗೆ ಬಂದು ನೋಡಲು ಸೈಕಲನ್ನು ರಿಫೇರಿಗೆ ತೆಗೆದುಕೊಂಡು ಹೋಗದೆ ಇದ್ದ ಕಾರಣ ಸೈಕಲ್ ಮನೆಯ ಮುಂದೆ ನಿಂತ್ತಿದ್ದು ಇಲ್ಲಿಯವರೆಗೆ ತಮ್ಮ ಮಗನನ್ನು ಹುಡುಕಾಡಲಾಗಿ ಮತ್ತು ನಮ್ಮ ಸಂಬಂಧಿಕರಿಗೆ ಬೇರೆ ಬೇರೆ ಊರುಗಳಿಗೆ ಪೋನ್ ಮಾಡಿ ವಿಚಾರಿಸಿದ್ದು ಮತ್ತು ತಮ್ಮ ಮಗನ ಗೆಳೆಯರಿಗೆ ವಿಚಾರಿಸಿದ್ದು, ತಮ್ಮ ಮಗ ಎಲ್ಲಿ ಇದ್ದಾನೆ ಅನ್ನುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಸಿಕ್ಕಿರುವುದಿಲ್ಲ, ತಮ್ಮ ಮಗನನ್ನು ದಿನಾಂಕ 20-07-2017 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಯಾವುದೋ ಕಾರಣಕ್ಕೆ ಅಪರಣ ಮಾಡಿಕೊಂಡು ಹೋಗಿರುವುದಾಗಿ ಕಂಡು ಬಂದಿದ್ದು ತಮ್ಮ ಮಗನನ್ನು ಹುಡುಕಿಕೊಬೇಕೆಂದು ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ ಗುನ್ನೆ ನಂ: 205/2017 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
       
¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.07.2017 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 15100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.