Thought for the day

One of the toughest things in life is to make things simple:

23 Dec 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 
CAvÀgÀ gÁdå DgÉÆævÀ£À §AzsÀ£À:-

               ಮಾನವಿ ತಾಲೂಕಿನ ಮಾನವಿ,ಕವಿತಾಳ, ಮತ್ತು  ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲ್ಲೂರು, ತೋರಣದಿನ್ನಿ, ಬಲ್ಲಟಗಿ, ಮಾನವಿ ಹಾಗೂ ಶಂಕರನಗರ ಕ್ಯಾಂಪಗಳಲ್ಲಿ ಕಳೆದ ಒಂದು ವರ್ಷದಿಂದ ಕಳ್ಳತನ ಪ್ರಕರಣಗಳು ಘಟಿಸಿದ್ದು ಈ ಪೈಕಿ ಕಲ್ಲೂರು ಗ್ರಾಮದಿಂದ ದಿನಾಂಕ 30-10-2014 ರಂದು ವರದಿಯಾದ ಪ್ರಕರಣದಲ್ಲಿ ಸಂಶಯಾಸ್ಪದ ಬೆರಳು ಮುದ್ರೆಗಳು ದೊರೆತಿದ್ದು ಅವುಗಳನ್ನು ಸೂಕ್ಷ್ಮವಾಗಿ ಸಂಗ್ರಹಿಸಿ ಬೆರಳು ಮುದ್ರೆ ಪೊಲೀಸ್ ಇನ್ಸಪೆಕ್ಟರ ಹೆಚ್.ಹೊನ್ನೂರಪ್ಪ ಇವರು ಈ ಬೆರಳು ಮುದ್ರೆಗಳು ತೆಲಂಗಾಣ ರಾಜ್ಯದ  ಆರೋಪಿ ಯಂಕಣ್ಣ ಪುರಂ ತಂದೆ ಯಲ್ಲಪ್ಪ ವಯಃ 49 ವರ್ಷ ಜಾತಿಃ ಮಾಲಾ ಉಃ ಹಮಾಲಿ ಕೆಲಸ ಸಾಃ ಮಿರ್ಯಾಲ ಗೂಡ ಜಿಃ ನಲ್ಗೊಂಡ (ತೆಲಂಗಾಣ) ಈತನಿಗೆ ತಾಳೆಯಾಗುವ ಬಗ್ಗೆ ಪತ್ತೆ ಮಾಡಿದ್ದು ಇದೇ ಜಾಡನ್ನು ಹಿಡಿದು ಎಸ್.ಪಿ.ರಾಯಚೂರು, ಅಡಿಷಿನಲ್ ಎಸ್.ಪಿ.ರಾಯಚೂರು, ಡಿ.ಎಸ್.ಪಿ.ಸಿಂಧನೂರುರವರ ಮಾರ್ಗದರ್ಶನದಲ್ಲಿ ಸಿಪಿಐ ಮಾನವಿರವರು ತನಿಖೆ ಕೈಗೊಂಡು ದೀಪಕ್ ಬೂಸರೆಡ್ಡಿ ಪಿಎಸ್ಐ ಮಾನವಿ, ರವಿ ಸಿ ಉಕ್ಕುಂದ ಪಿಎಸ್ಐ ಕವಿತಾಳ, ನಿಂಗಪ್ಪ ಎನ್.ಆರ ಪಿ.ಎಸ್.. ಸಿರವಾರ ,ಅಪರಾಧ ವಿಭಾಗದ ಸಿಬ್ಬಂದಿಯವರಾದ ವಿಕ್ರಂ ಸಿಂಹರೆಡ್ಡಿ, ಗೋಪಿ, ಮನ್ಸೂರು, ದೇವಪ್ಪ ಇವರ ಒಂದು ತನಿಖಾ ಪತ್ತೆ ತಂಡವನ್ನು ರಚಿಸಿ ಕಳುಹಿಸಿಕೊಟ್ಟಿದ್ದು ಅವರು ಆರೋಪಿತನನ್ನು ಮಹೆಬೂಬು ನಗರದ ರೇಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬಂಧಿಸಿ ವಿಸ್ತೃತವಾದ ವಿಚಾರಣೆಗೆ ಒಳಪಡಿಸಿ ಆರೋಪಿತನು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾನವಿ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 6 ಘೋರ ಮನೆ ಕಳುವು ಪ್ರಕರಣಗಳನ್ನು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಆತನಿಂದ ಒಟ್ಟು 256 ಗ್ರಾಮನಷ್ಟು ಚಿನ್ನದ ಆಭರಣಗಳು ಮತ್ತುಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಒಟ್ಟು ಕಳುವಿನ ಮಾಲಿನ ಬೆಲೆ 9,00,000/- ರೂ ಗಳಷ್ಟಾಗಿರುತ್ತದೆಪ್ರಸ್ತುತ ಸಾಲಿನಲ್ಲಿ ಮಾನವಿ ವೃತ್ತದ ಪೊಲೀಸ್ ಅಧಿಕಾರಿಗಳು ಉತ್ತಮವಾದ ಪತ್ತೆ ಕಾರ್ಯವನ್ನು ಕೈಗೊಂಡಿದ್ದನ್ನು ಎಸ್.ಪಿ.ರಾಯಚೂರುರವರು ಶ್ಲಾಘಿಸಿ ಪತ್ತೆ ಕಾರ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಹಾಗೂ ಬೆರಳಚ್ಚು ಪೊಲೀಸ್ ಅಧಿಕಾರಿಗಳಿಗೆ 10,000/- ರೂಗಳ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಿರುತ್ತಾರೆ.
   


AiÀÄÄ.r.Dgï. ¥ÀæPÀgÀtzÀ ªÀiÁ»w:-

                 ¢£ÁAPÀ 21-12-2014 gÀAzÀÄ gÁwæ 9-00 UÀAmÉ ¸ÀĪÀiÁjUÉ  ¹AzsÀ£ÀÆgÀÄ ¸ÀgÀPÁj D¸ÀàvÉæAiÀÄ PÀA¥ËAqÀ £À°è ¸ÀĪÀiÁgÀÄ 50-55 ªÀµÀð ªÀAiÀĹì£À C¥ÀjavÀ UÀAqÀ¸ÀÄ ªÀÄ®VzÀÝ°èAiÉÄà AiÀiÁªÀÅzÉÆà PÁ¬Ä¯É¬ÄAzÀ ªÀÄÈvÀ¥ÀnÖzÀÄÝ, ¸ÀA¨sÀA¢üPÀgÀÄ AiÀiÁgÀÄ E®èzÀÝjAzÀ ªÀÄÄA¢£À PÀæªÀÄ dgÀÄV¸À®Ä qÁ. £ÁUÀgÁeï PÁmÁé ªÉÊzsÁå¢üPÁjUÀ¼ÀÄ ¸ÀgÀPÁj C¸ÀàvÉæ ¹AzsÀ£ÀÆgÀÄ .gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ. AiÀÄÄ.r.Dgï £ÀA 20/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁ°¹ vÀ¤SÉ PÉÊPÉÆArzÀÄÝ EgÀÄvÀÛzÉ .

             ಮೃತ ಶ್ರೀಕಾಂತ ತಂದೆ ಯಲ್ಲಪ್ಪ ವಯಸ್ಸು 30 ವರ್ಷ ಜಾತಿ ಪದ್ಮಾಸಾಲಿಗ ಉ: ಕ್ರೂಷರ್ ಜೀಪ ಚಾಲಕ ಸಾ: ಹಳೆ ಹುಬ್ಬಳ್ಳಿ  ಹಾ:: ಮಸ್ಕಿ, ಈತನು ದಿನಾಂಕ 19-12-2014 ರಂದು 17-00 ಗಂಟೆಯ ಸುಮಾರಗೆ ಮದ್ಯಪಾನ ಮಾಡಿದ  ನಶೆಯಲ್ಲಿ  ಮಸ್ಕಿ ಹತ್ತಿರ ಇರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ದಡದ ಮೇಲೆ ಬಟ್ಟೆ ಬಿಚ್ಚಿ ಈಜಾಡಲು  ಹೋದಾಗ ನೀರಿನ ಸೆಳತದಿಂದ  ಕಾಲವೆ ನಿರಿನಲ್ಲಿ  ಮುಳಗಿ ಹರಿದುಕೊಂಡು ಹೋಗಿದ್ದು ಇತ್ತು, ದಿನಾಂಕ 22-12-2014 ರಂದು ಬೆಳಿಗ್ಗೆ 07-00 ಗಂಟೆಗೆ ಹಂಚಿನಾಳ ಸಿಮಾಂತರದ ಕೇನಾಲ್ 62 ನೇ ಉಪವಿತರಣಾ ಕಾಲುವೆಯಲ್ಲಿ ಆತನ ಮೃತ ದೇಹ ಸಿಕ್ಕಿದ್ದು ಇರುತ್ತದೆ ಆತನು ನೀರಿನಲ್ಲಿ ಮುಳಗಿದಾಗ ಉಸಿರುಗಟ್ಟಿ  ಸತ್ತಿದ್ದು  ಈ ಘಟನೆಯು ಆಕಸ್ಮಿಕವಾಗಿದ್ದು ಈ ಬಗ್ಗೆ  ಯಾರ ಮೇಲೆ ಯಾವುದೇ ಸಂಶಯ ವಗೈರೆ  ಇರುವುದಿಲ್ಲ ಅಂತ  ಮೃತನ ತಂದೆ  AiÀÄ®è¥Àà vÀAzÉ AiÀÄAPÀ¥Àà zÁ¹ÛPÉÆ¥Àà ªÀAiÀĸÀÄì 52 ªÀµÀð eÁw¥ÀzÁä¸Á°UÀ G: UËArPÉî¸À ¸Á ºÀ¼É ºÀħâ½î  £ÉÃPÁgÀgÀ Nt ºÀħâ½î f:zsÁgÀªÁqÀ gÀªÀgÀÄ ನೀಡಿದ ಹೇಳಿಕೆ ದೂರಿನ ಮೇಲಿಂದ PÀ«vÁ¼À ಠಾಣಾ ಯು.ಡಿ.ಆರ್ ಸಂಖ್ಯೆ 17/20114 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ಪಿರ್ಯಾದಿ ಶಾರಧ ಗಂಡ ಶರಣಪ್ಪ ವಯಃ 22 ವರ್ಷ ಜಾತಿಃಲಂಬಾಣಿ ಉಃಕೂಲಿಕೆಲಸ ಸಾಃಮೂಡಲದಿನ್ನಿ ತಾಂಡ ತಾಃಲಿಂಗಸ್ಗೂರು ಜಿಃರಾಯಚೂರು FPÉUÉ ಈಗ್ಗೆ 3 ವರ್ಷಗಳಿಂದ ಮದುವೆಯಾಗಿದ್ದು ಈಗ್ಗೆ 2 ವರ್ಷಗಳಿಂದ ಆರೋಪಿ 1 ಶರಣಪ್ಪ ತಂದೆ ಢಾಕಪ್ಪ ವಯಃ38ವರ್ಷಉಃಒಕ್ಕಲತನಈತನು ಕುಡಿಯುವದು,ಜೂಜಾಟ ಡುವದು,ಪರಸ್ತ್ರೀ ಸಂಗ ಮಾಡುವದು, ಇತ್ಯಾದಿ ದುಶ್ಚಟಗಳಿಗೆ ಬಲಿಯಾಗಿದ್ದಲ್ಲದೆ ಪಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈಯಯುವದು,ಹೊಡೆಬಡೆ ಮಾಡುವದು, ಮಾಡಿ ಮಾನಸಿಕ,ದೈಹಿಕ ಹಿಂಸೆ ನೀಡಿ ಈಗ್ಗೆ 2 ತಿಂಗಳಿಂದ ಮನೆಯನ್ನು ಬಿಟ್ಟು ಹೊರಗೆ ಹಾಕಿದ್ದು ಆಗಿನಿಂದ ಮಾರಲದಿನ್ನಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದು ದಿನಾಂಕ 11.11.2014 ರಂದು ಮದ್ಯಾಹ್ನ 01.00 ಗಂಟೆಯ ಸುಮಾರಿಗೆ ತನ್ನ ಅಣ್ಣನಾದ ಉಮಾಪತಿಯ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರೆಲ್ಲೂ ಬಂದು ಆರೋಪಿ ನಂಈತನು "ಏ ಬೋಸುಡಿ ಸೂಳೆ 2 ಎಕರೆ ಹೊಲ 5 ತೊಲಿ ಬಂಗಾರ  ತರತಿನಂತ ಬಂದು ಇಲ್ಲೇ ತವರು ಮನೆಯಾಗ ಅದಿಯೇನಲೇ ನಿನಗೆಷ್ಟು ಸೊಕ್ಕು ಬಂದೈತಿ ಅಂದವನೆ ಕೂದಲು ಹಿಡಿದು ಎಳೆದಾಡುತ್ತಾ ಕೈಗಳಿಂದ ಹೊಡೆಯುತ್ತಿರುವಾಗ  ಆರೋಪಿ 2)ಢಾಕಪ್ಪ ತಂದೆ ಧರಿಯಪ್ಪ 60 ವರ್ಷ ಒಕ್ಕಲತನ 3)ಪಾತಿಬಾಯಿ ಗಂಡ ಢಾಕಪ್ಪ ವಯಃ 50 ವರ್ಷ ಉಃಒಕ್ಕಲತನ Eವರು "ಇವಳನ್ನು ಹಂಗ ಬಿಡಬಾರದು ಕೈಕಾಲು ಕಟ್ಟಿ ಎಳಕೊಂಡು ಹೋಗಿ ಜೀವ ಸಹಿತ ಬಿಡಬಾರದು ಅಂತಾ ಪ್ರಚೋದನೆ ನೀಡಿದಾಗ ಅಲ್ಲಿಯೇ ಇದ್ದ ಆರೋಪಿ 4 ಶೇಖರಪ್ಪ ತಂದೆ ಢಾಕಪ್ಪ 35 ವರ್ಷ ಉಃಒಕ್ಕಲತನ ಎಲ್ಲರೂ ಜಾತಿ ಲಂಬಾಣಿ ಸಾಃಮೂಡಲದಿನ್ನಿ ತಾಂಡ ಈತನು "ನೀ ಬಂಗಾರ ತಗೊಂಡು ಬಂದ್ರ ಬಾ , ಇಲ್ಲಂದ್ರ ನಮ್ಮ ಮನೆಗೆ ಬರಬ್ಯಾಡ ಚಿನಾಲಿ ರಂಡಿ " ಅಂತಾ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ಅಂತಾ ಇದ್ದ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 143/2014 ಕಲಂ 504,323,498 (),506 ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು.

          ಫಿರ್ಯಾದಿ ಶ್ರೀಮತಿ  ವಿ. ಗಂಗಮ್ಮ ಗಂಡ ಲಕ್ಷ್ಮಣ ವಿಡದಾಸಿ, ವಯ: 30 ವರ್ಷ, ಜಾ: ಯಾದವ್, :ಹೋಟೆಲ್ ದಲ್ಲಿ ಕೆಲಸ ಸಾ: ಖದ್ರೀಯಾ ಕಾಲೋನಿ ಸಿಂಧನೂರು.FPÉUÉ 11 ವರ್ಷಗಳ ಹಿಂದೆ ವಿ. ಲಕ್ಷ್ಮಣ ತಂದೆ ವಿ. ಮುತ್ಯಾಲು, ವಿಡದಾಸಿ, ವಯ:36ವರ್ಷ, ಜಾ:ಯಾದವ್, :ಬೇಲ್ದಾರ್ ಕೆಲಸ ಸಾ: ತಣುಕು ಪಾತೂರು ಜಿ: ಪಶ್ಚಿಮ ಗೋದಾವರಿ ಹಾವ: ಖದ್ರೀಯಾ ಕಾಲೋನಿ ಸಿಂಧನೂರು Fತನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ಫಿರ್ಯಾದಿಗೆ ಇಬ್ಬರೂ ಗಂಡು ಮಕ್ಕಳಿದ್ದು, ನಂತರ ಆರೋಪಿತನು ಕುಡಿಯುವ ಚಟಕ್ಕೆ ಬಿದ್ದು, ಫಿರ್ಯಾದಿ ಮೇಲೆ ಸಂಶಯಪಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟು, ಮಕ್ಕಳನ್ನು ಆಂದ್ರಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತಾ ಒತ್ತಾಯ ಮಾಡುತ್ತಾ ದಿನಾಂಕ 23-12-2014 ರಂದು 8-00 .ಎಮ್ ಸುಮಾರಿಗೆ ಸಿಂಧನೂರು ನಗರದ ಖದ್ರೀಯಾ ಕಾಲೋನಿಯಲ್ಲಿ ಫಿರ್ಯಾದಿಯು ತಾನು ಬಾಡಿಗೆ ಪಡೆದ ಮನೆಯ ಮುಂದೆ ಇದ್ದಾಗ ಆರೋಪಿತನು ಬಂದು ಫಿರ್ಯಾದಿಗೆ ಕೂದಲು ಹಿಡಿದು ಎಳೆದು, ಕಾಲಿನಿಂದ ಒದ್ದು, ಮಕ್ಕಳನ್ನು ಆಂದ್ರಕ್ಕೆ ಕಳಿಸು ಅಂತಾ ಎಳೆದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ 303/2014 ಕಲಂ 498(), 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ:22-12-14 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಗಾಯಳು ²æêÀÄw. ®Qëöä UÀAqÀ °AUÀ£ÀUËqÀ, 32 ªÀµÀð, ¸Á:zÉêÀ¸ÀÆÎgÀ & ಮೃತ °AUÀtÚ @ °AUÀ£ÀUËqÀ vÀAzÉ §¸ÀªÀgÁeï, ªÀAiÀÄ:35 ªÀµÀð, G:¯Áj ZÁ®PÀ, ¸Á:§¸ÀªÀ£ÀUÀÄr ºÀwÛgÀ, zÉêÀ¸ÀÆÎgÀ, gÁAiÀÄZÀÆgÀÄ. FvÀನು ಸೇರಿ ಇಬ್ಬರು ಕೂಡಿಕೊಂಡು ಟಿ.ವಿ.ಎಸ್ ಸ್ಕೂಟಿ ದ್ವೀಚಕ್ರ ವಾಹನ ಸಂ. KA-03/MM-9664 ನೇದ್ದರಲ್ಲಿ ಕುಳಿತುಕೊಂಡು ನೀರಮಾನವಿ ಯಲ್ಲಮ್ಮದೇವಿಗೆ ಹೋಗುವ ನಿಮಿತ್ಯ ದೇವಸ್ಗೂರನಿಂದ ಹೊರಟು ರಾಯಚೂರ-ಲಿಂಗಸ್ಗೂರ ರಸ್ತೆಯಲ್ಲಿ ಯಲ್ಲಾಲಿಂಗೇಶ್ವರ ಮಠ ದಾಟಿದ ನಂತರ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ನೀರಮಾನವಿ ಕಡೆಗೆ ಹೊರಟಿದ್ದಾಗ ಎದುರುಗಡೆಯಿಂದ ಟಾಟಾ ವಿಸ್ತಾ ಕಾರ್ ನಂ.KA-36/M-9085 ನೇದ್ದರ ಚಾಲಕನು ತನ್ನ ಕಾರ್ ನ್ನು ಅತೀವೇಗ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು & ಮೃತನು ಹೊರಟಿದ್ದ ಟಿವಿಎಸ್ ಸ್ಕೂಟಿ ವಾಹನಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮೃತನಿಗೆ ತಲೆಗೆ , ಹಣೆಗೆ , ಹಾಗೂ ಎರಡು ಕಿವಿಗಳಿಗೆ ಹಾಗೂ ಬಾಯಿಗೆ ಭಾರೀ ರಕ್ತಗಾಯವಾಗಿ ಆತನ ಎರಡು ಕಾಲುಗಳು ಮುರಿದಿದ್ದ ಗಾಯಾದ ಬಾದೆಯಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಹಾಗೂ ಆತನ ಹೆಂಡತಿ ಗಾಯಾಳುವಿಗೆ ಬಲಗಡೆ ದವಡೆಗೆ ಮೂಳೆ ಮುರಿದ್ದು ಭಾರೀ ಸ್ವರೂಪದ ರಕ್ತಗಾಯವಾಗಿರುತ್ತದೆ. ನಂತರ ಆರೋಪಿತನು ಕಾರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಈ ಕುರಿತು ಆರೋಪಿತನ ವಿರುದ್ದ  ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮೃತನ ಬಾವ£ÁzÀ £ÁUÀgÁd vÀAzÉ §¸ÀªÀgÁd¥Àà UËqÀ, ªÀAiÀÄ:30 ªÀµÀð, eÁ:°AUÁAiÀÄvï, G:¥ÉAnAUï PÉ®¸À, ¸Á:zÉêÀ¸ÀÆÎgÀ, vÁ:gÁAiÀÄZÀÆgÀÄ. FvÀ£ÀÄ  ಠಾಣೆಗೆ ಬಂದು ಪಿರ್ಯಾದಿ ನೀಡಿದ್ದು,  ಪಿರ್ಯಾದಿಯ ಸಾರಾಂಶದ ಮೇಲಿಂದ ¥À²ÑªÀÄ ಠಾಣೆ ಗುನ್ನೆ ನಂ.223/2014  ಕಲಂ. 279, 338, 304 () ಐಪಿಸಿ ಮತ್ತು 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.  
            ದಿನಾಂಕ 21-12-2014 ರಂದು 5-00 ಎ.ಎಂ. ಸುಮಾರು ಸಿರುಗುಪ್ಪ ಸಿಂಧನೂರು ರಸ್ತೆಯಲ್ಲಿ ಬೂದಿವಾಳಕ್ರಾಸ ಹತ್ತಿರ ಮುಖ್ಯ ರಸ್ತೆಯಲ್ಲಿ ಆರೋಪಿ ನಂ. 1 ಈತನು ಲಾರಿ ನಂ. KA 36- 3222 ನೆದ್ದನ್ನು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಇಂಡಿಕೇಟರ ಹಾಗೇ ನಿಲ್ಲಿಸಿದ್ದು, ಅದೇ ವೇಳೆಗೆ ಸಿರುಗುಪ್ಪ ಕಡೆಯಿಂದ ಆರೋಪಿ ನಂ.2 ಧನಶೇಖರನ್ ಈತನು ಲಾರಿ  ನಂ. TN 34 L 2496 ನೆದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ನಂ. KA 36- 3222 ನೆದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಲಾರಿ ಚಾಲಕ ಧನಶೇಖರನ್ ಈತನ ಬಲಗಾಲು ತೊಡೆ ಎಲುಬು ಮುರಿದಿದ್ದು ಇರುತ್ತದೆ. ಮತ್ತು ಫಿರ್ಯಾದಿ ಕೆ.ನಟರಾಜನ್ ಈತನಿಗೆ ಮೂಗಿಗೆ ತೆಚಿದ ಗಾಯವಾಗಿರುತ್ತದೆ.CAvÁ ಕೆ.ನಟರಾಜನ್ ತಂದೆ ಎಸ್ ಕೃಷ್ಣನ್ 54ವರ್ಷ, ಜಾಃ ದೇವರ ಉಃ ಲಾರಿ ಚಾಲಕ ಸಾಃ ಮದುರೈ ತಮಿಳುನಾಡು ರಾಜ್ಯ gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt  UÀÄ£Éß £ÀA286/2014 PÀ®A 283, 279,337 338 L¦¹  : CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿನಾಂಕಃ 22-12-2014 ರಂದು ಸಂಜೆ  7-30 ಗಂಟೆಯ  ಸುಮಾರಿಗೆ  ನಜೀರ  ಸಾ-ಬಿ.ಹನುಮಪುರು ತಾ-ಜಿ.ರಾಯಚೂರು. ಮೋಟಾರ ಸೈಕಲ್ ನಂ ಕೆಎ-36/-6467  ಇತನು ತನ್ನ ಮೋಟಾರ ಸೈಕಲ ಮೇಲೆ ಊರಿಗೆ ಬರುವಾಗ ಗಿಲ್ಲೆಸೂಗೂರು - ಮಾನ್ವಿ  ರಸ್ತೆಯ ಮೇಲೆ ಬಿ.ಹನುಮಾಪೂರು ಶಾಲೆ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದುದರಿಂದ ಮೋಟಾರ ಸೈಕಲ್ ಚಾಲಕನು ತನ್ನ ಸೈಕಲ ಮೋಟಾರ ಸಮೇತ ಕೆಳಗೆ ಬಿಡಲು ತಲೆಗೆ  ಗಂಭಿರ ಸ್ವರೂಪದ ರಕ್ತ ಗಾಯವಾಗಿ ಮತ್ತು  ಬಲಗಾಲು ಪಾದದ ಹತ್ತಿರ ಗಾಯವಾಗಿದ್ದು ಅತನಿಗೆ ಉಪಚಾರ ಕುರಿತು   ರಿಮ್ಸ್ ಭೋಧಕ ಅಸ್ಪತ್ರಯಲ್ಲಿ ಸೇರಿಕೆ ಮಾಡಿದ್ದು ಮೋಟಾರ ಸೈಕಾಲ ಚಾಲಕ ನಜೀರ ಇತನು ಉಪಚಾರದಿಂದ ಗುಣ ಮುಖವಾಗದೆ ರಾತ್ರಿ 10.30 ಗಂಟೆಗೆ  ಮೃತಪ್ಪಟ್ಟಿರುತ್ತಾನೆ. ಅಂತಾ ಎಂ.ಖಾಸಿಂ  ತಂದೆ ಮಹಿಬೂಬ್ ಸಾಬು ವಯಾ 33 ವರ್ಷ ಜಾತಿ ಮುಸ್ಲಿಂ,  ಉ: ಒಕ್ಕಲುತನ ಸಾ: ಬಿ.ಹನುಮಾಪೂರುತಾ- ಜಿ-ರಾಯಚೂರುgÀªÀgÀÄ PÉÆlÖ  ದೂರ ಮೇಲಿಂದ AiÀÄgÀUÉÃgÁ ¥Éưøï oÁuÉ. UÀÄ£Éß £ÀA. 199/2014 ಕಲಂ 279, 304() ಐಪಿಸಿ CrAiÀÄ°è ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ 23-12-2014 ರಂದು ಮದ್ಯರಾತ್ರಿ 12-00(AM) ಗಂಟೆಗೆ ನಗರದ ಮಾವಿನಕೆರೆ ಟ್ಯಾಂಕ ಬಂಡಾ H.P.ಗ್ಯಾಸ ಅಂಗಡಿ ಮುಂದಿನ ರಸ್ತೆಯಲ್ಲಿ ಆರೋಪಿ  ವೆಂಕಟೇಶ ತಂದೆ ಶಿವಾಜಿ 30-ವರ್ಷ ಜಾ:ಗೌಳಿ ಉ:ಕೂಲಿ(ಕಮಲ್ ಸ್ವೀಟ್ ಅಂಗ ಡಿಯಲ್ಲಿ ಕೆಲಸ) ಸಾ: ಗಂಗಾನಿವಾಸ ಮಸೂದಿ ಹತ್ತಿರ ರಾಯಚೂರು  FvÀ£ÀÄ vÀ£Àß HERO Splendar Pluss M/C No. KA.36 EE-1739(ಸಿಲ್ವರ ಬಣ್ಣ) ನೇದ್ದರ ಹಿಂದೆ ಸುನೀಲ್ ತಂದೆ ನಾಗರಾಜ 30-ವರ್ಷ ಈತನನ್ನು ಕೂಡಿಸಿಕೊಂಡು ಮನೆಯಿಂದ ರೈಲ್ವೇ ಸ್ಟೇಷನ್ ಕಡೆ ಅತೀವೇಗ, ಅಲಕ್ಷ್ಯದಿಂದ ಚಲಾಯಿಸಿ ಕಂಟ್ರೋಲ್ ಮಾಡದೆ ರಸ್ತೆ ಎಡ ಪಕ್ಕದ KEB ಟ್ರಾನ್ಸಫೋರಮ್ ಕಂಬಕ್ಕೆ ಜೋರಾಗಿ ಟಕ್ಕರಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದ ಇಬ್ಬರಿಗೂ ಮುಖಕ್ಕೆ ಭಾರೀ ರಕ್ತಗಾಯಗಳಾಗಿ ತಲೆಗೆ ಭಾರೀ ಒಳಪೆಟ್ಟಾಗಿದ್ದು ನಗರ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಆರೋಪಿ ವೆಂಕಟೇಶ ತಂದೆ ಶಿವಾಜಿ 30-ವರ್ಷ ಮದ್ಯರಾತ್ರಿ 02-17 ಗಂಟೆಗೆ ಮೃತಪಟ್ಟಿದ್ದು, ಅಪಘಾತದಲ್ಲಿ ಮೋ.ಸೈ ಜಖಂಗೊಂಡಿದ್ದು ಅಂತಾ ಮುಂತಾಗಿದ್ದುದ್ದರ ಮೇಲಿಂದ ನಗರ  ಸಂಚಾರ ಪೊಲೀಸ್ ಠಾಣೆ ರಾಯಚೂರು UÀÄ£Éß £ÀA:  108/2014 ಕಲಂ. 279,338,304 [A] IPC  CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
                ದಿನಾಂಕ 23-12-2014 ರಂದು ಮದ್ಯಾಹ್ನ12-00 ಗಂಟೆಗೆ ನಗರದ ಗಂಜ್ [ಕನಕದಾಸ] ಸರ್ಕಲ್ ರಸ್ತೆಯ ಎಡತಿರುವಿನಲ್ಲಿ ಪ್ಯಾಟಪ್ಪ ತಂದೆ ಶಿವಬಸಪ್ಪ 64 ವರ್ಷ, ಜಾ||ಲಿಂಗಾಯತ್ ,||ನಿವೃತ್ತ ರಾಯಚೂರು DEPO KSRTC ಕಂಟ್ರೋಲರ್ ಸಾ||ಜಾಗೀರ್ ವೆಂಕಟಾಪೂರ ಹಾ..ಮನೆ ನಂ.1-11-55/138/56 ವೆಂಕಟೇಶ್ವರ ಕಾಲೋನಿ ರಾಯಚೂರು.        ಇವರು HONDA DIO SCOOTY NO.KA-36/ EE-8911 ನೇದ್ದನ್ನು ನಿಧಾನವಾಗಿ ನಡೆಸಿಕೊಂಡು ಮನೆಯಿಂದ ಗೋಶಾಲ ರಸ್ತೆ ಮುಖಾಂತರ ಹೈದ್ರಾಬಾದ ರೋಡ್ ಹೊಸ ಕಾಟನ್ ಮಾರ್ಕೆಟ್ ಕಡೆಗೆ ಹೋಗುವಾಗ ಅದೇ ಸಮಯಕ್ಕೆ ಹಿಂದಿನಿಂದ ಆರೋಪಿ LORRY NO.KA-36/ 2617 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸ್ಕೂಟಿಯ ಬಲಭಾಗಕ್ಕೆ ಲಾರಿಯ ಮುಂದಿನ ಎಡ ಬಂಪರನಿಂದ ಟಕ್ಕರಕೊಟ್ಟಿದ್ದರಿಂದ ಸ್ಕೂಟಿ ಸಮೇತ ಕೆಳಗೆ ಬಿದ್ದ ಪ್ಯಾಟಪ್ಪನ ಮೇಲೆ ಲಾರಿಯ ಹಿಂದಿನ ಎಡಗಾಲಿ ಹಾಯ್ದುಹೋಗಿದ್ದರಿಂದ ಮುಖ ಮತ್ತು ತಲೆ ಜಜ್ಜಿ ಎಡ ಕಣ್ಣಿನ ಗುಡ್ಡಿ ಮತ್ತು ತಲೆಯ ಮಾಂಸಖಂಡ ಹೊರ ಬಂದು,ತೀವೃ ಸ್ವರೂಪ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸ್ಕೂಟಿ ಜಖಂಗೊಂಡಿದ್ದು ಅಂತಾ ಶಂಕರಲಿಂಗಪ್ಪ ತಂದೆ ಪ್ಯಾಟಪ್ಪ 27 ವರ್ಷ ,ಜಾ||ಲಿಂಗಾಯತ್ ,LLB ವಿದ್ಯಾರ್ಥಿ , ಸಾ||ಜಾಗೀರ್ ವೆಂಕಟಾಪೂರ ಹಾ..ಮನೆ ನಂ.1-11-55/138/56 ವೆಂಕಟೇಶ್ವರ ಕಾಲೋನಿ ರಾಯಚೂರು.ಮೋ.9916085997 gÀªÀgÀÄ PÉÆlÖ zÀÆj£À ಮೇಲಿಂದ  ನಗರ  ಸಂಚಾರ ಪೊಲೀಸ್ ಠಾಣೆ ರಾಯಚೂರು UÀÄ£Éß £ÀA: 109/2014 ಕಲಂ. 279,304 [A] IPC & 187 IMV ACT  . ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ 22/12/2014 ರಂದು ಕೊಣಚಪ್ಪಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೊಳಿ ಜೂಜಾಟ ಪಂದ್ಯವನ್ನು ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸ್ಐ zÉêÀzÀÄUÀð  ¥Éưøï oÁuÉ. ರವರು ಸಿಪಿಐ ಸಾಹೇಬರ ನೇತೃತ್ವದಲ್ಲಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತgÁzÀ 1)¥ÀæPÁ±À vÀAzÉ ¨sÀUÀªÀAvÀgÁAiÀÄ ªÀ-30 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ2)wgÀÄ¥Àw vÀAzÉ ºÀ£ÀĪÀÄAiÀÄå ªÀ-35 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ3)ªÀÄj°AUÀ vÀAzÉ FgÀtÚ, ªÀ-32 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ4)ªÀÄj°AUÀ¥Àà vÀAzÉ ªÀÄ®èAiÀÄå, ªÀ-40 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ5)AiÀÄ®è¥Àà vÀAzÉ ºÉÆ£ÀߥÀà, ªÀ-25 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ ವಶದಿಂದ 810 ರೂ ನಗದು ಹಣ ಹಾಗೂ ಕೋಳಿ ಜೂಜಾಟದ ಪಣದಲ್ಲದ್ದ  ಹುಂಜಗಳು ಅಂದಾಜು ಕಿಮ್ಮತ್ತು 2800 ರೂ ಬೆಲೆಬಾಳುವಗಳನ್ನು ವಶಕ್ಕೆ ತೆಗೆದುಕೊಂಡು ಹಾಗೂ ಆರೋಪಿತರು ಮತ್ತು ಮುದ್ದೆ ಮಾಲು ಹಾಗೂ ಪಂಚನಾಮೆಯೊಂದಿಗೆ ಪಿಎಸ್ಐರವರು ವಾಪಸ್ಸು ಠಾಣೆಗೆ ಬಂದು ಹಾಜರು ಪಡಿಸಸಿದ ಮೇರೆಗೆ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ zÉêÀzÀÄUÀð oÁuÉ UÀÄ£Éß £ÀA. 213/2014. PÀ®A. 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄvÀ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.12.2014 gÀAzÀÄ  3   ¥ÀææPÀgÀtUÀ¼À£ÀÄß ¥ÀvÉÛ ªÀiÁr 600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.