ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ
¥ÀæPÀgÀtzÀ ªÀiÁ»w.
ದಿನಾಂಕ
17.02.2019 ರಂದು ಸಂಜೆ 4.30 ಗಂಟೆ ಸುಮಾರಿಗೆ ಫಿರ್ಯಾದಿ ²ªÀtÚ vÀAzÉ gÀAUÀ¥Àà «ÄAiÀiÁå¥ÀÆgÀ ªÀAiÀiÁ:
61 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: zÁåªÀĪÀÄä£À UÀÄrAiÀÄ ºÀwÛgÀ PÉÆÃoÁ ರವರ ಮೊಮ್ಮಗನಾದ ಮೃತ
ಚಂದ್ರಕಾಂತನು ತಮ್ಮೂರಿನಿಂದ ವೀರಗೋಟ ಜಾತ್ರೆಗೆ ಲಿಂಗಸ್ಗೂರು-ಕಲಬುರಗಿ ಮುಖ್ಯ ರಸ್ತೆಯ ಗೋಲಪಲ್ಲಿ
ಬ್ರಿಡ್ಜ್ ಹತ್ತಿರದ ಲಕ್ಷ್ಮೀ ಗುಡಿಯ ರಸ್ತೆಯ ಎಡಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುರಗುಂಟಾ
ಕಡೆಯಿಂದ ಆರೋಪಿ ಚಾಲಕನು ನಂಬರ್ ಇಲ್ಲದ ಮಹೀಂದ್ರಾ 575 ಡಿ.ಐ ರೆಡ್ ಕಂಪನಿಯ ಟ್ರ್ಯಾಕ್ಟರನ್ನು ಅತಿವೇಗ
ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೊಮ್ಮಗನಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದು,
ಟ್ರ್ಯಾಕ್ಟರ್ ಗಾಲಿ ಆತನ ಕುತ್ತಿಗೆ ಮತ್ತು ತಲೆಗೆ ಆಯ್ದು ಹೋಗಿದ್ದರಿಂದ ಬಲಗಡೆ ಹಣೆಗೆ ಮತ್ತು ಬಲ
ಕುತ್ತಿಗೆಗೆ ಬಲವಾದ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಚಿಕಿತ್ಸೆ ಕುರಿತು ಲಿಂಗಸ್ಗೂರು
ಸರಕಾರಿ ಆಸ್ಪತ್ರೆಗೆ ತಂದಾಗ ಸಂಜೆ 6.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಲಿಖಿತ ದೂರನ್ನು
ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 33/2019 PÀ®A 279, 304(J) L¦¹ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.