Thought for the day

One of the toughest things in life is to make things simple:

29 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ;-28/07/2015 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಆರ್.ತಿಪ್ಪಣ್ಣ ತಂದೆ ಆರ್.ಅರಳಪ್ಪ,ಸಾ:-ವಿಠ್ಠಲ ನಗರ ಮಾನ್ವಿ ಇವರುಗಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ. ದಿನಾಂಕ;-28/07/2015 ರಂದು ಬೆಳಿಗ್ಗೆ ನ್ನ ಕೆಲಸದ ನಿಮಿತ್ಯ ನ್ನ ಕಾರ್ ನಂ.ಕೆ.ಎ.36-ಎಂ-6742 ನೇದ್ದರಲ್ಲಿ ಮಾನ್ವಿಯಿಂದ ಜವಳಗೇರ,ಸಿಂಧನೂರು ಮೂಖಾಂತರ ಪಗಡದಿನ್ನಿ ಕ್ಯಾಂಪಿಗೆ ಹೋಗುತ್ತಿರುವಾಗ ಬೆಳಿಗ್ಗೆ 10-05 ಗಂಟೆ ಸುಮಾರಿಗೆ ಜವಳಗೇರ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಮುಂದೆ ರಸ್ತೆಯ ಮೇಲೆ ನನ್ನ ರೂಟಿಗೆ ಹೊಗುತ್ತಿರುವಾಗ ಎದುರುಗಡೆಯಿಂದ ಅಂದರೆ ಸಿಂಧನೂರು ಕಡೆಯಿಂದ ಲಾರಿ ನಂ.ಎ.ಪಿ.24 ಟಿಬಿ-7788 ನೆದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ಅಲಕ್ಷತದಿಂದ ನಡೆಸಿಕೊಂಡು ಬಂದು ನನ್ನ ಕಾರಿನ ಬಲಗಡೆಯ ಸೈಡಿಗೆ ಟಕ್ಕರಪಡಿಸಿದ್ದು ಇದರಿಂದ ನನಗೆ ಬಲಗಡೆ ಬುಜಕ್ಕೆ ಮತ್ತು ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಅಪಘಾತಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಲಾರಿ ಚಾಲಕನನ್ನು ನೋಡಿದ್ದಲ್ಲಿ ಗುರುತಿಸುತ್ತೇನೆ ನನ್ನ ಕಾರಿಗೆ ಅಪಘಾತಪಡಿಸಿದ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 107/2015.ಕಲಂ.279,337 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
J¸ï.¹./ J¸ï.n. ¥ÀæPÀgÀtzÀ ªÀiÁ»w:-
¢£ÁAPÀ 27/7/15 gÀAzÀÄ 2030 UÀAmÉUÉ J-1 ªÀÄ®èAiÀÄå vÀAzÉ UË¯ï £ÀgÀ¸ÀAiÀÄå 35 ªÀµÀð eÁw PÀÄgÀħgÀ G: MPÀÌ®ÄvÀ£À ¸Á:C®ÆÌgÀÄ vÁ:f: gÁAiÀÄZÀÆgÀÄ EªÀgÀÄ C®ÆÌgÀÄ UÁæªÀÄzÀ ªÀÄ»¼ÉAiÀÄgÀÄ vÀA©UÉ vÉUÉzÀÄ PÉÆAqÀÄ ºÉÆÃUÀĪÀ ¸ÀܼÀzÀ°è VqÀUÀ¼À°è C«vÀÄ PÉÆAqÀÄ PÀĽvÀÄ £ÉÆÃqÀÄwÛzÀÝ£ÀÄß vÁAiÀĪÀÄä UÀAqÀ wªÀÄä¥Àà eÁw ªÀqÀØgÀ £ÉÆÃr PÀÆVzÁUÀ Nr ºÉÆÃVzÀÄÝ, D «µÀAiÀĪÀ£ÀÄß ²ªÀ¥Àà ªÀÄvÀÄÛ ªÀĺÉñÀ EªÀgÀÄ PÉüÀ®Ä J-1 ªÀÄ£É ºÀwÛgÀ ºÉÆÃV PÉüÀÄwÛgÀĪÁUÀ ¦üAiÀiÁð¢ C°èUÉ §AzÀÄ J-1 UÉ ªÀÄ®èAiÀÄå JµÀÄÖ ¸Áj F jÃw ªÀiÁqÀ ¨ÉÃqÀ CAvÁ ºÉýzÀgÀÆ ¤£ÀUÉ §Ä¢Þ §A¢®è CAvÁ CAzÁUÀ J-1 ªÀÄÄ®èAiÀÄå ¦üAiÀiÁ𢠩üêÀiÁ vÀAzÉ £ÀgÀ¸ÀtÚ 29 ªÀµÀð eÁw ªÀqÀØgÀ UÁæªÀÄ ¥ÀAZÁAiÀÄvï ¸ÀzÀ¸Àå ¸Á: C®ÆÌgÀÄ vÁ;f: gÁAiÀÄZÀÆgÀÄ FvÀ¤UÉ ¤£ÁåªÀ£À¯Éà PÉüÀ°PÉÌ CAvÁ CAzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÀ©âtzÀ gÁr¤AzÀ ºÀuÉAiÀÄ JqÀUÀqÉ ºÉÆqÉzÀÄ gÀPÀÛUÁAiÀÄ UÉƽ¹ fêÀzÀ ¨ÉzÀjPÉ ºÁQzÀÄÝ, J-2, J-3 eÁw JwÛ ¨ÉÊzÀÄ PÉÊUÀ½AzÀ ºÉÆqÉ¢gÀÄvÁÛgÉ.  CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA. 173/2015 PÀ®A 323,324,504, 506 ¸À»vÀ 34 L¦¹ & 3(1)(10) J¸ï¹/J¸ïn ¦.J.PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ  :28-7-15 ರಂದು ರಾತ್ರಿ 11-30 ಗಂಟೆಗೆ ಪಿ.ಎಸ್.ಐ (ಕಾ.ಸು) ಮಾನವಿ ರವರು ಸಿಬ್ಬಂಧಿಯೊಂದಿಗೆ ಕುರುಡಿ ಗ್ರಾಮದಿಂದ ಮಟಕಾ ಜೂಜಾಟ ಧಾಳಿಯಿಂದ ವಾಪಸ್ಸು ಬಂದು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಧಾಳಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 28-7-2015 ರಂದು ರಾತ್ರಿ 9-45 ಗಂಟೆಗೆ ಕುರುಡಿ ಗ್ರಾಮದ ದ್ಯಾವಮ್ಮ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ದೇವಪ್ಪ @ ದೇವೇಂದ್ರ ತಂದೆ ಈಶಪ್ಪ 38 ವರ್ಷ ಜಾತಿ ಬಡಿಗೇರ ಉ: ಕೂಲಿಕೆಲಸ ಸಾ: ಕುರುಡಿ ತಾ: ಮಾನವಿ. FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿರುವಾಗ್ಗೆ ಮಾಹಿತಿ ಮೇರೆಗೆ ಸಿಬ್ಬಂದಿ & ಪಂಚರೊಂದಿಗೆ ಧಾಳಿ ಮಾಡಿ ಹಿಡಿದು  ಆರೋಪಿ ಕಡೆಯಿಂದ  ಮಟ್ಕಾ ಜೂಜಾಟದ ಹಣ 1430/- ರೂ ಹಾಗೂ ಜೂಜಾಟದ ಸಾಮಾಗ್ರಿಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಸದ್ರಿ ಆರೋಪಿಯು ಜನರು ಬರೆಯಿಸಿದ ನಂಬರಿಗೆ ಹಣ ಹತ್ತಿದರೆ ಬೇರೆ ನಂಬರಿಗೆ ಹತ್ತಿದೆ ಅಂತಾ ಮೋಸ ಮಾಡಿ ಬರೆಯಿಸಿದ ನಂಬರಿಗೆ ಹತ್ತಿದ ಹಣವನ್ನು ಕೊಡದೇ ತಾವೇ ತೆಗೆದುಕೊಳ್ಳುತ್ತಾ ಜನರಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.208/15 ಕಲಂ 78(3) ಕೆ.ಪಿ. ಕಾಯ್ದೆ ಮತ್ತು 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                ದಿನಾಂಕ 27/07/2015 ರಂದು ರಾತ್ರಿ 8-00 ಗಂಟೆಗೆ ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.ಐ. ಕಾಸು. ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರಿನೊಂದಿಗೆ ಮಟಕಾ ಜೂಜಾಟದ ಮೂಲ ದಾಳಿ ಪಂಚನಾಮೆ, ಜಪ್ತಮಾಡಿದ ಮುದ್ದೆ ಮಾಲು, ನಗದು ಹಣ ರೂ.650/-ಗಳು, ಒಂದು ಬಾಲಪೆನ್ನು, ಒಂದು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿಯನ್ನು ಆರೋಪಿತನ ಸಮೇತ ಹಾಜರು ಪಡಿಸಿದ್ದು ಪಿ.ಎಸ್.ಐ. ರವರ ದೂರಿನ ಸಾರಂಶದ ಮೇಲಿಂದ ಠಾಣಾ ಎನ್.ಸಿ. ನಂಬರ 27/2015 ಕಲಂ 78 (111) ಕೆ.ಪಿ.ಕಾಯ್ದಿ ಅಡಿಯಲ್ಲಿ ಪ್ರಕರಣವನ್ನು ನೊಂದಾಯಿಸಿಕೊಂಡು ಸದರಿ ಎನ್.ಸಿ. ಪ್ರಕರಣದ ಅಧಾರದ ಮೆಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಪರವಾನಿಗೆ ನೀಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ವರದಿಯ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನೀಡಿದ ಪರವಾನಿಗೆಯನ್ನು ಈ ದಿವಸ ದಿನಾಂಕ 28/07/2015 ರಂದು ಬೆಳಿಗ್ಗೆ 10-00 ಗಂಟೆಗೆ ಸ್ವೀಕರಿಸಿ ಎನ್,.ಸಿ. ಪ್ರಕರಣದ ದೂರಿನ ಸಾರಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನೆ ನಂಬರ 159/2015 ಕಲಂ 78(111) ಕೆ.ಪಿ.ಕಾಯ್ದಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 25-07-2015 ರಂದು ರಾತ್ರಿ 9-30 ಗಂಟೆಯ ನಂತರದಿಂದ ದಿನಾಂಕ:   26-07-2015 ರಂದು ಬೆಳಿಗ್ಗೆ 09-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದ ಕಾಟಿಬೇಸ್ ಓಣಿಯ ಸಿಂಧನೂರು ರಾಯಚೂರು ರಸ್ತೆಯ ಆದಿಶೇಷ ಗುಡಿಯ ಪಕ್ಕದಲ್ಲಿರುವ ಫಿರ್ಯಾದಿ ಮೂಲಾರಾಮ್ ತಂದೆ ಖಾನಾರಾಮ್ , ವಯ:36, ಜಾ:ಜಾಟ್, : ನ್ಯೂ ಜನತಾ ಎಲೆಕ್ಟ್ರಿಕಲ್ಸ್ ಮಾಲೀಕರು, ಸಾ:ಸತ್ಕಾರ್ ಹೋಟೆಲ್ ಹಿಂದುಗಡೆ ಕಾಟಿಬೇಸ್ ಸಿಂಧನೂರು. EªÀgÀ ನ್ಯೂ ಜನತಾ ಎಲೆಕ್ಟ್ರಿಕಲ್ಸ್ ಛತ್ತಿನ ಟಿನ್ ಶೀಟ್ ಕಿತ್ತಿ ಒಳಗೆ ಪ್ರವೇಶಿಸಿ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ಹತ್ತಿರ ಗೋಡೆಗೆ ಹಾಕಿದ ಹುಂಡಿಯ ಬೀಗದ ಕೊಂಡಿಯನ್ನು ಮೀಟಿ ತೆಗೆದು ಅದರಲ್ಲಿದ್ದ ಸುಮಾರು 3000/- ರೂ ನಗದು ಹಣ ಹಾಗೂ ಕ್ಯಾಶ್ ಕೌಂಟರ್ ಟೇಬಲ್ ಡ್ರಾ ದಲ್ಲಿದ್ದ 7000/- ರೂ ನಗದು ಹಣ ಹೀಗೆ ಒಟ್ಟು ರೂ.10,000/- ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಠಾಣೆ  . ಗುನ್ನೆ ನಂ 140/2015 ಕಲಂ 457.380 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
        ದಿನಾಂಕ:27-07-2015 ರಂದು ಬೆಳಿಗ್ಗೆ 05-30 ಗಂಟೆಯಿಂದ 05-40 ಗಂಟೆಯವರೆಗಿನ ಸಮಯದಲ್ಲಿ ಸಿಂಧನೂರು ನಗರದ ಕೋಟೆ ಏರಿಯಾದಲ್ಲಿ ವರದಾ ನರ್ಸಿಂಗ್ ಹೋಮ್ ಮೇಲಿನ ಮಹಡಿಯಲ್ಲಿ ಫಿರ್ಯಾದಿ ಡಾ|| ವಿಶ್ವನಾಥರೆಡ್ಡಿ ತಂದೆ ಮಹಾದೇವಪ್ಪ,ವಯ:43, ಜಾ:ಲಿಂಗಾಯತ್, :ವರದಾ ನರ್ಸಿಂಗ್ ಹೋಂ ವೈದ್ಯರು, ಸಾ:ಕೋಟೆ ಏರಿಯಾ ಸಿಂಧನೂರು EªÀರು ಬಾಡಿಗೆ ಪಡೆದು ವಾಸವಿರುವ ಮನೆಯ ಬೆಡ್ ರೂಮ್ ಹಿಂದಿನ ಬಾಗಿಲು ತೆಗೆದು ಹೊರಗಡೆಯಿರುವ ಟಾಯ್ಲೆಟ್ ರೂಮ್ ಗೆ ಹೋಗಿ ಮುಗಿಸಿಕೊಂಡು ಮರಳಿ ಬರುವಷ್ಟರಲ್ಲಿ ಯಾರೋ ಕಳ್ಳರು ಬೆಡ್ ರೂಮ್ ನೊಳಗೆ ಹೋಗಿ ಗೋಡೆಗೆ ನೇತು ಹಾಕಿದ್ದ ಪ್ಯಾಂಟ್ ಮತ್ತು ಶರ್ಟ್ ತೆಗೆದುಕೊಂಡು ಪ್ಯಾಂಟ್ ನಲ್ಲಿದ್ದ ನಗದು ಹಣ ರೂ.24,500/- ಗಳನ್ನು ಕಳುವು ಮಾಡಿಕೊಂಡು ಪ್ಯಾಂಟ್ & ಶರ್ಟನ್ನು ಮುಖ್ಯ ಬಾಗಿಲು ಹತ್ತಿರ ಬಿಸಾಕಿ ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.141/2015 ಕಲಂ:380 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
               ದಿನಾಂಕ: 27-07-15 ರಂದು ಸಂಜೆ 4-30 ಗಂಟೆಗೆ ಮೀಟಿಂಗ್ ಪ್ರಯುಕ್ತ ಸಿಂಧನೂರಿಗೆ ಹೋಗಿದ್ದು, ಫಿರ್ಯಾ¢ ಸೋಮಶೇಖರ್ ಪಾಟೀಲ್ ತಂದೆ ದಿ.ಶರಣಪ್ಪ ಪಾಟೀಲ್, ವಯಾ-59 ವರ್ಷ, ಜಾತಿ-ಲಿಂಗಾಯತ, -ಶಾಖಾ ವ್ಯವಸ್ಥಾಪಕರು ಸಾ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಶಾಖೆ ಕಛೇರಿ ರೈತಭವನ ಹತ್ತಿರ ರಾಯಚೂರ EªÀರು ಸಿಂಧನೂರಿಗೆ ಹೋದ ನಂತರ ತಮ್ಮ ಸಿಬ್ಬಂದಿಯವರು ಎಂದಿನಂತೆ ದಿನಾಂಕ: 27-07-2015 ರಂದು ಸಾಯಂಕಾಲ 5-45 ಗಂಟಗೆ ಕೆಲಸ ಮುಗಿದ ನಂತರ ಆಫಿಸಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ: 28-07-2015 ರಂದು ಬೆಳಿಗ್ಗೆ    10-00 ಗಂಟೆಗೆ ತಮ್ಮ ಕಛೇರಿಯ ಸಿಬ್ಬಂದಿಯವರಾದ ಎಮ್.ಎಮ್ ಆವಾರಿ ಇವರು ತಮಗೆ ಫೋನ್ ಮಾಡಿ  ತಿಳಿಸಿದ ಮೇರೆಗೆ ಫಿರ್ಯಾಧಿದಾರರು ವಾಪಸ ರಾಯಚೂರಿಗೆ ಬಂದು ಆಫಿಸಿಗೆ ಹೋಗಿ ಪರಿಶೀಲಿಸಿದ್ದು, ದಿನಾಂಕ: 27-07-2015 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ: 28-07-2015 ರಂದು ಬೆಳಿಗ್ಗೆ 10-00 ಗಂಟೆಯ ಮದ್ದಯದ ಅವಧಿಯವಲ್ಲಿ  ಯಾರೋ ಕಳ್ಳರು ತಮ್ಮ ಕಚೇರಿಗೆ ಕರ್ನಾಟಕ ರಾಜ್ಯ  ಸಹಕಾರ ಮಾರಾಟ ಮಹಾ ಮಂಡಳಿ ಬೆಂಗಳೂರವರಿಂದ ಹಂಚಿಕೆಯಾದ ಹೆಚ್ ಸಿ.ಎಲ್ ಕಂಪನಿಯ ಸಿಪಿಯು ಮತ್ತು ಮಾನಿಟರ್, ಕೀಬೋರ್ಡ, ಮೌಸ್ ಹಾಗೂ, ಸ್ಪೀಕರ್ ಒಟ್ಟು ಅ.ಕಿ.ರೂ.20,000/-. ಬೆಲೆಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರ.ಗುನ್ನೆ ನಂ: 81/2015 ಕಲಂ: 457, 380 ಐಪಿಸಿ ನೇದ್ದರ  ಪ್ರಕಾರ ಪ್ರಕರಣ ದಾಖಲಾಯಿಸಿ ತನಿಖೆ ಕೈಕೊಳ್ಳಲಾಗಿದೆ.

               ದಿನಾಂಕ;-28/07/2015 ರಂದು ರಾಯಚೂರಿನ ರಾಂಪೂರು ಕೆರೆಗೆ ಕುಡಿಯುವ ನೀರು ತುಂಬಿಸಲು ತುಂಗಭದ್ರ ಡ್ಯಾಂನಿಂದ ಕಾಲುವೆಗೆ ನೀರು ಹರಿಬಿಟ್ಟಿದ್ದರಿಂದ ನಾನು ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಲುವೆ ಮೇಲೆ ಬಂದೋಬಸ್ತ ಕರ್ತವ್ಯದ ಮೇಲೆ ಹೋಗಿದ್ದು ದಿನ ಬೆಳಿಗ್ಗೆ ಬೆಳಿಗಿನೂರು ಹಳ್ಳದಿಂದ ಅಕ್ರಮವಾಗಿ ಉಸಕನ್ನು ಟ್ರಾಕ್ಟರಲ್ಲಿ ತೆಗೆದುಕೊಂಡು ಹೊಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಬೆಳಿಗ್ಗೆ 4 ಗಂಟೆಗೆ ಠಾಣೆಗೆ ಬಂದು ಇಬ್ಬರು ಪಂಚರು ¦.J¸ï.L. §¼ÀUÁ£ÀÆgÀÄ  gÀªÀgÀÄ ಮತ್ತು ¹§âA¢AiÀĪÀgÉÆA¢UÉ  ಠಾಣೆಯಿಂದ ಬೆಳಿಗಿನೂರು ಕಡೆಗೆ ಬೆಳಿಗ್ಗೆ ಹೋಗಿ ಬೆಳಿಗಿನೂರು ಹಳ್ಳದಿಂದ ಉಟಕನೂರು ಕಡೆಗೆ ಒಂದು ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬಿಕೊಂಡು ಹೋಗುತ್ತಿದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 4-30 ಗಂಟೆಗೆ ದಾಳಿ ಮಾಡಿ ಹಿಡಿದು ನಿಲ್ಲಿಸಿ ಅದರ ಚಾಲಕನನ್ನು ವಿಚಾರಿಸಲು ತನ್ನ ಹೆಸರು ಮರಿಬಸವ ತಂದೆ ಮಲ್ಲಯ್ಯ 20 ವರ್ಷ, ಹಾಗೂ ಪಕ್ಕದಲ್ಲಿದ್ದವನನ್ನು ವಿಚಾರಿಸಲು ನನ್ನ ಹೆಸರು ಶೇಖರಪ್ಪ ತಂದೆ ಬಸಲಿಂಗಪ್ಪ ಹೆಬ್ಬಾಳ ಟ್ರಾಕ್ಟರ ಮಾಲಿಕನಿರುತ್ತೇನೆ ಅಂತಾ ತಿಳಿಸಿದ್ದು ನಂತರ ನೋಡಲಾಗಿ ಸದರಿ ಟ್ರಾಕ್ಟರ್ ನಂ.ಕೆ..36-ಟಿಬಿ-4533  ಸ್ವಾರಾಜ್ ಇದ್ದು ಅದರ ಟ್ರಾಲಿಯಲ್ಲಿ ಉಸುಕು ತಂಬಿದ್ದು ಅದಕ್ಕೆ ನಂಬರ ಇರುವುದಿಲ್ಲಾ . ಸದರಿ ಟ್ರಾಕ್ಟರ್ ಮಾಲಿಕ ಮತ್ತು ಚಾಲಕನನ್ನು ಸದರಿ ಉಸುಕಿಗೆ ಸಂಬಂಧಿಸಿದಂತೆ  ವಿಚಾರಿಸಲು ನಮ್ಮಲ್ಲಿ ಯಾವುದೇ ಪರವಾನಿಗೆ ಮತ್ತು ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದ್ದು ಇರುತ್ತದೆ. ಟ್ರಾಕ್ಟರ್ ಮಾಲಿಕ ಮತ್ತು ಚಾಲಕನು ತನ್ನ ಟ್ರಾಕ್ಟರದಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಉಸುಕು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ಸದರಿಯವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದರಿಂದ ಸದರಿ ಉಸುಕು ತುಂಬಿದ ಜಪ್ತ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 109/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿ.ಆರ್. ರೂಲ್ 1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀtzÀ ªÀiÁ»w:-
           ¸ÀÄtÚzÀPÀ¯ï UÁæªÀÄzÀ ºÉÆ®zÀ ¸ÀªÉð £ÀA. 12 gÀ°è£À 16 JPÀgÉ 7 UÀÄAmÉ ¸ÀÄtÚzÀPÀ¯ï ¹ªÀiÁAvÀgÀzÀ°èzÀÄÝ ¸ÀzÀj d«ÄãÀÄ ¦ügÁå¢ ²æà ºÀ£ÀäAvÁæAiÀÄ vÀAzÉ: ¨Á®¥Àà @ ¨Á®AiÀÄå, ¸Á: ¸ÀÄtÚzÀPÀ¯ï, vÁ: zÉêÀzÀÄUÀð. FvÀÀ£À vÀAzÉAiÀiÁzÀ ¨Á®¥Àà vÀAzÉ: ºÀ£ÀĪÀÄ¥Àà @ ºÀ£ÀĪÀÄUËqÀ FvÀ£À ºÉ¸Àj£À°è EzÀÄÝ ¸ÀzÀj d«ÄãÀÄ ¦vÁæfðvÀ D¹ÛAiÀiÁVzÀÄÝ, ¦ügÁå¢gÁgÀÄ ¸ÀzÀj d«Ää£À ¸ÁUÀĪÀ½ ªÀiÁqÀÄvÁÛ §A¢zÀÝgÀÄ £ÀAvÀgÀzÀ ¢£ÀUÀ¼À°è ¦ügÁå¢zÁgÀgÀÄ PÀÄlÄA§ ¸ÀªÉÄÃvÀ zÀÄrAiÀÄ®Ä ¥ÀÆ£ÁPÉÌ ºÉÆÃVgÀĪÁUÀ ¦ügÁå¢zÁgÀ¤UÉ ¸ÀA§AzsÀ«®èzÉà EgÀĪÀ CzÉà UÁæªÀÄzÀ ªÉÄîÌAqÀ 1)ºÀ£ÀäAvÁæAiÀÄ vÀAzÉ: ©üêÀÄAiÀÄå, 2)®Qëöäà UÀAqÀ: ºÀ£ÀäAvÁæAiÀÄ, 3)¨Á®UËqÀ vÀAzÉ: ºÀ£ÀäAvÁæAiÀÄ, 4)ªÀÄ°èPÁdÄð£À vÀAzÉ: ºÀ£ÀäAvÁæAiÀÄ, J®ègÀÆ ¸Á: ¸ÀÄtÚzÀPÀ¯ï UÁæªÀÄ. ¸ÀzÀj d«ÄãÀ£ÀÄß PÀ§½¸ÀĪÀ GzÉÝñÀ¢AzÀ ¸ÀļÀÄî zÁR¯ÁwUÀ¼À£ÀÄß ¸Àȶ׹ ¤dªÉAzÀÄ £ÀA©¹ vÁªÀÅ ªÁgÀ¸ÀÄzÁgÀgÀÄ C¯Áè CAvÁ UÉÆwÛzÀÝgÀÆ ¸À»vÀ vÀ¥ÀÄà ªÀiÁ»wUÀ¼ÉÆA¢UÉ SÉÆnÖ zÁR¯ÉUÀ¼À£ÀÄß ¸Àȶ׹ £ÀPÀ° ¸À»UÀ¼À£ÀÄß ªÀiÁr ªÉÆøÀvÀ£À¢AzÀ ¦ügÁå¢UÉ ¸ÀA§A¢ü¹zÀ ªÉÄîÌAqÀ d«ÄãÀÄUÀ¼À£ÀÄß DgÉÆævÀgÀ ºÉ¸ÀjUÉ ªÀiÁr¹PÉÆArzÀÄÝ EªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA:  186/2015. PÀ®A- 419, 420, 465,468,471 ¸À»vÀ 34 L¦¹. CrAiÀÄ°è  vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.  
zÉÆA©ü ¥ÀæPÀgÀtzÀ ªÀiÁ»w:-
               ದಿನಾಂಕ 28-07-2015 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಫಿರ್ಯಾದಿ ತಿಪ್ಪಣ್ಣ ತಂದೆ ಗೌಡಪ್ಪ, ವಯಾ: 30 ವರ್ಷ, ಜಾ: ಕುರುಬರ, ಉ: ಒಕ್ಕಲುತನ ಸಾ: 4 ಮೈಲ್ ಕ್ಯಾಂಪ್ ತಾ:ಸಿಂಧನೂರು FvÀ£ÀÄ ತನ್ನ ತಂದೆ, ತಾಯಿ, ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಆರೋಪಿತರು ಗುಂಪು ಕಟ್ಟಿಕೊಂಡು ಬಂದವರೇ ಲೇಯ್ ಲಂಗಾ ಸೋಳೇ ಮಗನೇ, ಹೊಲ ನಮಗೆ ಸೇರಿದ್ದು, ನಾವು ಯಾರ ಹತ್ತಿರವೂ ಬಗೆಹರಿಸಿಕೊಳ್ಳಲು ಬರುವುದಿಲ್ಲಾ, ನಿಮ್ಮದೇನಲೇ ಸುದ್ದಿ ಅಂತಾ ಒದರಾಡುತ್ತಿದ್ದರು. ಆಗ ಫಿರ್ಯಾದಿಯು ಅವರಿಗೆ ಮನೆಯ ಹತ್ತಿರ ಯಾಕೆ ಬಂದು ಸುಮ್ಮನೆ ಜಗಳಾ ಮಾಡುತ್ತೀರಿ, ಹಿರಿಯರ ಸಮಕ್ಷಮ ಬಗೆಹರಿಸಿಕೊಳ್ಳೋಣ ಅಂತಾ ಅಂದಿದ್ದಕ್ಕೆ ಆರೋಪಿತರಾದ ಅಮರೇಶ, ಪಂಪಾಪತಿ, ಮಲ್ಲೇಶ ಇವರು ಫಿರ್ಯಾದಿಗೆ ಕೈಗಳಿಂದ ಬಡೆಯ ಹತ್ತಿದರು. ಆಗ ಫಿರ್ಯಾದಿಯ ತಂದೆ ತಾಯಿ ಬಿಡಿಸಿಕೊಳ್ಳಲು ಬಂದಾಗ ಆರೋಪಿ ಮುಕ್ಯಪ್ಪನು ಗಟ್ಟಿಯಾಗಿ ಹಿಡಿದುಕೊಂಡು ತನ್ನ ಕೈಗಳಿಂದ ಹೊಡೆಬಡೆ ಮಾಡಿದನು. ಆರೋಪಿತರಾದ ಈರಪ್ಪ, ಪಂಪಣ್ಣ ಇವರು ಫಿರ್ಯಾದಿಯ ತಾಯಿಯನ್ನು ಕೆಳಗೆ ಕೆಡವಿ ಕಾಲಿನಿಂದ ಹೊಟ್ಟೆಗೆ ಒದ್ದಿದ್ದು ಅಲ್ಲದೇ ಆರೋಪಿ ಈರಪ್ಪನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಫಿರ್ಯಾದಿಯ ತಾಯಿಗೆ ಹೊಡೆಬಡೆ ಮಾಡಿದನು. ಆರೋಪಿತರೆಲ್ಲರೂ ಇವತ್ತು ಉಳಿದುಕೊಂಡಿರಿ, ಇನ್ನೊಂದು ಸಲ ಹೊಲದ ತಂಟೆಗೆ ಬಂದರೆ ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋದರು ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 218/2015 ಕಲಂ 143, 147, 148, 504, 323, 324, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
            
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.07.2015 gÀAzÀÄ 64 ¥ÀææPÀgÀtUÀ¼À£ÀÄß ¥ÀvÉÛ ªÀiÁr   8700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.