Thought for the day

One of the toughest things in life is to make things simple:

14 Jun 2015

Reported Crimes

                                                                    
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

               ದಿನಾಂಕ 13-06-2015 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ಮೃತ ಸವಾರಪ್ಪ ತಂದೆ ಗೋವಿಂದ 25 ವರ್ಷ ಸಾ,ಹಳೆ ಮಲಿಯಾಬಾದ FvÀನು ಹೆಂಡತಿಯನ್ನು ಕರೆಯಲು ಹೊಗಿದ್ದು ತವರು ಮನೆಯವರು ಹೆಂಡತಿಯನ್ನು ಕಳುಹಿಸದೆ ಇದ್ದದ್ದರಿಂದ  ದಿನಾಂಕ 13-06-2015 ರಂದು ಬೆಳಿಗ್ಗೆ 8-30 ಗಂಟೆಯ ಸಮಯದಲ್ಲಿ ಹಳೆ ಮಲಿಯಾಬಾದ ಗ್ರಾಮದ  ವಾಸದ ಮನೆಯಲ್ಲಿ ಸರ(ಭೀಮ)ಕ್ಕೆ ನೇಣು ಹಾಕಿಕೊಂಡಿದ್ದು ಉಪಚಾರ ಕುರಿತು ಆಟೋದಲ್ಲಿ ಹಾಕಿಕೊಂಡು ನವೋದಯ ಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ವೈದ್ಯರು ಮೃತ ಪಟ್ಟಿದ್ದು ಅಂತಾ ತಿಳಿಸಿದ್ದು ಯಾರ ಮೇಲೆ ಯಾವುದೆ ಸಂಶಯವಿರುವದಿಲ್ಲ  ಅಂತಾ ಲಿಖಿತ ಫೀರ್ಯಾದಿ ಮೇಲಿಂದ AiÀÄgÀUÉÃgÁ oÁuÉ. ಯು,ಡಿ,ಆರ ನಂ09/2015 ಕಲಂ174 ಸಿ,ಆರ್.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
        ದಿನಾಂಕ 12-06-2015 ರಂದು ಬೇಳಿಗ್ಗೆ 11-00 ಗಂಟೆಯ ಸಮಯದಲ್ಲಿ  ಫೀರ್ಯಾದಿ ರಮೇಶ ತಂದೆ ಚಂದಪ್ಪ  ವಯಾ28  ವರ್ಷ ಜಾತಿ ಕುರಬರು  ಉ: ಒಕ್ಕಲುತನ  ಸಾ: ಮೂಡಲದಿನ್ನಿ  ತಾ:ಜಿ: ರಾಯಚೂರು FvÀ£ÀÄ ಮತ್ತು ಅವರ ಮಾವ ಭೀಮಣ್ಣ  ತುರಕನಡೋಣ ಗ್ರಾಮದಿಂದ ವಾಪಾಸು  ಮೂಡಲದಿನ್ನಿ ಗ್ರಾಮಕ್ಕೆ ನಡೆದುಕೊಂಡು ಬರುತ್ತಿರುವಾಗ ಬೇಳಿಗ್ಗೆ 12-00 ಗಂಟೆಯ ಸಮಯದಲ್ಲಿ ಸಾದ ಹನುಮಂತಪ್ಪ ಇವರ ಹೊಲದ ಹತ್ತಿರ ರೋಡಿನಲ್ಲಿ ಬರುತ್ತಿರವಾಗ ಎದುರಗಡೆಯಿಂದ  ಬಜಾರಪ್ಪ ಹೆಂಡತಿ ಚಂದ್ರಮ್ಮ,ಅವರ ತಾಯಿ  ನರಸಮ್ಮ ಮತ್ತು ಅಣ್ಣ ದಿರಾದ ತಾಯಣ್ಣ ,ಬಸರಡ್ಡಿ ಹಾಗೂ ಚಂದ್ರಮ್ಮನ  ಅಕ್ಕನ ಗಂಡ  ನಾಗಪ್ಪ ಎನ್ ಹನುಮಾಪೂರು ಹಾಗೂ ಸಣ್ಣಪ್ಪನಾದ ವೀರನಾಗಪ್ಪ ಎಲ್ಲಾರೂ ಗುಂಪಾಗಿ ಬಂದು ಫೀರ್ಯಾದಿದಾರರನ್ನು  ತಡೆದು ನಿಲ್ಲಿಸಿ ಅವರಲ್ಲಿ  ಚಂದ್ರಮ್ಮ ಇವರು ನಾವು ನ್ಯಾಯ ಪಂಚಾಯಿತಿಗೆ ಬಂದಿವಿ ಅಂತಾ ಹೇಳಿದಳು ಅದಕ್ಕೆ ಭೀಮಣ್ಣ ಊರಲ್ಲಿ ಹಿರಿಯು ಇಲ್ಲ  ನಾಳೆ  ಮಾತನಾಡೋಣ ಅಂತಾ ಹೇಳಿದ್ದಕ್ಕೆ, ತಾಯಣ್ಣ  ಇವರು ಚಿಲ್ಲರ ಸೂಳೆ ಮಗನ ಮಾತು  ಎನ್  ಕೇಳುತ್ತಿರಿ  ಅಂತಾ ಅಲ್ಲಿಯೆ ಬಿದ್ದಿದ್ದ ಕಲ್ಲಿನಿಂದ ಬಲಕಣ್ಣಿಗೆ ಹೊಡೆದಿದ್ದು, ಇದರಿಂದ ರಕ್ತಾಗಾಯವಾಗಿದ್ದು,,ಬಸರಡ್ಡಿ ಮತ್ತು ನಾಗಪ್ಪ ಮತ್ತು ವೀರನಾಗಪ್ಪ ಹಾಗೂ ಚಂದ್ರಮ್ಮ, ನರಸಮ್ಮ ಇವರು ಕೈಗಳಿಂದ ಬಿಮಣ್ಣನ ಮೈಕೈಯಿಗೆ ಹೊಡೆಯುತ್ತಿರುವಾಗ, ಆಗ ಫೀರ್ಯಾದಿದಾರರು  ಮತ್ತು ಹೊಲದ ಹತ್ತಿರ ಇದ್ದ ಸಾಕ್ಷೀದಾರರು ಬಂದು ಬಿಡಿಸಿದ್ದು  ಆರೋಪಿತರು ಹೊಡೆಯುವದನ್ನು ಬಿಟ್ಟು ಇಂದು ಉಳಿದಿಯಲ್ಲೆ ಲಂಗಾ ಸೂಳೆ ಮಗನೆ ಇನ್ನೂಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ  ಜೀವದ ಬೇದರಿಕೆ ಹಾಕಿ ಕಲ್ಲನ್ನು ಅಲ್ಲಿಯೆ ಹೊಗೆದು ಹೊಗಿದ್ದು, ಫೀರ್ಯಾದಿದಾರರು ಬಿಮಣ್ಣ ಇವರನ್ನು ಒಂದು  ಆಟೋದಲ್ಲಿ ಹಾಕಿಕೊಂಡು ರಾಯಚೂರಿನ ರೀಮ್ಸ ಅಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿ, ನಂತರ ಹಿರಿಯರನ್ನು ವಿಚಾರಿಸಿಕೊಂಡು  ಇಂದು ತಡವಾಗಿ ಠಾಣೆಗೆ ಬಂದು ಲಿಖಿತ  ದೂರು ನಿಡಿದ್ದು ಅದರ ಸಾರಾಂಶದ ಮೇಲಿಂದ AiÀÄgÀUÉÃgÁ ¥Éưøï oÁuÉ. UÀÄನ್ನೆ ನಂ131/2015 ಕಲಂ 143.147.148.341.324.323.504.506.ರೆ/ವಿ 149 ,ಪಿ,ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ  ¥ÀæPÀgÀtzÀ ªÀiÁ»w:-
            ದಿನಾಂಕ 12-06-2015 ರಂದು ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ,  ಸಿ.ಪಿ.AiÀÄgÀUÉÃgÁ gÀªÀjUÉ ಬಂದ  ಬಾತ್ಮಿ ಪ್ರಕಾರ, ಸಿ§âAದಿ  ಹಾಗೂ  ಪಂಚರೊಂದಿಗೆ  ಮಟಮಾರಿ ಗ್ರಾಮದ ವೀರಭದ್ರೇಶ್ವರ ಗುಡಿ ಹತ್ತಿರ ರೋಡಿನ ªÉÄÃಲೆ ನಿಂತುಕೊಂಡಿದ್ದಾಗ, ರಾಜೋಳ್ಳಿ  ರೋಡಿನ ಕಡೆಯಿಂದ ಒಂದು  ಟ್ರ್ಯಾಕ್ಟರ ನಂ ಕೆ.36 ಟಿ.ಸಿ 1060 ಟ್ರ್ಯಾಲಿ ನಂ ಕೆ, 36 ಟಿ.ಬಿ-6152 ನೇದ್ದು  ಬಂದಿದ್ದು ನಂತರ ಚಾಲಕನು ವಾಹನವನ್ನು ಅಲ್ಲಿಯೆ ಬಿಟ್ಟು ಓಡಿ ಹೊಗಿದ್ದು,  ಸದರಿ ಚಾಲಕನು ಮಾಲೀಕರ ಅದೇಶದಂತೆ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ  ಮರಳನ್ನು ತುಂಬಿಕೊಂಡು ಅನದಿಕೃತವಾಗಿ  ಸರ್ಕಾರಕ್ಕೆ ಯಾವುದೇ ರಾಜಧನ ವಗೈರೆ ತುಂಬದೆ ನೈಸರ್ಗಿಕ ಸಂಪತ್ತಾದ ಮರಳನ್ನು ತುಂಗಬದ್ರ ನದಿಯಿಂದ ಕಳ್ಳತನದಿಂದ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ ಟ್ರ್ಯಾಲಿ ,ಕಿ 1,30,000/-,ಹಾಗೂ 2 ಕ್ಯೂಬಿಕ ಮೀಟರ ಮರಳು ಕಿಮ್ಮತ್ತು 1400/- ರೂ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ವರಯೊಂದಿಗೆ ಹಾಜರಪಡಿಸಿದ್ದರಿಂದ, ಅದರ ಸಾರಾಂಶದ ಮೇಲಿಂದಾ ಯರಗೇರಾ  ¥Éưøï oÁuÉ. ಗುನ್ನೆ ನಂ-130/2015 ಕಲಂ379 ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21  ನೆದ್ದರಲ್ಲಿ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ
ದಿನಾಂಕ : 14/06/15 ರಂದು ಬೆಳಿಗ್ಗೆ 0445 ಗಂಟೆಗೆ ಮಾನ್ಯ ಪಿ.ಎಸ್.ಐ ªÀiÁ£À« ¥ÉưøÀ oÁuÉ gÀªÀgÀÄ, ಸಿಬ್ಬಂದಿಯವರು  ಅಕ್ರಮ ಮರಳು ದಾಳಿ ಕುರಿತು ಹೋಗಿ ವಾಪಾಸ ಬೆಳಿಗ್ಗೆ 0630 ಗಂಟೆಗೆ 3 ಟ್ರ್ಯಾಕ್ಟರ ಹಾಗೂ 3 ಟ್ರಾಲಿಗಳು ಮತ್ತು ಮೂರು ಜನ ಆರೋಪಿ ಚಾಲಕರುಗಳೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಒಂದು ಅಕ್ರಮ ಮರಳು ಜಪ್ತು ಪಂಚನಾಮೆಯನ್ನು  ಹಾಜರಪಡಿಸಿ ಆರೋಪಿತರ ವಿರುಧ್ಧ ಕ್ರಮ ಜರುಗಿಸುವಂತೆ ಆದೇಶಿಸಿದ್ದು ಅದರಲ್ಲಿ 1] ಖಾಜಾ ತಂದೆ ಮಹಿಬೂಬಸಾಬ್, 25 ವರ್ಷ, ಮುಸ್ಲಿಂ, ಸಾ: ಬುರಾನಪೂರ  ಮೆಸ್ಸಿ ಫರ್ಗ್ಯೂಸನ್  ಟ್ರ್ಯಾಕ್ಟರ ನಂ.ಕೆಎ-36/ಟಿ.ಬಿ 8798  & ನಂಬರ್ ಇಲ್ಲದ ಟ್ರಾಲಿ ಚಾಲಕ / ಮಾಲಿಕ ಸಾ: ಬುರಾನಪೂರ2] ಮೈನುದ್ದೀನ್ ತಂದೆ ಕರೀಂಸಾಬ್, 25 ವರ್ಷ, ಮುಸ್ಲಿಂ, ಮಹಿಂದ್ರ ಕಂಪನಿ ಟ್ರ್ಯಾಕ್ಟರ ನಂ  ಕೆ.ಎ.36/ಟಿ.ಬಿ 1249 ಹಾಗೂ ನಂಬರ್ ಇಲ್ಲದ ಟ್ರಾಲಿಯ ಚಾಲಕ / ಮಾಲಿಕ ಸಾ: ಸಾ: ಬುರಾನಪೂರ3] ಜಿಲಾನಿ ತಂದೆ ಮಹಿಬೂಬಸಾಬ್, 30 ವರ್ಷ, ಮುಸ್ಲಿಂ, ಮಹಿಂದ್ರಾ ಕಂಪನಿಯ ನಂಬರ್ ಇಲ್ಲದ ಹೊಸ ಟ್ರ್ಯಾಕ್ಟರ್ / ಟ್ರಾಲಿ ಯ ಚಾಲಕ ಸಾ: ಬುರಾನ್ ಪೂರ EªÀgÀÄUÀ¼ÀÄ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಮತ್ತು ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ತಮ್ಮ ಟ್ರ್ಯಾಕ್ಟರಗಳಲ್ಲಿ ತಲಾ 2.5 ಘನ ಮೀಟರಿನಂತೆ ಒಟ್ಟು 7.5 ಘನ ಮೀಟರ ಮರಳು ಅಂದಾಜು ಕಿಮ್ಮತ್ತು ರೂ 5250 /- ರೂ  ಬೆಲೆ ಬಾಳುವ ಮರಳನ್ನು ತುಂಗಾಭದ್ರಾ ನದಿಯಲ್ಲಿ ತುಂಬಿಕೊಂಡು ಚಿಕಲಪರ್ವಿ ಯಿಂದ ಮಾನವಿ ರಸ್ತೆಯಲ್ಲಿ ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾಗ  ಅವರ ಮೇಲೆ ದಾಳಿ ಮಾಡಿ 3 ಟ್ರ್ಯಾಕ್ಟರ ಹಾಗೂ ಟ್ರಾಲಿಗಳನ್ನು ಮತ್ತು ಅದರಲ್ಲಿ ತುಂಬಿದ ಮರಳನ್ನು ಜಪ್ತು ಮಾಡಿಕೊಂಡು ಬಂದಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 174/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀ£ÀzÀ ªÀiÁ»w:-
            ದಿನಾಂಕ 13-06-2015 ರಂದು ಸಾಯಂಕಾಲ 4-30 ಗಂಟೆಯ ಸಮಯದಲ್ಲಿ  ಮೃತ ಗೋವಿಂದ ತಂದೆ ಕೊತಿ ನರಸಯ್ಯ 35 ವರ್ಷ ಜಾ, ನಾಯಕ ಉ- ಒಕ್ಕಲುತನ  ಸಾ, ಮುಡಲದಿನ್ನಿ   FvÀ£ÀÄ ತನ್ನ ಹಿರೋ ಮೋಟಾರ್ ಸೈಕಲ್ ನಂ ಕೆ,-53 ಇಬಿ -3363 ನೆದ್ದರ ಮೇಲೆ  ವಡಗೇರಿ ಬಸವಣ್ಣ ಗುಡಿ ದಾಟಿ ಕೆರೆಯ ಕಟ್ಟೆಯ ಹತ್ತಿರ  ಯರಗೇರಾದ ಕಡೆಗೆ ನಿದಾನವಾಗಿ  ಹೊಗುತ್ತಿರುವಾಗ  ಎದುರುಗಡೆಯಿಂದ ಒಂದು ಲಾರಿ ನಂ ಎಂ.ಎಚ್, 10 ಝಡ್ -641  ನೇದ್ದರ ಚಾಲಕ  ಶಾಲಂ  ತಂದೆ ನಭಿಸಾಬಾ  25 ವರ್ಷ ಮುಸ್ಲಿಂ  ಸಾ ತಲಮಾರಿ ಈತನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡಸಿಕೊಂಡು ಬಂದು ಸೈಕಲ್ ಮೋಟಾರ್ಗೆ ಟಕ್ಕೆರ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸವಾರ  ಗೋವಿಂದ ತಂದೆ ಕೊತಿ ನರಸಯ್ಯ  35 ವರ್ಷ ಸಾ,ಮೂಡಲದಿನ್ನಿಇವರಿಗೆ  ತಲೆಯ ಹಿಂದೆ ಗಂಬಿರ ಸ್ವರೂಪದ ರಕ್ತ ಸೋರಿ  ಎಡಮೋಣಕಾಲ ಮುರಿದು, ಸ್ತಳದಲ್ಲಿ ಮೃತಪಟ್ಟಿದ್ದು  ಸುದ್ದಿ ತೀಳಿದು ಫೀರ್ಯಾದಿದಾರರು ಮತ್ತು ಸಾಕ್ಷೀದಾರರು ಸ್ಥಳಕ್ಕೆ ಬಂದು  ಒಂದು ಆಟೋದಲ್ಲಿ ಹಾಕಿಕೊಂಡು ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಗಾರ ಕೋಣೆಗೆ  ಹಾಕಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ   ವಿರುದ್ದ ಕಾನೂನು ಕ್ರಮ ಜರಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪೀರ್ಯಾದಿಯ ಮೇಲಿಂದ ಯರಗೇರಾ  ¥Éưøï oÁuÉ ಗುನ್ನೆ ನಂ 132/2015 ಕಲಂ279.304(),ಪಿ,ಸಿ & 187  ಎಂ,ವಿ ,ಐ ಕಾಯ್ದೆ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

              ದಿನಾಂಕ:-13-06-2015 ರಂದು 19-30 ಗಂಟೆಗೆ ಫಿರ್ಯಾದಿ ನರಸಿಂಹಲು ತಂದೆ ಡೆಪ್ಪಿ ನರಸಪ್ಪ 22-ವರ್ಷ,ಜಾ:ನಾಯಕ,:ಪ್ಲಂಬರ್ ಕೆಲಸ,ಸಾ: ಹೊಸ ಮಲಿಯಬಾದ್ ಕ್ಯಾಂಪ್ ತಾ:ಜಿ:ರಾಯಚೂರು FvÀನು vÀ£Àß ಮೋ ಸೈಕಲ್ ನಂ.KA-36/ED-9099 ನೇದ್ದರ ಹಿಂದೆ ತನ್ನ ಹೆಂಡತಿ ಶ್ರೀಮತಿ ಲಕ್ಷ್ಮೀಳವಳನ್ನು ಕೂಡಿಸಿಕೊಂಡು ಮಲಿಯಬಾದ ಕಡೆಯಿಂದ ರಾಯಚೂರು ರಸ್ತೆ ಕಡೆ ನಗರದ ನವೋದಯಾ ಆಸ್ಪತ್ರೆಯ SBI ATM ಮುಂದಿರುವ ರಸ್ತೆಯ ಮೇಲೆ ಮೋ ಸೈಕಲನ್ನು ಚಲಾಯಿಸಿಕೊಂಡು ಹೊಗುವಾಗ ನಗರದ RTO ವೃತ್ತದ ಕಡೆಯಿಂದ ಟಿಪ್ಪರ್ ಲಾರಿ ನಂ.GA-01/T-7138 ನೇದ್ದರ ಚಾಲಕನು ಟಿಪ್ಪರ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋ ಸೈಕಲಿನ ಬಲಗಡೆ ಹ್ಯಾಂಡಲಿಗೆ ಟಕ್ಕರಕೊಟ್ಟಿದ್ದರಿಂದ ಫಿರ್ಯಾದಿಯ ಹೆಂಡತಿ ಜೋಲಿಯಾಗಿ ರಸ್ತೆಯ ಮೇಲೆ ಬಿದ್ದಾಗ ಟಿಪ್ಪರ ಲಾರಿಯ ಬಲಗಡೆಯ ಹಿಂದಿನ ಗಾಲಿ ತಲೆಯ ಮೇಲೆ ಹಾಯ್ದು ಹೋಗಿದ್ದರಿಂದ ಬಲಗಡೆ ತಲೆ ಹೊಡೆದು ಮೆದುಳು ಹೊರಬಂದು ತಲೆ ಚಪ್ಪಟೆಯಾಗಿ ಸ್ತಳದಲ್ಲಿಯೇ ಮೃತಪಟ್ಟಿದ್ದು ಟಿಪ್ಪರ ಲಾರಿ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ.UÀÄ£Éß £ÀA: 48/2015 ಕಲಂ. 279, 304[A] IPC & 187 IMV ACT CrAiÀÄ°è  ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡೆನು.
              13-06-2015 ರಂದು ಫಿರ್ಯಾದಿ ±ÀAPÀæ¥Àà vÀAzÉ PÀ£ÀPÀ¥Àà ªÀAiÀÄ 38 ªÀµÀð eÁ : ªÀiÁ¢UÀ G : PÀÆ° PÉ®¸À/§eÁeï r¸À̪Àj ªÉÆÃlgï ¸ÉÊPÀ¯ï £ÀA. PÉJ-36 «-0262 £ÉÃzÀÝgÀ ¸ÀªÁgÀ ¸Á : UÉÆÃgɨÁ¼À vÁ: ¹AzsÀ£ÀÆgÀÄ FvÀ£ÀÄ  ತನ್ನ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ. ಕೆಎ-36 ವಿ-0262 ನೇದ್ದರ ಹಿಂದುಗಡೆ ತನ್ನ ಹೆಂಡತಿಯಾದ ಮೃತ ಧರಣೆಮ್ಮ ಈಕೆಯನ್ನು ಕೂಡಿಸಿಕೊಂಡು ಸಿರುಗುಪ್ಪ-ಸಿಂಧನೂರು ಮುಖ್ಯ ರಸ್ತೆಯಲ್ಲಿ ದಡೇಸೂಗೂರು ಗ್ರಾಮದ ಮುಂದೆ ಇರುವ ಹಾಲಿನ ಡೈರಿ ಮುಂದೆ ಮೋಟರ್ ಸೈಕಲ್ ನ್ನು ರಸ್ತೆಯ ಎಡಬಾಜು ನಡೆಸಿಕೊಂಡು ತನ್ನ ಊರಾದ ಗೋರೆಬಾಳ ಗ್ರಾಮಕ್ಕೆ ಹೊರಟಾಗ ಸಂಜೆ 6-50 ಪಿ.ಎಂ. ಸುಮಾರಿಗೆ ಸಿಂಧನೂರು ಕಡೆಯಿಂದ ºÁf C° vÀAzÉ ¸À°ÃA¸Á§ ¯Áj £ÀA. J¦-21 JPïì-2836 £ÉÃzÀÝgÀ ZÁ®PÀ ¸Á : ¹AzsÀ£ÀÆgÀÄ.FvÀ£ÀÄ  ತನ್ನ ಲಾರಿ ನಂ. ಎಪಿ-21 ಎಕ್ಸ್-2836 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಬಲಬಾಜು ರಾಂಗ್ ಸೈಡಿಗೆ ಬಂದು ಫಿರ್ಯಾದಿಯ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿ ಮತ್ತು ಹಿಂದೆ ಕುಳಿತ ಫಿರ್ಯಾದಿಯ ಹೆಂಡತಿಯಾದ ಧರಣೆಮ್ಮ ಇಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುದ್ದರಿಂದ ಧರಣೆಮ್ಮಳ ಗದ್ದಕ್ಕೆ ಗಾಯವಾಗಿ, ಎಡಭುಜದ ಎಲುಬು ಮತ್ತು ಎಡಮುಂಗೈ ಎಲುಬು ಮುರಿದು ಬಲಭಾಗದ ಚಪ್ಪೆ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಫಿರ್ಯಾದಿಗೆ ಬಲಗಾಲ ಹಿಂಬಡಕ್ಕೆ ಮತ್ತು ಎಡಗಾಲು ಪಾದಕ್ಕೆ ಭಾರಿಗಾಯ ವಾಗಿರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 164/2015 ಕಲಂ 279, 338, 304() ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 ªÉÆøÀ zÀ ¥ÀæPÀgÀtzÀ ªÀiÁ»w:-  
              ¸ÀĪÀiÁgÀÄ d£ÉêÀj 2014 jAzÀ ªÉÄà 2015 gÀªÀgÉV£À CªÀ¢üAiÀÄ°è DgÉÆæ  £ÀA.1 ¹zÀÝ¥Àà  vÀAzÉ ªÀÄjAiÀÄ¥Àà QjAiÀÄ ¸ÀºÁAiÀÄPÀgÀÄ.EªÀgÀÄ UÁæºÀPÀjAzÀ ¥ÀqÉzÀÄPÉÆAqÀ ¥ÁªÀw ªÀiÁrgÀĪÀ PÀAzÁAiÀÄzÀ ºÀtªÀ£ÀÄß ¥ÀqÉzÀÄPÉÆAqÀÄ ¸ÀA±ÀAiÀÄ ¨ÁgÀzÀ ºÁUÉ £ÀUÀzÀÄ ºÀtPÉÌ ZÀPï ªÀÄÄSÁAvÀgÀ ºÀtªÀ£ÀÄß J¸ï © ºÉZï ¨ÁåAPï ±ÁSÉ zÉêÀzÀÄUÀð SÁvÉ ¸ÀASÉå 0052171050186 £ÉÃzÀÝPÉÌ ¨ÉÆÃUÀ¸ï ZÀPï £ÀªÀÄÆ¢¹ SÁvÉUÉ dªÀiÁ ªÀiÁqÀzÉ ¸ÀĪÀiÁgÀÄ CAzÀdÄ gÀÆ 90,72,725 gÀÆUÀ¼À£ÀÄß vÀªÀÄä ¸ÀéAvÀPÉÌ §¼À¹PÉÆAqÀÄ £ÀA©PÉAiÀÄ zÉÆæúÀ J¸ÉVgÀĪÀÅzÀ®èzÉ, ZÀPÀÄÌUÀ¼À §UÉÎ PÉÆnÖ zÁR¯ÁwUÀ¼À£ÀÄß ¸Àȶֹ ¤dªÉAzÀÄ £ÀA©¹ DgÉÆæ £ÀA. 1 £ÉÃzÀݪÀgÀÄ ¨ÁåAQ£À°è ºÀt dªÀiÁ ªÀiÁrgÀĪɣÉAzÀÄ ¨ÁåAQ£ÀªÀgÀ PÀtÄÚ vÀ¦à¹ ªÉÆøÀvÀ£À¢AzÀ  ¨ÁåAQ£À ¹Ã®£ÀÄß vÁ£É G¥ÀAiÉÆÃV¹PÉÆArgÀÄvÁÛ£É. C®èzÉ ªÀÄÄRå ºÀtPÁ¹£À dªÁ¨ÁÝjAiÀÄÄvÀ PÀvÀðªÀå ¤ªÀð»¸ÀÄwÛ¸ÀÄwÛzÀÝ DgÉÆæ £ÀA. 2 ²æà zÀAqÀ¥Àà ¥Àæ¨sÁj »jAiÀÄ ¸ÀºÁAiÀÄPÀgÀÄ ºÁUÀÆ £ÀUÀzÀÄ C¢üPÁj PÁAiÀiÁð ªÀÄvÀÄÛ ¥Á®£É E§âgÀÆ UÀÄ.«.¸À.PÀA.¤. PÁAiÀiÁð®AiÀÄ zÉêÀzÀÄUÀð£ÉÃzÀݪÀgÀÄ DgÉÆæ £ÀA.1 £ÉÃzÀݪÀjUÉ ¸ÀºÁAiÀÄ ªÀÄqÀĪÀ GzÉÝñÀ¢ªÀÄzÀ AiÀiÁªÀÅzÉà ¯ÉPÀÌ ¥ÀvÀæªÀ£ÀÄß ¥Àj²Ã°¸ÀzÉ EgÀĪÀÅzÀÄ. ªÀÄvÀÄÛ E§âgÀÆ M¼À ¸ÀAZÀÄ ªÀiÁr vÀªÀÄä dªÁ¨ÁÝj PÀvÀðªÀåªÀ£ÀÄß ¤ªÀð»¸ÀzÉ PÀA¥À¤UÉ £ÀµÀÖ ºÁUÀÆ £ÀA©PÉAiÀÄ zÉÆæúÀ ºÁUÀÆ ªÀAZÀ£É ªÉ¸ÀVgÀÄvÁÛgÉ CAvÁ ¦üAiÀiÁð¢ EzÀÝ ªÉÄÃgÉUÉ zÉêÀzÀÄUÀð  ¥Éưøï oÁuÉ.UÀÄ£Éß £ÀA: 143/2015. PÀ®A- 465, 409,  420, 120(©) ¸À»vÀ 34 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
      ದಿ.13-06-2015 ರಂದು ರಾತ್ರಿ 03-39 ಗಂಟೆ ಸುಮಾರಿಗೆ ಸಿರವಾರದಲ್ಲಿರುವ ವಿಶ್ವ ಲಾಡ್ಜಿನಲ್ಲಿದ್ದ ಕೌಂಟರ್ ಟೇಬಲಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಕೌಂಟರ ಟೇಬಲ ಸಮೇತವಾಗಿ ಟೆಬಲ ಡ್ರಾದಲ್ಲಿಟ್ಟಿದ್ದ ಲಾಡ್ಜಿನ ರಜಿಸ್ಟರ್ ಮತ್ತು ಬಿಲ್ಲು ಪುಸ್ತಕ ಮತ್ತು ಕೆಲವು ಉಡುವ ಬಟ್ಟೆಗಳು ಸುಟ್ಟು ಬೂದಿಯಾಗಿ ಸುಮಾರು 10,000=00 ರೂಪಾಯಿಗಳಷ್ಟು ಲುಕ್ಸಾನಾಗಿದ್ದು ಈ ಘಟನೆಯು ಆಕಸ್ಮಿಕವಾಗಿ ಜರುಗಿರುತ್ತದೆ ಈ ಘಟನೆಯಲ್ಲಿ ಯಾವುದೆ ಪ್ರಾಣ,ಪ್ರಾಣಿ ಹಾನಿಯಾಗಿರು ವುದಿಲ್ಲ ಯಾರ ಮೇಲೆ ಯಾವ ಸಂಶಯ ವಿರುವುದಿಲ್ಲ ಅಂತಾ ²æà ಹನುಮೇಶ ತಂದೆ ಬಸವರಾಜ ಜಾತಿ:ನಾಯಕ ವಯ-27ವರ್ಷ, :ಸಿರವಾರ ವಿಶ್ವ ಲಾಡ್ಜ್ ಮ್ಯಾನೇಜರ ಕೆಲಸ   ಸಾ:ಮಲ್ಲಟ ಹಾಲಿವಸ್ತಿ:ಸಿರವಾರ gÀªÀgÀÄ ನೀಡಿದ ದೂರಿನ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾತ £ÀA: 08/2015 gÀ°è ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಕೈಕೊಂಡಿದೆ.
 J¸ï.¹./J¸ï.n. ¥ÀæPÀgÀtzÀ ªÀiÁ»w:-
             ದಿನಾಂಕ:13-06-2015 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ²æêÀÄw ¥ÀzÀäªÀÄä @ ®Qëöä UÀAqÀ ªÀiÁgÉ¥Àà ªÀAiÀÄ: 40 ªÀµÀð eÁ: J¸ï.¹(ªÀiÁ¯Á) G: ªÀÄ£ÉPÉ®¸À ¸Á: ¸ÀwðUÉÃj UÀzÁé¯ïgÉÆÃqï gÁAiÀÄZÀÆgÀÄ FPÉAiÀÄÄ ಮತ್ತು ತನ್ನ ಇಬ್ಬರು ಸೊಸೆಯಂದಿರಾದ ಸುಜಾತ ಮತ್ತು ಅಚ್ಚಮ್ಮ ಇವರೊಂದಿಗೆ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಮನೆಯ ಪಕ್ಕದಲ್ಲಿರುವ ಮುನ್ನೂರು ರೆಡ್ಡಿ ಜಾತಿಯವರಾದ 1) ಕುಂಪಟಿ ಚಂದ್ರಮ್ಮ 2) ಕುಂಪಟಿ ಅಂಜನಮ್ಮ, 3) ಕುಂಪಟಿ ವಸಂತಮ್ಮ, 4) ನಾಗಮ್ಮ5) ಕುಂಪಟಿ ಜಂಪಾರೆಡ್ಡಿ, ಮತ್ತು 6) ಕುಂಪಟಿ ವೀರೇಶ ಇವರು ಅಕ್ರಮಕೂಟ ರಚಿಸಿಕೊಂಡು ಕೈಗಳಲ್ಲಿ ಕೊಡ್ಲಿ, ಬೆತ್ತಗಳನ್ನು ಹಿಡಿದುಕೊಂಡು ತಮ್ಮ ಮನೆ ಮುಂದೆ ಬಂದು “” ಏನಲೇ ಸೂಳೆ ನಿನ್ನ ಗಂಡ ಮತ್ತು ಮಕ್ಕಳೆಲ್ಲಿದ್ದಾರೆ ತೋರಿಸು ನಿಮ್ಮ ಮನೆಯ ಮುಂದೆ ಕಸ ಹಾಕಿದರೆ ಮತ್ತು ಚರಂಡಿ ನೀರು ಹರಿದರೆ ನಿಮಗೇನು ತೊಂದರೆ, ನಾವು ಮುನ್ನೂರು ರೆಡ್ಡಿಯವರು ನಾವು ನಿಮ್ಮ ಮನೆಯ ಮುಂದೆ ಚರಂಡಿ ನೀರು, ಕಸ ಹಾಕುತ್ತೇವೆ ಏನು ಮಾಡುತ್ತೀರಿ ನಾವು ನಿಮ್ಮನ್ನು ಕೊಡಲಿಯಿಂದ ಕಡಿದು ಹಾಕುತ್ತೇವೆ ಅಂತಾ ಕುಂಪಟಿ ಜಂಪಾರೆಡ್ಡಿ ಮತ್ತು ಕುಂಪಟಿ ವಿರೇಶ ಇವರು ಕಡಿಯಲು ಬಂದರು ಆಗ ತನ್ನ ಸೊಸೆಯಂದಿರು ಕೊಡಲಿಯನ್ನು ಹಿಡಿದುಕೊಂಡರು ಇದರಿಂದಾಗಿ ತನ್ನ ಪ್ರಾಣ ಉಳಿದಿರುತ್ತದೆ.ಅಷ್ಟರಲ್ಲಿ 1) ಕುಂಪಟಿ ಚಂದ್ರಮ್ಮ 2) ಕುಂಪಟಿ ಅಂಜನಮ್ಮ, 3) ಕುಂಪಟಿ ವಸಂತಮ್ಮ ಹಾಗು ಇನ್ನಿತರರು ತಮ್ಮ ಕೈಗಳಲ್ಲಿದ್ದ ಬೆತ್ತಗಳಿಂದ ತನಗೆ ಮತ್ತು ತನ್ನ ಸೊಸೆಯಂದಿರರಿಗೆ ಮನಬಂದತೆ ಹೊಡೆದರು.ಕುಂಪಟಿ ವಿರೇಶ ಮತ್ತು ಕುಂಪಟಿ ಜಂಪಾರೆಡ್ಡಿ ಇವರು ತನ್ನ ಮೈ ಮೇಲೆ ಬಿದ್ದು ತನ್ನ ಕುಪ್ಪಸವನ್ನು ಹರಿದು ಹಾಕಿ ನೀಚ ಜಾತಿಯ ಮಾಲಾ ಸೂಳೆಯರೆ ನಿಮ್ಮ ಮನೆಯ ಮುಂದೆ ಏನು ಬೇಕಾದರೂ ಮಾಡುತ್ತೇವೆ ನಿಮ್ಮನ್ನು ಓಡಾಡಿಸಿ ಕೊಲೆ ಮಾಡುತ್ತೇವೆ ಯಾರು ನಿಮಗೆ ಸಹಾಯ ಮಾಡುತ್ತಾರೆ ನೋಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ತಾನು ಮತ್ತು ತನ್ನ ಸೊಸೆಯಂದಿರು ತೋರಿಸಿಕೊಳ್ಳಲು ರಿಮ್ಸ್ ಆಸ್ಪತ್ರೆ ಬಂದಿದ್ದು ಕಾರಣ ತಮ್ಮ ಮೇಲೆ ಕೊಲೆ ಯತ್ನ ಮಾಡಿ ಬೆತ್ತಗಳಿಂದ ಹೊಡೆದು ಜಾತಿ ನಿಂದನೆ ಮಾಡಿದವರ ವಿರುದ್ದ ಫಿರ್ಯಾದಿಯನ್ನು ದಾಖಲಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡು ಮಧ್ಯಾಹ್ನ 3.00 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿ ಸಾರಾಂಶದ ಮೇಲಿಂದ ªÀiÁPÉðmï AiÀiÁqïð ¥Éưøï oÁuÉ gÁAiÀÄZÀÆgÀ. ಗುನ್ನೆ ನಂ:58/2015 ಕಲಂ 143, 147, 148, 324, 354, 307, 506 ಸಹಿತ 149 ಐಪಿಸಿ ಹಾಗು 3(1)(XI) ಎಸ್.ಸಿ/ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

PÉÆ¯É ¥ÀæPÀgÀtzÀ  ªÀiÁ»w:-        
            ಫಿರ್ಯಾದಿ ನಂಜಮ್ಮ ಗಂಡ ಶರಣಪ್ಪ ಕಗ್ಗಲ್, ವಯಾ:70 ವರ್ಷ, ಜಾ:ಲಿಂಗಾಯತ, ಉ:ಮನೆಗೆಲಸ ಸಾ:ಬೂದಿವಾಳ ತಾ:ಸಿಂಧನೂರು FPÉಗೆ 3 ಜನ ಹೆಣ್ಣು ಮಕ್ಕಳು ಇದ್ದು ಗಂಡು ಮಕ್ಕಳು ಇರುವುದಿಲ್ಲಾ. ಒಂದು ಎಕರೆ ಜಮೀನು ಇದ್ದು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು ಹಿರಿಯ ಮಗಳಾದ ರಾಮಲಿಂಗಮ್ಮ, ಕಿರಿಯ ಮಗಳಾದ ದ್ರಾಕ್ಷಾಯಣಮ್ಮಳ ಗಂಡಂದಿರು ತೀರಿಕೊಂಡ ಮೇಲೆ ಇಬ್ಬರೂ ತವರೂರು ಸೇರಿದ್ದು ರಾಮಲಿಂಗಮ್ಮ ಮತ್ತು ದ್ರಾಕ್ಷಾಯಣಮ್ಮಳ ಮಧ್ಯೆ ಒಂದು ಎಕರೆ ಜಮೀನಿನ ವಿಷಯದಲ್ಲಿ ಜಗಳಾ ಮಾಡಿಕೊಂಡಿದ್ದು ಇದೇ ಆಸ್ತಿಯ ವಿಷಯದಲ್ಲಿ ದಿನಾಂಕ 28-05-2015 ರಂದು ರಾತ್ರಿ 8.30 ಗಂಟೆಯ ನಂತರ ಫಿರ್ಯಾದಿಯ ಹಿರಿಯ ಮಗಳಾದ ರಾಮಲಿಂಗಮ್ಮ ಈಕೆಯು ತನ್ನ ಮಕ್ಕಳಾದ ಶರಣಪ್ಪ, ಶಿವರಾಜ, ನಾಗರಾಜ ಇವರಿಂದ ಫಿರ್ಯಾದಿಯ ಕಿರಿಯ ಮಗಳಾದ ಜರಾಕ್ಸ್ ಮಾಡಿಕೊಂಡು ಬರುವಾಕೆಯನ್ನು ಆಸ್ತಿ ವಿಷಯದಲ್ಲಿ ದ್ರಾಕ್ಷಾಯಣಮ್ಮಳನ್ನು ಕೊಲೆ ಮಾಡಿ ಸಾಲುಗುಂದಾ ಸೀಮಾದಲ್ಲಿ ಕುರುಬರ ಹೊಸಗೇರಪ್ಪನ ಹೊಲದ ಬದುವಿನ ಹತ್ತಿರ ಕೇಡು ಕಾಲುವೆಯಲ್ಲಿ ಹಾಕಿ ಮರೆಮಾಚಿದ್ದು ಸದರಿ ಕೊಲೆಯನ್ನು ರಾಮಲಿಂಗಮ್ಮ ಈಕೆಯು ತನ್ನ ಮಕ್ಕಳಾದ ಶರಣಪ್ಪ, ಶಿವರಾಜ, ನಾಗರಾಜ ಇವರಿಂದ ಕೊಲೆ ಮಾಡಿಸಿರುವುದಾಗಿ ಅನುಮಾನ ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 165/2015 ಕಲಂ 302, 201 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.06.2015 gÀAzÀÄ  71 ¥ÀææPÀgÀtUÀ¼À£ÀÄß ¥ÀvÉÛ ªÀiÁr  9,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.