Thought for the day

One of the toughest things in life is to make things simple:

28 Sept 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                 ದಿನಾಂಕ 26-09-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿ ಛತ್ರ ಶೇಖರ ತಂದೆ ನಿಂಗಪ್ಪ ಬಟ್ಟರಹಳ್ಳಿ ವಯಾ 33 ವರ್ಷ, ಜಾತಿ ಕುರಬರು, ಉದ್ಯೋಗ ಒಕ್ಕಲುತನ, ಸಾ.ಛತ್ರ ತಾ.ಲಿಂಗಸ್ಗೂರು FvÀನು ತಮ್ಮ ಊರಿನ ವೆಂಕಟೇಶನ ಹೋಟೆಲ್ ಮುಂದೆ ನಿಂತಿರುವಾಗ ಅಯ್ಯಪ್ಪ ತಂದೆ ಮಲ್ಲಪ್ಪ ಶಿಳ್ಳಿಕೇತರ ವಯಸ್ಸು 35 ವರ್ಷು ಉದ್ಯೋಗ ಒಕ್ಕಲುತನ ಸಾ.ಛತ್ತರ ತಾ.ಲಿಂಗಸ್ಗೂರು.  FvÀ£ÀÄ  ಕೈಯಲ್ಲಿ ಕೊಡಲಿ ಹಿಡಿದುಕೊಂಡು ಬಂದು ಏನಲೇ ಸೂಳೆ ಮಗನೆ ನನ್ನ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿದಿ ಏನಲೇ ಅಂತಾ ಅವಾಚ್ಯಾವಾಗಿ ಬೈಯ್ದು ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ಪಿರ್ಯಾದಿಯ ತಲೆಯ ಮೇಲೆ ಹೊಡೆಯಲು ಹೋಗಿದ್ದು ಪಿರ್ಯಾದಿ ಅದನ್ನು ತಪ್ಪಿಸಿಕೊಂಡಿದ್ದು ಆಗ ಏಟು ಪಿರ್ಯಾದಿದಾರನ ಬೆನ್ನಿಗೆ ಬಿದ್ದು ಭಾರಿ ಪ್ರಮಾಣದ ಗಾಯವಾಗಿದ್ದು, ಇದನ್ನು ನೋಡಿದ ಸಾಕ್ಷಿದಾರಾರು ಜಗಳವನ್ನು ಬಿಡಿಸಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ   ªÀÄÄzÀUÀ¯ï oÁuÉ UÀÄ£Éß £ÀA:  159/2015 PÀ®A. 504,307,506 ¦¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                      ದಿನಾಂಕ;-27/09/2015 ರಂದು ಬೆಳಿಗ್ಗೆ ಶ್ರೀ ಪಿ.ಗುರಯ್ಯ ತಂದೆ ಪಿ ಗುರಯ್ಯ 40 ವರ್ಷ,ಜಾ;-ಯಾದವ,ಹಿರೋ ಹೆಚ್.ಎಫ್. ಡಿಲಕ್ಸ್ ಮೋಟಾರ್ ಸೈಕಲ್ ನಂ.ಕೆ.ಎ.36-ಇಸಿ-6531ರ ಚಾಲಕ,ಸಾ;-ಅರಗಿನಮರ ಕ್ಯಾಂಪ್. ತಾ;-ಸಿಂಧನೂರು.ªÀÄvÀÄÛ vÀ£Àß   ಮಗ ಮ್ಮ ಮೋಟಾರ್ ಸೈಕಲ್ ನಂ.ಕೆ.ಎ.36-ಇಸಿ-6531.ನೇದ್ದನ್ನು ತೆಗೆದುಕೊಂಡು ನಮ್ಮ ಕ್ಯಾಂಪಿನಿಂದ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಮೇಲೆ ಜವಳಗೇರ ಹತ್ತಿರ ಇರುವ ತಾಯಮ್ಮನ ಗುಡಿಗೆ ಮೋಟಾರ್ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ಮೇಲ್ಕಂಡ, ದಿನಾಂಕ,ಸಮಯ,ಸ್ಥಳದಲ್ಲಿ ಆರೋಪಿತನು ತನ್ನ ಕಾರ್ ನಂ.ಕೆ.ಎ-05-ಎಂಎಂ-6583 ನೆದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ನಮ್ಮ ಮೋಟಾರ್ ಸೈಕಲಿಗೆ ಟಕ್ಕರಕೊಟ್ಟಿದ್ದರಿಂದ ನನಗೆ ಎಡಗಾಲು ಮೋಣಕಾಲು ಮೇಲೆ ಮತ್ತು ಎಡಗಾಲು ಹಿಂಬಡಿಯ ಮೇಲೆ ಮುರಿದಿದ್ದು.ನನ್ನ ಮಗನಿಗೆ ಎಡ ಹಣೆಯ ಮೇಲೆ ಹರಿದ ರಕ್ತಗಾಯ,ಎಡಗಾಲು ಹಿಮ್ಮಡಿ ಹತ್ತಿರ ಹರಿದ ರಕ್ತಗಾಯವಾಗಿದ್ದು ಇರುತ್ತೆದೆ.ಘಟನೆಯ ನಂತರ ಕಾರ್ ಚಾಲಕನು ತನ್ನ ಕಾರನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರ ನಾವು 108 ವಾಹನದಲ್ಲಿ ಸಿಂಧನೂರಿನ ಶ್ರೀಕೃಷ್ಣ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ ಕಾರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಠಾಣಾ ಅಪರಾಧ ಸಂಖ್ಯೆ 139/2015.ಕಲಂ.279,337,338 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
          PÉÆ¯É ¥ÀæPÀgÀtzÀ ªÀiÁ»w:-
                 ದಿನಾಂಕ : 27/09/15 ರಂದು ರಾತ್ರಿ 1900 ಗಂಟೆಗೆ ಚರ್ಚಿಗೆ ಬಂದು ಚರ್ಚಿನಲ್ಲಿ ಹಾಗೂ ಹೊರಗಡೆ ಕಂಪೌಂಡಿನಲ್ಲಿರುವ ಲೈಟ್ ಗಳನ್ನು ಹಾಕಿ ರಾತ್ರಿ 2100 ಗಂಟೆಗೆ ಚರ್ಚಿನ ಬಾಗಿಲು, ಗೇಟನ್ನು ಹಾಕಿಕೊಂಡು ಮನೆಗೆ ಹೋಗಿದ್ದು, ನಂತರ ದಿ: 28/09/15 ರಂದು ಬೆಳಗಿನ ಜಾವ 0400 ಗಂಟೆ ಸುಮಾರಿಗೆ ಕಸ ಗೂಡಿಸುವ ನಿಮಿತ್ಯ ಚರ್ಚಿಗೆ ಬಂದು ಗೇಟನ್ನು ತೆಗೆದು ಕಂಪೌಂಡ ಒಳಗೆ ಬಂದಾಗ ಕಂಪೌಂಡ ಒಳಗಿನ ಬೇವಿನ ಗಿಡದ ಕೆಳಗೆ ಒಬ್ಬ ವ್ಯಕ್ತಿ ಮಗ್ಗಲಾಗಿ ಬಿದ್ದಿದ್ದು, ಆತನಿಗೆ ಬೆಂಕಿ ಹತ್ತಿ ಉರಿಯುತ್ತಿತ್ತು, ಅದನ್ನು ನೋಡಿ ತಾನು ಚರ್ಚಿನಲ್ಲಿಯ ಒಂದು ಕೊಡ ನೀರನ್ನು ತಂದು ವ್ಯಕ್ತಿಯ ಮೈಮೇಲೆ ಹಾಕಿ ಬೆಂಕಿ ಆರಿಸಿ ನೋಡಲು ವ್ಯಕ್ತಿ ಮೃತಪಟ್ಟಿದ್ದು, ಆಗ ತಾನು ವಿಷಯವನ್ನು ಚರ್ಚಿನ ಕ್ಯಾಷಿಯರ್ ಹಾಗೂ ಇತರರಿಗೆ ತಿಳಿಸಲು ಅವರು ಬಂದ ನಂತರ ತಾವೆಲ್ಲರೂ ಕೂಡಿ ಶವವು ಯಾರದೋ ಇರಬಹುದು ಅಂತಾ ಅಂಗಾತವಾಗಿ ಹೊರಳಿಸಿ ನೋಡಲಾಗಿ ಮುಖ, ಎದೆ, ಹೊಟ್ಟೆ, ಎರಡು ಕೈಗಳು, ಹೊಟ್ಟೆಯ ಕೆಳಗಿನ ಭಾಗ , ಮರ್ಮಾಂಗದಿಂದ ಮೊಣಕಾಲಿನವರೆಗೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮೃತಪಟ್ಟ ವ್ಯಕ್ತಿಯು ಯಾರೂ ಅಂತಾ ಗೊತ್ತಾಗಿರುವುದಿಲ್ಲಾ. ಸದ್ರಿ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ ಕೊಲೆ ಮಾಡಿ ಶವ ಗುರುತು ಸಿಗಬಾರದೆಂಬ ಮತ್ತು ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಪೆಟ್ರೋಲ್ ಅಥವಾ ಸೀಮೆಎಣ್ಣೆಯನ್ನು ಹಾಕಿ ಸುಟ್ಟಂತೆ ಕಂಡುಬರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.253/2015 ಕಲಂ 302,201 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
             ದಿನಾಂಕ;-27/09/2015 ರಂದು ರಾತ್ರಿ ನಮ್ಮ ಕ್ಯಾಂಪಿನಲ್ಲಿ ಗಣೇಶ ವಿಸರ್ಜನೆ ನಡೆದಾಗ ನನ್ನ ಗೆಳೆಯರಾದ ಸತೀಶ ಮತ್ತು ಶಿವಪ್ರಸಾದ ಇವರಿಬ್ಬರು ಕೂಡಿಕೊಂಡು ಹೊಗಿದ್ದರು, ಅಲ್ಲಿ ಜನರು ಬಾಯಿ ಮಾಡಿಕೊಳ್ಳುವ ಶಬ್ದ ಕೇಳಿ ನಾನು ಹೋಗಿ ನೋಡುತ್ತಿರುವಾಗ ಅಲ್ಲಿ ಈ ಪ್ರಕರಣದಲ್ಲಿಯ 1).ಮಲ್ಲನಗೌಡ ತಂದೆ ಪಂಪನಗೌಡ ಸುಲ್ತಾನಾಪೂರು 35 ವರ್ಷ,ಲಿಂಗಾಯತ ºÁUÀÆ EvÀgÉ 10 d£ÀgÀÄ ಕೂಡಿಕೊಂಡು ಬಂದು ''ಲೇ ಸೂಳೆ ಮಗನೆ ಸತೀಶ ಮತ್ತು ಶಿವಪ್ರಸಾದ ಇವರನ್ನು ಜಗಳ ಮಾಡಲು ಕಳುಹಿಸಿದೆನಲೇ ಅಂತಾ ಅವಾಚ್ಯವಾಗಿ ಬೈಯ್ದು ಕೈಗಳಿಂದ ಹೊಡೆಬಡೆ ಮಾಡಿದ್ದು ನಂತರ ರಾತ್ರಿ 10-30 ಗಂಟೆಗೆ ಈ ಮೇಲ್ಕಂಡ ಆರೋಪಿತರು ಪಿರ್ಯಾದಿ ಮನೆಗೆ ಹೋಗಿ ಜಗಳ ತೆಗೆದು ಹೊಡೆಬಡೆ ಮಾಡಿದ್ದು ಜಗಳ ಬಿಡಿಸಲು ಬಂದ ಪಿರ್ಯಾದಿ ತಾಯಿಗೆ ಬಾಯಿಗೆ ಬಂದಂತೆ ಬೈಯ್ದು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿದ್ದು, ಅಲ್ಲದೆ ಪಿರ್ಯಾದಿ ಶ್ರೀ ರಾಮಸುಬ್ಬಯ್ಯ ತಂದೆ ವೆಂಕಟಸುಬ್ಬಯ್ಯ 30 ವರ್ಷ, ಜಾ:-ಉಪ್ಪಾರ್;-ಒಕ್ಕಲುತನ,ಸಾ;-ಬಾಲಯ್ಯ ಕ್ಯಾಂಪ್. FvÀ£À ತಂದೆಗೂ ಸಹ ಕೈಗಳಿಂದ ಹೊಡೆಬಡೆ ಮಾಡಿ ನಂತರ ಆರೋಪಿತರೆಲ್ಲರೂ ಈ ಸಲ ಉಳಿದುಕೊಂಡಿದ್ದೀರಿ ಇನ್ನೊಮ್ಮೆ ಸಿಕ್ಕರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಘಟನೆಯು ರಾತ್ರಿಯಾಗಿದ್ದರಿಂದ ಈಗ ತಡವಾಗಿ ಬಂದು ಪಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾದ ಸಂಖ್ಯೆ 140/2015.ಕಲಂ,143,147,323,354,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.09.2015 gÀAzÀÄ 65 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.