Thought for the day

One of the toughest things in life is to make things simple:

28 Aug 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಪಘಾತ ಪ್ರಕರಣದ ಮಾಹಿತಿ:

          ದಿನಾಂಕ:27-08-2020 ರಂದು ಬೆಳಿಗ್ಗೆ ಫಿರ್ಯಾದಿದಾರಳು «dAiÀÄ®Qëöäà UÀAqÀ ¸ÀÆAiÀÄð£ÁgÁAiÀÄt DZÁj, ªÀAiÀÄ:42ªÀ, eÁ:§rUÉÃgï, G:mÉîgï, ¸Á:SÉÆøÀV, f:PÀ£ÀÆð¯ï (J.¦) ಆರೋಪಿತನು ¹ÃvÁgÁªÀÄAiÀÄå vÀAzÉ wPÀÌAiÀÄå PÉƮīÄ, ªÀAiÀÄ:24ªÀ, eÁ:£ÁAiÀÄPÀ, ªÀÄ»ÃAzÁæ D¯Áá DmÉÆà £ÀA.J¦-21/nqÀ§Äè-6582 gÀ ZÁ®PÀ, ¸Á:a£ÀߨsÀÆA¥À°è, vÁ:SÉÆøÀV, f:PÀ£ÀÆð¯ï(J.¦) ಚಾಲನೆ ಮಾಡುತ್ತಿದ್ದ ಆಟೋ ನಂ.ಎಪಿ-21/ಟಿಡಬ್ಲು-6582 ನೇದ್ದನ್ನು ಬಾಡಿಗೆ ಪಡದುಕೊಂಡು ಅದರಲ್ಲಿ ತನ್ನ ಗಂಡ ಸೂರ್ಯನಾರಾಯಣ ಹಾಗೂ ಕಲ್ಪನಾ, ಶ್ರೀವಾಣಿ, ಉಷಾಶ್ರೀ ಹಾಗೂ ಕಲಾವತಿ ಇವರುಗಳೊಂದಿಗೆ ತಮ್ಮೂರಿನಿಂದ ಆಯನೂರಿಗೆ ಅಲೈ ದೇವರಿಗೆ ಸಕ್ರಿ ಓದಿಸಲೆಂದು ಹಚ್ಚೊಳ್ಳಿ ಮುಖಾಂತರ ಇಬ್ರಾಹಿಂಪುರ ಕ್ರಾಸಿಗೆ ಬಂದು ಅಲ್ಲಿಂದ ಸಿರುಗುಪ್ಪಾ-ಸಿಂಧನೂರು ರಸ್ತೆಯಲ್ಲಿ ಅಲಬನೂರು ಕ್ರಾಸ್ ಮುಖಾಂತರ ಆಯನೂರಿಗೆ ಹೋಗಲೆಂದು ಅಲಬನೂರು ಕ್ರಾಸ್ ಕಡೆಗೆ ಬರುತ್ತಿದ್ದಾಗ ಮದ್ಯಾಹ್ನ 12-00 ಗಂಟೆ ಧಡೇಸ್ಗೂರಿನ ಕೆ..ಬಿ ಸಬ್ ಸ್ಟೇಶನ್ ಸಮೀಪ ಆರೋಪಿತನು ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲೆನ ಮಾಡಿಕೊಂಡು ಮುಂದುಗಡೆ ಹೊರಟಿದ್ದ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡಲು ಒಮ್ಮೇಲೆ ಆಟೋವನ್ನು ಬಲಕ್ಕೆ ಕಟ್ ಮಾಡಿ ಎಡಕ್ಕೆ ತಿರುಗಿಸಿಕೊಂಡಾಗ ಆಟೋ ನಿಯಂತ್ರಣ ರಸ್ತೆಯ ಬಲಪಕ್ಕದಲ್ಲಿ ಹೋಗಿ ಪಲ್ಟಿಯಾಗಿ ಬಿದ್ದಿತು. ಇದರಿಂದ ಆಟೋದಲ್ಲಿದ್ದ ಫಿರ್ಯಾದಿ, ಕಲ್ಪನಾ, ಶ್ರೀವಾಣಿ, ಉಷಾಶ್ರೀ ಹಾಗೂ ಕಲಾವತಿ ಇವರುಗಳಿಗೆ ಗಾಯಗಳಾಗಿದ್ದು, ಫಿರ್ಯಾದಿದಾರಳ ಗಂಡ ಸೂರ್ಯನಾರಾಯಣಚಾರ್ ಈತನಿಗೆ ತಲೆಗೆ ಭಾರಿ ರಕ್ತಗಾಯ ಪಕ್ಕೆಯ ಹತ್ತಿರ ತರಚಿದ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು, ಅಲ್ಲಿಂದ ಸಿರುಗುಪ್ಪಾಕ್ಕೆ ಆಸ್ಪತ್ರೆಗೆ ಕರೆದೊಯ್ಯುವಾಗ ಸೂರ್ಯನಾರಾಯಣಚಾರ್ ಈತನು ಮದ್ಯಾಹ್ನ 1-20 ಗಂಟೆ ಸುಮಾರಿಗೆ ದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಎಂದು ಕೊಟ್ಟ ಹೇಳಿಕೆ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಠಾಣಾ ಗುನ್ನೆ ನಂ.114/2020,ಕಲಂ.279, 337, 338, 304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.