Thought for the day

One of the toughest things in life is to make things simple:

6 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ  ¥ÀæPÀgÀtzÀ ªÀiÁ»w:-
           ದಿನಾಂಕ 05.01.2016 ರಂದು ಮಧ್ಯಾಹ್ನ 3.30  ಗಂಟೆ ಸುಮಾರಿಗೆ ಮೇದಿನಾಪೂರ ಗ್ರಾಮದ ಹಿರೇಹಳ್ಳದಲ್ಲಿ UÀÄgÀUÀÄAmÁ ¦üAiÀiÁ𢠲æÃ. ªÀĺÁAvÀ¥Àà vÀAzÉ ºÀ£ÀĪÀÄAvÀ¥Àà ªÀAiÀiÁ 57 ªÀµÀð, PÀAzÁAiÀÄ ¤jÃPÀëPÀgÀÄ EªÀgÀÄ ದಾಳಿ ಮಾಡಿಹಿಡಿದಿದ್ದು ದಾಳಿ ಕಾಲಕ್ಕೆ ಚಾಲಕರು ಮತ್ತು ಮರಳು ತುಂಬುತ್ತಿದ್ದವರು ಓಡಿ ಹೋಗಿದ್ದು ನಂತರ 1) ಐಚರ್ ಕಂಪನಿಯ ಟ್ರ್ಯಾಕ್ಟರ್ ನಂ ಕೆ.-07/ಟಿ-8591 ನೇದ್ದು, ಟ್ರಾಲಿ ನಂ ಇರುವದಿಲ್ಲಾ ಪೂರ್ತಿ ಮರಳು ತುಂಬಿದ್ದು, ಹಾಗೂ 2) ಮಹೀಂದ್ರಾ 575 ಟ್ರ್ಯಾಕ್ಟರ್ ನಂ ಕೆ. 36/ ಟಿಬಿ-4718 ನೇದ್ದು, ಟ್ರಾಲಿ ನಂ ಇರುವದಿಲ್ಲಾ ಅರ್ದ ಮರಳು ತುಂಬಿದ್ದು, ಪರಿಶೀಲಿಸಲು ಮರಳು ತುಂಬಿದ  ದಾಖಲಾತಿಗಳ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ಯಾವುದೇ ಹಣ ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 3000/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಹೋಗುತ್ತಿದ್ದು ಇರುತ್ತದೆ. ನಂತರ ಪಂಚನಾಮೆ ಮತ್ತು ವರದಿಯನ್ನು ಇಂದು ಹಾಜರ್ ಪಡಿಸಿದ್ದರ ಮೇರೆಗೆ
ºÀnÖ ¥Éưøï oÁuÉ UÀÄ£Éß £ÀA,03/2016 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957  CrAiÀÄ°è   ¥ÀæöPÀgÀt zÁR°¹PÉÆAr vÀ¤SÉ PÉÊPÉÆArzÀÄÝ EgÀÄvÀÛzÉ.
ದಿನಾಂಕ: 05-01-2016 ರಂದು 2200 ಗಂಟೆಯ ಸುಮಾರಿಗೆ ಕಾಡ್ಲೂರು ಗ್ರಾಮದಲ್ಲಿ ಕಾಡ್ಲೂರು ರಾಯಚೂರು ರಸ್ತೆಯ ಮೇಲೆ ಟಿಪ್ಪರ್ ನಂ: (1) KA36 1710, (2) GA05 T 1410, (3) AP29 U 5116 ನೇದ್ದವುಗಳ ಚಾಲಕರುಗಳು ತಮ್ಮ ತಮ್ಮ ಟಿಪ್ಪರಗಳಲ್ಲಿ ಕಾಡ್ಲೂರು ಕಡೆಯಿಂದ ಕೃಷ್ಣ ನದಿ ತಟದಿಂದ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಸಿಪಿಐ ಗ್ರಾಮೀಣ ವೃತ್ತ ಮತ್ತು ಪಿಎಸ್ಐ ಶಕ್ತಿನಗರ ಹಾಗೂ ಅವರ ಸಿಬ್ಬಂದಿಯವರಾದ ಶ್ರೀ ಡಾಕಪ್ಪ ಸಿಪಿಸಿ 391, ಶ್ರೀ ನರಸಿಂಗಪ್ಪ ಪಿಸಿ 72, ಶ್ರೀ ಹುಸೇನ್ ಸಾಬ್ ಮುಲ್ಲಾ ಸಿಪಿಸಿ 125 ರವರು ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಮೂರನೇಯ ಟಿಪ್ಪರ ಚಾಲಕನು ಟಿಪ್ಪರ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಟಿಪ್ಪರಗಳಲ್ಲಿ ತಲಾ ಅಂದಾಜು 6 ಕ್ಯೂಬಿಕ್ ಮೀಟರನಂತೆ ಒಟ್ಟು 18 ಕ್ಯುಬಿಕ್ ಮೀಟರನಷ್ಟು ಮರಳು ಅಂದಾಜು ಮೌಲ್ಯ ರೂಪಾಯಿ ಒಟ್ಟು 13500/- ಬೆಲೆಯುಳ್ಳ ಅಕ್ರಮ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದು ಕಂಡು ಬಂದು  ಸದರಿ 3 ಟಿಪ್ಪರ ಹಾಗೂ ಅವುಗಳಲ್ಲಿಯ ಮರಳು ಮತ್ತು ಮೊದಲನೇಯ ಮತ್ತು ಎರಡನೇಯ ಟಿಪ್ಪರಗಳ ಚಾಲಕರುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು  ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ  gÁAiÀÄZÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA 2/2016 PÀ®A: 379 L¦¹ ºÁUÀÆ 4(1), 4(1J) ಕರ್ನಾಟಕ ಉಪ ಖಜಿಜ ನಿಯಮ ªÀÄvÀÄÛ 21 JAJADgïr DPÀÖ CrAiÀÄ°è   ¥ÀæöPÀgÀt zÁR°¹PÉÆAr vÀ¤SÉ PÉÊPÉÆArzÀÄÝ EgÀÄvÀÛzÉ.




C¥ÀWÁvÀzÀ ¥ÀæPÀgÀtzÀ ªÀiÁ»w :-
  ದಿನಾಂಕ 04/01/16 ರಂದು ರಾತ್ರಿ 23-15 ಗಂಟೆಗೆ ರಿಮ್ಸ್ ಭೋದಕ ಆಸ್ಪತ್ರೆ ರಾಯಚೂರುದಿಂದ ಓ.ಪಿ. ಎಸ್.ಹೆಚ್.ಓ.ರವರಿಂದ ನಿಸ್ತಂತು 19 ದಿ: 04-01-16 ರ ಪ್ರಕಾರ ಎಂ.ಎಲ್.ಸಿ. ವಸೂಲಾಗಿದ್ದು, ಅದರಲ್ಲಿ ರಮೇಶ ತಂದೆ ನರಸಪ್ಪ ಈತನು ಮೃತಪಟ್ಟಿದ್ದು,  ಸ್ವಾಮಿ ತಂದೆ ದಯಾಕರ , ಚಿರಂತ ತಂದೆ ಸೋಮಪ್ಪ, ವೀರೇಂದ್ರ ತಂದೆ ಸಾಬಣ್ಣ, ಇವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆಗಿರುತ್ತಾರೆ ಅಂತಾ ತಿಳಿಸಿದಮೇರೆಗೆ ಕೂಡಲೇ ಇಂದು ದಿ:05/01/16 ರಂದು ಬೆಳಿಗ್ಗೆ 0600 ಗಂಟೆಗೆ ಹೆಚ್.ಸಿ.157 ರವರು ರಿಮ್ಸ್ ಬೋಧಕ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ರಮೇಶನ ಶವವನ್ನು ನೋಡಿ ನಂತರ ಇಲಾಜು ಪಡೆಯುತ್ತಿದ್ದ ವೀರೇಂದ್ರ ಕುಮಾರ ಸಾ-ಕಪಗಲ್ ಈತನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ದಿ: 04/01/16 ರಂದು ಪಿರ್ಯಾದಿದಾರನು ನೀರಮಾನವಿ ಕ್ರಾಸ್ ನಲ್ಲಿ ರಾತ್ರಿ 8-00 ಗಂಟೆಗೆ ಕಪಗಲ್ ಗೆ ಹೋಗಲು ನಿಂತುಕೊಂಡಾಗ ಅದೇ ವೇಳೆಗೆ ರಮೇಶ ಸಾ-ಸಿರವಾರ ಈತನು ತನ್ನ ಹಿರೋ HF DELUXE ಮೋಟಾರ್ ಸೈಕಲ್ ನಂ.KA-36/EH-256 ನೇದ್ದರ ಹಿಂದುಗಡೆ ಚಿರಂತ ಮತ್ತು ಸ್ವಾಮಿ ಇವರನ್ನು ಕೂಡಿಸಿಕೊಂಡು ಮಾನವಿ ಕಡೆಯಿಂದ ರಾಯಚೂರು ಕಡೆಗೆ ಮೋಟಾರ್ ಸೈಕಲನ್ನು ನಡೆಸಿಕೊಂಡು ಹೊರಟಿದ್ದು, ಪಿರ್ಯಾದಿಯು ರಮೇಶನ ಮೋಟಾರ್ ಸೈಕಲನ್ನು ನಿಲ್ಲಿಸಿ, ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡು ರಮೇಶನು ಮೋಟಾರ್ ಸೈಕಲನ್ನು ನಡೆಸಿಕೊಂಡು ಕಪಗಲ್ ಗೆ ಹೊರಟಾಗ ರಾತ್ರಿ 8-30 ಗಂಟೆಗೆ ನೀರಮಾನವಿ ಯಲ್ಲಮ್ಮದೇವಸ್ಥಾನದ ಮುಂದುಗಡೆ ರೋಡ್ ಬ್ರೇಕರ್ ನಿದಾನವಾಗಿ ಹೊರಟಾಗ ಅದೇ ವೇಳೆಗೆ ಎದುರಾಗಿ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಲಾರಿ ನಂ.KA-11/8081 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಎಡಬಾಜು ಹೋಗದೇ ಬಲಬಾಜು ರಾಂಗ್ ಸೈಡಿನಲ್ಲಿ ಬಂದು ರಮೇಶನ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿಲಾರಿ ಚಾಲಕ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇದರಿಂದ ಪಿರ್ಯಾದಿಗೆ ಮತ್ತು ಚಿರಂತ , ಸ್ವಾಮಿ, ಇವರಿಗೆ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು, ರಮೇಶನಿಗೆ ಮುಂದಲೆಗೆ ಭಾರಿ ಗಾಯ ಹೊಂದಿ ಇಲಾಜು ಕುರಿತು ರಿಮ್ಸ್ ಭೋದಕ ಆಸ್ಪತ್ರೆಗೆ ಹೊರಟಾಗ ಆಸ್ಪತ್ರೆ ಸಮೀಪ ರಾತ್ರಿ 10-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಲಾರಿ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು PC-252 ರವರು ಮುಂದಿನ ಕ್ರಮಕ್ಕಾಗಿ ಫಿರ್ಯಾದಿಯನ್ನು ಹಾಜರ್ ಪಡಿಸಿದ್ದರಿಂದ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.05/2016 ಕಲಂ 279, 337,338,304(J), ಐಪಿಸಿ & 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 ದಿನಾಂಕ: 05-01-2016 ರಂದು ಮದ್ಯ ರಾತ್ರಿ 00-30 ರಾಯಚೂರ-ಆಶಾಪೂರು ರಸ್ತೆ ಫಿರ್ಯಾದಿ ಹೋಟಲ್ ಮುಂದೆ ರಸ್ತೆಯಲ್ಲಿ ರಾಯಚೂರು ಕಡೆಯಿಂದ ಆಶಾಪೂರ ಕಡೆ ಆರೋಪಿ ನವಾಜ್ ಪಾಷಾ 28-ವರ್ಷ ಈತನು ಟಿವಿಎಸ್ ವಿಕ್ಟರ ಮೋಟಾರ ಸೈಕಲ್ ನಂ.ಕೆ..36/ ಕೆ-9465 ನೇ ದ್ದರ ಹಿಂದೆ ಶಿವರಾಜ 30-ವರ್ಷ, ಸಾ:ಕಮಾಲಾಪೂರ ಈತನನ್ನು ಕೂಡಿಸಿಕೊಂಡು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಅತೀವೇಗವಾಗಿ, ಅಲಕ್ಷ್ಯ ತನದಿಂದ ಚಲಾಯಿಸಿಕೊಂಡು ಹೋಗುವಾಗ ಕಂಟ್ರೋಲ್ ತಪ್ಪಿ ಮೋಟಾರ ಸೈಕಲ್ ಸಮೇತ ಡಾಂಬರ ರಸ್ತೆ ಮೇಲೆ ಬಿದ್ದಿದ್ದು ಇಬ್ಬರು ಕುಡಿದ ಅಮಲಿ ನಲ್ಲಿದ್ದು ಆರೋಪಿಗೆ ಎಡಕಣ್ಣಿನ ಕೆಳಗೆ, ಮೇಲೆ, ಎಡಗೈ ಮುಂಗೈ ಮೇಲೆ, ಬಲಕೈ ಮೊಣಕೈ ಹತ್ತಿರ ತೆರಚಿದ ಗಾಯಗಳಾಗಿದ್ದು ಮತ್ತು ಶಿವರಾಜನ ತಲೆಗೆ ಭಾರಿ ಒಳಪೆಟ್ಟಾಗಿ, ಬಲಗೈ ಮುಂಗೈಗೆ ತೆರಚಿದ ರಕ್ತಗಾಯವಾಗಿದ್ದು ಅಂತಾ ಮುಂತಾಗಿದ್ದ ಪ್ರತ್ಯಕ್ಷದರ್ಶಿ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ಕೊಂಡು ಕ್ರಮ ಕೈಗೊಂಡಿದ್ದು ಗಾಯಾಳು ಶಿವರಾಜನು ರಾಯಚೂರು ರಿಮ್ಸ್ ಭೋಧಕ ಆಸ್ಪತ್ರೆಯಲ್ಲಿ ಇಲಾಜು ಕಾಲಕ್ಕೆ ಇಂದು ದಿನಾಂಕ:05-01-2016 ರಂದು ಸಾಯಂಕಾಲ5-00ಗಂಟೆಗೆ ಮೃತಪಟ್ಟ EgÀÄvÀÛzÉ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ.UÀÄ£Àß £ÀA. 02/2016 ಕಲಂ. 279, 338. IPC  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
 ದಿನಾಂಕ 05.01.2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಲಿಂಗಸ್ಗೂರು-ರಾಯಚೂರು ರಸ್ತೆಯ ಚಿಕ್ಕಹೆಸರೂರು ಗ್ರಾಮ ಸೀಮಾದಲ್ಲಿ D£ÀAzÀ vÀAzÉ DgÉÆÃUÀå¥Àà ¸Á: aPÀ̺ɸÀgÀÆgÀÄ ಆರೋಪಿತನು ತನ್ನ ಗಾಡಿಯ ಹಿಂದೆ ಓವನ್ ಸ್ವಾಮಿ ಹಾಗೂ ಅಯ್ಯಪ್ಪನಿಗೆ ಕೂಡಿಸಿಕೊಂಡು ಪಾಮನಕೆಲ್ಲೂರು ಗ್ರಾಮಕ್ಕೆ ಹೋಗಿ ವಾಪಾಸ್ ಊರಿಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುವಾಗ್ಗೆ, ಎದುರುಗಡೆಯಿಂದ ಯಾವುದೋ ಒಂದು ಗಾಡಿಯ ಲೈಟ್ ಆರೋಪಿಯ ಕಣ್ಣೀಗೆ ಕುಕ್ಕಿದಂತಾಗಿ ಆಯ ತಪ್ಪಿ ರಸ್ತೆಯ ಕೆಳಗೆ ಬಿದ್ದಿದ್ದರಿಂದ ಓವನ್ ಸ್ವಾಮಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಲಿಖಿತ ಫಿರ್ಯಾದು ಇದ್ದ ಮೇರೆಗೆ  ºÀnÖ ¥Éưøï oÁuÉ. C¥ÀgÁzsÀ ¸ÀASÉå 04/2016 PÀ®A: 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ದಿನಾಂಕ 05-01-2016 ರಂದು 5.45 ಪಿಎಂ ಸುಮಾರಿಗೆ, ಸಿಂಧನೂರು ಸಿರುಗುಪ್ಪ ರಸ್ತೆಯ ಮೇಲೆ, ವೆಂಕಟೆಶ್ವರ ಕ್ಯಾಂಪಿನ ಬಸ್ ನಿಲ್ದಾಣದ ಮುಂದೆ ರಸ್ತೆಯ ಮೇಲೆ ನರಸಪ್ಪ ತಂದೆ ಗಿತ್ತಲ ಬಡೇಸಾಬ, ವಯಾ: 60 ವರ್ಷ, ಜಾ: ನಾಯಕ, ಉ:ಕೂಲಿಕೆಲಸ ಸಾ:ವೆಂಕಟೇಶ್ವರ ಕ್ಯಾಂಪ್ ತಾ:ಸಿಂಧನೂರು ಫಿರ್ಯಾದಿಯು ತನ್ನ ಅಂ.ಕಿ 70,000 ರೂ. ಬೆಲೆಬಾಳುವ ಎಮ್ಮೆಯ ಸಂಗಡ ನಡೆದುಕೊಂಡು ತನ್ನ ಮನೆಯ ಕಡೆಗೆ ಹೊರಟಿದ್ದಾಗ . ಮುತ್ತಪ್ಪ ಬ್ಯಾಡ್ಜ್ ನಂ. 288, ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-36-ಎಫ್-1225 ನೇದ್ದರ ಚಾಲಕ, ಸಿಂಧನೂರು ಡಿಪೋ ಆರೋಪಿತನು ತನ್ನ ಬಸ್ ನಂ, ಕೆಎ-36-ಎಫ್-1225 ನೇದ್ದನ್ನು ಸಿಂಧನೂರು ಕಡೆಯಿಂದ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಎಮ್ಮೆಯ ಬಲಗಡೆಯ ಕೋಡು ಮುರಿದು ಕಿವಿಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮನೆಯಲ್ಲಿ ವಿಚಾರಿಸಿ ಈಗ ತಡವಾಗಿ ಠಾಣೆಗೆ ಬಂದಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 8/2016 ಕಲಂ 279 ಐಪಿಸಿ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

ªÀÄ£ÀĵÀå PÁuÉ  ¥ÀæPÀgÀt ªÀiÁ»w:-
ದಿನಾಂಕ 5-01-16 ರಂದು ರಾತ್ರಿ 10-00 ಗಂಟೆಗೆ ªÀĺÁvÉñÀ vÀA ²ªÀ£À¥Àà ªÀ-40 eÁw.°AUÁ¬ÄvÀ G-QgÁt ªÁå¥ÁgÀ ¸Á.§ÄPÀ£ÀnÖ ºÁ ªÀ.vÀÄgÀÄ«ºÁ¼À vÁ ¹AzsÀ£ÀÆgÀ ಫಿರ್ಯಾಧಿದಾರನು  ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ ಕಾಣೆಯಾದ ±À²zsÀgÀ vÀA «gÀÄ¥ÀtÚ ªÀ 26 eÁw. °AUÁ¬ÄvÀ G.±Á«ÄAiÀiÁ£ï ¸À¥ÀèAiÀÄgïì ªÁå¥ÁgÀ ¸Á. ¸Á.§ÄPÀ£ÀnÖ ºÁ ªÀ.vÀÄgÀÄ«ºÁ¼À vÁ ¹AzsÀ£ÀÆgÀ ಈತನು ಫೀರ್ಯಾಧಿದಾರನ ಅಣ್ಣನಾದ ವಿರುಪಣ್ಣನ ಮಗನಿದ್ದು ಈತನು ತುರುವಿಹಾಳ ಗ್ರಾಮದಲ್ಲಿ ಮುಖ್ಯ ರಸ್ತೆಯ  ಪಕ್ಕದಲ್ಲಿರುವ ಅಂಜನಪ್ಪ  ಇವರ  ಬಿಲ್ಡಿಂಗದಲ್ಲಿ ಶಿವ ಎಂಬ ಹೆಸರಿನ ಶಾಮಿಯನ ಸಪ್ಲಾಯರ್ಸ  ಅಂಗಡಿ ಇಟ್ಟುಕೊಂಡು ತುರುವಿಹಾಳ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನಾದ ಫಿರ್ಯಾಧಿದಾರನ ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. ಶಶಿಧರ ಈತನು ದಿನಾಂಕ 4-1-16 ರಂಧು ಬೆಳಗ್ಗೆ 08-30 ಗಂಟೆಯ ಸುಮಾರು  ತನ್ನ ಚಿಕ್ಕಪ್ಪನಾದ ಫಿರ್ಯಾಧಿಯ ಮನೆಯಿಂದ ಕೆ. ಹೊಸಳ್ಳಿಯಲ್ಲಿರುವ ಕಾರ್ಯಕ್ರಮದ ನಿಮಿತ್ಯ  ಸಪ್ಲಾಯರ್ಸ ಸಾಮಾನುಗಳನ್ನು ಹಾಕಿಕೊಂಢು ಹೋಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ತನ್ನ ಹೀರೋ ಹೊಂಢಾ ಪ್ರೋ ಮೋಟಾರ್ ಸೈಕಲ್ ಹೊದವನು ಮನೆಗೆ ಬರದೆ ಕಾಣೆಯಾಗಿದ್ದು. ಸದರಿಯವನನ್ನು ನೋಡಲು ಉದ್ದನೆಯ ಮುಖ ಸಾದಾರಣ ಮೈಕಟ್ಟು  ತಲೆಯಲ್ಲಿ ಕಪ್ಪು ಕೂದಲು ಎತ್ತರ 5 ಫೀಟ್ 5 ಇಂಚು ಇದ್ದು ತನ್ನ ಮೈಮೆಲೆ ನೀಲಿ ಬಣ್ಣದ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ನಂತರ ಕಾಣೆಯಾದ  ಶಶಿಧರ ಈತನು ಉಪಯೋಗಿಸುತ್ತಿದ್ದ  ಹೀರೋ ಹೊಂಢಾ ಪ್ರೋ ಮೋಟಾರ್ ಸೈಕಲ್ ಮತ್ತು ಆತನ ಮೊಬೈಲ್  ಮತ್ತು ಚಪ್ಪಲಿ ಮೈಲಾಪೂರ ರಸ್ತೆಯ  ಯಂಕೋಬ ನಾಯಕ ಈತನ ಹೊಲದ ಪಕ್ಕದಲ್ಲಿರುವ ಮುಖ್ಯ ಕೆನಾಲ್ ದಂಡೆಯಲ್ಲಿ ಪತಗ್ತೆಯಾಗಿದ್ದು, .ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದ ಕಾರಣ ಕಾಣೆಯಾದ  ಫಿರ್ಯಾಧಿಯ ಅಣ್ಣನ ಮಗನಾದ ಶಶಿಧರನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA 03/2016 PÀ®A ªÀÄ£ÀĵÀå PÁuÉ ಪ್ರಕರಣ ದಾಖಲಿಸಿಕೊಂಡು vÀ¤SÉ PÉÊPÉÆArzÀÄÝ EgÀÄvÀÛzÉ.

¨ÉAQ C¥ÀUÁvÀzÀ ¥ÀæPÀgÀt :-
     ¢£ÁAPÀ:04/01/2016 gÀAzÀÄ 19-00 UÀAmÉ ¸ÀĪÀiÁjUÉ »gÉçÆzÀÆgÀÄ ¸ÀgÀPÁj »jAiÀÄ ¥ÁæxÀ«ÄPÀ ±Á¯ÉAiÀÄ°è ªÀÄPÀ̽UÉ ¤ÃgÀÄ PÀÄrAiÀÄĪÀ 10 ¸Á«gÀ °Ãlgï ¹AmÉPÀì mÁåAPïUÉ ¨ÉAQ ºÀwÛPÉÆAqÀÄ GjAiÀÄÄwÛzÉ CAvÀ ±ÀgÀtUËqÀ ªÀÄvÀÄÛ ºÉÆ£ÀߥÀà J¸ï.r.JA.¹. CzsÀåPÀëgÀÄ ¥sÉÆÃ£ï ªÀÄÆ®PÀ w½¹zÀ ªÉÄÃgÉUÉ §AzÀÄ £ÉÆÃqÀ®Ä «µÀAiÀÄ ¤d EzÀÄÝ, ¸ÀzÀj WÀl£ÉAiÀÄÄ DPÀ¹äªÁV dgÀÄVzÀÄÝ, EzÀjAzÀ ¸ÀĪÀiÁgÀÄ 50,000/- gÀµÀÄÖ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ. AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è ªÉÄïÁ¢üPÁjUÀ½UÉ «µÀAiÀÄ w½¹ EAzÀÄ zÀÆgÀÄ ¤ÃrzÀÄÝ EgÀÄvÀÛzÉ ªÀÄÄA¢£À PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÁ ªÀÄÄAvÁV °TvÀ ¦üAiÀiÁ𢠪ÉÄðAzÀ UÀ§ÆâgÀÄ ¥Éưøï oÁuÉ DPÀ¹äPÀ ¨ÉAQ C¥ÀWÁvÀ ¸ÀASÉå:01/2016 £ÉÃzÀÝgÀ°è zÁR°¹PÉÆAqÀÄ PÀæªÀÄ PÉÊPÉÆArzÀÄÝ EzÉ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.01.2016 gÀAzÀÄ  15  ¥ÀææPÀgÀtUÀ¼À£ÀÄß ¥ÀvÉÛ ªÀiÁr 1,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.