Thought for the day

One of the toughest things in life is to make things simple:

5 Jul 2018

Press Note


                                                                                   
¥ÀwæPÁ ¥ÀæPÀluÉ
£Á®ÄÌ zÀgÉÆÃqÉPÉÆÃgÀ AiÀÄĪÀPÀgÀ §AzsÀ£À : 2 ªÉÆÃmÁgï ¸ÉÊPÀ¯ï ªÀÄvÀÄÛ gÀÆ.2,02,000/-£ÀUÀzÀÄ ºÀt d¦Û
          ªÀÄÄzÀUÀ¯ï ¥ÀlÖtzÀ°è ¢£ÁAPÀ.21.05.2018 gÀAzÀÄ gÁwæ dgÀÄVzÀ zÀgÉÆÃqÉ ¥ÀæPÀgÀtªÀ£ÀÄß ¥ÀvÉÛ ªÀiÁqÀĪÀ°è ªÀÄÄzÀUÀ¯ï ¥ÉưøÀgÀÄ AiÀıÀ¹éAiÀiÁVzÁÝgÉ. ¢£ÁAPÀ.21.05.2018 gÀAzÀÄ gÁwæ ¦ügÁå¢zÁgÀgÁzÀ ªÀÄ®èAiÀÄå ¸ÀÄgÀ¥ÀÄgÀ ¸Á.¨ÉÃUÀA¥ÀÆgÀ¥ÉÃmÉ ªÀÄÄzÀUÀ¯ï EªÀgÀÄ vÀªÀÄä zÉÊ£ÀA¢£À ªÁå¥ÁgÀªÀ£ÀÄß ªÀÄÄV¹PÉÆAqÀÄ gÀÆ.2,50,000/- ºÀtªÀ£ÀÄß ¨ÁåV£À°èlÄÖPÉÆAqÀÄ ªÀÄ£ÉUÉ ºÉÆÃUÀÄwÛzÁÝUÀ E§âgÀÄ C¥ÀjavÀ zÀgÉÆÃqÉPÉÆÃgÀgÀÄ ªÉÆÃmÁgï ¸ÉÊPÀ¯ï ªÉÄÃ¯É §AzÀÄ CªÀgÀ PÉÊAiÀÄ°èzÀÝ 2 ®PÀë 50 ¸Á«gÀ gÀÆ¥Á¬Ä ºÀt«zÀÝ ¨ÁåUÀ£ÀÄß QvÀÄÛPÉÆAqÀÄ ¥sÀgÁjAiÀiÁVzÀÄÝ, F §UÉÎ ªÀÄÄzÀUÀ¯ï ¥Éưøï oÁuÉAiÀÄ°è zÀgÉÆÃqÉ ¥ÀæPÀgÀt zÁR¯ÁVzÀÄÝ EgÀÄvÀÛzÉ.
          F ¥ÀæPÀgÀt ¥ÀvÉÛ ªÀiÁqÀĪÀ PÀÄjvÀÄ Q±ÉÆÃgÀ ¨Á§Ä J¸ï.¦.gÁAiÀÄZÀÆgÀÄ, J¸ï.©.¥Ánî ºÉZÀÄѪÀj J¸ï.¦.gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è ±ÀgÀt§¸À¥Àà ¸ÀĨÉÃzÁgÀ r.J¸ï.¦ °AUÀ¸ÀÆÎgÀÄ, ZÀ£ÀßAiÀÄå »gÉêÀÄoÀ ¹¦L ªÀÄ¹Ì ªÀÈvÀÛ, zÉÆqÀØ¥Àà eÉ ¦.J¸ï.L ªÀÄÄzÀUÀ¯ï ¥Éưøï oÁuÉ, CªÀÄgÉñÀ ºÀħâ½î ¦.J¸ï.L ªÀÄ¹Ì ¥Éưøï oÁuÉ, ¹§âA¢AiÀĪÀgÁzÀ ªÉAPÀmÉñÀ ¹¦¹-419, ºÀ£ÀĪÀÄAvÀ ¹¦¹-491 EªÀgÀ£ÉÆß¼ÀUÉÆAqÀ «±ÉõÀ vÀAqÀªÀ£ÀÄß gÀa¸À¯ÁVvÀÄÛ. F C¢üPÁjUÀ¼ÀÄ ªÀÄvÀÄÛ ¥ÉÆ°Ã¸ï ¹§âA¢AiÀĪÀgÀÄ ºÀUÀ°gÀļÀÄ ±Àæ«Ä¹ F zÀgÉÆÃqÉPÉÆÃgÀgÀ£ÀÄß ¥ÀvÉÛ ªÀiÁqÀĪÀ°è AiÀıÀ¹éAiÀÄVgÀÄvÁÛgÉ.
§A¢üvÀ DgÉÆævÀgÀÄ :
1] ¸Á©ÃgÀ ¨ÉÃUï vÀAzÉ EPÁâ¯ï ¨ÉÃUï, 19 ªÀµÀð, ªÀÄĹèA, r¥ÉÆèêÀiÁ «zÁåyð, ¸Á.d£ÀvÁ PÁ¯ÉÆä vÀÈ¦Û qsÁ¨Á »AzÉ ªÀÄÄzÀUÀ¯ï.
2] eÁªÉÃzïµÁ vÀAzÉ ¨Á¨Á¸Á§ ªÀÄPÁAzÀgÀ, 21 ªÀµÀð, ªÀÄĹèA, §mÉÖ CAUÀrAiÀÄ°è PÀÆ° PÉ®¸À, ¸Á.bÁªÀr PÀmÉÖ ºÀwÛgÀ ¨ÉÃUÀA¥ÀÆgÀ¥ÉÃmÉ ªÀÄÄzÀUÀ¯ï.
3] vÁdÄ¢Ýãï @ ªÀĺÀäzï vÁdÄ¢Ýãï vÀAzÉ ªÀĺÀäzÀ eÁ¥sÀgï PÀrØ¥ÀÄr, 21 ªÀµÀð, ªÀÄĹèA, ©.PÁA CAwªÀÄ ªÀµÀðzÀ «zÁåyð, ¸Á.£Á£Á zÀgÀUÁ ºÀwÛgÀ Q¯Áè ªÀÄÄzÀUÀ¯ï.
4] ¹PÀAzÀgï @ ¹PÀAzÀgï ¨ÉÃUï vÀAzÉ ºÀ¸À£ï¨ÉÃUï JAlħAr, 19 ªÀµÀð, ªÀÄĹè, mÉÊ®ì ¦ünAUï PÉ®¸À, ¸Á.£Á£Á zÀgÀUÁ ºÀwÛgÀ Q¯Áè ªÀÄÄzÀUÀ¯ï.
          DgÉÆævÀjAzÀ 1 ®PÀë QªÀÄäwÛ£À 2 ªÉÆÃmÁgï ¸ÉÊPÀ¯ï ªÀÄvÀÄÛ 2 ®PÀë 2 ¸Á«gÀ £ÀUÀzÀÄ ºÀt d¦Û ªÀiÁrzÀÄÝ EgÀÄvÀÛzÉ. F ¥ÀvÉÛ PÁAiÀÄðPÉÌ J¸ï.¦.gÁAiÀÄZÀÆgÀÄ gÀªÀgÀÄ ±ÁèWÀ£É ªÀåPÀÛ¥Àr¹ §ºÀĪÀiÁ£À WÉÆö¹gÀÄvÁÛgÉ.





CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ.05-07-2018 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರು ²æà ©.J¸ï.ºÉƸÀ½î ¦.J¸ï.L eÁ®ºÀ½î ¥Éưøï oÁuÉ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.05-07-2018 ರಂದು ಬೆಳಿಗ್ಗೆ 08-30  ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಇದ್ದಾಗ 1) ಟ್ರ್ಯಾಕ್ಟರ್ ಚೆಸ್ಸಿಸ್ ನಂ. MBNAAAVAHHZA01034 ಚಾಲಕ ಮತ್ತು ಮಾಲಿಕ ಮತ್ತು 2)  ಟ್ರ್ಯಾಕ್ಟರ್ ಚೆಸ್ಸಿಸ್ ನಂ. MBNAAAVAHHZE01910 ಚಾಲಕ ಮತ್ತು ಮಾಲಿಕರು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು ಕರ್ನಾಟಕ ಉಪಖನಿಜ ರಿಯಾಯತಿ ನಿಯಮ-1994 ರ ಉಪನಿಯಮ 3,42,43,44 (43 ರ ತಿದ್ದುಪಡಿ 2017 ರಂತೆ) ಮತ್ತು ಎಂಎಂಡಿಆರ್-1957 4(1),4(1-ಎ),21 ನ ಉಲ್ಲಂಘನೆಯಾಗಿರುವುದು ಸದರಿ ಟ್ರ್ಯಾಕ್ಟರ್ ಚಾಲಕರು ಮತ್ತು ಮಾಲಿಕರ ವಿರುದ್ದ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು 2 ಟ್ರ್ಯಾಕ್ಟರ್ಗಳನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 176/2018 PÀ®A: 4(1), 4(1A), 21 MMDR ACT-1957 & 3, 42, 43,44 KMMCR -1994 &  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

           

Reported Crimes


                                                                                           
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¸ÀļÀÄî zÁR¯ÉUÀ¼À£ÀÄß ¸Àȶ׹ ªÉÆøÀ ªÀiÁrzÀ ¥ÀæPÀgÀtzÀ ªÀiÁ»w.
ದಿನಾಂಕ 03.07.2018 ರಂದು  ರಾತ್ರಿ 10-00 ಗಂಟೆಗೆ ಫಿರ್ಯಾದಿ ಸಂಥಿಲ್ ಕುಮಾರ್ ಎಸ್. ತಂದೆ ಸಂಪತ್ ವಯಾಃ 32. ಉಃ (PTPLKT-AT-CO550) ಮುಖ್ಯ ವಲಯ ಅಧಿಕಾರಿ ಪ್ರತಾಪ್ ಟೆಕ್ನೋಕಾರ್ಟ್ಸ್ ಪ್ರೈ.ಲಿ ಬ್ರಾಂಚ್ ಆಫೀಸ್ 1/1 ಸುನೀತ್ ನಿಕೇತನ್ 2ನೇ ಮಹಡಿ 12ನೇ ಮುಖ್ಯ ರಸ್ತೆ ವಸಂತ ನಗರ ಬೆಂಗಳೂರು. ರವರು ಠಾಣೆಗೆ ಹಾಜರಾಗಿ ಇಂಗ್ಲೀಷ ನಲ್ಲಿ ಗಣಿಕೃತಗೋಳಿದ ದೂರನ್ನು ನೀಡಿದ್ದು ಇದರ ಸಾರಾಂಶವೆನೆಂದರೆ, ಮೇಲೆ ನಮೂದಿಸಿದ ಕಂಪನಿಯು ರಾಜ್ಯದಲ್ಲಿ ಸುಮಾರು 5500 ಮೋಬೈಲ್ ಟವರ್ಸ್ ಗಳನ್ನು ಹೊಂದಿದ್ದು ಇವುಗಳಿಗೆ ಎಸ್ಕಂಗಳಿಂದ ವಿದ್ಯುತ್ ಸರಬರಾಜು ಮಾಡುತ್ತಿದ್ದು ಜೊತೆಗೆ ಡೀಜಲ್ ನಿಂದ ಬ್ಯಾಟ್ಯರಿ ಬ್ಯಾಂಕ್ (ಯು.ಪಿ,.ಎಸ್)ಗಳನ್ನು ಅಳವಡಿಸಿದ್ದು ಇವುಗಳಿಗೆ ಡೀಜಲ್ ತುಂಬಲು ಮತ್ತು ನಿರ್ವಹಣೆಗೋಸ್ಕರ 1) ಶರಣು, 2) ತಿಮ್ಮರೆಡ್ಡಿ, 3) ಬರಮನಗೌಡ, 4) ಚಿದನಂದ , 5) ಜಿ.ಶಿವನಂದಯ್ಯ, 6) ಮೋಹಿನುದ್ದೀನ್, 7) ಸರ್ವೆಶ್, 8) ವೀರೇಶ್ ಇವರನ್ನು ನೇಮಕ ಮಾಡಿದ್ದು ಇವರು ವಿನಾಃ ಕಾರಣ ವಿದ್ಯುತ್ ಸರಬರಾಜು ಕಡಿತವಾಗಿದ್ದರಿಂದ ಡೀಜಲ್ ಉಪಯೋಗಿಸಿರುವುದಾಗಿ ಸುಳ್ಳು ದಾಖಲೆಗಲನ್ನು ಸೃಷ್ಠಿಸಿ ದೊಡ್ಡ ಮೊತ್ತದ ಹಣವನ್ನು ದುರುಪಯೋಗ ಮಾಡಿರುವುದಾಗಿ ಕಂಡು ಬಂದಿದ್ದರಿಂದ ಅವರನ್ನು ಕೆಲಸದಿಂದ ತೆಗದು ಹಾಕಿದ್ದಿರಂದ ಇವರ ಪೈಕಿ ಕೆಲವರು ಅಶೋಷಿಯೇಷನ್ ಮಾಡಿಕೊಂಡಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ 30.06.2018 ರಂದು ರಾಯಚೂರಿಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಬಿ.ಎಂ. ಹೃದಯಘಾತದಿಂದ ಮೃತಪಟ್ಟಿದ್ದು ಸಾಂತ್ವಾನ ಹೇಳಿ ಅಂತ್ಯಕ್ರೀಯೆ ಕುರಿತು ಹಣ ಕೊಡಲು ಯಾದಗಿರಿಯ ಕಿಲನಕೇರಾ ಗ್ರಾಮಕ್ಕೆ ಹೋದಾಗ ರಾಯಚೂರು ಮತ್ತು ಯಾದಗಿರಿಯ ಟೆಕ್ನಿಶಿಯನ್ ಗಳು ಸೇರಿ ಸ್ಥಳದಲ್ಲಿ 20 ಲಕ್ಷ್ಯ ರೂ ಗಳ ಘೋಷಣೆ ಮಾಡಬೇಕೆಂದು ತಕರಾಕು ತೆಗೆದಿರುತ್ತಾರೆ. 
ದಿನಾಂಕ 01.07.2018 ರಂದು ಮಹ್ಮದ್ ಅನ್ವರ್, ಶೌಕತ್ ಅಲಿಖಾನ್, ಶೇಖ್ ಇಮ್ತಿಯಾಜ್, ಇವರೊಂದಿಗೆ ಯಾದರಿಯಿಂದ ರಾಯಚೂರಿಗೆ ವಾಪಸ್ ಬರುವಾಗ 00.30 ಗಂಟೆಗೆ ತೌಸಿಪ್ .ಟಿ,ಸಿ ಇವರು ಫೋನ್ ಕರೆ ಮಾಡಿ 1) ಶಿವಕುಮಾರ, 2) ತಿಮ್ಮರೆಡ್ಡಿ, 3) ಸುರೇಶ, 4) ಬರ್ಮನಗೌಡ, 5) ಚಿದಾನಂದ, 6) ಶರಣು, 7) ಮೋಹಿನುದ್ದೀನ್, 8) ಶಿವಾನಂದ್ಯಯ್ಯ, 9) ಸುರೆಶ ಇವರೆಲ್ಲರು .ಟಿ.ಸಿ ಕಂಪನಿಗೆ ನಷ್ಟವನ್ನುಂಡು ಮಾಡುವ ಉದ್ದೆಶದಿಂದ ಬಸವೆಶ್ವರ ಕಾಲೋನಿಯ ಹಳೆಯ ಚೆಕ್ ಪೋಸ್ಟ್ ಹತ್ತಿರ ದೊಡ್ಡಮ್ಮ ಗಂಡ ಅಮಿನ್ ರೆಡ್ಡಿ ಪಾಟೀಲ್ ಪ್ಲಾಟ್ ನಲ್ಲಿ ಅತಿ ಕ್ರಮ ಪ್ರವೇಶ ಮಾಡಿ ವಿದ್ಯುತ್ ಕೇಬಲ್ ಗಳನ್ನುನ್ನು ಕಟ್ ಮಾಡಿ ಉಪಕರಣಗಳನ್ನು ಲುಕ್ಷಾನು ಮಾಡಿ ವಿದ್ಯುತ್ ಸರಬರಾಜು ನಿಲುಗಡೆ ಮಾಡಿ ಸುಮಾರು 1,00,000/- ರೂಪಾಯಿಯಷ್ಟು ನಷ್ಟವನ್ನುಂಟು ಮಾಡಿ ಜೀವಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ತಿಳಿಸಿದ್ದು ನಂತರ ನಗರದಲ್ಲಿ ಸುತ್ತಾಡಿದಾಗ ಸದರ ಬಜಾರ ಠಾಣೆ ಹದ್ದಿಯಲ್ಲಿ ಮಂತ್ರಾಲಯಂ ರೋಡ್ ನಲ್ಲಿ ಬರುವ ಮನೆ ನಂ 1-4-1239/390 ರಲ್ಲಿ ಮೋಬೈಲ್ ಟವರ್ ನಲ್ಲಿಯು ಸಹ ಕೇಬಲ್ ಗಳನ್ನು ಕಿತ್ತಿಹಾಕಿ  ಲುಕ್ಷಾನು ಮಾಡಿರುತ್ತಾರೆ. ಮೇಲಿನ ಎರಡು ಸೈಟ್ ಗಳಲ್ಲಿ ಸುಮಾರು 2 ಲಕ್ಷ ರೂ ಗಳು ಲುಕ್ಷಾನು ಮಾಡಿದ್ದು ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು. ಇದ್ದ ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಗುನ್ನೆ ನಂ 79/2018  ಕಲಂ 143, 147, 448, 427 ಸಹಿತ 149 ಐಪಿಸಿ ರೀತ್ಯ ಪ್ರಕಾರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ 03.07.2018 ರಂದು ಸಾಯಂಕಾಲ 6.30 ಗಂಟೆಗೆ ಫಿರ್ಯಾದಿ ಸೇಂಥೀಲ್ ಕುಮಾರ, ಎಸ್. ತಂದೆ ಸಂಪತ್ತು, 37 ವರ್ಷ, ಜಾಃ ಗೌಡರು, ಉಃ ಜ್ಯೂನಲ್ ಇನ್ ಚಾರ್ಜ, ಕಲಬುರಗಿ, ಸಾಃ ಮನೆ.ನಂ 1-1 ಸುನೀತಾ ನಿಕೇತನ್ 2 ನೇ ಮಹಡಿ, 12 ನೇ ಮುಖ್ಯ ರಸ್ತೆ ವಸಂತ ನಗರ ಬೆಂಗಳೂರು ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ಪ್ರತಾಪ ಟೆಕ್ನೋ ಕ್ರ್ಯಾಟ್ಸ್ ಪ್ರವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ ಈತನು ಹೃದಯಘಾತದಿಂದ ಸತ್ತಿದ್ದರಿಂದ ಟವರ್ ಕಡೆಯಿಂದ ಸತ್ತಿರುವದಾಗಿ ಈತನಿಗೆ 20 ಲಕ್ಷ ರೂ||ಗಳನ್ನು ಪರಿಹಾರ ನೀಡುವಂತೆ ಒತ್ತಾಯಿಸಿ ಅದೇ ಸಿಟ್ಟಿನಿಂದ ರಾಯಚೂರುನಲ್ಲಿರುವ ನಮ್ಮ ಕಂಪನಿಯ ಟವರ್ ಗಳಾದ ತಿಮ್ಮಾಪೂರುಪೇಟೆಯ ಟವೆರ್ ಮತ್ತು ನೇತಾಜಿನಗರ ಏರಿಯಾದಲ್ಲಿರುವ ಇನ್ನಾಣಿ ಮನೆ ಮೇಲ್ಗಡೆ ಟವರ್ ಗಳಿಗೆ ದಿನಾಂಕ 02-07-2018 ರಂದು ಮಧ್ಯ ರಾತ್ರಿ 12.30 ಗಂಟೆಗೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವವರಾದ  ಶಿವಕುಮಾರ ಮತ್ತು ಇತರೇ 8 ಜನರು ಸಮಾನ ಉದ್ದೇಶದಿಂದ (ಅಕ್ರಮಕೂಟ) ರಚಿಸಿಕೊಂಡು ನೇತಾಜಿನಗರ ಏರಿಯಾದ ಇನ್ನಾಣಿ ಇವರ ಮನೆಯ ಮೇಲೆ ಇರುವ ಎಟಿಸಿ ಕಂಪನಿಯ ಟವರ್ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಟವರ್ ಮೇನ್ ಸ್ವಿಚ್ ಆಫ್  ಮಾಡಿದ್ದು ಅಲ್ಲಿ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಸಿದ್ಧೇಶ್ವರ, ಎಟಿಸಿ ಇಂಜಿನೀಯರ್ ಮತ್ತು ವಾದಿರಾಜ್, ಎಟಿಸಿ ಕಂಪನಿಯ ಇಂಜಿನೀಯರ್ ಇವರುಗಳಿಗೆ ಹೆದರಿಸಿ ಟವರ್ ಒಳಗಡೆ ಅಕ್ರಮ ಪ್ರವೇಶ ಮಾಡಿ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಪುನಃ ತಿಮ್ಮಾಪೂರುಪೇಟೆಯಲ್ಲಿರುವ ಟವರ್ ಹತ್ತಿರ ಸಹ ಹೋಗಿ ಅಲ್ಲಿರುವ ಟವರ್ ಮೇನ್ ಸ್ವಿಚ್ ಆಫ್ ಮಾಡಿದ್ದು ಆಗ ಸದರಿ ಇಬ್ಬರೂ ಇಂಜಿನೀಯರ್ ಗಳು ಯಾಕೆ ರೀತಿ ಮಾಡುತ್ತೀರಾ ಅಂತಾ ಕೇಳಿದ್ದಕ್ಕೆ ಅಲ್ಲಿಯೂ ಸಹ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಹೆದರಿಸಿದ್ದು ಇರುತ್ತದೆ ಅಂತಾ ಕೊಟ್ಟ ಸಾರಂಶದ ಮೇಲಿಂದ ಠಾಣಾ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂ  94/2018 ಕಲಂ. 143,147,448,506 ಸಹಿತ 149 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.




ದಿನಾಂಕ 03.07.2018 ರಂದು ಸಾಯಾಂಕಾಲ 5-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಫಿರ್ಯಾದಿದಾರರಾದ ಶ್ರೀ ಸೇಂಥಿಲ್ ಕುಮಾರ ರವರು ಠಾಣೆಯಲ್ಲಿ ಹಾಜರಾಗಿ ಒಂದು ಆಂಗ್ಲ ಮಾಧ್ಯಮದಲ್ಲಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ನೀಡಿದ್ದು ಅದರ ಸಂಕ್ಷೀಪ್ತ ಸಾರಾಂಶ ಏನೆಂದರೆ, ಫಿರ್ಯಾದಿದಾರನು ಈಗ್ಗೆ 7 ವರ್ಷಗಳ ಹಿಂದಿನಿಂದ ಬೆಂಗಳೂರಿನ ವಸಂತ ನಗರದಲ್ಲಿರುವ ಪಿ.ಟಿ.ಸಿ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಈಗ್ಗೆ 3 ತಿಂಗಳ ಹಿಂದೆ ರಾಯಚೂರು ನಗರದ ಬಸವೇಶ್ವರ ಕಾಲೋನಿ , ನಿಜಲಿಂಗಪ್ಪ ಕಾಲೋನಿ, .ಬಿ ಕಾಲೋನಿ ಮತ್ತು ಸ್ಟೇಷನ್ ರಸ್ತೆಯಲ್ಲಿರುವ .ಟಿ.ಸಿ ಟವರ್ ಗಳನ್ನು ನೋಡಲು ತಮ್ಮ ಕಂಪನಿ ವತಿಯಿಂದ ಗುಲ್ಬರ್ಗ ವಿಭಾಗದ ಉಪಾಧಿಕಾರಿಯಾಗಿ ನೇಮಕ ಮಾಡಿದ್ದು ಅದರಂತೆ ±ÀgÀtÄ.ºÉZï ಹಾಗು ಇತರೆ 7 ಜನರು ಆರೋಫಿತರು ಕೂಡಾ ಸದರಿ ಕಂಪನಿಯಲ್ಲಿ ಸುಮಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿಕೊಂಡಿದ್ದು ಅದರಂತೆ ದಿನಾಂಕ 30.06.2018 ರಂದು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ರವಿಕುಮಾರ ಬಿ.ಎಮ್ ಟೆಕ್ನಿಷಿಯನ್ ಈತನು ಯಾದಗಿರಿ ಜಿಲ್ಲೆಯ ಸೈದಾಪುರ ತಾಲೂಕಿನ ಕಿಲ್ಲನಕೇರೆ ಗ್ರಾಮದಲ್ಲಿ ಹೃದಯಘಾತವಾಗಿ ಮೃತಪಟ್ಟಿದ್ದು ಆದ್ದರಿಂದ ತಮ್ಮ ಕಂಪನಿ ಕಡೆಯಿಂದ ಫಿರ್ಯಾದಿದಾರನು ಹೋಗಿದ್ದು ಆಗ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಕಂಪನಿ ಕಡೆಯಿಂದ ಪರಿಹಾರ ಕೇಳಿದ್ದು ಅದಕ್ಕೆ ಫಿರ್ಯಾದಿದಾರನು ಹೆಡ್ ಆಫಿಸ್ ಕಡೆಯಿಂದ ಮಾತನಾಡಿ ಮೃತಪಟ್ಟ ವ್ಯಕ್ತಿಗೆ ಸೂಕ್ತ ಪರಿಹಾರ ಕೊಡಿಸುತ್ತೇನೆ ಅಂತಾ ಹೇಳಿ ರಾಯಚೂರುಗೆ ಬಂದಿದ್ದು ನಂತರ 8 ಜನ ಆರೋಪಿತರು ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ದಿನಾಂಕ 01.07.2018 ರಂದು ಮಧ್ಯರಾತ್ರಿ 00-30 ಗಂಟೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುವ ಆರೋಪಿತರು .ಟಿ.ಸಿ ಕಂಪನಿಯ ಒಳಗಡೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೃತಪಟ್ಟ ವ್ಯಕ್ತಿಗೆ ಯಾಕೆ ಪರಿಹಾರ ಇಲ್ಲಿಯವರೆಗೆ ನೀಡಿರುವುದಿಲ್ಲಾ ಈಗಲೇ ಕೊಡಬೇಕು ಎಂದು ದಾಂದಲೇ ಮಾಡಿ, ಒಂದು ವೇಳೆ ನೀವು ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡಲಿಲ್ಲಾವೆಂದರೆ ನಿಮ್ಮನ್ನು ಜೀವ ಸಹಿತ ಇಲ್ಲಿಂದ ಹೋಗಲು ಬಿಡುವುದಿಲ್ಲಾ ಎಂದು ಹೆದರಿಸಿ ಆರೋಪಿತರು .ಟಿ.ಸಿ ಕಂಪನಿಯ ಮೇಲ್ಕಂಡ ಸಾಮಾನುಗಳನ್ನು ಸಂಬಂಧಪಟ್ಟ ಕಂಪನಿಗೆ .ಕಿ 1 ಲಕ್ಷ ರೂ ಗಳು ಲುಕ್ಸಾನು ಮಾಡಿದ್ದು ವಿಷಯವನ್ನು ತಮ್ಮ ಹೆಡ್ ಆಫಿಸ್ ಗೆ ಮಾತನಾಡಿ ಇಂದು ದಿನಾಂಕ 03.07.2018 ರಂದು ಠಾಣೆಗೆ ಬಂದು ಲಿಖಿತ ದೂರು ಹಾಜರು ಪಡಿಸಿದ್ದ ಸಾರಾಂಶ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 103/2018 ಕಲಂ 143, 147, 448, 427, 504, 506 ಸಹಿತ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.07.2018 gÀAzÀÄ 301 ¥ÀææPÀgÀtUÀ¼À£ÀÄß ¥ÀvÉÛ ªÀiÁr 42700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.