Thought for the day

One of the toughest things in life is to make things simple:

30 May 2016

Reported Crimes


  
¥ÀwæPÁ ¥ÀæPÀluÉ
UÁAiÀÄzÀ ¥ÀæPÀgÀtzÀ ªÀiÁ»w:-
         ದಿನಾಂಕ- 27-05-2016 ರಂದು ರಾತ್ರಿ 9-00 ಗಂಟೆಗೆ ರಾಯಚೂರು ನಗರದ ಬಾಲಂಕು ಆಸ್ಪತ್ರೆಯಿಂದಒಂದು ಎಂ.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಬೇಟಿ ನೀಡಿ ಚಿಕತ್ಸೆ ಪಡೆಯುತ್ತಿದ್ದ ಪಿರ್ಯಾದಿ ²æà ªÀÄw «dAiÀÄ ®Qëöä UÀAqÀ UÉÆÃ¥Á®¥Àà ªÀAiÀiÁ-60 ªÀgÀë eÁw AiÀiÁzÀªï G-ªÀÄ£É UÉ®¸À ¸Á- gÁdªÀiÁvÀ UÀÄrAiÀÄ ºÀwÛgÀ gÁAiÀÄZÀÆgÀÄ  FPÉAiÀÄ  ಹೇಳಿಕೆ ಪಡೆಯಲಾಗಿ ತನ್ನ ಗಂಡ ಗಳಿಸಿದ  ಆಸ್ತಿ  ಮರ್ಚಟ್ಹಾಳ್  ಸೀಮಾಂತರದಲ್ಲಿ 50 ಎಕರೆ ಜಮೀನು ಇದ್ದು  ತನ್  ಗಂಡ ಮೃತ ಪಟ್ಟಿದ್ದುನಂತರ  ಆರೋಪಿ ಪಿರ್ಯಾದಿದಾರಳ ಮಗ ತನ್ನ ತಾಯಿಯನ್ನು ಸರಿಯಾಗಿ ನೋಡಿಕೋಳ್ಳದೆ  ಇದ್ದುದರಿಂದ ಪಿರ್ಯಾದಿದಾರಳು ಬೇರೆ ಮನೆ ಮಾಡಿಕೊಂಡು ವಾಸವಿದ್ದು ನಂತರ ಜಮೀನಲ್ಲಿ ಬಾಗ ಕೇಳಿದರೆ ನಿನಗೆ ಸಾಯಿಸಿ ಬಿಡುತ್ತೆನೆ ಅಂತಾ ಸುಮಾರು ಸಲ ಪಿರ್ಯಾದಿದಾರಗೆ ತೊಂದರೆ ಮಾಡಿದ್ದು ಮತ್ತು ಇದೆ ವಿಷಯದಲ್ಲಿ ಇಬ್ಬರಿಗೂ ಮನಸ್ತಾಪಗಳು ಬಂದಿದ್ದು  ಇರುತ್ತೆದೆ, ಇದೆ ಉದ್ದೇಶದಿಂದ ಾರೋಪಿತನು ದಿನಾಂಕ 27-05-2016 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾದಾರಳ ಮನೆ ಮನೆಯ ಮುಂದೆ ಬಂದು ಆಕೆಯನ್ನು ತಡೆದು ನಿಲ್ಲಸಿ  ಪಿರ್ಯ಻ದಿದಾರಳಿಗೆ ಏನಲೇ ಸೂಳೇ ಹೊಲಕ್ಕೆ ಏಕೆ  ಹೋಗಿದ್ದೆಲೇ ಸೂಳೆ ಅಂತಾ ಸರರಿ ಜಾಲ ಗಿಡದ ಕಟ್ಟಿಗೆ ತೆಗೆದುಕೊಂಡು ಪಿರ್ಯಾದಿದಾರಳ Jಡಗೈಗೆ ಬಲವಾಗಿ ಹೊಡೆದಿದ್ದು ಇದರಿಂದ ಪಿರ್ಯಾದಿದಾರಳ ಎಡಗೈ ಯಲ್ಲಿ ಮೂಳೇ ಮುರಿತವಾಗಿದ್ದು ಇರುತ್ತದೆ,ಅಂತಾ ಇದ್ದ ಹೇಳೀಕೆ ಪಿರ್ಯಾದಿ ಮೇಲಿಂದ  gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 114/2016 ;ಲಂ 326.341.504.506.ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು 
J¸ï.¹. J¸ï.n. ¥ÀæPÀgÀtzÀ ªÀiÁ»w:-
ದಿನಾಂಕ- 26-05-2016 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು ಸಲ್ಲಸಿದೆನೆಂದರೆ  ಈಗ್ಗೆ 2012 ಮತ್ತು 2013 ನೇ ಸಾಲೀನಲ್ಲಿ ಆರೋಪಿ ನಂ 01 ²æêÀÄw CªÀÄgÀªÀÄä UÀAqÀ ºÀ£ÀĪÀÄAvÁæAiÀÄ ªÀAiÀiÁ-48 ªÀµÀð eÁw CUÀ¸Àgï G-PÉÆ° PÉ®¸À ¸Á- ªÀÄÄAqÀgÀV vÁ- zÉêÀ¸ÀzÀÄUÀð  ರವರು ಮೂಲತ  ಮಡಿವಾಳ ಜಾತಿಯವರಿದ್ದು ನಿಗಮದ  ಭೂ ಒಡೆತನದ ಯೋಜನೇಯ ಸೌಲಬ್ಯವನ್ನು ಪಡೆಯಲು ಪರಿಶಿಷ್ಟ ಜಾತಿಯ  ಪತ್ರವನ್ನು ಸುಳ್ಳು ದಾಖಲಾತಿಗಳನ್ನು ಸುಷ್ಟಸಿ ನಿಗಮಕ್ಕೆ ಆರ್ಥಿಕ ನಷ್ಟವನ್ನು ಉಂಟು ಮಾಡಿರುತ್ತಾರೆ ಮತ್ತು ಉಳಿದ ಆರೋಪಿ ನಂ 2 ರಿಂದ 21 ರವರಿಗಿನ  ಆರೋಪಿತರು ನಿಗಮದ ನಿಯಮಗಳನ್ನು ಉಘಂನೆ ಮಾಡಿ ಸುಳ್ಳು ಧಾಖಲಾತಿಗಳನ್ನು ಸುಷ್ಟಿಸಿ ಮೋಸ ಮಾಡಿದ್ದಲ್ಲದೆ ಪರಿಶೀಷ್ಟ ಜಾತಿಯ ಅರ್ಹ ಫಲಾನಾಭುವಿಗಳಿಗೆ ಸಿಗುವಂತ ಸೌಲಭ್ಯಗಳನ್ನು ವಂಚಿಸಿ ನಿಗಮದ ಭೂ ಒಡೆತದ ಯೋಜನೆ ಅಡಿ ದುರ್ಲಾಬವನ್ನು ಪಡೆದುಕೊಂಡು ನಿಗಮ ಮತ್ತು ಸರ್ಕಾರದ ಭೊಕ್ಕಸಕ್ಕೆ ಆರ್ಥಿಕ ನಷ್ಟವನ್ನು ಉಂಟು ಮಾಡಿದ್ದು ಇರುತ್ತದೆ, ಮತ್ತು ಆರೋಪಿ ನಂ 22 ರಿಂದ 25 ರವರು ಸರ್ಕಾರಿ ಸೇವೆಯಲ್ಲಿದ್ದು ಮೇಲ್ಕಂಡ ಆರೋಪಿತರಿಗೆ ಭೂ ಒಡೆತನದ ಯೋಜನೆಯ ಅಡಿಯಲ್ಲಿ ಫಲಾನಾಭವಿಗಳಗಳಾಗಿ ಮಾಡಿ  ನಿಗಮವು ನೀಡಿವಂತ  ಜಮೀನನ್ನು ಅನಾರ್ಹ ಮಹಿಳೆಯರಿಗೆ .ಒಂದೆ ಕುಟುಂಬದವರಿಗೆ ಹಾಗೂ ಜಮೀನು ಇದ್ದವರಿಗೆ ನಿಗಮದ ಪ್ರಕಾರ  5 ಕಿಮೀವ್ಯಾಪ್ತಿಯಲ್ಲಿ ವಾಸವಾಗಿದೆ    ಹೆಚ್ಚಿನ  ದೂರದಲ್ಲಿ ವಾಸವಿದ್ದು ಮಹಿಳೆಯರಿಗೆ ನಿಗಮದಿಂದ ಜಮೀನನ್ನು ಹಂಚಿಕೆ ಮಾಡಿ  ನೀತಿ ನಿಯಮಗಳನ್ನು ಉಲಂಘನೆ ಮಾಡಿದ್ದು ಇರುತ್ತದೆ, ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 113/2016 ಕಲಂ 467.468.470.471.420 ಸಹಿತ 34 ಐಪಿಸಿ ಮತ್ತು  3(1)&(4) ಎಸ್.ಸಿ/ಎಸ್.ಟಿ ಯಾಕ್ಟ 1989  ಪ್ರಕಾರ ಗುನ್ನೆ  ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ 18-04-2014 ರಂದು ತಾರ್ಇ 10-00 ಗಂಟೆಯ ಸಮಯದಲ್ಲಿ ಹೊಸ ಗೊನ್ವಾರ್ ಸಿಮಾ ಸರ್ವೆ ನಂ 85 ಭೀಮೇಶ ತಂದೆ ನರಸಪ್ಪ ವರ ಹೊಲದಲ್ಲಿ ಹಾಕಿದ್ದ ಬಲೆಯಲ್ಲಿ ಕುರಿಗಳನ್ನು ತರಬಿ, ಹೊಲದಲ್ಲಿ ಕುರಿಗಳ ಪಕ್ಕದಲ್ಲಿ ಮಲಗಿದ್ದಾಗ, ರಾತ್ರಿ 10-00 ಗಂಟೆಯ ಸಮಯದಲ್ಲಿ ಮಳೆ ಗುಡುಗು,ಸಿಡಿಲು,ಜೋರಾಗಿ ಗಾಳಿ ಬಿಸಿದ್ದರಿಂದ, ಫೀರ್ಯಾದಿ,ಮತ್ತು ಮೃತಈರಣ್ಣ. ಗಾಯಾಳು ಭೀಮೇಶ.ಪ್ರಭು ಪಕ್ಕದಲ್ಲಿದ್ದ ಮರದ ಕೇಳಗೆ ಹೊಗಿ ನಿಂತಿದ್ದು, ಒಮ್ಮಲೇ ನಿಂತ ಮರಕ್ಕೆ ಸಿಡಿಲು ಬಡಿದಿದ್ದರಿಂದ ನಾನು,ಭೀಮೇಶ.ಪ್ರಭು ಮರದಿಂದ ಓಡಿ ಹೊಗಿದ್ದು,  ಈರಣ್ಣ ಗಿಡದ ಕೇಳಗೆ ಇದ್ದುದ್ದರಿಂಧ ವಾಪಾಸು ಬಂದು ನೊಡಲು ಈರಣ್ಣ ತಂದೆ ನರಸಪ್ಪ 35 ವರ್ಷ  ಜಾ,ಕುರಬರು ,ಕುರಿ ಕಾಯುವದು ಸಾ,ಚಿಂತಲಕುಂಟಾ (ತೆಲುಂಗಾಣ) ಎದೆಯ ಹತ್ತಿರ ಸಿಡಿಲು ಬಡಿದು ಎದೆಯ ಕೂದಲು ಸುಟ್ಟು, ಸ್ಥಳದಲ್ಲಿ  ಮೃತಪಟ್ಟಿದ್ದು, ಭೀಮೇಶ ಈತನಿಗೆ ಬಲಗೈ ಬಲಗಾಲಿನ ಹತ್ತಿರ ಶಾಕ್ ಆಗಿ ಗಾಯಗಳಾಗಿದ್ದು, ಪ್ರಭುಗೆ ಅಲ್ಲಿಲ್ಲಿ ಗಾಯಗಳಾಗಿದ್ದರಿಂದ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿದ್ದು,ಸದರಿಘಟನೆಯುಪ್ರಕೇರಿ ವಿಕೊಪದಿಂದಾಗಿದ್ದು, ಯಾರ ಮೇಲೆ ಯಾವುದೇ ಸಂಶಯರುವದಿಲ್ಲ  ಅಂತಾ ಮುಂತಾಗಿದ್ದ ಹೇಳಿಕೆ ಫೀರ್ಯಾದಿ ಮೇಲಿಂಧ  ಯರಗೇರಾ ಪೊಲೀಶ್ ಠಾಣೆ ಯು,ಡಿ,ಆರ್ ನಂ 11/2016 ಕಲಂ 174 ಸಿ,ಆರ್,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:_
            ದಿನಾಂಕ: 28-5-2016 ರಂದು ಸಾಯಂಕಾಲ 7-00 ಗಂಟೆಗೆ ಪಿ.ಎಸ್.ಐ vÀÄ«ðºÁ¼À gÀªÀರು ಅಕ್ರಮ ಮರಳು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮರಳು ತುಂಬಿದ  ಮಹೀಂದ್ರ -575 ಡಿ ಐ ಟ್ರಾಕ್ಟರ ನಂ ಕೆಎ 36 ಟಿಸಿ 3431  ಮತ್ತು ಟ್ರಾಲಿ ನಂ ಕೆಎ 36 ಟಿಸಿ 3432 ನೇದ್ದವುಗಳನ್ನು ಮೂಲ ದಾಳಿ ಪಂಚನಾಮೆಯೊಂದಿಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ,  ದಿನಾಂಕ 28-5-2016  ರಂದು ಸಾಯಂಕಾಲ 5-00 ಗಂಟೆಗೆ  ಸದರಿ ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಂಪನಾಳ ಹಳ್ಳದಿಂದ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು  ಕಾನಿಹಾಳ ಅಡ್ಡ  ರಸ್ತೆಯ ಬಸ್ ನಿಲ್ದಾಣದ ಮುಂದಿನ  ರಸ್ತೆಯಲ್ಲಿ  ಹೊರಟಿದ್ದಾಗ  ಪಿ.ಎಸ್.ಐ ರವರು, ಸಿಬ್ಬಂದಿಯವರಾದ  ¹§âA¢AiÀÄವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಚಾಲಕನು ಸ್ಥಳದಲ್ಲಿಯೇ ಟ್ರಾಕ್ಟರ್ ನಿಲ್ಲಿಸಿ ಓಡಿ ಹೋಗಿದ್ದು, ಟ್ರಾಕ್ಟರ್ & ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಿವರವಾದ ದಾಳಿ ಪಂಚನಾಮೆ ವರದಿ ಸಲ್ಲಿಸಿದ್ದುದರ ಆಧಾರದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 81/2016 ಕಲಂ. 4 (1 ಎ), 21, 22 ಎಂ.ಎಂ.ಆರ್.ಡಿ ಮತ್ತು ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:_
                   ದಿನಾಂಕ: 29.05.2016 ರಂದು 13.00 ಗಂಟೆಗೆ ಶ್ರೀ ಉಮೇಶ್.ಎಂ. PSI ಗ್ರಾಮೀಣ ಪೊಲೀಸ್ ಠಾಣೆ ರವರು ಠಾಣೆಗೆ ಮುದ್ದೆ ಮಾಲಿನೊಂದಿಗೆ ಹಾಜರಾಗಿ ಸರಕಾರದ ಪರವಾಗಿ ಒಂದು ವರದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 29.05.2016 ರಂದು 11.00 ಗಂಟೆಗೆ ತಾವು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹುಣಶಿಹಾಳ ಸೀಮೆಯ ಅಶೋಕ್ ದಳವಾಯಿ ಗ್ರಾಮಕ್ಕೆ ಮೇಲೆ ನಮೂದಿಸಿದ ಅಪಾದಿತನ ವಾಸದ ಜೋಪಡಿಯಲ್ಲಿ ದಾಳಿ ಮಾಡಿ ಆತನು ಸದರಿ ಜೋಪಡಿಯಲ್ಲಿ ಸರಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ನಾಗರೀಕ ಸರಬರಾಜು ಕುರಿತು ವಿತರಣೆಗಾಗಿ ಮಂಜೂರು ಮಾಡಿದ 30 ಚೀಲ ಪಡಿತರ ಅಕ್ಕಿ ಪ್ರತಿಯೊಂದು ಚೀಲ 50ಕೆ.ಜಿ. ತೂಕವುಳ್ಳದ್ದು ಹೀಗೆ ಒಟ್ಟು 15ಕ್ವಿಂಟಾಲ್ ಅಂದಾಜು ಮೌಲ್ಯ ರೂ: 15000/- ಬೆಲೆಯುಳ್ಳದ್ದು ಇದ್ದು ಸದರಿ ಚೀಲಗಳಿಗೆ ಸರಕಾರ ನಾಗರೀಕ ಆಹಾರ ಸರಬರಾಜು ಇಲಾಖೆಯ ಲೇಬಲಗಳಿದ್ದವು. ಹಾಗೂ ಸರಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ನಾಗರೀಕ ಸರಬರಾಜು ಕುರಿತು ವಿತರಣೆಗಾಗಿ ಮಂಜೂರು ಮಾಡಿದ 8 ಚೀಲ ಪಡಿತರ ಗೋದಿ ಪ್ರತಿಯೊಂದು ಚೀಲ 50ಕೆ.ಜಿ. ತೂಕವುಳ್ಳದ್ದು ಹೀಗೆ ಒಟ್ಟು 4 ಕ್ವಿಂಟಾಲ್ ಅಂದಾಜು ಮೌಲ್ಯ ರೂ: 4800/- ಬೆಲೆಯುಳ್ಳದ್ದು ಇದ್ದು ಸದರಿ ಚೀಲಗಳಿಗೆ ಸರಕಾರ ನಾಗರೀಕ ಆಹಾರ ಸರಬರಾಜು ಇಲಾಖೆಯ ಲೇಬಲಗಳಿದ್ದವುಗಳನ್ನು ಸಂಗ್ರಹಿಸಿ ಇಟ್ಟಿದ್ದು ವಿಚಾರಣೆಯಿಂದ ಸದರಿ ಆಹಾರಧಾನ್ಯವನ್ನು ಅನದಿಕೃತವಾಗಿ ಇಟ್ಟುಕೊಂಡು ಪಡಿತರ ಧರಕ್ಕಿಂತಲೂ ಹೆಚ್ಚಿನ ಹಣ ಪಡೆದು ಮಾರಾಟ ಮಾಡುವ ಕುರಿತು ಸಂಗ್ರಹಿಸಿರುವುದು ಕಂಡು ಬಂದ ಮೇರೆಗೆ ಸ್ಥಳದಲ್ಲಿಯೇ ಪಂಚನಾಮೆ ಪೂರೈಸಿ ಸದರಿ ಮೇಲ್ಕಂಡ ಆಹಾರಧಾನ್ಯವನ್ನು ಜಪ್ತಿ ಪಡಿಸಿಕೊಂಡಿದ್ದು ಬಗ್ಗೆ ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 103/2016 PÀ®A: 3 &  7  ESSENTIAL COMMODITIES ACT, 1955 ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
                ಫಿರ್ಯಾದಿ ರುದ್ರಪ್ಪ ತಂದೆ ನೀಲಪ್ಪ ಸಜ್ಜನ್, 36 ವರ್ಷ, ಕಿರಾಣಿ ವ್ಯಾಪಾರ ಸಾ: ಚಿಕಲಪರ್ವಿ ಹಾ.. ರೆಹಿಮತ್ ನಗರ ಮಾನವಿ   ಯು ತನ್ನ ಹೆಂಡತಿ ಮಕ್ಕಳೊಂದಿಗೆ ಈಗ ಬೇಸಿಗೆ ಇದ್ದ ಪ್ರಯುಕ್ತ ತನ್ನ ಮನೆಯ ಮಾಳಿಗೆ ಮೇಲೆ ಮಲಗಿಕೊಂಡಿದ್ದು ದಿನಾಂಕ 29/05/16 ರಂದು ಬೆಳಿಗಿನ ಜಾವ 2.30 .ಎಮ್. ಸುಮಾರಿಗೆ ಮಳೆ ಬಂದ ಕಾರಣ ಮಾಳಿಗೆ ಮೇಲಿಂದ ಕೆಳಗೆ ಬಂದಾಗ ಮನೆಯ ಕಂಪೌಂಡನಲ್ಲಿಂದ  ಒಬ್ಬ ವ್ಯಕ್ತಿಯು ಕಂಪೌಂಡ್ ಹಾರಿ ಓಡಿ ಹೋಗಿದ್ದು ಗಾಭರಿಗೊಂಡು ಮನೆಬಾಗಿಲಿನ ಕಡೆಗೆ ಬಂದು ನೋಡಲು  ಬಾಗಿಲಿಗೆ ಹಾಕಿದ ಪತ್ತ ಇರಲಿಲ್ಲ. ಮತ್ತು ಚಿಲಕವನ್ನು ಮುರಿದಿದ್ದು ಮನೆಯೊಳಗೆ ಹೋಗಿ ನೋಡಲು ಮನೆಯಲ್ಲಿನ ಅಲ್ಮಾರಾದ ಕೊಂಡಿ ಮುರಿದು ಅದರಲ್ಲಿಟ್ಟಿದ್ದ ಮೇಲ್ಕಂಡ ಬಂಗಾರ ಹಾಗೂ ಬೆಳ್ಳಿಯ ಒಟ್ಟು 22,500/- ರೂ ಬೆಲೆ ಬಾಳುವವಗಳನ್ನು ಕಳ್ಳತನ ಮಾಡಿಕೊಂಡಿದ್ದು ಹೋಗಿದ್ದು ಕಂಡು ಬಂದಿದ್ದು  ಕ್ರಮ ಜರುಗಿಸುವಂತೆ  ಮುಂತಾಗಿ ಇದ್ದ ದೂರಿನ ಸಾರಾಂಶದ  ಮೇಲಿಂದ ಮಾನವಿ ಠಾಣಾ ಗುನ್ನೆ ನಂ 117/2016 ಕಲಂ 457 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.  
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :29.05.2016 gÀAzÀÄ-24  ¥ÀææPÀgÀtUÀ¼À£ÀÄß ¥ÀvÉÛ ªÀiÁr  2900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.