Thought for the day

One of the toughest things in life is to make things simple:

10 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.

     1)ದಿನಾಂಕ : 08-09-2020 ರಂದು ಸಾಯಂಕಾಲ 3-15 ಗಂಟೆಯ ಸುಮಾರ ಕೆ. ಬಸಾಪೂರ ಗ್ರಾಮದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಬೀಟ್  ಹೆಚ್ ಸಿ 358 ರವರಿಂದ   ಖಚಿತ ಭಾತ್ಮಿ ಪಡೆದು, ಮಾನ್ಯ ಡಿಎಸ್ ಪಿ ಹಾಗೂ ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ  ಸಿಬ್ಬಂದಿಯವರಾದ  ಹೆಚ್ ಸಿ 358.  346  ಪಿ ಸಿ. 679 .662. 472.18.592.293  ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ 4-00 ಪಿ.ಎಂ ಕ್ಕೆ ದಾಳಿ ಮಾಡಿ ಮೇಲ್ಕಂಡ 7  ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು, , ವಶಕ್ಕೆ ಪಡೆದ 7 ಜನರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 16.400/- ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.33/2020 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ  ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಇಂದು ದಿನಾಂಕ: 09-10-2020 ರಂದು ನ್ಯಾಯಾಲಯದಿಂದ ಅನುಮತಿ ಬಂದ ನಂತರ 6-30 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಠಾಣೆ ಗುನ್ನೆ ನಂ. 146/2020 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರ.

      2)ದಿನಾಂಕ:29-09-2020 ರಂದು 18-45 ಗಂಟೆಗೆ ಪಿ.ಎಸ್.[ಕಾಸು] ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರು ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:     09-10-2020 ರಂದು 16-15 ಗಂಟೆಗೆ ಠಾಣೆಯಲ್ಲಿರುವಾಗ, ಮಾರ್ಕೆಯಾರ್ಡ ಠಾಣಾ ವ್ಯಾಪ್ತಿಯ ಮಡ್ಡಿಪೆಟೆ ಏರಿಯಾದ  ಸರ್ಕಾರಿ ಶಾಲೆಯ  ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟು ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ 2] ಶ್ರೀನಿವಾಸ  ಹಾಗು ಸಿಬ್ಬಂದಿಯವರಾದ ಹೆಚ್.ಸಿ.215, 337, ಪಿಸಿ-480 479, ರವರೊಂದಿಗೆ ಇಲಾಖಾ ವಾಹನ ಸಂಖ್ಯೆ ಕೆಎ36 ಜಿ-151 ನೇದ್ದರಲ್ಲಿ ಠಾಣೆಯಿಂದ ಹೊರಟು 17-00 ಗಂಟೆಗೆ  ಮಡ್ಡಿಪೇಟೆಯ ಸರಕಾರಿ ಶಾಲೆ ಹತ್ತಿರ ತಲುಪಿ ಜೀಪನ್ನು ನಿಲ್ಲಿಸಿ ಎಲ್ಲಾರು ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಸರಕಾರಿ ಶಾಲೆಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 05 ಜನರ  ಮೇಲೆ ದಾಳಿ ಮಾಡಿ ಹಿಡಿದು ಸದರಿಯವರ  ವಶದಿಂದ ಒಟ್ಟು 10641 /- ರೂ.ಗಳು ,52 ಇಸ್ಪೀಟು ಎಲೆಗಳು ಜಪ್ತಿಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ದಿನಾಂಕ:  09-10-2020 ರಂದು 17-30  ಗಂಟೆಯಿಂದ 18-30 ಗಂಟೆಯ ವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 18-45 ಗಂಟೆಗೆ ವಾಪಸ್ ಠಾಣೆಗೆ ಬಂದು  ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು, ಆರೋಪಿತರನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ. 45/2020 ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ  21-30 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾರ್ಕೆಟ್ ಯಾರ್ಡ್ ಠಾಣಾ ಗುನ್ನೆ ನಂ.128/2020 ಕಲಂ: 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ ಎಸ್.ಟಿ ಆಕ್ಟ್ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

      ದಿನಾಂಕ 09/10/2020 ರಂದು 1930 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರು ನಾಗರಾಜ ತಂದೆ ದಿ. ಹನುಮಂತಪ್ಪ  ವಯಸ್ಸು 48 ವರ್ಷ ಜಾ: ಚೆಲುವಾದಿ  ( ಎಸ್ ಸಿ: ವಕೀಲ ವೃತ್ತಿ  ಸಾ: ಮನೆ ನಂಬರು 9-19-73 ಮಡ್ಡಿ ಪೇಟೆ  ಗದ್ವಾಲ್ ರೋಡ್ ರಾಯಚೂರು.  ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೇನಂದರೆ ಅಪಾದಿತರು ರಾಯಚೂರು ಸೀಮಾಂತರದ ಪಿರ್ಯಾದಿದಾರರಿಗೆ ಸಂಬಂದಿಸಿದ ಹೊಲದ ಸರ್ವೇ ನಂಬರು 689  ವಿಸ್ತೀರ್ಣ 27 ಗುಂಟೆ ಜಮೀನಿನ ವಿಷಯವಾಗಿ ಮನಸ್ತಾಪ ಇಟ್ಟುಕೊಂಡು ಹಾಗೂ ಸಿಟ್ಟಿನಿಂದ ದ್ವೇಷ ಭಾವನೆ ಬೆಳೆಸಿಕೊಂಡು ಪಿರ್ಯಾದಿಗೆ ಮತ್ತು ಪಿರ್ಯಾದಿಯ ಕುಟುಂಬಕ್ಕೆ ವಿನಾಕಾರಣ ತೊಂದರೆ ಕೊಡುತ್ತಾ ವಿಷಯವಾಗಿ ಹಿರಿಯರ ಸಮಕ್ಷಮದಲ್ಲಿ  ರಾಜೀ ಪಂಚಾಯಿತಿ ಮಾಡಿದ್ದಕ್ಕೆ ಅಪಾದಿತರು ಹಿರಿಯರ ಸಲಹೆಗಳನ್ನು ದಿಕ್ಕಿರಿಸಿರುತ್ತಾರೆ. ದಿನಾಂಕ:04/10/2020 ರಂದು 14-00 ಗಂಟೆಗೆ ಪಿರ್ಯಾದಿ ಮತ್ತು ಆತನ ಅಣ್ಣನ ಮಗನಾದ ವಿಜಯಕುಮಾರು ಸೇರಿಕೋಂಡು ಹೊಲದ ಸರ್ವೇ ನಂಬರು 689 ನೇದ್ದರಲ್ಲಿ ಇದ್ದಾಗ ಎಲ್ಲ ಅಪಾದಿತರು ಸೇರಿಕೊಂಡು ಪಿರ್ಯಾದಿಗೆ ಸಂಬಂದಿಸಿದ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ತಮ್ಮ ಕೈಗಳಲ್ಲಿ ಮಚ್ಚು, ಲಾಂಗ್, ಹಾಗೂ ಕೊಡಲಿಯನ್ನು ಹಿಡಿದುಕೊಂಡು ಬಂದವರೇ ಎಲೇ ಬ್ಯಾಗರ್ ಸೂಳ್ಯೆ ಮಗನೆ ನಿನಗೆ ಎಷ್ಟಲೇ ದೈರ್ಯ ನಮ್ಮ ವಿರುದ್ದನೇ ಪಂಚಾಯತಿ ಹಾಕುತ್ತೇನಲೇ ಸೂಳೇ ಮಗನೇ ನೀನು ವಕೀಲ ಇದ್ದಿಯಾ ಅಂತಾ ಸೊಕ್ಕು ಏನಲೇ ಬ್ಯಾಗರ್ ಸೂಳ್ಯೆ ಮಗನೇ ಇವತ್ತು ನಿನ್ನ ಕಥೆಯನ್ನು ಇಲ್ಲಿಯೇ ಮುಗಿಸಿ ಬಿಡುತ್ತೇವೆ.ಅದ್ಯಾವ ಸೂಳ್ಯೆ ಮಗನು ಕೂಡ ನಮ್ಮ ಶಂಟಾ ಹರಿಯಕ್ಕಾಗಲ್ಲ ಅಂತಾ ಅವರ ಹತ್ತಿರ ಇದ್ದ ಮಾರಾಸ್ತ್ರಾಗಳಿಂದ ಹೊಡೆಯಲು ಪ್ರಯತ್ನಿಸಿದಾಗ ಪಿರ್ಯಾದಿ ಮತ್ತು ವಿಜಯಕುಮಾರು ತಪ್ಪಿಸಿಕೊಂಡು ಹೋದರೂ ಸಹ ಬಿಡದೇ ಪಿರ್ಯಾದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ವೀರಪ್ಪನು ಬಲಗೈ ಮುಷ್ಟಿ ಮಾಡಿ ಕೆನ್ನೆಯ ಎಡ ಭಾಗಕ್ಕೆ ಜೋರಾಗಿ ಹೊಡೆದಿದ್ದು ಮತ್ತು ವೀರಪ್ಪನ ಮಗನು ಕೈಯಿಂದ ಬೆನ್ನಿಗೆ ಹೊಡೆದಾಗ ಬಿಡಿಸಲು ಹೋದ ವಿಜಯಕುಮಾರಿಗೆ ವೀರಪ್ಪನು ಬಲಗಾಲಿನಿಂದ ಹೊಟ್ಟೆಗೆ ಹೊದಿದ್ದು ಇರುತ್ತದೆ. ನಂತರ ಪಿರ್ಯಾದಿ ಅದೇ ದಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು  ತಮ್ಮ ಮನೆಯ ಕುಟುಂಬದವರೊಂದಿಗೆ ಚರ್ಚಿಸಿ ಇಂದು ತಡವಾಗಿ ಬಂದು ದೂರು ನೀಡಿದ್ದು  ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 145/2020 ಕಲಂ 447, 324,323,341.504.506 ಸಹಿತ 34 ಐಪಿಸಿ ಮತ್ತು ಕಲಂ -3 (1) (R) (S) , 3 (2)(Va)  sc/ st act  ತಿದ್ದು ಪಡಿ ಕಾಯಿದೆ 2015 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.     

 

N.D.P.S ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

      DgÉÆæ ±ÀgÀt¥Àà FvÀ£ÀÄ vÀ£Àß ºÀĽªÉÄ ªÀiÁqÀĪÀ vÀ£Àß vÀAzÉAiÀiÁzÀ ªÀĺÁAvÀ¥Àà vÀAzÉ ªÀĽAiÀÄ¥Àà UÀÄr»A¢£À ºÉÆ® ¸ÀªÉÃð £ÀA-01/¦3/01, gÀ°è ºÀwÛ ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 750 UÁæA, (2), 5 PÉf, 510 UÁæA, (3) 2 PÉf, 900 UÁæA, (4) 1 PÉ.f. 700 UÁæA, (5) 1 PÉf, 100 UÁæA, (6) 650 UÁæA, (7) 490 UÁæA,  MlÄÖ 13 PÉf 100 UÁæA EzÀÄÝ CA.Q. gÀÆ. 1,20,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå ¥ÉÆ°¸ï C¢üÃPÀëPÀgÀÄ gÁAiÀÄZÀÆgÀÄ, ºÉZÀÄѪÀj f¯Áè ¥Éưøï C¢üÃPÀëPÀgÀÄ, gÁAiÀÄZÀÆgÀÄ gÀªÀgÀ ªÀiÁUÀðzÀ±Àð£À ªÀÄvÀÄÛ r.J¸ï.¦  °AUÀ¸ÀÆÎgÀÄ, ¹¦L ªÀÄ¹Ì ªÀÈvÀÛ gÀªÀgÀ ªÀiÁUÀðzÀ±Àð£À ºÁUÀÆ £ÉÃvÀÈvÀézÀ°è ¦J¸ÉÊ ªÀÄÄzÀUÀ¯ï gÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ¥Àæ.ªÀ.ªÀgÀ¢ eÁj ªÀiÁr ಮುದಗಲ್ ಠಾಣೆಯಲ್ಲಿ 127/2020 PÀ®A. 20 (b) N.D.P.S Act 1985 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.