Thought for the day

One of the toughest things in life is to make things simple:

24 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
   ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
     ಪಿರ್ಯಾದಿ ²æêÀÄw. gÉÃtÄPÁ UÀAqÀ ²ªÀgÁd ¥Ánïï, ªÀ-25, eÁ:°AUÁAiÀÄvÀÀ, G:UÀȺÀtÂÀ, ¸Á:¥ÉÆ°Ã¸ï ªÀ¸Àw UÀȺÀ ¥Éưøï PÁ¯ÉÆä gÁAiÀÄZÀÆgÀÄ ºÁ.ªÀ:vÀÄgÀÄ«ºÁ¼À vÁ:¹AzsÀ£ÀÆgÀÄ gÀªÀgÀÄ  ದಿನಾಂಕ:07-05-2011 ರಂದು ಆರೋಪಿ ನಂ.1 ²ªÀgÁd ¥Ánïï vÀAzÉ ªÉAPÀ£ÀUËqÀ, ªÀ-32, J¦¹ rJDgï gÁAiÀÄZÀÆgÀÄ ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿ 2-3 ತಿಂಗಳವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿಗೆ ಅವಾಚ್ಯವಾಗಿ ಬೈಯುತ್ತಾ, ನೀನು ನಿನ್ನ ಪಾಲಿಗೆ ಬರಬೇಕಾದ ಅರ್ಧಭಾಗದ ಆಸ್ತಿಯನ್ನು ವರದಕ್ಷಿಣೆಯಾಗಿ ತೆಗೆದುಕೊಂಡು ಬಾ ಅಂತಾ ಆಕೆಗೆ ಮಾನಸಿಕ , ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದು, ಪಿರ್ಯಾದಿಯು ತನ್ನ ತವರು ಮನೆಗೆ ಬಂದು ತಮ್ಮ ಊರಿನ ಹಿರಿಯರ ಸಮಕ್ಷಮ ಗಂಡನ ಮನೆಯವರಿಗೆ ತಿಳಿಸಿ ಬುದ್ದಿವಾದ ಹೇಳಿದರೂ ಸಹ ಆರೋಪಿತರೆಲ್ಲರೂ ಪಿರ್ಯಾದಿಗೆ ಅವಾಚ್ಯವಾಗಿ ಬೈದು ನೀನು ನಿನ್ನ ಪಾಲಿನ ಆಸ್ತಿಯನ್ನು ತೆಗೆದುಕೊಂಡು ಬಂದರೇ ಮಾತ್ರ ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿ ಕಳೆದ  2 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹಾಕಿದ್ದು ಈ ಕುರಿತು ಪಿರ್ಯಾದಿ ತನ್ನ ಸಂಬಂಧಿಕರೊಡನೆ ಇತ್ತೀಚೆಗೆ ಮಾನ್ಯ ಎಸ್.ಪಿ ಸಾಹೇಬರವರಲ್ಲಿ ಬೇಟಿಯಾಗಿ ವಿಷಯ ತಿಳಿಸಿದ್ದುದರಿಂದ, ಆರೋಪಿತರು ದಿನಾಂಕ:21-05-2017 ರಂದು ಸಂಜೆ 4-00 ಗಂಟೆ ಸುಮಾರು ಪಿರ್ಯಾದಿಯ ತವರು ಮನೆಗೆ ಬಂದು ಆಕೆಗೆ ಅವಾಚ್ಯವಾಗಿ ಬೈದು, ನೀನು ಎಸ್.ಪಿ ಸಾಹೇಬರವರಲ್ಲಿ ದೂರು ನೀಡಿ, ಏನೂ ಮಾಡಿಕೊಂಡಿರಿ ಎಂದು ಬೈದು ಕೈಗಳಿಂದ ಪಿರ್ಯಾದಿಗೆ ಮೈಕೈಗೆ ಹೊಡೆದು ನಂತರ ಜೀವದ ಬೆದರಿಕೆ ಹಾಕಿ ಹೋಗಿದ್ದು, ಈ ಕುರಿತು ಪಿರ್ಯಾದಿಯು ತಮ್ಮ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ vÀÄ«ðºÁ¼Àಠಾಣೆ ಗುನ್ನೆ ನಂ. 98/2017 ಕಲಂ. 498(ಎ), 323, 504, 506 ಸಹಿತ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ: 22/05/2017 gÀAzÀÄ ¦ügÁå¢ FgÀtÚ vÀAzÉ: ©üêÀÄgÁAiÀÄ ªÀPÁætÂ, 38ªÀµÀð, eÁw: ªÀiÁ¢UÀ, G: MPÀÌ®ÄvÀ£À, ¸Á: CvÀÛ£ÀÆgÀÄ UÁæªÀÄ DvÀ£À CtÚ£ÁzÀ ªÀÄÈvÀ ºÀ£ÀĪÀÄAvÀ ºÁUÀÆ EvÀgÀgÀÄ ºÉêÀÄ£ÀÆgÀÄ UÁæªÀÄPÉÌ ªÀÄzÀĪÉUÉAzÀÄ §A¢zÀÄÝ ªÀÄzÀĪÉAiÀÄ £ÀAvÀgÀ ¦ügÁå¢zÁgÀ£ÀÄ vÀ£Àß UɼÉAiÀÄ£ÉÆA¢UÉ ºÉêÀÄ£ÀÆgÀÄ UÁæªÀÄzÀ §¸ï¤¯ÁÝtzÀ ªÀÄÄA¢£À gÀ¸ÉÛUÀÄAmÁ  ªÀÄÆvÀæPÉÌAzÀÄ ºÉÆÃVgÀĪÁUÀ, ¸ÀzÀj ªÀÄzÀĪÉUÉ §A¢zÀÝ ¦ügÁå¢AiÀÄ CtÚ ºÀ£ÀĪÀÄAvÀ FvÀ£ÀÄ CzÉà gÀ¸ÉÛAiÀÄ°è  gÀAUÀAiÀÄå vÀAzÉ §¸ÀìAiÀÄå EªÀgÀ ºÉÆ®zÀ ºÀwÛgÀ, vÀ£Àß §Ä¯Émï ªÉÆÃlgï ¸ÉÊPÀ¯ï £ÀA. PÉ.J.36 E.ºÉZï.0679 £ÉÃzÀÝ£ÀÄß CwªÉÃUÀªÁV £ÀqɹPÉÆAqÀÄ ºÉªÀÄ£ÀÆgÀÄ UÁæªÀÄzÀ PÀqɬÄAzÀ CvÀÛ£ÀÆgÀÄ UÁæªÀÄzÀ PÀqÉUÉ ªÁ¥À¸ÀÄì ºÉÆÃUÀĪÁUÀ, §Ä¯Émï UÁrAiÀÄ »A¢£À UÁ°AiÀÄÄ ¥ÀAPÀÑgï DVzÀÝjAzÀ ªÉÆÃlgï ¸ÉÊPÀ¯ï ¤AiÀÄAvÀætªÁUÀzÉà EzÀÄÝzÀjAzÀ, ªÉÆÃlgï ¸ÉÊPÀ¯ï gÀ¸ÉÛAiÀÄ ªÉÄÃ¯É ¥À°ÖAiÀiÁV ©zÀÄÝ C¥ÀWÁvÀªÁVzÀÄÝ, ºÀ£ÀĪÀÄAvÀ FvÀ¤UÉ JgÀqÀÆ ªÉÆtPÁ°UÉ, ªÀÄÆVUÉ ºÁUÀÆ vÀ¯ÉUÉ ¨sÁj ¸ÀégÀÆ¥ÀzÀ gÀPÀÛUÁAiÀĪÁV Q«AiÀÄ°è gÀPÀÛ §AzÀÄ ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ, FvÀ¤UÉ AiÀiÁªÀÅzÉà ªÁºÀ£À lPÀÖgï PÉÆnÖgÀĪÀÅ¢¯Áè, ¸ÀzÀj WÀl£ÉAiÀÄ ªÀÄzsÁåºÀß 13-00 UÀAmÉUÉ dgÀÄVzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA:106/2017 PÀ®A. 279, 304(J) L¦¹    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ದಿನಾಂಕ: 25-05-2017 ರಂದು 1330 ಗಂಟೆ ಸಮಯಕ್ಕೆ gÀªÉÄñÀ vÀAzÉ ªÀiÁtÂPÀgÉrØ ªÀAiÀiÁ|| 32 ªÀµÀð, eÁw|| AiÀiÁzÀªÀ G|| ¯Áj ZÁ®PÀ  ¸Á|| ºÀĪÀÄ£Á¨Ázï f|| ©ÃzÀgÀ FvÀ£ÀÄ ತನ್ನ ಹಿಂದೆ ಫಿರ್ಯಾದಿ ®QëöäPÁAvÀ vÀAzÉ ©üêÀÄgÉrØ ªÀAiÀiÁ|| 20 ªÀµÀð, eÁw|| AiÀiÁzÀªÀ G|| MPÀÌ®ÄvÀ£À ¸Á|| PÀÄgÀĪÀPÀįÁ gÀªÀgÀ£ÀÄß ಕೂಡಿಸಿಕೊಂಡು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನಂ.KA36-W1554 ನೇದ್ದನ್ನು ಯಾಪಲದಿನ್ನಿ-ಕಲವಲದೊಡ್ಡಿ ರಸ್ತೆಯ ತಿರುವಿನಲ್ಲಿ ಅತೀ ವೇಗ  ಮತ್ತು ಅಲಕ್ಷ್ಯತನದಿಂದ ¯Áಯಿಸಿ ನಿಯಂತ್ರಣ ಮಾಡದೇ ನರಸಿಂಹಲು ಇವರ ಮನೆ ಹಿಂದಿನ ಗಿಡಕ್ಕೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿ ಬಲಕಿವಿಗೆ ಗಾಯವಾಗಿದ್ದು ಆರೋಪಿತನಿಗೆ  ಎಡಗಡೆ ಹಣೆಯ ಮೇಲೆ ಭಾರಿ  ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ  UÀÄ£Éß £ÀA: 76/2017 PÀ®A: 279,337,304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

        ದಿನಾಂಕ 22/05/2017 ರಂದು ಫಿರ್ಯಾದಿ DzÀ¥ÀàUËqÀ vÀAzÉ ZÀAzÀæ¥Àà ºÉƸÀªÀĤ ªÀAiÀiÁ: 38ªÀµÀð, eÁ: °AUÁAiÀÄvï, G: MPÀÌ®ÄvÀ£À ¸Á: ¥ÀÄgÀgÀ Nt ºÁªÉÃj FvÀ£À ಮಗನಾದ ಅಭಿನವ ಈತನ ಜವಳ ಕಾರ್ಯಕ್ರಮವು ಶಹಫುರ ತಾಲೂಕಿನ ಹೈಯಾಳದಲ್ಲಿ ಮುಗಿಸಿಕೊಂಡು ವಾಪಸ್ಸು ಚಾಲಕನಾದ ಸಿದ್ದಲಿಂಗಪ್ಪನ ಮಿನಿ ಬಸ್ ನಂ ಕೆಎ 02 ಡಿ 6750 ನೇದ್ದರಲ್ಲಿ ವಾಪಸ್ಸು ನಮ್ಮೂರಿಗೆ ಹೋಗುತ್ತಿರುವಾಗ ರಾತ್ರಿ 10-00 ಗಂಟೆ ಸುಮಾರು ಕಲಬುರಗಿ-ಲಿಂಗಸುಗೂರ ಮುಖ್ಯ ರಸ್ತೆಯ ಮೇಲೆ ಹೊನ್ನಳ್ಳಿ ದಾಡಿ ಸೀಮಿ ಈರಣ್ಣ ಗುಡಿಯ ಮಂದಿನ ರಸ್ತೆಯಲ್ಲಿ ಲಿಂಗಸುಗೂರ ಕಡೆ ಬರುತ್ತಿರುವಾಗ ಎದುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ಮಿನಿ ಬಸ್ ವಾಹನಕ್ಕೆ ಟಕ್ಕರ ಕೊಟ್ಟಿದ್ದರಿಂದ ಮೇಲ್ಕಂಡ ಗಾಯಾಳು ಜನರಿಗೆ ತೀವ್ರ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಘಟನೆ ಜರುಗಿದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಹಾಗೆ ಚಲಾಯಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ  ªÉÄðAzÀ °AUÀ¸ÀÆÎgÀÄ ¥Éưøï oÁuÉ   178/2017 PÀ®A. 279,337,338 L.¦.¹ & 187 L.JªÀiï.« DPïÖ    CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
zÉÆA© ¥ÀæPÀgÀtzÀ ªÀiÁ»w:-
             ದಿನಾಂಕ 21-05-2017 ರಂದು ಮದ್ಯಾಹ್ನ 2.00 ಗಂಟೆಗೆ ಪಿರ್ಯಾದಿ ¹zÀÝ¥Àà vÀAzÉ §¸ÀªÀgÁd¥Àà §¸ÀªÀgÀrØ 56 ªÀµÀð, r¥ÉÆà ªÀiÁå£ÉÃdgï ¹AzsÀ£ÀÆgÀÄ ¸Á: ¥ÀÄgÀ¸À¨sÉ ºÀwÛgÀ ªÀĹ̠ FvÀನು ತನ್ನ ಮನೆಯ ಕಡೆಗೆ ಹೋಗುವಾಗ ®Qëöä UÀAqÀ ZÀ£ÀߥÀà §¸ÀªÀgÀrØ 22 ªÀµÀð,  ¸Á: ¥ÀÄgÀ¸À¨sÉ ºÀwÛgÀ ªÀĹ̺ÁUÀÆ EvÀgÉ 5 d£ÀgÀÄ ಗುಂಪುಕಟ್ಟಿಕೊಂಡು ಬಂದು ಏನಲೇ ನಿಮ್ಮಪ್ಪ ಅಂತ್ರೂ ಸತ್ತ ನಿನಗೂ ಒಂದು ಗತಿ ಕಾಣಿಸುತ್ತೇವೆಲೆ ಅಂತಾ ಬೈದಾಡಿ  ನನ್ನ ಅಣ್ಣ ದಂಡಪ್ಪನಿಗೆ ಏನೂ ಮಾಡಿದರು ದಕ್ಕಿಸಿಕೊಳ್ಳುವ ತಾಕತ್ತು ಇದೆ ಅಂತಾ ಅಂದು ಚಪ್ಪಲಿಂದ ಹೊಡೆದು ಅವಮಾನಗೊಳಿಸಿ ಕೆಳಗಡೆ ಕೆಡವಿ ಸೂಳೆಮಗನಿಗೆ ಒದ್ದು ಸಾಯಿಸಿಸೋಣ ಅಂತಾ ಅಂದು ಕಾಲಿನಿಂದ ಒದ್ದು ದಿನ ಬದಕಿಕೊಂಡಿ ಸೂಳೆ ಮಗನೆ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡೋದಿಲ್ಲಾ ನಿನ್ನಮೇಲೆ ಇಲ್ಲಸಲ್ಲದ ಕೇಸು ಮಾಡಿಸಿ ಒಂದು ಗತಿ ಕಾಣಿಸುತ್ತೇವೆ ಅಂತಾ ಬೇದರಿಕೆ ಹಾಕಿದ ಹಾಗೂ ಇದ್ದಕ್ಕೆ ಪ್ರಚೋಧನೆ ನೀಡಿದ ದಂಡಪ್ಪ ಇವರ ವಿರುದ್ದ ಕಾನೂನು ಕ್ರಮ ಜರುಗಿಸಿಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆ ಅ.ಸಂ. 97/2017 ಕಲಂ 143, 147, 504, 323, 355, 506, 109 ಸಹಿತ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
                ಈಗ್ಗೆ ಸುಮಾರು ದಿನಗಳ ಹಿಂದೆ ಆರೋಪಿ ನಂ. 01 ªÀÄAdÄ£ÁxÀ vÀAzÉ ªÀiÁåPÀ¯ï a£ÀßAiÀÄå  ಹಾಗೂ ಅತನ ಮನೆಯವರು ಫಿರ್ಯಾದಿದಾರರ ಮಗಳನ್ನು ಲಗ್ನ ಮಾಡಿಕೊಳ್ಳಲು ಕೇಳಿಕೊಂಡಾಗ ಫಿರ್ಯಾದಿದಾರರ ಒಪ್ಪದಿದ್ದಾಗ ಆರೋಪಿ ನಂ.01 ಈತನು ಫಿರ್ಯಾದಿ ªÀiÁåPÀ¯ï wªÀÄä¥Àà vÀAzÉ CAf£ÉÃAiÀÄ®Ä ªÀAiÀiÁ|| 40 ªÀµÀð, eÁw|| £ÁAiÀÄPÀ G|| MPÀÌ®ÄvÀ£À  ¸Á|| PÀÆgÀw¥À°è FvÀ£À ಮಗಳನ್ನು  ನೋಡಿ ನಗುವುದು, ಮಾತನಾಡಿಸುವುದು ಮೊಬೈಲ್ ಮುಖಾಂತರ ಅಕೆಯನ್ನು ಪುಸಲಾಯಿಸುವುದು ಮಾಡುತ್ತಿದ್ದಲ್ಲದೇ ದಿನಾಂಕ:  21/05/2017 ರಂದು ಸಂಜೆ 7:30 ಗಂಟೆಗೆ ಸುಮಾರಿಗೆ ಕರೇಂಟ್ ಹೋದಾಗ ಆರೋಪಿ ನಂ. 01 ಈತನು ಅಪ್ರಾಪ್ತ ವಯಸ್ಸಿನ ಫಿರ್ಯಾದಿದಾರರ ಮಗಳನ್ನು  ಪುಸಲಾಯಿಸಿ ಆರೋಪಿ ನಂ. 02 ರಿಂದ 05 ರವರ ಪ್ರಚೋದನೆಯಿಂದ ಅಪಹರಸಿಕೊಂಡು ಹೋಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉUÀÄ£Éß £ÀA: 77/2017PÀ®A: 366(J), 109 ¸À»vÀ 149 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :23.05.2017 gÀAzÀÄ 80 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.