Thought for the day

One of the toughest things in life is to make things simple:

19 May 2015

Reported Crimes


                                 
¥ÀwæPÁ ¥ÀæPÀluÉ
                       
gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ :

     PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ: 12.11.2014gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ EzÉà ¢£ÁAPÀ: 23.05.2015gÀAzÀÄ ªÀÄzsÁåºÀß 3:00UÀAmÉUÉ ªÀiÁ£Àå f¯Áè¢üPÁjUÀ¼ÀÄ, gÁAiÀÄZÀÆgÀÄ f¯ÉègÀªÀgÀ PÁAiÀiÁð®AiÀÄzÀ°è zÀÆgÀÄ ¥Áæ¢üPÁgÀzÀ ¥ÀæxÀªÀÄ ¸À¨sÉAiÀÄ£ÀÄß PÀgÉAiÀįÁVzÀÄÝ, zÀÆgÀÄ ¥Áæ¢üPÁgÀzÀ CzsÀåPÀëgÁzÀ ªÀiÁ£Àå ¥ÁæzÉòPÀ DAiÀÄÄPÀÛgÀÄ PÀ®§ÄgÀVgÀªÀgÀÄ ¸À¨sÉAiÀÄ£ÀÄß £ÀqɸÀĪÀªÀjzÀÄÝ, D PÁ®PÉÌ ¸ÁªÀðd¤PÀgÀÄ vÀªÀÄä zÀÆgÀÄUÀ¼ÀÄ EzÀÝ°è ¸À¨sÉUÉ ºÁdgÁV ¸À°è¸À§ºÀÄzÀÄ ºÁUÀÆ FUÁUÀ¯Éà zÀÆgÀÄ ¸À°è¹zÀÝgÉ, ¸ÀzÀj ¢ªÀ¸À ¸À¨sÉUÉ vÀªÀÄä ¸ÀÆPÀÛ zÁR¯ÁwUÀ¼ÉÆA¢UÉ ºÁdgÁV «ZÁgÀuÉUÉ ¸ÀºÀPÀj¸À®Ä F ªÀÄÆ®PÀ ¥Éưøï zÀÆgÀÄ ¥Áæ¢üPÁgÀzÀ PÁAiÀÄðzÀ²ðUÀ¼ÁzÀ ªÀiÁ£Àå f¯Áè ¥Éưøï C¢üPÀëPÀgÀÄ, gÁAiÀÄZÀÆgÀÄgÀªÀgÀÄ ¸ÁªÀðd¤PÀgÀ°è PÉÆÃjgÀÄvÁÛgÉ.

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥ÀæPÀÈw «PÉÆ¥ÀÀ ¥ÀæPÀgÀtzÀ ªÀiÁ»w:-

           © UÀuÉPÀ¯ï UÁæªÀÄzÀ ¤ªÁ¹AiÀiÁzÀ ºÀ£ÀĪÀÄAvÁæAiÀÄ vÀAzÉ ºÀ£ÀĪÀÄAiÀÄå ªÀÄPÁ¹ 40 ªÀµÀð eÁw:-£ÁAiÀÄPÀ G:-MPÀÌ®vÀ£À gÀªÀgÀ °TvÀ ¸ÁgÀA±ÀªÉ£ÉAzÀgÉ ¢£ÁAPÀ 18-05-2015 gÀAzÀÄ ¸ÀAeÉ 04-30 UÀAmÉAiÀÄ ¸ÀªÀÄAiÀÄzÀ°è © UÀuÉPÀ¯ï UÁæªÀÄzÀ PÉÆvÀÛzÉÆrØ UÁæªÀÄPÉÌ ºÉÆUÀĪÀ gÀ¸ÉÛAiÀÄ°è 3 DqÀÄUÀ¼ÀÄ ªÉÄìĸÀÄwÛzÁÝUÀ DPÀ¹äPÀªÁV ¹r®Ä §rzÀÄ 3 DqÀÄUÀ¼ÀÄ ¸ÀܼÀzÀ°èAiÉÄà ¸ÀwÛzÀÄÝ EgÀÄvÀÛzÉ CAvÁ °TvÀ ¦AiÀÄ𢠸ÁgÁA±À ªÉÄðAzÀ   ¥ÀæPÀÈw «PÉÆ¥ÀÀ £ÀA £ÉÆAzÀt ¸ÀASÉå : 01/2015 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿ;- 18-05-2015 ರಂದು ಮಧ್ಯಾಹ್ನ 14-10 ಗಂಟೆಯ ಸುಮಾರಿಗೆ  ರಾಯಚೂರು ಚಂದ್ರ ಬಂಡಾ ರಸ್ತೆಯ ಕಟ್ಲೆಟ್ಕೂರು ಗ್ರಾಮದ ಹತ್ತಿರ ವಿಶ್ವೇಶ್ವರಯ್ಯನಗರ ಬಡಾವಣೆಯ ಗೇಟಿನ ಮುಂದಿನ ರಸ್ತೆಯಲ್ಲಿ  ಮೋಟಾರ ಸೈಕಲ್ ನಂ,.ಕೆ.ಎ-16 ಎಕ್ಸ-8968 ನೇದ್ದರ ಆರೋಪಿ  ಚಾಲಕನಾದ ರಂಗಪ್ಪನು  ಅತಿ ವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿದ್ದರಿಂದ  ಅದೇ ಸಮಯದಲ್ಲಿ ಎದುರುಗಡೆಯಿಂದ ಬಂದ ಮೋಟಾರ ಸೈಕಲ್ ನಂ. ಕೆ.ಎ-37 ಕೆ- 2822 ನೇದ್ದರ ಚಾಲಕನು ಅತಿವೇಗ  ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು  ಟಕ್ಕರ್ ಆಗಿದ್ದರಿಂದ  ಫಿರ್ಯಾದಿ ಹಾಗೂ ಆರೋಪಿ ಮೋಟಾರ ಸೈಕಲ್  ಸವಾರಿಬ್ಬರೂ ಕೆಳಗೆ ಬಿದ್ದು ಫಿರ್ಯಾದಿಗೆ ಬಲ ಮೊಣ ಕಾಲು ಕೆಳಗೆ ಒಳಪೆಟ್ಟಾಗಿದ್ದು, ಕೆ.ಎ-37 ಕೆ- 2822 ನೇದ್ದರ ಆರೋಪಿ ಚಾಲಕನಿಗೆ  ಬಲ ಮುಂಗೈ ಬಲಗಾಲು ಮೊಣಕಾಲು ಹತ್ತಿರ ತೀವ್ರ ಗಾಯ ಕಿರುಬೆರಳಿಗೆ ತರಚಿದ ರಕ್ತಗಾಯ  ಕಿವಿಯಲ್ಲಿ ರಕ್ತ ಸ್ರಾವ ವಾಗಿದ್ದು ಮತ್ತು ರಂಗಪ್ಪ ತನಿಗೆ ಬಲಗಾಲು ಪಾದದ ಹತ್ತಿರ ತೀವ್ರ ರಕ್ತಗಾಯ ಬಲತಲೆಯ ಕಿವಿಯ ಹತ್ತಿರ ರಕ್ತಗಾಯ  ವಾಗಿದ್ದು, ಸದರಿಯವರ ಮೋಟಾರ ಸೈಕಲ್ ಗಳ ಸವಾರರು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿದ್ದರಿಂದ ಈ ಘಟನೆಯು ಜರುಗಿದ್ದು ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
            ಈ ಪ್ರಕರಣದಲ್ಲಿ ಗಾಯಗೊಂಡಿದ್ದ ಅಪಾದಿತರ ಪೈಕಿ ಹನುಮಂತರಾಯ ತಂದೆ ಬಾಲಯ್ಯ 50 ವರ್ಷ ಜಾತಿ. ನಾಯಕ  ಉ. ಒಕ್ಕಲುತನ ಸಾ- ಮಲ್ಲದೇವರಗುಡ್ಡ ತಾ.ದೇವದುರ್ಗ ಜಿ,ರಾಯಚೂರು ಇತನು ಚಿಕಿತ್ಸೆ ಫಲಕಾರಿ ಆಗದೆ ದಿನಾಂಕ. 19-5-2015 ರಂದು 0400 ಗಂಟೆಗೆ ರಿಮ್ಸ್ ಭೋಧಕ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುವುದಾಗಿ ಈ ದಿನ ಬೆಳಿಗ್ಗೆ 0900 ಗಂಟ3ಗೆ ಸದರಿ ಮೃತನ ಮಗ ಬಸವರಾಜ್ ತಂದೆ ಹನುಂತ್ರಾಯ, 20 ವರ್ಷ, ನಾಯಕ ಸಾ: ಮಲ್ಲೇದೇವರ ಗುಡ್ಡ ಇತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಇರುತ್ತದೆ.  ಆದುದರಿಂದ ಮಾನ್ಯರವರು ಸದರಿ ಪ್ರಕರಣದಲ್ಲಿ ಅಪರಾಧ ಕಲಂ 279, 337, 338 ಭಾ.ದಂ.ಸಂ ಪ್ರಕರಣದಲ್ಲಿ ಅಪರಾಧ ಕಲಂ. 304 [ಎ]  ಭಾ.ದಂ.ಸಂ. ನೇದ್ದನ್ನು ಅಳವಡಿಸಿಕೊಂಡಿದ್ದು, ಪ್ರಕರಣವು zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

J¸ï.¹./J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-

. ಫಿರ್ಯಾಧಿ ಅಮರೇಶ ತಂ ದುರುಗಪ್ಪ  ಗೌಡೂರ ವ 46 ಜಾತಿ ಮಾದಿಗ    ಕೂಲಿಕೆಲಸ ಸಾ ಮುದ್ದಾಪೂರ ಕ್ಯಾಂಪ ತಾ ಸಿಂಧನೂರ FvÀನ ಮಗನಾದ  ಹುಲ್ಲೇಶ ಈತನು ಬಾಷಾಸಾಬನ ಮಗಳಾದ  ಸೀರಿನ ಬೇಗಂ ಈಕೆಯನ್ನು ಪ್ರೀತಿಸಿ ಕರೆದುಕೊಂಡು ಹೋಗಿರುತ್ತಾನೆ ಅಂತಾ ಹೇಳಿ ದಿನಾಂಕ 16-5-15 ರಂದು ಬೆಳಗ್ಗೆ 9-00 ಗಂಟೆ ಸುಮಾರಿಗೆ ಮುದ್ದಾಪೂರ ಕ್ಯಾಂಪಿನಲ್ಲಿ ಆರೋಪಿ ನಂ 1 ಖಾಜಾಸಾಬ ತಂ ಬಾಷಾಸಾಬ ಕನಕಗಿರಿಅಕ್ಬರಪಾಟೇಲ್ ತಂ ಲಾಡ್ಲೆಪಾಟೇಲ್ 2]ಮಹ್ಮದ ಪಾಟೆಲ್ ತಂ ಬಾಲೇ ಪಟೆಲ್ 3] ಜಿಲಾನಿ ತಂ ಗುಲಾಮಸಾಬ 4]ಚಾಂದಪಾಶ ಅಂಕೂಶದೊಡ್ಡಿ5] ಬಾಬಾಸಾಬ ತಂ ಚಾಂದಪಾಶ ಅಂಕೂಶದೊಡ್ಡಿ ನೇದ್ದವರು  ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ  ಕಟ್ಟಿಗೆ ,ಒಣಕೆ ಹಿಡಿದುಕೊಂಡು   ಫಿರ್ಯಾದಿಯ ಮನೆಯಲ್ಲಿ ಅತಿಕ್ರಮ  ಪ್ರವೇಶ ಮಾಡಿ ಎಲೆ ಮಾದಿಗ ಸೂಳೆ ಮಕ್ಕಳೆ   ನಿಮ್ಮ ಹುಡುಗ ಹುಲ್ಲೆಶ ನಮ್ಮ ಹುಡುಗಿ ಸೀರಿನಾ ಬೇಗಂ ಈಕೆಯನ್ನು ಕರೆದುಕೊಂಡು ಹೋಗಿರುತ್ತಾನೆ , ಆಕೆಯನ್ನು ಕರೆದುಕೊಂಡು ವಾಪಸ್ಸು ಮನೆಗೆ  ತಂದು  ಒಪ್ಪಿಸಬೇಕಲೆ ಮಾದಿಗ ಸೂ:ಳೆ ಮಕ್ಕಳೆ ಅಂತಾ ಜಾತಿ ಎತ್ತಿ  ಬೈದಿದ್ದು ಅಲ್ಲದೆ ಫಿರ್ಯಾದಿಯ ಬಲಗಾಲಿಗೆ  ಕಟ್ಟಿಗೆ, ಓಣಕೆಯಿಂದ  ಹೊಡೆದು ಒಳಪೆಟ್ಟುಗೊಳಿಸಿದ್ದು  ಅಲ್ಲದೆ  ಜಗಳ ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿಗೆ ಆರೋಪಿತರು  ಸೀರೆಯ  ಸೇರಗು ಹಿಡಿದು ಎಳೆದಾಡಿ  ಕುಪ್ಪಸವನ್ನು ಹರಿದು ಬಳೆಹೊಡೆದು ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದ್ದು ,ಇರುತ್ತದೆ ಇನ್ನುಳಿದ ಆರೋಪಿತರು  ಫಿರ್ಯಾದಿಯ ಕೈ ಕಾಲು ಮುರಿದು ಊರು ಬಿಟ್ಟು ಓಡಿಸಿರಿ  ಅಂತಾ ಪ್ರಚೋದನೆ  ನಿಡುತ್ತಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ  ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 65/2015 ಕಲಂ  143.147.148 448.504 323.324. 109.354 506 ರೆ/ವಿ 149 ಐ,ಪಿ,ಸಿ ಮತ್ತು  3 (1) (10) ಎಸ್,ಸಿ ಎಸ್/ ಟಿ ಯಾಕ್ಟ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

           ದಿನಾಂಕ.18-05-2015 ರಂದು ರಾತ್ರಿ 11-00 ಗಂಟೆಯಿಂದ ದಿ.19-05-2015ರ ಬೆಳಗಿನ06-00 ಗಂಟೆಯವರೆಗಿನ ಅವಧಿಯಲ್ಲಿ ಪಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಮಲ್ಲಪ್ಪ ಗಡಗಿ,ಜಾತಿ:ಕುರುಬರು ವಯ-50ವರ್ಷ,:ಒಕ್ಕಲುತನ ಸಾ:ಬಸಲಿಂಗಪ್ಪ ಕಾಲೋನಿ ಸಿರವಾರ FvÀ£ÀÄ £Àß ಹೆಂಡತಿ ಮಕ್ಕಳೊಂದಿಗೆ ಸಿರವಾರ ಗ್ರಾಮದ ಬಸವಲಿಂಗಪ್ಪ ಕಾಲೋನಿಯಲ್ಲಿರುವ ತಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿ ಕೊಂಡು ಮಾಳಿಗೆ ಮೇಲೆ ಮಲಗಿಕೊಂಡಿದ್ದಾಗ ಯಾರೋ ಕಳ್ಳರು ಅವರ ಮನೆಯ ಬಾಗಿಲದ ಚಿಲಕದ ಕೊಂಡಿಯನ್ನು ಮುರಿದು ಮನೆಯಲ್ಲಿ ಹೋಗಿ 1] ನಗದು ಹಣ ರೂ.1,40,420=00     2] ಒಂದು ಬಂಗಾರದ ಬೋರಮಳ ಸರ ತೂಕ ಅರ್ಧ ತೊಲೆ ಅ.ಕಿ.ರೂ.12,500=00 3] ಒಂದು ಬಂಗಾರದ ಟಿಕಿಮಣಿ ತೂಕ ಅರ್ಧ ತೊಲೆ          .ಕಿ.ರೂ.12,500=00   4] ಒಂದು ಬಂಗಾರದ ಜೀರೋ ಮಣಿ ತೂಕ ಅರ್ಧ ತೊಲೆ     .ಕಿ.12,500=00  ಒಟ್ಟು ಅಂದಾಜು ಕಿಮ್ಮತ್ತು ರೂ.1,77,920=00 £ÉÃzÀݪÀÅUÀ¼À£ÀÄß ಕಳುವು ಮಾಡಿಕೊಂಡು ಮನೆ ಹಿಂದುಗಡೆ ಇರುವ ಚಾವಣಿ ಮಲ್ಲಪ್ಪ ನವರ ಹೊಲದಲ್ಲಿ ತೆಗೆದುಕೊಂಡು ಹೋಗಿ ಟ್ರಂಕಿನ ಬೀಗ ಮುರಿದು ಅದರಲ್ಲಿದ್ದ ನಗದು ಹಣ ಮತ್ತು ಬಂಗಾರದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು PÉÆlÖ zÀÆj£À  ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 64/2015, PÀ®A: 457,380 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ಪಿರ್ಯಾದಿ ಶ್ರೀ ಸತ್ಯನಾರಾಯಣ  ತಂದೆ ರಾಮಣ್ಣ ,ಜಾತಿ:ಕಮ್ಮಾ,ವಯ-80 ವರ್ಷ, :ಒಕ್ಕಲುತನ, ಸಾ:ಬಸಲಿಂಗಪ್ಪ ಕಾಲೋನಿ ಸಿರವಾರ«ÃvÀ£ÀÄ £Àß ಹೆಂಡತಿಯೊಂದಿಗೆ  ಸಿರವಾರ ಗ್ರಾಮದ ಬಸವಲಿಂಗಪ್ಪ ಕಾಲೋನಿ ಯ ಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಶಾಸ್ತ್ರೀ ಕ್ಯಾಂಪಿಗೆ ಹೋದಾಗ ದಿನಾಂಕ.18 ಮತ್ತು 19-05-2015ರ ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಅವರ ಮನೆಯ ಬಾಗಿಲದ ಚಿಲಕದ ಕೊಂಡಿ ಮುರಿದು ಮನೆಯಲ್ಲಿ ಹೋಗಿ ಮನೆಯ ಅಲ್ಮರಾದಲ್ಲಿಟ್ಟಿದ್ದ 1] ನಗದು ಹಣ ರೂ.42,000=00 2] ಒಂದು ಬಂಗಾರದ ಕರಿಮಣಿ ಸರ ಬಂಗಾರದಲಾಕೇಟವುಳ್ಳದ್ದು ತೂಕಮೂರುತೊಲೆ .ಕಿ.ರೂ.75,000=00  3] ಒಂದು ಬಂಗಾರದ ರಿಂಗ್ ತೂಕ ನಾಲ್ಕು ಗ್ರಾಂ   .ಕಿ.ರೂ.10,000=00 ಹೀಗೆ ಒಟ್ಟು ಅಂದಾಜು ಕಿಮ್ಮತ್ತು ರೂ.1,27,000=00 £ÉÃzÀݪÀÅUÀ¼À£ÀÄß ಕಳುವು ಮಾಡಿಕೊಂಡು ಹೋಗಿರು ತ್ತಾರೆಂದು ನೀಡಿದ ಹೇಳಿಕೆ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA:65/2015, PÀ®A: 457,380 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ಪಿರ್ಯಾದಿ ಶ್ರೀ ಬಸವರಾಜ ತಂದೆ ಹುಸೇನಪ್ಪ ವಯ-50ವರ್ಷ, ಜಾತಿ:ಮಾದಿಗ, : ಶಿಕ್ಷಕರು,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳಿಹೋಸೂರು, ಹಾವಲಿವಸ್ತಿ: ಬಸವಲಿಂಗಪ್ಪ ಕಾಲೋನಿ ಸಿರವಾರ,FvÀ£ÀÄ £Àß  ಹೆಂಡತಿ ಮಕ್ಕಳೊಂದಿಗೆ ಸಿರವಾರ ಗ್ರಾಮದ ಬಸವಲಿಂಗಪ್ಪ ಕಾಲೋನಿ ಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ತಮ್ಮ ಸ್ವಗ್ರಾಮ ಅತ್ತನೂರಿಗೆ ಹೋಗಿದ್ದು ದಿನಾಂಕ. 19-05-2015 ರಂದು ರಾತ್ರಿ 02-00 ಗಂಟೆಯಿಂದ  ಬೆಳಗಿನ 06-00 ಗಂಟೆಯವರೆಗಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ ದಾರರು ವಾಸವಾಗಿದ್ದ  ವಾಸವಾಗಿದ್ದ ಮನೆಯ ಬಾಗಿಲ ಚಿಲಕದ ಕೊಂಡಿ ಮುರಿದು ಮನೆಯಲ್ಲಿ ಹೋಗಿ 1]ಒಂದು ಎಲ್.ಜಿ.ಕಂಪನಿಯ 18 ಇಂಚಿನ ಎಲ್..ಡಿ ಟಿ.ವಿ..ಕಿ.ರೂ. 18,000=00 2]ಒಂದು ಬಂಗಾರದ ಟಿಕಿಮಣಿ ತೂಕ ಅರ್ಧ ತೊಲೆ    .ಕಿ.ರೂ.12,500=00 3]ಒಂದು ಬಂಗಾರದ ಜೀರಾಮಣಿ ತೂಕ ಅರ್ಧ ತೊಲೆ ಅ.ಕಿ.ರೂ. 12,500=00 4]ನಗದು ಹಣ ರೂ.5,000=00 ಹೀಗೆ ಒಟ್ಟು ಅ.ಕಿ.ರೂ.48,000=00 £ÉÃzÀݪÀÅUÀ¼À£ÀÄß ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ¹gÀªÁgÀ ¥ÉÆðøÀ oÁuÉ, UÀÄ£Éß £ÀA:66/2015, PÀ®A: 457,380 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.05.2015 gÀAzÀÄ  170 ¥ÀææPÀgÀtUÀ¼À£ÀÄß ¥ÀvÉÛ ªÀiÁr  23,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.