Thought for the day

One of the toughest things in life is to make things simple:

31 Jan 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೊಲೆ ಪ್ರಕರಣದ ಮಾಹಿತಿ.

ದಿನಾಂಕ:30.01.2019 ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯಾದಿ AiÀÄ®èªÀÄä UÀAqÀ §¸À¥Àà PÀAzÀUÀ¯ï ªÀAiÀĸÀÄì:45 ªÀµÀð eÁ: PÀÄgÀħgÀ G: ºÉÆ® ªÀÄ£ÉPÉ®¸À ¸Á: ¦PÀ½ºÁ¼À ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರಳ ತಂದೆಯಾದ ಮೃತ ಅಯ್ಯಪ್ಪ ಇತನು ತನ್ನ ಅಣ್ಣನಾದ ಗ್ಯಾನಪ್ಪ ಇತನನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಸುಮಾರು 14 ವರ್ಷಗಳ ಜೈಲಿನಲ್ಲಿ ಇದ್ದುಕೊಂಡು ಈಗ್ಗೆ 08 ವರ್ಷಗಳಿಂದ ವಾಪಾಸ ಜೈಲಿನಿಂದ ಬಂದು ತನ್ನ ಹೆಸರಿನಲ್ಲಿರುವ 04 ಎಕರೆ ಜಮೀನನ್ನು ಮಾಡಿ ಮತ್ತು ಸುಮಾರು 20 ಕುರಿಗಳನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣವನ್ನು ತನ್ನ ಮಕ್ಕಳಿಗೆ ಹೆಂಡತಿಗೆ ಕೊಡದೇ ಸರಿಯಾಗಿ ಅವರೊಂದಿಗೆ ಇರದೇ ಒಬ್ಬನೆ ತಿರುಗಾಡುತ್ತಿದ್ದು, ಈಗ್ಗೆ ಸುಮಾರು 01 ವರ್ಷಗಳಿಂದೆ ಮೃತನು ಇನ್ನು ಉಳಿದಿರುವ 05 ಎಕರೆ ಜಮೀನನ್ನು ಮಾರಾಟ ಮಾಡುತ್ತಾನೆ ಅಂತಾ ಊರಿನ ಜನರ ಮುಂದೆ ಹೇಳುತ್ತಿದ್ದು ಆಗ ಮೃತನ ಮಕ್ಕಳು ಮತ್ತು ಹೆಂಡತಿ ಕೂಡಿಕೊಂಡು ಇಷ್ಟೆ ಹೊಲ ಇರೋದು ಮಾರಾಟ ಮಾಡಬೇಡ ನಾವು ಬದುಕೋದು ಹೇಗೆ ? ಎಂದು ಕೇಳಿದಾಗ ನಾನು ಮಾರಾಟ ಮಾಡುತ್ತೇನೆ ನೀವು ಏನಾದರೂ ಮಾಡಿಕೊಳ್ಳಿ ಅಂತಾ ಅಂದಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ;30.01.2019 ರಂದು ಮೃತನು ಪಿಕಳಿಹಾಳ ಗ್ರಾಮಕ್ಕೆ ಹೋದಾಗ, ಆರೋಪಿ ²ªÀgÁAiÀÄ vÀAzÉ CAiÀÄå¥Àà PÉÆgÀqÀPÉÃj ªÀAiÀĸÀÄì:25 ªÀµÀð eÁ: PÀÄgÀħgÀ G: PÀÆ°PÉ®¸À ¸Á: ªÉÄÃUÀ¼À¥ÉÃmÉ ªÀÄÄzÀUÀ¯ï ಈತನು ಸಹ ಪಿಕಳಿಹಾಳ ಗ್ರಾಮಕ್ಕೆ ಹೋಗಿದ್ದು, ಇಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಮೃತನು ಪಿಕಳಿಹಾಳ ಗ್ರಾಮದ ಶಂಕ್ರಪ್ಪ ಮಂಕಣಿ ಇವರ ಮನೆಯ ಹತ್ತಿರ ಇರುವಾಗ ಆರೋಪಿತನು ಅಲ್ಲಿಗೆ ಹೋಗಿ  ನಮಗೆ ಇರೋದು 05 ಎಕರೆ ಜಮೀನು ಇರೋದು ಮಾರಾಟ ಮಾಡುತ್ತೇನೆ ಅಂತಾ ಹೇಳಿಕೊಂಡು ತಿರುಗಾಡುತ್ತೀಯಾ ನೀನು ಜಮೀನು ಮಾರಿದರೆ ನಾವು ಜೀವನ ಮಾಡೋದು ಹೇಗೆ?  ಅಂತಾ ಅಂದಾಗ ಮೃತನು ನಾನು ಮಾರಾಟ ಮಾಡುತ್ತೇನೆ ನೀನು ಏನಾದರೂ ಮಾಡು ಅಂತಾ ಅಂದಾಗ ಆರೋಪಿತನು ನಿನ್ನದು ಇಷ್ಟೆ ಆಯ್ತು ನಮಗೆ ಆಸ್ತಿ ಉಳಿಸೊಲ್ಲ ನಿನ್ನನ್ನು ಇವತ್ತು ಮುಗಿಸಿ ಬಿಟ್ಟರೆ ನೀನಗೆ ಯಾರು ಕೇಳೊರು ಇರುವುದಿಲ್ಲ ನಿನ್ನನ್ನು ಕೊಲೆ ಮಾಡಿ ಬೀಡುತ್ತೇನೆ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆ ತಗೆದುಕೊಂಡು ಮೃತನ ತಲೆಗೆ ರಭಸವಾಗಿ ಹೊಡೆದನು ಆಗ ಮೃತನು ಸತ್ತನಪ್ಪೊ ಅಂತಾ ಕೆಳಗೆ ಬಿದ್ದು ಒದ್ದಾಡುತ್ತಿದ್ದಾಗ ಪಿರ್ಯಾದಿ & ಇತರರು ಕೂಡಿ ಬಿಡಿಸಲು ಹೋದಾಗ ನಮ್ಮ ಮನೆ ಹಾಳಾಗಿದೆ ಇವನು ಇದ್ದರೆ ಇನ್ನು ನಮ್ಮ ಉದ್ದಾರ ಆಗುವುದಕ್ಕೆ ಬೀಡುವುದಿಲ್ಲ ಅಂದವನೆ ಬಡಿಗೆಯಿಂದ ತಲೆಗೆ, ಹಣೆಗೆ ಮತ್ತು ಬಲಗಾಲಿಗೆ ಹೊಡೆದು ಬಾರಿ ರಕ್ತಗಾಯವಾಗಿ ಬಲಗಾಲು ಮೊಣಕಾಲು ಮುರಿದಿದ್ದು ಸ್ವಲ್ಪ ವತ್ತಿನಲ್ಲಿ ಒದ್ದಾಡಿ ಮೃತಪಟ್ಟಿದ್ದು ಇರುತ್ತದೆ. ಆಗ ಆರೋಪಿತನು ಫಿರ್ಯಾದಿಗೆ ನೀನು ಏನಾದರೂ ಅಡ್ಡ ಬಂದರೆ ನಿನಗೂ ಇದೇ ಗತಿಯಾಗುತ್ತೆ ನೋಡು ಅಂತಾ ಹೇಳಿ ಶಂಕ್ರಪ್ಪನ ಮನೆಯ ಮುಂದೆ ಹೋಗಿ ಗೋಣಿ ಚೀಲಗಳನ್ನು ತಂದು ಅದರಲ್ಲಿ ಮೃತನ್ನು ಹಾಕಿಕೊಂಡು ಮೋಟಾರ ಸೈಕಲ್ ಹಿಂದೆ ಕಟ್ಟಿಕೊಂಡು  ಹೋದನು.  ಮೃತನು ಹೊಲವನ್ನು & ಕುರಿಗಳನ್ನು ಮಾರಾಟ ಮಾಡಿದ್ದು ಇನ್ನುಳಿದ ಹೊಲವನ್ನು ಮಾರಾಟ ಮಾಡುತ್ತಾನೆ ಇವನನ್ನು ಕೊಲೆ ಮಾಡಿ ಮುಗಿಸಿ ಬಿಟ್ಟರೆ ನಮ್ಮ ಆಸ್ತಿಯನ್ನು ಯಾರೂ ಮಾರಾಟ ಮಾಡುವುದಿಲ್ಲ ಅಂತಾ ತಿಳಿದು ಆರೋಪಿತನು ಕಟ್ಟಿಗೆಯಿಂದ ಫಿರ್ಯಾದಿ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 11/2019 ಕಲಂ 302,201,506 ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 30-01-2019 gÀAzÀÄ gÁwæ 7-50 UÀAmÉ ¸ÀĪÀiÁgÀÄ ªÀĹÌ-§¼ÀUÁ£ÀÆgÀÄ gÀ¸ÉÛAiÀÄ ¨ÁµÁ¸Á§ EªÀgÀ ºÉÆ®zÀ ºÀwÛgÀ gÀ¸ÉÛAiÀÄ°è ¯Áj £ÀA PÉJ-09/9423  £ÉÃzÀÝgÀ ZÁ®PÀ ¯ÁjAiÀÄ£ÀÄß §¼ÀUÁ£ÀÆgÀÄ PÀqɬÄAzÀ ªÀĹÌUÉ PÀqÉUÉ ¨sÁj ªÉÃUÀªÁV ºÁUÀÆ CeÁUÀgÀÄPÀvɬÄAzÀ £ÀqɹPÉÆAqÀÄ §AzÀÄ JzÀÄjUÉ ¤zsÁ£ÀªÁV §gÀÄwÛzÀÝ gÀ«PÀĪÀiÁgÀ£À ªÉÆÃmÁgÀÄ ¸ÉÊPÀ¯ï  £ÀA PÉJ-36 E¹-8708 £ÉÃzÀÝPÉÌ lPÀÌgÀ PÉÆmÁÖUÀ, PɼÀUÀqÉ ©zÀÝ gÀ«PÀĪÀiÁgÀ£À ªÉÄÃ¯É ¯Áj ºÁ¬Ä¹PÉÆAqÀÄ ºÉÆÃVzÀÝjAzÀ, gÀ«PÀĪÀiÁgÀ£À ºÉÆmÉÖUÉ ¨sÁjà UÁAiÀĪÁV PÀgÀļÀÄ ºÉÆgÀ §AzÀÄ, vÀ¯ÉUÉ ¨sÁj M¼À¥ÉmÁÖV PÉÊUÉ ºÁUÀÆ PÁ°UÉ ¨sÁjà gÀPÀÛ UÁAiÀÄUÀ¼ÀÄ DV ¸ÀܼÀzÀ°è ªÀÄÈvÀ¥ÀnÖzÀÄÝ, C¥ÀWÁvÀ¥Àr¹zÀ ¯Áj ZÁ®PÀ Nr ºÉÆÃVzÀÄÝ, ¯Áj ZÁ®PÀ£ÀÄßö gÀ¸ÉÛAiÀÄ°è NqÁqÀĪÀ ªÁºÀ£ÀUÀ¼À ¯ÉÊn£À ¨ÉüÀQ£À°è £ÉÆÃrzÀÄÝ, ¥ÀÄ£ÀB £ÉÆÃrzÀ°è DvÀ¤UÉ £ÁªÀÅUÀ¼ÀÄ UÀÄvÀÄð »rAiÀÄÄvÉÛêÉ. PÁgÀt ¯Áj ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ¤ÃrzÀ PÀA¥ÀÆålgÀ£À°è mÉÊ¥ï ªÀiÁrzÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 13/2019 PÀ®A-279, 304(J) L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

AiÀÄÄ.r.Dgï. ¥ÀægÀPÀgÀtzÀ ªÀiÁ»w.
ಫಿರ್ಯಾದಿಯ ತಿಮ್ಮಪ್ಪ ತಂದೆ ಬಲರಾಮಪ್ಪ, 42ವರ್ಷ, ಈಳಿಗೇರ, ಒಕ್ಕಲುತನ, ಸಾ:ದೇವನಪಲ್ಲಿ ತಾ:ಜಿ: ರಾಯಚೂರು ರವರ ಮಗಳಾದ ಕು. ನಳಿನಿ @ ನಳಿನಾಕ್ಷಿ, 15ವರ್ಷ, ಈಕೆಯು 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು ಮನೆಯಲ್ಲಿ ತಂದೆ, ತಾಯಿ ಸಣ್ಣಪುಟ್ಟ ಕೆಲಸ ಮಾಡಲು ಹೇಳಿದಾಗ ಒಮ್ಮೆಲೆ ಸಿಟ್ಟಿಗೆದ್ದು ಸಿಡುಕಿನ ಸ್ವಭಾವದವಳಿದ್ದು ಬುದ್ದಿ ಮಾತು ಹೇಳಿದಾಗ ಕೇಳದೆ ಆಗಾಗ ಮನೆಯವರ ಮೇಲೆ ಸಿಟ್ಟು ಮಾಡುತ್ತಾ ಮಾನಸಿಕವಾಗಿ ವರ್ತಿಸುತ್ತಾ ಇದ್ದು ದಿನಾಂಕ:29-01-2019 ರಂದು ರಾತ್ರಿ 10-00 ಗಂಟೆಯಿಂದ ದೇವನಪಲ್ಲಿ ಗ್ರಾಮದಲ್ಲಿ ತಮ್ಮ ವಾಸದ ಅಡುಗೆ ಮನೆಯಲ್ಲಿ ಓದುತ್ತಾ ಕುಳಿತು ರಾತ್ರಿ ವೇಳೆಯಲ್ಲಿ ತನ್ನಷ್ಟಕ್ಕ ತಾನೇ ಜೀವನದಲ್ಲಿ ಜಿಗುಪ್ಸೆಗೊಂಡು ಅಡುಗೆ ಮನೆಯ ಕಟ್ಟಿಗೆಯ ಸರದ ಕೊಂಡಿಗೆ ಬಚ್ಚಲ ಕೋಣೆಗೆ ಅಡ್ಡಲಾಗಿ ಕಟ್ಟಿದ ಅಡ್ಡ ಗೋಡೆ ಹತ್ತಿ ಕೊಂಡಿಗೆ ನೂಲಿನ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಫಿರ್ಯಾದಿದಾರನು ದಿನಾಂಕ 30-01-2019 ರಂದು ಬೆಳಿಗ್ಗೆ 06-00 ಗಂಟೆಗೆ ನೋಡಿದ್ದು ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇಲ್ಲವೆಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಯು.ಡಿ.ಆರ್. ನಂ.03/2019 ಕಲಂ.174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸೇಂದಿ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 30-01-2019 ರಂದು ರಾತ್ರಿ 7-30 ಗಂಟೆಯ ಸಮಯದಲ್ಲಿ ಶ್ರೀ ಜಗದೀಶ ಕೆ.ಜಿ  ಪಿ.ಎಸ್.ಐ  ಯರಗೇರಾ ಠಾಣೆ ರವರು ಹಾಗೂ ಸಿಬ್ಬಂದಿಯವರಾದ ಪಿಸಿ-138.549 ಮತ್ತು ಇಬ್ಬರು ಪಂಚರೊಂದಿಗೆ ಸರ್ಕಾರಿ ಜೀಪ್ ನಂ.ಕೆಎ.36 ಜಿ.178 ನೇದ್ದರಲ್ಲಿ ಬಿಜ್ಜನಗೇರಾ ಗ್ರಾಮದಲ್ಲಿ ಆರೋಪಿತನು ತನ್ನ ಮನೆಯ ಮುಂದೆ ಕಲಬೆರಿಕೆ ಸೇಂದಿ ಮಾರಾಟ ಮಾಡುವ ಕಾಲಕ್ಕೆ ದಾಳಿ ಮಾಡಿದ್ದು, ಹಿಡಿದು ಅವನಿಂದ 1) ಎರಡು ಪ್ಲಾಸ್ಟಿಕ್ ಕೊಡಗಳಲ್ಲಿ ಒಟ್ಟು 30 ಲೀಟರ್ ಕಲಬೆರಿಕೆ ಹೆಂಡ ಒಟ್ಟು ಅಂ.ಕಿ. ರೂ. 600/- 2) ಒಂದು ಖಾಲಿ ಪ್ಲಾಸ್ಟಿಕ್ ತಂಬಿಗೆ ಅಂ.ಕಿ. ಇಲ್ಲ. ನೇದ್ದವುಗಳನ್ನು ಜಪ್ತಿ ಮಾಡಿಕೊಂಡು, ಜಪ್ತಿ ಪಂಚನಾಮೆ, ಮುದ್ದೆಮಾಲು, ಜ್ಞಾಪನ ಪತ್ರದೊಂದಿಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 10/2019 ಕಲಂ 273. 284 ಐಪಿಸಿ &32.34 ಕೆ,ಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.