Thought for the day

One of the toughest things in life is to make things simple:

9 Aug 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄlPÁ dÆeÁlzÀ ¥ÀæPÀgÀtzÀ ªÀiÁ»w:-
         ದಿನಾಂಕ: 07-08-2017 ರಂದು 1630 ಗಂಟೆಗೆ ನಗರದ ನ್ಯೂ ಕಾಟನ್ ಮಾರ್ಕೆಟನ ಸಾರ್ವಜನಿಕ ಸ್ಥಳದಲ್ಲಿ ಅಪಾದಿತ ನಂ.1  ಬೂದಯ್ಯಸ್ವಾಮಿ ತಂದೆ ಪಂಯ್ಯಸ್ವಾಮಿ, ವಯ: 60 ವರ್ಷ, : ಅಡಿಗೆ ಕೆಲಸ, ಸಾ: ಮಡ್ಡಿಪೇಟ  ರಾಯಚೂರು ಮತ್ತು 2 ರಮೇಶ ರೆಡ್ಡಿ ತಂದೆ ಲಿಂಗಾರೆಡ್ಡಿ, ವಯ: 42 ವರ್ಷ, ಜಾ; ಮುನ್ನೂರುಕಾಪು, : ಒಕ್ಕಲುತನ  ಸಾ: ಆದೋನಿ ಬಸಪ್ಪ ಆಯಿಲ್ ಮಿಲ್ ಹತ್ತಿರ ಕುಂಬಾರ ಓಣಿ ರಾಯಚೂರು    gÀªÀgÀÄ ಮಟಕಾ ಜೂಜಾಟದಲ್ಲಿ ಸಂಗ್ರಹಿಸಿದ ಮಟಕಾ ನಂಬರುಗಳ ಚೀಟಿಗಳನ್ನು ಹಾಗೂ ಪಣಕ್ಕೆ ಹಚ್ಚಿದ ಹಣವನ್ನು  ಸಂಗ್ರಹಿಸುತ್ತಿದ್ದಾgÉ CAvÁ ದೊರೆತ ಬಾತ್ಮಿ ಮೇಲಿಂದಾ ಶ್ರೀ. ಹನುಮರಡ್ಡೆಪ್ಪ ಸಿ.ಪಿ. ಗ್ರಾಮೀಣ ವೃತ್ತ  ರಾಯಚೂರು  gÀªÀgÀÄ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು,  ಪಿಎಸ್.. ಗ್ರಾಮೀಣ ಠಾಣೆ ರಾಯಚೂರು, ಪಂಚರು ಮತ್ತು ಸಿಬ್ಬಂರಿಯವರೊಂದಿಗೆ ದಾಳಿ ಮಾಡಲಾಗಿ ಅಪಾದಿತರ  ವಶದಿಂದ 17 ಪಣಕ್ಕೆ ಹಚ್ಚಿದ ಮೊತ್ತ ನಮೂದಿಸಿದ ಮಟಕಾ ಚೀಟಿಗಳನ್ನು, ಹಣ ರೂ. 33,490/- ಮತ್ತು ಬಾಲ್ ಪೆನ್ನನ್ನು ಸ್ಥಳದಲ್ಲಿಯೇ ಪಂಚನಾಮೆ ಪೂರೈಸಿ ಸದರಿ  2 ಜನ ಅಪಾದಿತರನ್ನು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ಬಗ್ಗೆ ನೀಡಿದ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 201/2017 PÀ®A 78[3] ಕೆ.ಪಿ. ಆಕ್ಟCrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
     ದಿನಾಂಕ 07.08.2017 ರಂದು ಬೆಳಿಗ್ಗೆ 10.00 ಗಂಟೆಗೆ ಹಟ್ಟಿಗ್ರಾಮದ ಕೋಠಾಕ್ರಾಸಿನ ಪರಮಾನಂದ ಮೆಡಿಕಲ್ ಶಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಆಂಜನೇಯ ತಂದೆ ಗುಂಡಪ್ಪ ವಯಾ: 22 ವರ್ಷ ಜಾ: ಉಪ್ಪಾರ, : ಮೆಡಿಕಲ್ ಶಾಪಿನಲ್ಲಿ ಕೆಲಸ, ಸಾ: ಹುಚ್ಚಬುಡ್ಡೇಶ್ವರ ಚೌಕ್ ಹತ್ತಿರ, ಹಟ್ಟಿಗ್ರಾಮ FvÀ£ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿತನು ಸಿಕ್ಕಿ ಬಿದ್ದಿದ್ದು, ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಆರೋಪಿತನು ತಾನು ಬರೆದ ಮಟಕಾಚೀಟಿ ಪಟ್ಟಿಯನ್ನು ಆರೋಪಿ ನಂ 02 ಎಂ.ಎಲ್. ನಿಂಗಪ್ಪ ತಂದೆ ರಾಜಪ್ಪ ಸಾ: ಹಟ್ಟಿಗ್ರಾಮ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಒಬ್ಬ ಆರೋಪಿತನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತವಿರುದ್ದ  ಪ್ರಕರಣ ºÀnÖ ¥Éưøï oÁuÉ. 244/2017 PÀ®A. 78(111) PÉ.¦. PÁAiÉÄÝ CrAiÀÄ°è ¥ÀæPÀgÀt  ದಾಖಲಿಸಿಕೊಂಡಿದ್ದು ಇರುತ್ತದೆ.

     ದಿನಾಂಕ: 07/08/2017 ರಂದು ಬೆಳಿಗ್ಗೆ 9-45 ರಿಂದ 10-45 ಅವಧಿಯಲ್ಲಿ ಅ. ನಂ 01 ಬಾಬಪ್ಪ @ ಬಾಬು ತಂದೆ ಆದೆಪ್ಪ ಗೊಲ್ಲರ್ ವಯಸ್ಸು 49 ವರ್ಷ ಜಾ:ಗೊಲ್ಲರ್  ಉ:ಒಕ್ಕಲತನ ಸಾ:14 ವಾರ್ಡ ಕವಿತಾಳ ತಾ-ಮಾನವಿ ರವರು  ಕವಿತಾಳ ಪಟ್ಟಣದ ಹನುಮಂತ ಮಡಿವಾಳ ಇವರ ಇಸ್ತ್ರೀ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಮತ್ತು ಮೊಬೈಲ್ ನಲ್ಲಿ ತೊಡಗಿದ್ದಾಗ, ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ PÀ«vÁ¼À & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1] ನಗದು ಹಣ 2110/- 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಆ. ನಂ 02 ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಸಿಂಧನೂರು ಪ್ರಭಾರ ಮಾನವಿ ರವರು ಪರವಾನಿಗೆಯನ್ನು ದಿನಾಂಕ-07/08/2017 ರಂದು 17-00 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:140/2017, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
£ÀªÀ eÁvÀ ²±ÀÄ«UÉ ¸ÀA§AzsÀ¥ÀlÖ ¥ÀæPÀgÀtzÀ ªÀiÁ»w:-

        ದಿನಾಂಕ;07.08.2017 ರಂದು ಬೆಳಿಗ್ಗೆ 08.30 ಗಂಟೆ ಮುಂಚೆಗಿಂತ ಅವದಿಯಲ್ಲಿ ಯಾರೋ ಅಪರಿಚಿತರು ಒಂದೆರಡು ದಿನದ ಹೆಣ್ಣು ಹಸುಗೂಸನ್ನು ಹಡೆದು  ಸದರಿ ಶಿಶುವಿನ ತಂದೆ ತಾಯಿ ಮಗುವಿನ ರಕ್ಷಣೆಯನ್ನು ಹೊತ್ತಿರುವ ವ್ಯಕ್ತಿಗಳು ಹೆಣ್ಣು ಮಗುವನ್ನು ಅಪಾಯಕ್ಕೆ ಹೊಡ್ಡಿ ಮತ್ತು ಸಂಪೂರ್ಣವಾಗಿ ತೊರದೆ ಬೀಡುವ ಉದ್ದೇಶದಿಂದ  ಮತ್ತು ಸದರಿ ಶಿಶುವಿನ ಯಾರೋ ಪಾಲನೆ ಮಾಡಿಸಲಿ ಹಾಗೂ ಮೃತಪಡುವ ಸಂಭವ ತಿಳಿದಿದ್ದರೂ ಮತ್ತು ಯಾವದಾದರೂ ರೂಪದಲ್ಲಿ ಜನಿಸಿದ ಮಗು ಮೃತದ ನಂತರ ಅದರ ಹುಟ್ಟನ್ನು ಮುಚ್ಚಿಡುವ ಉದ್ದೇಶದಿಂದ ಬೊಮ್ಮನಾಳ ಗ್ರಾಮದ ನೀರಿನ ಗುಮ್ಮೆಯ ಹತ್ತಿರದ ಚರಂಡಿಯಲ್ಲಿ ಹಾಕಿದ್ದು, ಅದನ್ನು ನೋಡಿದ ಪಿರ್ಯಾದಿ ±ÀAPÀæ¥Àà vÀAzÉ ºÀ£ÀĪÀÄ¥Àà zÁ¸À§£Á¼À ªÀAiÀĸÀÄì:35 ªÀµÀð eÁ: PÀÄgÀħgÀ G: MPÀÌ®ÄvÀ£À ¸Á: ¨ÉƪÀÄä£Á¼À ಮತ್ತು ಇತರರು ಕೂಡಿ ಸದರಿ ಮಗುವನ್ನು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕತ್ಸೆಗಾಗಿ ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಹೋದಾಗ  ವೈದ್ಯರು ಚಿಕಿತ್ಸೆ ನೀಡುವ ಕಾಲಕ್ಕೆ ಚಿಕಿತ್ಸೆ ಪಲಕಾರಿಯಾಗದೆ ಇಂದು ಬೆಳಿಗ್ಗೆ 10.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï UÀÄ£Éß £ÀA: 188/2017 PÀ®A.317, 318 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-
        ದಿನಾಂಕ:06-08-2017 ರಂದು ಮದ್ಯಾಹ್ನ 3- ಗಂಟೆ ಸಮಯದಲ್ಲಿ ಕೆಂಗಲ್ ಕ್ರಾಸ್ ಹತ್ತಿರ00  ಫಿರ್ಯಾದಿ ²æà UÁ¢°AUÀ¥Àà vÀAzÉ FgÀtÚ AiÀÄ®è¥Àà£ÀªÀgÀÄ, ªÀAiÀÄ:63ªÀ, eÁ:PÀÄgÀħgÀÄ, G:MPÀÌ®ÄvÀ£À, ¸Á:zsÀqÉøÀÄUÀÆgÀÄ, vÁ:¹AzsÀ£ÀÆgÀÄ  FvÀನು ತನ್ನ ಹೆಂಡತಿ ರಂಗಮ್ಮ ಇವರೊಂದಿಗೆ ಯಂಕರೆಡ್ಡೆಪ್ಪ ಇವರ ಖಾಲಿ ಹೊಲದಲ್ಲಿ ಎಮ್ಮೆಗಳನ್ನು ಮೇಯಿಸುವಾಗ ಪಕ್ಕದಲ್ಲಿ ಆರೋಪಿತರ ಕಬ್ಬಿನ ಹೊಲವಿದ್ದು, ಎಮ್ಮೆಗಳು ಸದರಿ ಹೊಲದ ಕಡೆಗೆ ಹೋದಾಗ ಆರೋಪಿ 01  ¸Áé«ÄgÀAUÁgÉrØ vÀAzÉ £É«Ä°gÉrØ, ನೇದ್ದವನು ಫಿರ್ಯಾದಿದಾರನ ಹೆಂಡತಿಗೆ ಯಾಕಲೆ ಸೂಳೆ ನಿಮ್ಮ ಎಮ್ಮೆಗಳನ್ನು ನಮ್ಮ ಕಬ್ಬಿನ ಬೆಳೆ ಮೇಯಲು ಬಿಡುತ್ತೀರೇನು ಹೊಡ್ಕೋ ಅಂತಾ ಬೈದಿದ್ದು, ಆಗ ಫಿರ್ಯಾದಿದಾರನು ಯಾಕಪ್ಪ ಬೈತಿದ್ದಿ ಒಳ್ಳೆ ಮಾತಿನಲ್ಲಿ ಹೇಳು ಅಂತಾ ಅಂದಿದ್ದಕ್ಕೆ ಆರೋಪಿ 01 ನೇದ್ದವನು ಫಿರ್ಯಾದಿದಾರನನ್ನು ಎದೆ ಮೇಲಿನ ಅಂಗಿ ಹಿಡಿದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಹೊಟ್ಟೆಗೆ ಗುದ್ದಿದ್ದು, ಆರೋಪಿ 02 gÀAUÀ¸Áé«ÄgÉrØ vÀAzÉ £É«Ä°gÉrØ ನೇದ್ದವನು ಕಲ್ಲಿನಿಂದ ಫಿರ್ಯಾದಿದಾರನ ಹಣೆಗೆ ಮತ್ತು ಎಡಗೈ ಭುಜಕ್ಕೆ ಹೊಡೆದು ಒಳಪೆಟ್ಟು ಮತ್ತು ಗುಮುಟಿಕಟ್ಟಿದ ಗಾಯಗೊಳಿಸಿದ್ದಲ್ಲದೇ ಸೂಳೆಮಕ್ಕಳೆ ಇನ್ನೊಂದು ಸಲ ಈ ಕಡೆ ಬಂದರೆ ನೆಟ್ಟಗಿರುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA: 192/2017 U/S: 504, 341, 323, 324, 506 R/w 34 Ipc CrAiÀÄ°è  ಗುನ್ನೆ ದಾಖಲಿಸಿ PÉÆAqÀÄ vÀ¤SÉ PÉÊPÉÆArgÀÄvÁÛgÉ.

     ದಿನಾಂಕ:28-07-2017 ರಂದು ರಾತ್ರಿ 09-30 ಗಂಟೆಯ ವೇಳೆಗೆ ಪಿರ್ಯಾದಿ ನಿಜಾನಂದ ತಂದೆ ಉಮಾಪತಿ ಚೌಹಾಣ್ ವ:11ವರ್ಷ ಜಾತಿ : ಲಮಾಣಿ ವಾಸ:ಮುಕ್ಕಲಗುಡ್ಡ ಗ್ರಾಮ ತಾ:ದೇವದುರ್ಗFvÀ£ÀÄ ಮಿಯಾಬಾದ್  ಹತ್ತಿರ ಇರುವ ರೇಸ್ ವಸತಿ ಶಾಲೆಯ ಹಾಸ್ಟೆಲ್ ನಲ್ಲಿದ್ದಾಗ ನಮ್ಮ ಶಾಲೆಯ ಗಣಿತ ಶಿಕ್ಜಕರು ವಿಜಯ್ ಭಾಸ್ಕರ್ ಇವರು ಕರೆದು ಏನೋ ಮಾಸ್ಟರ್ ಜನರು ಕುಡಿದು ತಿನ್ನಲು ಹೋಗುತ್ತಾರೆ ಅಂತಾ ಅವರ ಿವರ ಮುಂದೆ ಹೇಳುತ್ತಿಯಾ ಅಂತೆ ನಿನ್ನದು ಜಾಸ್ತಿಯಾಗಿದೆ ಎಂದು ನನ್ನನ್ನು ಹಿಡಿದುಕೊಂಡು ಕೈ ಮುಷ್ಟಿ ಮಾಡಿ ಬಲವಾಗಿ ನನ್ನ ಬೆನ್ನಿಗೆ ಬಲವಾಗಿ ಹೊಡೆದನು ,ಬಲಗೈಮೊಣಕೈ ಮೊಂಡು ಮಾಡಿ ಬಲವಾಗಿ ನನ್ನ ಬೆನ್ನಿಗೆ ಗುದ್ದಿದನು ಇದರಿಂದ ನನ್ನ ಬೆನ್ನಿನ ಎಲುಬು ಮುರಿದಂತಾಗಿ ಎದ್ದೇಳಲು ಆಗುತ್ತಿರಲಿಲ್ಲ ನಡೆದಾಡಲು ಸಹ ಆಗುತ್ತಿರಲಿಲ್ಲ ಈ ಬಗ್ಗೆ ತಿಳಿಸಲು ನನಗೆ ಯಾರೂ ಕೇಳಲಿಲ್ಲ ದಿ: 02/08/2017 ರಂದು ನಮ್ಮ ಶಾಲೆಯ ವಿಧ್ಯಾರ್ಥಿಗಳ ತಂದೆ ತಾಯಿಗಳು ಬಂದಿದ್ದು ಅವರ ಮೋಬೈಲ್ ತೆಗೆದುಕೊಂಡು ನಮ್ಮತಂದೆಯವಿಗೆ ದಿ: 28/07/2017 ರಂದು ನಡೆದ ಘಟನೆ ಬಗ್ಗೆ ಹೇಳಿದಾಗ ನಮ್ಮ ತಂದೆಯವರು ಬಂದು ಉಪಚಾರ ಕುರಿತು ಆಸ್ಪತ್ರಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ದಿ: 06/08/2017 ರಂದು ಬೆಂಗಳೂರಿನ ಬಿಜಿಎಸ್. ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ನನ್ನ ಮೇಲೆ ಹಲ್ಲೆ ಮಾಡಿದ  ವಿಜಯ್ ಭಾಸ್ಕರ್ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದೆ.CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: 225/2017 ಕಲಂ. 341.323.325.504. ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA© ¥ÀæPÀgÀtzÀ ªÀiÁ»w:-
                1)¨ÉuÉÚ SÁzÀgÀ¸Á¨ï, 2)¨ÉuÉÚ ©Ã© UÀAqÀ SÁzÀgÀ¸Á¨ï, 3)¨ÉuÉÚ ªÀi˯ÁºÀĸÉãï vÀAzÉ SÁzÀgÀ¸Á¨ï, 4)¨ÉuÉÚ ±ÉPÁëªÀ° vÀAzÉ SÁzÀgÀ¸Á¨ï, 5)¨ÉuÉÚ ªÀÄĸÁÛ¥sÁ vÀAzÉ SÁzÀgÀ¸Á¨ï, 6)¨ÉuÉÚ gÀAeÁ£ïªÀ° vÀAzÉ SÁzÀgÀ¸Á¨ï,7)SÁzÀgï©Ã UÀAqÀ ªÀi˯ÁºÀĸÉãï J®ègÀÆ ¸Á:¸Á®UÀÄAzÁ, vÁ: ¹AzsÀ£ÀÆgÀÄ.   gÀªÀgÀÄ PÀÆr  ಫಿರ್ಯಾದಿ ²æêÀÄw ºÀ¸ÉãÀ©Ã UÀAqÀ SÁeÁ¸Á¨ï ®AUÀr, ªÀAiÀÄ:55ªÀ, eÁ:ªÀÄĹèA, G:ºÉÆ®ªÀÄ£É PÉ®¸À, ¸Á:¸Á®UÀÄAzÁ, vÁ: ¹AzsÀ£ÀÆgÀÄ.   FPÉAiÉÆAದಿಗೆ ಜಾಗದ ವಿಷಯದಲ್ಲಿ ದ್ವೇಷವಿಟ್ಟುಕೊಂಡು ದಿನಾಂಕ:07-08-2017 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಸಾಲಗುಂದಾದಲ್ಲಿ ಫಿರ್ಯಾದಿದಾರಳು ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಫಿರ್ಯಾದಿದಾರಳ ಮನೆಯ ಮುಂದೆ ಬಟ್ಟೆ ವಗೆದ ನೀರನ್ನು ಬಿಟ್ಟಿದ್ದನ್ನು ಕೇಳಿದ್ದಕ್ಕೆ ಆರೋಪಿ 01 ರಿಂದ 07 ನೇದ್ದವರು ನೇದ್ದವರು ಹಿಂದಿನ ದ್ವೇಷದಿಂದ ಅಕ್ರಮಕೂಟ ಕಟ್ಟಿಕೊಂಡು ಬಂದು ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಈ ಸೂಳೆಯನ್ನು ಹಾಕ್ರಿ ಅಂತಾ ಫಿರ್ಯಾದಿದಾರಳಿಗೆ ಸಲಿಕೆಯ ಕಾವಿನಿಂದ ಹಣೆಗೆ ಹೊಡೆದು ರಕ್ತಗಾಯಗೊಳಿಸಿ ಕೈಗಳಿಂದ ಬೆನ್ನಿಗೆ ಗುದ್ದಿ ಕಾಲಿನಿಂದ ಬೆನ್ನಿಗೆ ಒದ್ದಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಸಾರಾಂಶದ ಮೇಲಿಂದಾ ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA: 193/2017 U/S: 143,147,148,504,323,324,506  ¸À»vÀ 149 Ipc CrAiÀÄ°è  ಗುನ್ನೆ ದಾಖಲಿಸಿ PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
     ಫಿರ್ಯಾದಿ ªÀÄ®èAiÀÄå vÀAzÉ ²æÃPÀAoÀAiÀÄå, ªÀAiÀÄ:40ªÀ, eÁ:dAUÀªÀÄ, G:SÁ¸ÀVªÁºÀ£À ZÁ®PÀ, ¸Á:ªÀÄÄPÀÄÌA¦, vÁ: UÀAUÁªÀw FvÀನು ತನ್ನ ಮಗ ಅಪ್ಪಯ್ಯನನ್ನು ರೌಡಕುಂದಾ ಗ್ರಾಮದಲ್ಲಿರುವ ಶ್ರೀ ಮರಿಸಿದ್ದಲಿಂಗ ಶಿವಾಚಾರ್ಯ ಮಠದಲ್ಲಿ ಓದಲಿಕ್ಕೆ ಬಿಟ್ಟಿದ್ದು, ಸದರಿ ಹುಡುಗನು 8 ನೇ ತರಗತಿಯಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದು, ಈಗ್ಗೆ ಒಂದು ವಾರದ ಹಿಂದೆ ಫಿರ್ಯಾದಿದಾರನು ತನ್ನ ಮಗನನ್ನು ಮಾತಾಡಿಸಲಿಕ್ಕೆ ರೌಡಕುಂದಾ ಗ್ರಾಮಕ್ಕೆ ಬಂದಾಗ ಅಪ್ಪಯ್ಯನು ತನ್ನ ತಂದೆಗೆ ನಾನು ಮಠದಲ್ಲಿ ಓದುವದಿಲ್ಲ ಊರಿಗೆ ಬರುತ್ತೇನೆ ಅಂತಾ ಹೇಳಿದಾಗ ಫಿರ್ಯಾದಿದಾರನು ಆತನಿಗೆ ಇನ್ನು ಒಂದು ವರ್ಷ ಇಲ್ಲಿಯೇ ಓದು ಅಂತಾ ಬುದ್ದಿವಾದ ಹೇಳಿ ಹೋಗಿದ್ದರಿಂದ ಸದರಿ ಅಪ್ಪಯ್ಯನು ಇಲ್ಲಿಯೇ ಇರಬೇಕಾಗುತ್ತದೆ ಅಂತಾ ಬೇಜರಾಗಿಜೀವನದಲ್ಲಿ ಜಿಗುಪ್ಸೆಗೊಂಡು ದಿ:07-08-2017 ರಂದು 1-00 ಪಿ.ಎಮ್ ಸುಮಾರಿಗೆ ರೌಡಕುಂದಾ ಗ್ರಾಮದಲ್ಲಿ ಮಠದ ಆವರಣದಲ್ಲಿ ಯಾವುದೋಕ್ರಿಮಿನಾಶಕ ಸೇವಿಸಿ ಇಲಾಜು ಕುರಿತು ದೇಸಾಯಿ ಕ್ಯಾಂಪಿಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ      ದಿ:07-08-2017 ರಂದು 3-30 ಪಿ.ಎಮ್ ಕ್ಕೆ ಮೃತಪಟ್ಟಿದ್ದು,ಮೃತನ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವದಿಲ್ಲ ಅಂತಾ ಇದ್ದ ಲಿಖಿತ ಫಿರ್ಯಾದದ  ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 24/2017 PÀ®A 174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :08.08.2017 gÀAzÀÄ 89 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.