Thought for the day

One of the toughest things in life is to make things simple:

14 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಎಸ್.ಸಿ/ಎಸ್.ಟಿ. ಪ್ರಕರಣಗಳ ಮಾಹಿತಿ.
     ದಿನಾಂಕ: 13/03/2019 ರಂದು 19-45 ಗಂಟೆಗೆ ಠಾಣೆಗೆ ಹಾಜರಾದ ವೆಂಕಟೇಶ ತಂದೆ ಯಂಕೋಬ  ವಯಸ್ಸು 35 ವರ್ಷ ಜಾ: ಭೋವಿ : ಒಕ್ಕಲತನ ಸಾ: ಗಾಳಿ ದುರಗಮ್ಮ ಕ್ಯಾಂಪ್ ತಾ: ಪಿರ್ಯಾದಿದಾರರು ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೆನಂದರೆ ದಿನಾಂಕ 12/03/2019 ರಂದು ರಾತ್ರಿ 8-40 ಗಂಟೆಗೆ ಪಿರ್ಯಾದಿದಾರರು ಹಾಗೂ ಇತರರು ಸೇರಿಕೊಂಡು .ಬಾಬು ರಾವ್ ಇವರ ತಾಯಿಯ ಪುಣ್ಯ ತಿಥಿಯ ಊಟಕ್ಕೆ ಅಂತಾ ಹೋದಾಗ ಅಪಾದಿತನಾದ . ವೀರರಾಜು  @ ಚಿಂದರ್ ಈತನು ರಾಮು ಈತನ ಕುಮ್ಮಕ್ಕುನಿಂದ ಪಿರ್ಯಾದಿಗೆ ತಡೆದು ನಿಲ್ಲಿಸಿ ಎಲೇ ವಡ್ಡರ್ ಸೂಳ್ಯೆ ಮಗನೇ ಇಲ್ಲಿಗೆ ಯಾಕಲೇ ಬಂದೆ ಅಂತಾ ಅವಾಚ್ಯವಾಗಿ  ಬೈದು ಕೈಯಿಂದ ಮುಖದ ಮೇಲೆ ಹೊಡೆದು ಹಲ್ಲೆ ಮಾಡಿ  ಎಲೇ ನೀನು ಊರಲ್ಲಿ ಅದು ಹ್ಯಾಂಗಲೆ ಜೀವನ ಮಾಡುತ್ತೀ ಅಂತಾ ಜೀವದ ಬೇದರಿಕೆಯನ್ನು ಹಾಕಿರುತ್ತಾನೆಅಂತಾ ನೀಡಿದ  ಪಿರ್ಯಾಧಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 29/2019 ಕಲಂ 323.341.114.504.506. ಸಹಿತ 34 ಐಪಿಸಿ  ಮತ್ತು ಕಲಂ 3 (1), (R) (S , 3 (2) (VA)  SC/ST ACT 2015 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ತಾರೀಕು 13/03/2019  ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿ gÁdPÀĪÀiÁgÀ vÀAzÉ UÀÄAqÀ¥Àà ªÀAiÀiÁ: 38ªÀµÀð, eÁ: ®ªÀiÁtÂ, G: PÁAmÁæPÀÖgÀ PÉ®¸À ¸Á: FZÀ£Á¼À vÁAqÀ £ÀA 01 vÁ: °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿದ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ  ದಿನಾಂಕ 12/03/2019 ರಂದು ಈಚನಾಳ ಗ್ರಾಮದಲ್ಲಿ ಜಾತ್ರೆ ಇದ್ದು ತನ್ನ ಮಗ ಅಪ್ಪು ವಯಾ: 16ವರ್ಷ ಈತನು ತೇರು ನೋಡಲು ಹೋಗಿ ವಾಪಸ್ಸು ತಾಂಡಕ್ಕೆ ಬರುತ್ತಿದ್ದಾಗ ಸಂಜೆ 7-00 ಗಂಟೆ ಸುಮಾರಿಗೆ ರಸ್ತೆಯ ಮದ್ಯೆ ಎರಡು ಗುಂಪಿನ ಜನರು ಜಗಳ ಆಡುತ್ತಿದ್ದು ನಂತರ ಒಂದು ಗುಂಪಿನವರು ಕೆಂಪು ಅಂಗಿ ತೊಟ್ಟಿದ್ದ ತನ್ನ ಮಗನಿಗೆ ನೋಡಿ ಇವನೇ ಅಂತಾ ತಿಳಿದು ಆರೋಪಿ ನಂ 1 ¸ÀÄgÉñÀ vÀAzÉ DzÉ¥Àà eÁ: PÀÄgÀ§gÀ ಹಾಗೂ ಇತರೆ 3 ನೇದ್ದವರು ಮತ್ತು ಇತರೆ 10 ಹಲವಾರು ಜನರು ಅಕ್ರಮ ಕೂಟ ರಚಿಸಿಕೊಂಡು ಬಂದು ತನ್ನ ಮಗನಿಗೆ ನಿಂದಿಸಿ ಈ ತಾಂಡದ ಸೂಳೆ ಮಗನದು ನಮ್ಮೂರ ಜಾತ್ರೆಗೆ ಬಂದು ದಿಮಾಕು ಮಾಡುತ್ತಾನೆ ಅಂತಾ ಬೈದು, ಬಡಿಗೆ, ಕಲ್ಲಿನಿಂದ ಹೊಡೆದು, ತನ್ನ ಮಗನಿಗೆ ಗಾಯಗೊಳಿಸಿ, ಸಾಯಿಸಿ ಬಿಡಿರಿ ಕಡಿಯಿರಿ ಅಂತಾ ಜೀವದ ಬೆದರಿಕೆ ಹಾಕಿದ್ದು ಬಿಡಿಸಲು ಹೋದ ಅನೀತಾ ತಂದೆ ಧನಶೇಟ್ಟಿ ಈಕೆಗೆ ನೀನ್ಯಾಕೇ ಬಂದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ವೈಗೈರೆ ಇದ್ದು  ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣಾ ಗುನ್ನೆ ನಂಬರ 58/2019  PÀ®A 143,147,148,504,324,506 ¸À»vÀ 149 L¦¹ & 3(1)( Dgï),(J¸ï),3(2), ( VA) J¸ï¹/J¸ï n wzÀÄÝ ¥ÀqÉ DPïÖ 2015 ಅಡಿಯಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಬಕಾರಿ ಪ್ರಕರಣಗಳ ಮಾಹಿತಿ.
ದಿನಾಂಕ:13.03.2019 ರಂದು  ಸಂಜೆ 7.30 ಗಂಟೆಗೆ ಪಿ.ಎಸ್. ರವರು  ಅಕ್ರಮ ಸೇಂದಿ ದಾಳಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ಇಂದು ದಿನಾಂಕಃ 13.03.2019 ರಂದು ಸಂಜೆ 6.00 ಗಂಟೆಗ ಅಸ್ಕಿಹಾಳ್ ಗ್ರಾಮದ ಆರೋಪಿತನ ಮನೆಯ ಮುಂದೆ ಆರೋಪಿತನು ಆಕ್ರಮವಾಗಿ   ಕಲಬೆರಿಕೆ ಸೇಂದಿ  ಮತ್ತು ಮದ್ಯದ ಬಾಟಲಗಳನ್ನು ಮಾರಾಟ ಮಾಡುತ್ತಿರುವಾಗ್ಗೆ ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ ಆರೋಪಿತರ ವಶದಲ್ಲಿದ್ದ 100 ಲೀಟರ್ ಸೇಂದಿ .ಕಿ 1000/-ರೂ ಹಾಗೂ ವಿವಿದ ಮಾದರಿಯ ಮದ್ಯದ 1) 90 ml-19 originel choice deluxe  whisky tetra pack  ಒಟ್ಟು 570/-ರೂ 2)180 ml -06, old tavern whisky tetra pack  ಒಟ್ಟು 444.78/-  ಪೈಸೆ 3)90 ml -25, US whisky pet bottle  ಒಟ್ಟು 758/-ರೂ   ಹೀಗೆ ಒಟ್ಟು   2773.10/- ಪೈಸೆ   ಬೆಲೆ ಬಾಳುವ ಕಲಬೆರಿಕೆ ಸೇಂದಿ ಮತ್ತು ಮದ್ಯದ ಮಾಟಲಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಶ್ಯಾಪಲ್ ಗಳೊಂದಿಗೆ ಹಾಜರಾಗಿ ನೀಡಿದ ದೂರಿನ ಅಧಾರ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï ಠಾಣಾ ಗುನ್ನೆ ನಂಬರ್ 24/2019 ಕಲಂ.273,284 ಐಪಿಸಿ ಮತ್ತು 32.34 ಕೆ..ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ 13-03-2019 ರಂದು ರಾತ್ರಿ 8-15 ಗಂಟೆಗೆ ಶ್ರಿ ವೀರನಗೌಡ. ಎ.ಎಸ್.ಐ  ಮಾನವಿ ಠಾಣೆ ರವರು ಅಕ್ರಮ  ಮಧ್ಯದ ದಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಮೂಲ ಪಂಚನಾಮೆಯನ್ನು ನೀಡಿ ಆರೋಪಿ  ಅಹ್ಮದ್ ಖಾನ್ ತಂದೆ ನವಾಬ್ ಖಾನ್ ಜಾತಿಃ  ಮುಸ್ಲಿಂ ಸಾಃ ಕುಂಬರವಾಡಿ ಮಾನವಿ  ಈತನ ಮೇಲೆ ಕ್ರಮ ಜರುಗಿಸುವಂತೆ ರಾತ್ರಿ 8-45 ಗಂಟೆಗೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ,  ಮಾನವಿ ಪಟ್ಟಣದ ಕುಂಬರವಾಡಿಯಲ್ಲಿ ಆರೋಪಿತನು ತನ್ನ ಮನೆಯ ಮುಂದಿನ ಸಾರ್ವಜನಿಕ  ರಸ್ತೆಯಲ್ಲಿ ಅನಧಿಕೃತವಾಗಿ ಮಧ್ಯದ ಪೌಚಗಳನ್ನು  ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವನ ಮೇಲೆ ಇಂದು ಸಂಜೆ 6-45 ಗಂಟೆಗೆ ದಾಳಿ ಮಾಡಿದಾಗ ಸದರಿಯವನು ಓಡಿ ಹೋಗಿದ್ದು ಆಗ ಸ್ಥಳದಲ್ಲಿದ್ದ  70 ORIGINAL CHOICE WISKY, 90 ML ಇದ್ದು1 ಪೌಚನ ಬೆಲೆ  ಬೆಲೆ  30/-  ರೂ ಒಟ್ಟು  70  ಪೌಚಗಳ { 6.300 ಲೀಟರ್} ಬೆಲೆ 2100 /-ರೂ    ಬೆಲೆಬಾಳುವ ಮಧ್ಯವನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ  67/2019  ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ:13.03.2019 ರಂದು ರಾತ್ರಿ 9.00 ಗಂಟೆಗೆ  §¸À¥Àà vÀAzÉ ºÀ£ÀĪÀÄ¥Àà PÁ®ðPÀÄAn ªÀAiÀĸÀÄì:50 ªÀµÀð eÁ: ªÀiÁ¢UÀ G: PÀÆ°PÉ®¸À ¸Á: £ÁUÀ¯Á¥ÀÆgÀÄ ಫಿರ್ಯಾದಿ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿ & ಗಾಯಾಳು ಸಣ್ಣ ಹನುಮಂತ ಕೂಡಿಕೊಂಡು ಇಂದು ದಿನಾಂಕ:13.03.2019 ರಂದು ಬಿಂಚಿ ಮರಡಿ ಗುಡ್ಡದಲ್ಲಿ ಕಟ್ಟಿಗೆ ಕಡಿಯಲು ಹೋಗಿ, ಕಟ್ಟಿಗೆ ಕಡಿದು ವಾಪಾಸ ಊರಿಗೆ ತಾವರಗೇರಾ ನಾಗಲಾಪೂರು ರಸ್ತೆಯ ಮುಖಾಂತರ ಬರುತ್ತಿರುವಾಗ ಫಿರ್ಯಾದಿ & ಗಾಯಾಳು ಹನುಮಂತ ಕೂಡಿ ರಸ್ತೆ ಎಡಬಾಜು ನಡೆದುಕೊಂಡು ಬರುತ್ತಿರುವಾಗ ಇಂದು ದಿನಾಂಕ:13.03.2019 ರಂದು ರಾತ್ರಿ 7.00 ಗಂಟೆ ಸುಮಾರಿಗೆ  ತಾವರಗೇರಾ ರಸ್ತೆಯ ಕಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲ್ ನಂ.KA-36/EQ-5557 ನೇದ್ದನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ರಸ್ತೆಯ ಬಾಜು ಹೊರಟಿದ್ದು ಗಾಯಾಳು ಸಣ್ಣ ಹನುಮಂತನಿಗೆ ಟಕ್ಕರ ಮಾಡಿದ್ದರಿಂದ ಹನುಮಂತನು ರಭಸವಾಗಿ ರಸ್ತೆಗೆ ಬಿದ್ದಿದ್ದರಿಂದ ಹನುಮಂತನ ತಲೆಗೆ ಬಾರಿ ರಕ್ತಗಾಯವಾಗಿದ್ದು & ಬಲಗಾಲು ಮೊಣಕಾಲಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ.  ಮೋಟಾರ ಸೈಕಲ್ ಚಾಲಕ ಆರೋಪಿತನಿಗೆ ಎಡಗೈ ಮೊಣಕೈ ಹತ್ತಿರ & ಮುಖಕ್ಕೆ ತೆರಚಿದ ಗಾಯವಾಗಿದ್ದು ಇರುತ್ತದೆ. ಮೋಟಾರ ಸೈಕಲ್ ಹಿಂದೆ ಕುಳಿತುಕೊಂಡಿದ್ದು ಬಸವರಾಜ ಇತನಿಗೂ ಸಹ ಕೈ ಕಾಲುಗಳಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ನಂತರ ಅಪಘಾತವಾದ ಸುದ್ದಿ ತಿಳಿದು ಊರಿನ ಜನರು ಬಂದು 108 ವಾಹನಕ್ಕೆ ಪೋನ ಮಾಡಿ ಕರೆಯಿಸಿ ಅದರಲ್ಲಿ ಹನುಮಂತನಿಗೆ ಹಾಕಿ ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ. ಈ ಅಪಘಾತಕ್ಕೆ ಕಾರಣನಾದ ಮೋಟಾರ ಸೈಕಲ್ ಚಾಲಕ ನಾಗಲಿಂಗಪ್ಪ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï ¥ÉÆðøï oÁuÉ  UÀÄ£Éß. £ÀA 22/2019 PÀ®A 279, 337, 338 L ¦ ¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ಪಿರ್ಯಾದಿ ²æäªÁ¸À vÀAzÉ ZÉ£ÀßAiÀÄå, ªÀAiÀiÁ:39, G¤¸Á ¸ÀÆ¥ÀgÀªÉʸÉgï, ಇವರು ¸Á:- wªÀiÁä¥ÀÄgÀ ¥ÉÃmÉ, gÁAiÀÄZÀÆgÀÄ ನಿಸಾ ಕಂಪನಿಯ ಸೂಪರವೈಸರ್ ಇದ್ದು, ಪಿರ್ಯಾದಿಯ ಕಂಪನಿಗೆ ಸಂಬಂಧಿಸಿದಂತೆ ಠಾಣಾ ವ್ಯಾಪ್ತಿಯ ಚಿಕ್ಕಬೇರ್ಗಿ ಗ್ರಾಮದಲ್ಲಿ  ಇಂಡಸ್ ಕಂಪನಿಯ ಮೊಬೈಲ್ ಟವರ (ನಂ. 1076139, ಸೈಟ ಐಡಿ ಸಂ. CKBRG-1 ) ಇದ್ದು ಟವರಗೆ ಸೆಲ್ಪರ್ ರೂಮಿನಲ್ಲಿ  24 ಬ್ಯಾಟರಿ ಬ್ಯಾಂಕ್ ಸೆಲ್ಲುಗಳನ್ನು ಅಳವಡಿಸಿದ್ದು, ದಿನಾಂಕ: 08-02-2019 ರಾತ್ರಿಯಿಂದ ದಿನಾಂಕ: 09-02-2019 ಮದ್ಯಾಹ್ನ 1-45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು  ಸೆಲ್ಪರ್ ರೂಮಿನ ಬಾಗಿಲ ಬೀಗ ಮುರಿದು ಒಳಗಡೆ ಇದ್ದ 24 ಬ್ಯಾಟರಿ ಸೆಲ್ಲುಗಳ ಪೈಕಿ 22 ಬ್ಯಾಟರಿ ಸೆಲ್ಲುಗಳು ಅಕಿರೂ.22,000/- ಬೆಲೆಬಾಳುವದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಸದರಿ ಟವರ್ ನೋಡಿಕೊಳ್ಳಲು ಇದ್ದ ಚೆನ್ನಬಸವ ಎನ್ನುವಾತನು ಪಿರ್ಯಾದಿಗೆ ಫೋನ್ ಮಾಡಿ ತಿಳಿಸಿದ ಮೇರೆಗೆ ಪಿರ್ಯಾದಿಯು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ನಂತರ ತಮ್ಮ ಕಂಪನಿ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 41/2019 PÀ®A. 379 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ  13/03/2019 ರಂದು ಸಂಜೆ 7-00 ಗಂಟೆಗೆ ಪಿ.ಎಸ.ಐ ಲಿಂಗಸುಗೂರ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಡಿ.ಎಸ್.ಪಿ, ಸಿಪಿಐ ರವರ ಮಾರ್ಗದರ್ಶನದಲ್ಲಿ  ಪಿ.ಎಸ್.ಐ ರವರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಂಜೆ 7-30 ಗಂಟೆಗೆ ಹೋಗಿ ಲಿಂಗಸುಗೂರ ಪಟ್ಟಣದ ಸಂಗಮ ಬಾರ ಹತ್ತಿರ ಆರೋಪಿ ©üêÀÄgÁAiÀÄ vÀAzÉ ªÀÄ®è¥Àà ªÀÄrªÁ¼ÀgÀ ªÀAiÀiÁ: 36ªÀµÀð, eÁ: ªÀÄrªÁ¼ÀgÀ G: ¥Á£À±À¥sï ¸Á: °AUÀzÀ½î ºÁ.ªÀ. d£ÀvÁ PÁ¯ÉÆä °AUÀ¸ÀÆUÀÆgÀÄ ರವರು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1800/- ರೂ.ಹಾಗೂ  ಎರಡು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ತಾನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ ಆತನು ಆರೋಪಿ ನಂ 2,3 ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ರಾತ್ರಿ 9-20 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 59/2019 PÀ®A 78(3) PÉ.¦ DåPïÖ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ತಾರೀಕು 13/03/2019  ರಂದು ಮದ್ಯಾಹ್ನ 3-50 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾಗಿದ್ದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಚಿಕಿತ್ಸೆ ಪಡೆಯುತ್ತಿದ್ದು ಫಿರ್ಯಾದಿ CAiÀÄå£ÀUËqÀ vÀAzÉ ±ÀgÀtUËqÀ ¥ÁnÃ¯ï ªÀAiÀiÁ: 35ªÀµÀð, eÁ: °AUÁAiÀÄvï G: MPÀÌ®ÄvÀ£À ¸Á: AiÀÄgÀqÉÆÃuÁ ಇವರನ್ನು ವಿಚಾರಿಸಿದ್ದು ಆತನು  ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿದ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ  ದಿನಾಂಕ 12/03/2019 ರಂದು ರಾತ್ರಿ 9-30 ಗಂಟೆ ಸುಮಾರಿಗೆ ತಾನು ಗುಳಿಗೆ ತರಲು ಅಂಗಡಿಗೆ ಹೋಗುತ್ತಿದ್ದಾಗ ಪಿಜಿಬಿ ಬ್ಯಾಂಕ ಹತ್ತಿರ ಆರೋಪಿ ನಂ 1 £À©Ã¸Á§ vÀAzÉ PÀjÃA¸Á§ ªÀAiÀiÁ: 35ªÀµÀð ಈತನು ನೇದ್ದವನು ಕುಡಿದ ಅಮಲಿನಲ್ಲಿ ಏಕಾಏಕಿ ತನ್ನ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಲೇ ಸೂಳೆ ಮಗನೇ ನಿಂದು ಊರಲ್ಲಿ ಬಹಳ ಆಗಿದೆ ನೀನು ಜೆಸಿಬಿಯೀಂದ ಮಣ್ಣು ತೆಗೆದು ನನ್ನ ಜಮೀನಿನ ಬದುವಿಗೆ ಹಾಕಿದಿಯಾ ಅಂಗಿ ಹಿಡಿದು ಎಳೆದಾಡಿ, ಕಟ್ಟಿಗೆಯಿಂದ ತನ್ನ ಎಡ ತಲೆ ಹಾಗೂ ಎಡ ಮೊಣ ಕೈ ಹೊಡೆದು ಗಾಯಗೊಳಿಸಿದ್ದು ತಾನು ಚೀರಿಕೊಂಡಾಗ ತನ್ನ ತಂದೆ ಬಂದು ಯಾಕೇ ಹೊಡೆಯುತ್ತಿ ಅಂತಾ ಕೇಳಿದಕ್ಕೆ ಆತನಿಗೂ ಅವಾಚ್ಯವಾಗಿ ಬೈದ, ನಂತರ ತಾನು ಮನೆಗೆ ಹೋದಾಗ ಇತರೆ 5ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಮನೆ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ, ಎಳೆದಾಡಿ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ವೈಗೈರೆ ಇದ್ದು  ಸದರಿ ಫಿರ್ಯಾದಿ ಸಾರಾಂಸದ ಮೇಲಿಂದ ಲಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 58/2019  PÀ®A 143,147,148,504,323,324,506 ¸À»vÀ 149 L¦¹  ಅಡಿಯಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.