Thought for the day

One of the toughest things in life is to make things simple:

31 Jan 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೊಲೆ ಪ್ರಕರಣದ ಮಾಹಿತಿ.

ದಿನಾಂಕ:30.01.2019 ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯಾದಿ AiÀÄ®èªÀÄä UÀAqÀ §¸À¥Àà PÀAzÀUÀ¯ï ªÀAiÀĸÀÄì:45 ªÀµÀð eÁ: PÀÄgÀħgÀ G: ºÉÆ® ªÀÄ£ÉPÉ®¸À ¸Á: ¦PÀ½ºÁ¼À ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರಳ ತಂದೆಯಾದ ಮೃತ ಅಯ್ಯಪ್ಪ ಇತನು ತನ್ನ ಅಣ್ಣನಾದ ಗ್ಯಾನಪ್ಪ ಇತನನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಸುಮಾರು 14 ವರ್ಷಗಳ ಜೈಲಿನಲ್ಲಿ ಇದ್ದುಕೊಂಡು ಈಗ್ಗೆ 08 ವರ್ಷಗಳಿಂದ ವಾಪಾಸ ಜೈಲಿನಿಂದ ಬಂದು ತನ್ನ ಹೆಸರಿನಲ್ಲಿರುವ 04 ಎಕರೆ ಜಮೀನನ್ನು ಮಾಡಿ ಮತ್ತು ಸುಮಾರು 20 ಕುರಿಗಳನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣವನ್ನು ತನ್ನ ಮಕ್ಕಳಿಗೆ ಹೆಂಡತಿಗೆ ಕೊಡದೇ ಸರಿಯಾಗಿ ಅವರೊಂದಿಗೆ ಇರದೇ ಒಬ್ಬನೆ ತಿರುಗಾಡುತ್ತಿದ್ದು, ಈಗ್ಗೆ ಸುಮಾರು 01 ವರ್ಷಗಳಿಂದೆ ಮೃತನು ಇನ್ನು ಉಳಿದಿರುವ 05 ಎಕರೆ ಜಮೀನನ್ನು ಮಾರಾಟ ಮಾಡುತ್ತಾನೆ ಅಂತಾ ಊರಿನ ಜನರ ಮುಂದೆ ಹೇಳುತ್ತಿದ್ದು ಆಗ ಮೃತನ ಮಕ್ಕಳು ಮತ್ತು ಹೆಂಡತಿ ಕೂಡಿಕೊಂಡು ಇಷ್ಟೆ ಹೊಲ ಇರೋದು ಮಾರಾಟ ಮಾಡಬೇಡ ನಾವು ಬದುಕೋದು ಹೇಗೆ ? ಎಂದು ಕೇಳಿದಾಗ ನಾನು ಮಾರಾಟ ಮಾಡುತ್ತೇನೆ ನೀವು ಏನಾದರೂ ಮಾಡಿಕೊಳ್ಳಿ ಅಂತಾ ಅಂದಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ;30.01.2019 ರಂದು ಮೃತನು ಪಿಕಳಿಹಾಳ ಗ್ರಾಮಕ್ಕೆ ಹೋದಾಗ, ಆರೋಪಿ ²ªÀgÁAiÀÄ vÀAzÉ CAiÀÄå¥Àà PÉÆgÀqÀPÉÃj ªÀAiÀĸÀÄì:25 ªÀµÀð eÁ: PÀÄgÀħgÀ G: PÀÆ°PÉ®¸À ¸Á: ªÉÄÃUÀ¼À¥ÉÃmÉ ªÀÄÄzÀUÀ¯ï ಈತನು ಸಹ ಪಿಕಳಿಹಾಳ ಗ್ರಾಮಕ್ಕೆ ಹೋಗಿದ್ದು, ಇಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಮೃತನು ಪಿಕಳಿಹಾಳ ಗ್ರಾಮದ ಶಂಕ್ರಪ್ಪ ಮಂಕಣಿ ಇವರ ಮನೆಯ ಹತ್ತಿರ ಇರುವಾಗ ಆರೋಪಿತನು ಅಲ್ಲಿಗೆ ಹೋಗಿ  ನಮಗೆ ಇರೋದು 05 ಎಕರೆ ಜಮೀನು ಇರೋದು ಮಾರಾಟ ಮಾಡುತ್ತೇನೆ ಅಂತಾ ಹೇಳಿಕೊಂಡು ತಿರುಗಾಡುತ್ತೀಯಾ ನೀನು ಜಮೀನು ಮಾರಿದರೆ ನಾವು ಜೀವನ ಮಾಡೋದು ಹೇಗೆ?  ಅಂತಾ ಅಂದಾಗ ಮೃತನು ನಾನು ಮಾರಾಟ ಮಾಡುತ್ತೇನೆ ನೀನು ಏನಾದರೂ ಮಾಡು ಅಂತಾ ಅಂದಾಗ ಆರೋಪಿತನು ನಿನ್ನದು ಇಷ್ಟೆ ಆಯ್ತು ನಮಗೆ ಆಸ್ತಿ ಉಳಿಸೊಲ್ಲ ನಿನ್ನನ್ನು ಇವತ್ತು ಮುಗಿಸಿ ಬಿಟ್ಟರೆ ನೀನಗೆ ಯಾರು ಕೇಳೊರು ಇರುವುದಿಲ್ಲ ನಿನ್ನನ್ನು ಕೊಲೆ ಮಾಡಿ ಬೀಡುತ್ತೇನೆ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆ ತಗೆದುಕೊಂಡು ಮೃತನ ತಲೆಗೆ ರಭಸವಾಗಿ ಹೊಡೆದನು ಆಗ ಮೃತನು ಸತ್ತನಪ್ಪೊ ಅಂತಾ ಕೆಳಗೆ ಬಿದ್ದು ಒದ್ದಾಡುತ್ತಿದ್ದಾಗ ಪಿರ್ಯಾದಿ & ಇತರರು ಕೂಡಿ ಬಿಡಿಸಲು ಹೋದಾಗ ನಮ್ಮ ಮನೆ ಹಾಳಾಗಿದೆ ಇವನು ಇದ್ದರೆ ಇನ್ನು ನಮ್ಮ ಉದ್ದಾರ ಆಗುವುದಕ್ಕೆ ಬೀಡುವುದಿಲ್ಲ ಅಂದವನೆ ಬಡಿಗೆಯಿಂದ ತಲೆಗೆ, ಹಣೆಗೆ ಮತ್ತು ಬಲಗಾಲಿಗೆ ಹೊಡೆದು ಬಾರಿ ರಕ್ತಗಾಯವಾಗಿ ಬಲಗಾಲು ಮೊಣಕಾಲು ಮುರಿದಿದ್ದು ಸ್ವಲ್ಪ ವತ್ತಿನಲ್ಲಿ ಒದ್ದಾಡಿ ಮೃತಪಟ್ಟಿದ್ದು ಇರುತ್ತದೆ. ಆಗ ಆರೋಪಿತನು ಫಿರ್ಯಾದಿಗೆ ನೀನು ಏನಾದರೂ ಅಡ್ಡ ಬಂದರೆ ನಿನಗೂ ಇದೇ ಗತಿಯಾಗುತ್ತೆ ನೋಡು ಅಂತಾ ಹೇಳಿ ಶಂಕ್ರಪ್ಪನ ಮನೆಯ ಮುಂದೆ ಹೋಗಿ ಗೋಣಿ ಚೀಲಗಳನ್ನು ತಂದು ಅದರಲ್ಲಿ ಮೃತನ್ನು ಹಾಕಿಕೊಂಡು ಮೋಟಾರ ಸೈಕಲ್ ಹಿಂದೆ ಕಟ್ಟಿಕೊಂಡು  ಹೋದನು.  ಮೃತನು ಹೊಲವನ್ನು & ಕುರಿಗಳನ್ನು ಮಾರಾಟ ಮಾಡಿದ್ದು ಇನ್ನುಳಿದ ಹೊಲವನ್ನು ಮಾರಾಟ ಮಾಡುತ್ತಾನೆ ಇವನನ್ನು ಕೊಲೆ ಮಾಡಿ ಮುಗಿಸಿ ಬಿಟ್ಟರೆ ನಮ್ಮ ಆಸ್ತಿಯನ್ನು ಯಾರೂ ಮಾರಾಟ ಮಾಡುವುದಿಲ್ಲ ಅಂತಾ ತಿಳಿದು ಆರೋಪಿತನು ಕಟ್ಟಿಗೆಯಿಂದ ಫಿರ್ಯಾದಿ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 11/2019 ಕಲಂ 302,201,506 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 30-01-2019 gÀAzÀÄ gÁwæ 7-50 UÀAmÉ ¸ÀĪÀiÁgÀÄ ªÀĹÌ-§¼ÀUÁ£ÀÆgÀÄ gÀ¸ÉÛAiÀÄ ¨ÁµÁ¸Á§ EªÀgÀ ºÉÆ®zÀ ºÀwÛgÀ gÀ¸ÉÛAiÀÄ°è ¯Áj £ÀA PÉJ-09/9423  £ÉÃzÀÝgÀ ZÁ®PÀ ¯ÁjAiÀÄ£ÀÄß §¼ÀUÁ£ÀÆgÀÄ PÀqɬÄAzÀ ªÀĹÌUÉ PÀqÉUÉ ¨sÁj ªÉÃUÀªÁV ºÁUÀÆ CeÁUÀgÀÄPÀvɬÄAzÀ £ÀqɹPÉÆAqÀÄ §AzÀÄ JzÀÄjUÉ ¤zsÁ£ÀªÁV §gÀÄwÛzÀÝ gÀ«PÀĪÀiÁgÀ£À ªÉÆÃmÁgÀÄ ¸ÉÊPÀ¯ï  £ÀA PÉJ-36 E¹-8708 £ÉÃzÀÝPÉÌ lPÀÌgÀ PÉÆmÁÖUÀ, PɼÀUÀqÉ ©zÀÝ gÀ«PÀĪÀiÁgÀ£À ªÉÄÃ¯É ¯Áj ºÁ¬Ä¹PÉÆAqÀÄ ºÉÆÃVzÀÝjAzÀ, gÀ«PÀĪÀiÁgÀ£À ºÉÆmÉÖUÉ ¨sÁjà UÁAiÀĪÁV PÀgÀļÀÄ ºÉÆgÀ §AzÀÄ, vÀ¯ÉUÉ ¨sÁj M¼À¥ÉmÁÖV PÉÊUÉ ºÁUÀÆ PÁ°UÉ ¨sÁjà gÀPÀÛ UÁAiÀÄUÀ¼ÀÄ DV ¸ÀܼÀzÀ°è ªÀÄÈvÀ¥ÀnÖzÀÄÝ, C¥ÀWÁvÀ¥Àr¹zÀ ¯Áj ZÁ®PÀ Nr ºÉÆÃVzÀÄÝ, ¯Áj ZÁ®PÀ£ÀÄßö gÀ¸ÉÛAiÀÄ°è NqÁqÀĪÀ ªÁºÀ£ÀUÀ¼À ¯ÉÊn£À ¨ÉüÀQ£À°è £ÉÆÃrzÀÄÝ, ¥ÀÄ£ÀB £ÉÆÃrzÀ°è DvÀ¤UÉ £ÁªÀÅUÀ¼ÀÄ UÀÄvÀÄð »rAiÀÄÄvÉÛêÉ. PÁgÀt ¯Áj ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ¤ÃrzÀ PÀA¥ÀÆålgÀ£À°è mÉÊ¥ï ªÀiÁrzÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 13/2019 PÀ®A-279, 304(J) L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

AiÀÄÄ.r.Dgï. ¥ÀægÀPÀgÀtzÀ ªÀiÁ»w.
ಫಿರ್ಯಾದಿಯ ತಿಮ್ಮಪ್ಪ ತಂದೆ ಬಲರಾಮಪ್ಪ, 42ವರ್ಷ, ಈಳಿಗೇರ, ಒಕ್ಕಲುತನ, ಸಾ:ದೇವನಪಲ್ಲಿ ತಾ:ಜಿ: ರಾಯಚೂರು ರವರ ಮಗಳಾದ ಕು. ನಳಿನಿ @ ನಳಿನಾಕ್ಷಿ, 15ವರ್ಷ, ಈಕೆಯು 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು ಮನೆಯಲ್ಲಿ ತಂದೆ, ತಾಯಿ ಸಣ್ಣಪುಟ್ಟ ಕೆಲಸ ಮಾಡಲು ಹೇಳಿದಾಗ ಒಮ್ಮೆಲೆ ಸಿಟ್ಟಿಗೆದ್ದು ಸಿಡುಕಿನ ಸ್ವಭಾವದವಳಿದ್ದು ಬುದ್ದಿ ಮಾತು ಹೇಳಿದಾಗ ಕೇಳದೆ ಆಗಾಗ ಮನೆಯವರ ಮೇಲೆ ಸಿಟ್ಟು ಮಾಡುತ್ತಾ ಮಾನಸಿಕವಾಗಿ ವರ್ತಿಸುತ್ತಾ ಇದ್ದು ದಿನಾಂಕ:29-01-2019 ರಂದು ರಾತ್ರಿ 10-00 ಗಂಟೆಯಿಂದ ದೇವನಪಲ್ಲಿ ಗ್ರಾಮದಲ್ಲಿ ತಮ್ಮ ವಾಸದ ಅಡುಗೆ ಮನೆಯಲ್ಲಿ ಓದುತ್ತಾ ಕುಳಿತು ರಾತ್ರಿ ವೇಳೆಯಲ್ಲಿ ತನ್ನಷ್ಟಕ್ಕ ತಾನೇ ಜೀವನದಲ್ಲಿ ಜಿಗುಪ್ಸೆಗೊಂಡು ಅಡುಗೆ ಮನೆಯ ಕಟ್ಟಿಗೆಯ ಸರದ ಕೊಂಡಿಗೆ ಬಚ್ಚಲ ಕೋಣೆಗೆ ಅಡ್ಡಲಾಗಿ ಕಟ್ಟಿದ ಅಡ್ಡ ಗೋಡೆ ಹತ್ತಿ ಕೊಂಡಿಗೆ ನೂಲಿನ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಫಿರ್ಯಾದಿದಾರನು ದಿನಾಂಕ 30-01-2019 ರಂದು ಬೆಳಿಗ್ಗೆ 06-00 ಗಂಟೆಗೆ ನೋಡಿದ್ದು ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇಲ್ಲವೆಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಯು.ಡಿ.ಆರ್. ನಂ.03/2019 ಕಲಂ.174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸೇಂದಿ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 30-01-2019 ರಂದು ರಾತ್ರಿ 7-30 ಗಂಟೆಯ ಸಮಯದಲ್ಲಿ ಶ್ರೀ ಜಗದೀಶ ಕೆ.ಜಿ  ಪಿ.ಎಸ್.ಐ  ಯರಗೇರಾ ಠಾಣೆ ರವರು ಹಾಗೂ ಸಿಬ್ಬಂದಿಯವರಾದ ಪಿಸಿ-138.549 ಮತ್ತು ಇಬ್ಬರು ಪಂಚರೊಂದಿಗೆ ಸರ್ಕಾರಿ ಜೀಪ್ ನಂ.ಕೆಎ.36 ಜಿ.178 ನೇದ್ದರಲ್ಲಿ ಬಿಜ್ಜನಗೇರಾ ಗ್ರಾಮದಲ್ಲಿ ಆರೋಪಿತನು ತನ್ನ ಮನೆಯ ಮುಂದೆ ಕಲಬೆರಿಕೆ ಸೇಂದಿ ಮಾರಾಟ ಮಾಡುವ ಕಾಲಕ್ಕೆ ದಾಳಿ ಮಾಡಿದ್ದು, ಹಿಡಿದು ಅವನಿಂದ 1) ಎರಡು ಪ್ಲಾಸ್ಟಿಕ್ ಕೊಡಗಳಲ್ಲಿ ಒಟ್ಟು 30 ಲೀಟರ್ ಕಲಬೆರಿಕೆ ಹೆಂಡ ಒಟ್ಟು ಅಂ.ಕಿ. ರೂ. 600/- 2) ಒಂದು ಖಾಲಿ ಪ್ಲಾಸ್ಟಿಕ್ ತಂಬಿಗೆ ಅಂ.ಕಿ. ಇಲ್ಲ. ನೇದ್ದವುಗಳನ್ನು ಜಪ್ತಿ ಮಾಡಿಕೊಂಡು, ಜಪ್ತಿ ಪಂಚನಾಮೆ, ಮುದ್ದೆಮಾಲು, ಜ್ಞಾಪನ ಪತ್ರದೊಂದಿಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 10/2019 ಕಲಂ 273. 284 ಐಪಿಸಿ &32.34 ಕೆ,ಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

30 Jan 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

PÀ¼ÀÄ«£À ¥ÀæPÀgÀtzÀ ªÀiÁ»w.

ಮೇದಿಕಿನಾಳ ಸೀಮಾಂತರದಲ್ಲಿರುವ ರಿನ್ಯೂ ಸೋಲಾರ್ ಪವರ್ ಪ್ಲಾಂಟ್ ಸೈಟನಲ್ಲಿಯ ದಿನಾಂಕ 27-01-2019 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 28-01-2019 ರಂದು ಬೆಳಿಗ್ಗೆ 10.00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕೆಳಕಾಣಿಸಿದ
Sl No
Discription
Rate
Totatl Qty
Total Amount
01
4 sq MM Cabale
37/- Per Mtr
388 Mtrs
14,356/-
02
6 sq Mm Cabale
37/- Per Mtr
420 Mtrs
15,540/-
03
MC4 Connectors
45/-Each
400 Nos
18,000/-
                                                                             Total
47,896/-

ನೇದ್ದವುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ಗಣಕೀಕೃತ ದೂರಿನ ಮೇಲೆ ಸಾರಂಧ ಮೇಲಿಂದ ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 12/2019 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

29 Jan 2019

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w.

ದಿನಾಂಕ:28.01.2019 ರಂದು ಸಂಜೆ 4.00 ಗಂಟೆಗೆ ಪಿರ್ಯಾದಿ ºÀÄ°UɪÀÄä UÀAqÀ ²ªÀUÁå£À¥Àà vÀ¼ÀªÁgÀ ªÀAiÀĸÀÄì:40 ªÀµÀð eÁ: ªÁ°äÃQ  G: ºÉÆ® ªÀÄ£É PÉ®¸À ¸Á: »ÃgÉ AiÀÄgÀ¢ºÁ¼À ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆಯಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳ ಮಗನಾದ ಸುದಿಪ  ವಯಾ:12 ವರ್ಷ ಇವನು 06 ನೇ ತರಗತಿಯಲ್ಲಿ ಆಮದಿಹಾಳ ಗ್ರಾಮದ ವಿದ್ಯಾಬಾರತಿ ಶಾಲೆಯಲ್ಲಿ ಓದುತ್ತಿದ್ದು ಆಗಾಗ ಶಾಲೆ ಬಿಡುತ್ತಿದ್ದರಿಂದ ತಂದೆ ತಾಯಿ ಬುದ್ದಿ ಹೇಳುತ್ತಿದ್ದು ಇದರಿಂದ ಬೇಜಾರ ಮಾಡಿಕೊಂಡು ದಿನಾಂಕ:25.01.2019 ರಂದು ಸಂಜೆ 4.30 ಗಂಟೆಗೆ  ಮನೆ ಬಿಟ್ಟು ಹೋಗಿದ್ದು ಇರುತ್ತದೆ. ಇಂದು ದಿನಾಂಕ:28.01.2019 ರಂದು ಮದ್ಯಾಹ್ನ 1.00 ಗಂಟೆಗೆ ಫಿರ್ಯಾದಿದಾರಳಿಗೆ ಕುರಿ ಕಾಯುವುರಿಂದ ತಿಳಿದಿದ್ದೆನೆಂದರೆ ಫಿರ್ಯಾದಿದಾರಳ ಮಗ ಯರದಿಹಾಳ ಸೀಮಾದ ಅಮರೇಗೌಡ ಇವರ ಹೊಲದಲ್ಲಿ ಬೇವಿನ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದು ಅಲ್ಲಿಗೇ ಫಿರ್ಯಾದಿ ಮತ್ತು ಆಕೆಯ ಮಕ್ಕಳು ಸಂಬಂದಿಕರು ಹೋಗಿ ನೋಡಾಗಿ ಫಿರ್ಯಾದಿ ಮಗ ಸುದಿಪನು ಬೇವಿನ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಸ್ಥಿತಿಯಲ್ಲಿ ಶವವಿದ್ದು ಪರಿಶೀಲಿಸಲಾಗಿ ಕಣ್ಣುಗಳು ಹುಬ್ಬಿದ್ದು ಮೂಗಿನಲ್ಲಿ ಬಾಯಿಯಲ್ಲಿ ರಕ್ತ ಬಂದು ಎರಡು ಕಾಲಗುಂಟ ರಕ್ತ ಇಳಿದ್ದು ಇರುತ್ತದೆ ಎರಡು ಕಾಲು ಕೈಗಳಿಗೆ ಬೊಬ್ಬೆ ಎದ್ದಿದ್ದು ಇರುತ್ತದೆ ಫಿರ್ಯಾದಿದಾರಳು ತನ್ನ ಮಗನ ಸಾವಿನಲ್ಲಿ ಸಂಶಯ ಇರುತ್ತದೆ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 03/2019 PÀ®A 174 (¹) ¹,Dgï,¦,¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 Jan 2019

Reported Crimes


,  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄgÀ¼ÀÄ PÀ¼ÀÄî« ¥ÀæPÀtzÀ ªÀiÁ»w.
ದಿನಾಂಕ.27-01-2019 ರಂದು ಬೆಳಿಗ್ಗೆ 3-00 ಗಂಟೆಗೆ ಫಿರ್ಯಾದಿ ¸ÀAfªïPÀĪÀiÁgÀ n. ¦.L.r¹L© WÀlPÀ gÁAiÀÄZÀÆgÀÄ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.27-01-2019  ರಂದು ಬೆಳಿಗ್ಗೆ 1-00 ಗಂಟೆಗೆ  ಬುಂಕಲದೊಡ್ಡಿ ಕಾಲುವೆ ಹತ್ತಿರ ಇದ್ದಾಗ ಬುಂಕಲದೊಡ್ಡಿ ಕೃಷ್ಣಾ ನದಿಯಿಂದ ಟಾಟಾ ಕಂಪನಿಯ ಟಿಪ್ಪರ್ ನಂಬರ್ KA-51 A-9828  ಇದರ ಚಾಲಕ ಮತ್ತು ಮಾಲಿಕನು  ಬುಂಕಲದೊಡ್ಡಿ ಕೃಷ್ಣಾ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಟಿಪ್ಪರ್ ನಲ್ಲಿ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 15/2019  PÀ®A: 379 L¦¹ ಅಡಿಯಲ್ಲಿ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.25-01-2019 ರಂದು ರಾತ್ರಿ 11.30 ಗಂಟೆಗೆ ಫಿರ್ಯಾದಿ ²æà zÉêÀgÀrØ Dgï L eÁ®ºÀ½î zÉêÀzÀÄUÀð vÁ®ÆPÀ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.25-01-2019  ರಂದು ರಾತ್ರಿ 09-30 ಗಂಟೆಗೆ ತಿಂಥೀಣಿ ಬ್ರಿಡ್ಜ್ ಚೆಕ್ ಪೋಸ್ಟ್ ಹತ್ತಿರ ಇದ್ದಾಗ ಬಾಗೂರು ಕೃಷ್ಣಾ ನದಿ ಕಡೆಯಿಂದ  ಟಿಪ್ಪರ್ ನಂ.ಕೆ.-51 ಸಿ-700 ನೇದ್ದರ ಚಾಲಕ ಮತ್ತು ಮಾಲಿಕನು  ಬಾಗೂರು ಕೃಷ್ಣಾ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ಚಾಲಕ ಮತ್ತು ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟಿಪ್ಪರ್ ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಗುನ್ನೆ ನಂಬರ 13/2019  PÀ®A:379 L¦¹ ಅಡಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
ತಾರೀಕು 26/01/2019 ರಂದು ಸಂಜೆ 7-30 ಗಂಟೆಗೆ ಫಿರ್ಯಾದಿ ªÀÄ®ètÚ vÀAzÉ gÀÄzÀæUËqÀ ªÀiÁ°Ã¥Án¯ï ªÀAiÀiÁ: 59ªÀµÀð, eÁ: °AUÁAiÀÄvï, G: ©.J¸ï.J£ï.J¯ï PÉ®¸À ¸Á: ¸ÀAvÉ PÉ®ÆègÀÄ ºÁ.ªÀ. °AUÀ¸ÀÄUÀÆgÀ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ತನಗೂ ತನ್ನ ಹೆಂಡತಿ ಮಕ್ಕಳಿಗೆ ಸಂಸಾರ & ಆಸ್ತಿ ಸಂಬಂದ ಜಗಳವಿದ್ದು ಅದೆ ಸಿಟ್ಟಿನಿಂದ ದಿನಾಂಕ 23/01/2019 ರಂದು ರಾತ್ರಿ 9-00 ಗಂಟೆಗೆ ತಾನು ಮೇಘಾ ಬಾರ & ರೆಸ್ಟೋರೆಂಟನಲ್ಲಿ ಊಟ ಮಾಡುತ್ತಾ ಕುಳಿತಾಗ ಆರೋಪಿ ನಂ 1 ¸ÀAUÀªÉÄñÀ vÀAzÉ «gÀÄ¥ÁPÀë¥Àà ªÀAiÀiÁ: 45ªÀµÀð, ¸Á: ¹AzsÀ£ÀÆgÀÄ ಇತರೆ 5 ಜರನು ನೇದ್ದವನು ಬಂದು ಕೆಲಸವಿದೆ ಬಾ ಅಂತಾ ಕರೆದುಕೊಂಡು ಬಂದು ಅಲ್ಲಿ ಎಲ್ಲಾ ಆರೋಪಿತರು ಗುಂಪುಕೂಡಿ ಬಾರಲೇ ಸೂಲೆ ಮಗನೇ ನಿಂದು ತಿಂಡಿ ಹೆಚ್ಚಾಗಿದೆ ಅಂತಾ ಎಳೆದಾಡಿ, ಓಮಿನಿ ಕಾರ್ ನಂ ಕೆಎ 36 ಎನ್ 6836 ನೇದ್ದರಲ್ಲಿ ಹಾಕಿಕೊಂಡು ಸರ್ಜಾಪೂರ ಗೋನವಾರ ಮುಖಾಂತರ ಸಂತೆ ಕೆಲ್ಲೂರಿಗೆ ಹೋಯ್ದು ದಾರಿಯುದ್ದಕ್ಕೂ ಹೊಡೆಬಡೆ ಮಾಡುತ್ತಾ ಕರೆದುಕೊಂಡು ಹೋಗಿ ಸಂತೆ ಕೆಲ್ಲೂರಿನಲ್ಲಿದ್ದಾಗ ಅವರಿಗೆ ಯಾರೋ ಪೋನ್ ಮಾಡಿದ್ದರಿಂದ ಪುನಃ ಲಿಂಗಸುಗೂರಿಗೆ ತಂದು ಬಿಟ್ಟಿದ್ದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 20/2019 PÀ®A 143,147,504,323,324,365,506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಾಹನ ಚಾಲಕರ ವಿರುದ್ದ ದಾಖಲಾದ ಪ್ರಕರಣ ಮಾಹಿತಿ.
¢£ÁAPÀ 26-01-2019 gÀAzÀÄ ¨É½UÉÎ 09:30 UÀAmÉAiÀÄ ¸ÀĪÀiÁjUÉ £ÀUÀgÀzÀ°è ªÁºÀ£À vÀ¥Á¸ÀuÉ PÀvÀðªÀå PÀÄjvÀÄ ¦AiÀiÁ𢠲æà ªÀÄÄzÀÄÝgÀAUÀ ¸Áé«Ä ¦J¸ïL zÉêÀzÀÄUÀð ¸ÀAZÁj ¥Éưøï oÁuÉ ರವರು ªÀÄvÀÄÛ fÃ¥À ZÁ®PÀ ¦¹ 555, 244 ªÀÄvÀÄÛ ¥ÀAZÀgÀ ¸ÀAUÀqÀ zÉêÀzÀÄUÀð- J¦JA¹ ºÀwÛgÀ ºÉÆÃV ¤AvÀÄPÉÆArzÁÝUÀ 10:00 UÀAmÉUÉ eÁ®ºÀ½î PÀqɬÄAzÀ M§â DmÉÆà ªÁºÀ£À £ÀA PÉJ 36 J 7290 £ÉÃÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV C®PÀëöåvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÁjAiÀiÁVzÉ JAzÀÆ w½¢zÀÝgÀÆ ¸ÀºÀ vÀ£Àß ªÁºÀ£ÀzÀ°è d£ÀgÀ£ÀÄß PÀgÉzÀÄPÉÆAqÀÄ ZÁ®£É ªÀiÁr §gÀÄwÛgÀĪÁUÀ ªÁºÀ£ÀªÀ£ÀÄß vÀqÉzÀÄ ¤°è¹zÀÄÝ ªÁºÀ£À ZÁ®PÀ£À ºÉ¸ÀgÀÄ «ZÁj¸À¯ÁV ZÁ®PÀ£ÀÄ vÀ£Àß ºÉ¸ÀgÀÄ gÁdÄ vÀAzÉ PÁªÀÄtÚ ¨ÁUÀ®ÆgÀÄ ªÀAiÀÄ 22G:ZÁ®PÀ eÁ:PÀÄgÀħgÀÄ ¸Á:£ÁUÀgÁ¼À vÁ:zÉêÀzÀÄUÀð CAvÁ w½¹zÀÄÝ EgÀÄvÀÛzÉ. ¥ÀAZÀgÀ ¸ÀªÀÄPÀëªÀÄ ªÁºÀ£ÀªÀ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁUÀÆ ZÁ®PÀ£À£ÀÄß ºÁdgÀÄ ¥Àr¹ eÁÕ¥À£À ¥ÀvÀæ ¤ÃrzÀÝgÀ ªÉÄÃgÉUÉ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 03/2019 PÀ®A:279,336 L.¦.¹ PÁAiÉÄÝ ಅಡಿಯಲ್ಲಿ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄತ್ತಾರೆ.

¢£ÁAPÀ 26-01-2019 gÀAzÀÄ ¨É½UÉÎ 10:00 UÀAmÉAiÀÄ ¸ÀĪÀiÁjUÉ £ÀUÀgÀzÀ°è ªÁºÀ£À vÀ¥Á¸ÀuÉ PÀvÀðªÀå PÀÄjvÀÄ ¦AiÀiÁ𢠲æà ªÀÄÄzÀÄÝgÀAUÀ ¸Áé«Ä ¦J¸ïL zÉêÀzÀÄUÀð ¸ÀAZÁj ¥Éưøï oÁuÉ gÀªÀgÀÄ ªÀÄvÀÄÛ fÃ¥À ZÁ®PÀ ¦¹ 555, 244 ªÀÄvÀÄÛ ¥ÀAZÀgÀ ¸ÀAUÀqÀ zÉêÀzÀÄUÀð- J¦JA¹ ºÀwÛgÀ ºÉÆÃV ¤AvÀÄPÉÆArzÁÝUÀ 10:30 UÀAmÉUÉ eÁ®ºÀ½î PÀqɬÄAzÀ M§â §Ä¯ÉÃgÉÆà ¦Pï D¥ï ªÁºÀ£À £ÀA PÉJ 36 J 9544 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV C®PÀëöåvÀ£À¢AzÀ ªÀÄvÀÄÛ ªÀiÁ£ÀªÀ fêÀPÉÌ C¥ÁAiÀÄPÁjAiÀiÁVzÉ JAzÀÆ w½¢zÀÝgÀÆ ¸ÀºÀ vÀ£Àß ªÁºÀ£ÀzÀ°è d£ÀgÀ£ÀÄß PÀgÉzÀÄPÉÆAqÀÄ ZÁ®£É ªÀiÁr §gÀÄwÛgÀĪÁUÀ ªÁºÀ£ÀªÀ£ÀÄß vÀqÉzÀÄ ¤°è¹zÀÄÝ ªÁºÀ£À ZÁ®PÀ£À ºÉ¸ÀgÀÄ «ZÁj¸À¯ÁV ZÁ®PÀ£ÀÄ vÀ£Àß ºÉ¸ÀgÀÄ zÀÄgÀUÀtÚ vÀAzÉ £ÀgÀ¸À¥Àà  ªÀAiÀÄ 22 G:ZÁ®PÀ eÁ: PÀÄgÀħgÀÄ ¸Á: aAZÉÆr vÁ:zÉêÀzÀÄUÀð CAvÁ w½¹zÀÄÝ EgÀÄvÀÛzÉ. ¥ÀAZÀgÀ ¸ÀªÀÄPÀëªÀÄ ªÁºÀ£ÀªÀ£ÀÄß ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁUÀÆ ZÁ®PÀ£À£ÀÄß ºÁdgÀÄ ¥Àr¹ eÁÕ¥À£À ¥ÀvÀæ ¤ÃrzÀÝgÀ  ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 04/2019 PÀ®A:279,336 L.¦.¹ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ರಸ್ತೆ ಅಪಘಾತ ಪ್ರಕಣದ ಮಾಹಿತಿ.

ದಿನಾಂಕ-25/01/2019 ರಂದು ರಾತ್ರಿ 19-30 ಗಂಟೆ ಸುಮಾರಿಗೆ ಪಿರ್ಯಾಧಿ ಸುಜೀತ್‍ಗಾಯನ್ ತಂದೆ ಶಿಶುಬಾರಗಾಯನ್ 56 ವರ್ಷ ಜಾ-ನವ ಶೂದ್ರ ಒಕ್ಕಲುತನ ಸಾ-ಆರ್ ಹೆಚ್ ನಂ 3  ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು. ಸಾರಂಶವೆನೇಂದರೆ, ದಿನಾಂಕ-24/01/2019 ರಂದು ಮಧ್ಯಾಹ್ನ 02.00 ಗಂಟೆ ಸುಮಾರಿಗೆ ರತನ್ ಈತನು ತಾನು ನಡೆಸುತಿದ್ದ. ಟಾಟಾ .ಸಿ ವಾಹನ ನಂಬರ್ ಕೆ. 36 7394 ನೇದ್ದರಲ್ಲಿ ವಿವೇಕ ಮಂಡಲ್ ಈತನನ್ನು ಕೂಡಿಸಿಕೊಂಡು ಜವಳಗೇರಾ ಕಡೆಯಿಂದ ಸಿರವಾರ ಕಡೆಗೆ ಸಿಂಧನೂರು ರಾಯಾಚೂರು ಮುಖ್ಯ ರಸ್ತೆಯ ಮೇಲೆ ಹೋಗುತ್ತಿರುವಾಗ, ಆರೋಪಿತನು ತಾನು ನಡೆಸುತ್ತಿದ್ದ.ಕಾರ್ ನಂಬರ್ ಎಂ.ಹೆಚ್.31 ಎಫ್. 1531 ನೇದ್ದನ್ನು ರಾಯಾಚೂರು ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಜವಳಗೇರಾ ಸಮೀಪ ದೊಡ್ಡ ಬಸವರಾಜ ಇವರ ಹೊಲದ ಹತ್ತಿರ ರಸ್ತೆ ಮೇಲೆ ಎದುರುಗಡೆಯಿಂದ ಬರುತ್ತಿದ್ದ ಟಾಟಾ .ಸಿ ವಾಹನಕ್ಕೆ ಮುಂದಿನಿಂದ ಟಕ್ಕರ್ ಪಡಿಸಿದ್ದರಿಂದ. ಟಾಟಾ .ಸಿ ವಾಹನ ಚಾಲಕನಿಗೆ ಮತ್ತು ಅದರಲ್ಲಿದ್ದ ವಿವೇಕ ಈತನಿಗೆ ತಿವ್ರ ಸ್ವರೂಪದ ರಕ್ತಗಾಯವಾಗಿದ್ದು. ಕಾರ ಚಾಲಕನಿಗೆ ಯಾವುದೇ ಗಾಯಾಗಳು ಆಗಿರುವುದಿಲ್ಲ.ಗಾಯಾಗೊಂಡ ರತನ್ ಈತನನ್ನು ಸಿಂಧನೂರು ಸಧನರಾಯ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು.ವಿವೇಕ ಈತನನ್ನು ಬಳ್ಳಾರಿ ಆಸ್ಪತ್ರೆಗೆ ಕಳುಯಿಸಿದ್ದು.ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ  ಕುರಿತು ಬೆಂಗಳೂರು ಆಸ್ಪತ್ರೆಗೆ ಕಳುಯಿಸಿ, ದಿವಸ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-14/2019 .ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ