Thought for the day

One of the toughest things in life is to make things simple:

28 Jun 2017

Reported Crimes


                                                                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- 
          ದಿನಾಂಕ:26-06-2017 ರಂದು 7-45 ಪಿ.ಎಮ್ ಕ್ಕೆ ಆರೋಪಿ 01 ದುರುಗೇಶ್ ತಂದೆ ಯಂಕೋಬ , ಕೆಂಚನಗುಡ್ಡ ವಯ:28ವ, ಜಾ:ಬೋವಿ, ಉ:ಸ್ವರಾಜ್ ಟ್ರ್ಯಾಕ್ಟರ್ 843 ಇಂಜಿನ್ ನಂ.3RS00329 & ಟ್ರ್ಯಾಲಿ ಚಾಲಕ, ಸಾ:ಸೋಮಲಾಪುರ, ನೇದ್ದವನು  ಸ್ವರಾಜ್ ಟ್ರ್ಯಾಕ್ಟರ್ ಇಂಜಿನ್ ನಂ.3R500329 & ಟ್ರ್ಯಾಲಿಯಲ್ಲಿ , ಆರೋಪಿ ನಂ.02 ನಾಗರಾಜ್ ತಂದೆ ಸಂಜೀವಪ್ಪ ,ವಯ:35ವ, ಜಾ:ವಡ್ಡರ್, ಉ:ಮೆಸ್ಸಿ ಫರ್ಗೂಸನ್ 241 DI ಟ್ರ್ಯಾಕ್ಟರ್ ನಂ.ಕೆಎ-36/ಟಿಬಿ-6727,ಟ್ರ್ಯಾಲಿ ನಂ.ಕೆಎ-36/ಟಿಎ-4966 ರ ಚಾಲಕ & ಮಾಲೀಕ, ಸಾ:ಸೋಮಲಾಪುರನೇದ್ದವನು  ಮೆಸ್ಸಿ ಫರ್ಗೂಸನ್ ಟ್ರ್ಯಾಕ್ಟರ್ ನಂ.ಕೆಎ-36/ಟಿಬಿ-6727,ಟ್ರ್ಯಾಲಿಯಲ್ಲಿ ಮತ್ತು ಆರೋಪಿ ನಂ.3 ಪೀರಸಾಬ್ ತಂದೆ ಅಲ್ಲಿಸಾಬ್, ವಯ:48ವ, ಜಾ:ಮುಸ್ಲಿಂ, ಉ:ಮಹಿಂದ್ರಾ ಟ್ರ್ಯಾಕ್ಟರ್ 415ಡಿಐ ಇಂಜಿನ್ ನಂ.ZJZG02889 & ಟ್ರ್ಯಾಲಿ ನಂ.ಕೆಎ-36/ಟಿಬಿ-2881 ರ  ಚಾಲಕ & ಮಾಲೀಕ, ಸಾ:ಸೋಮಲಾಪುರ ನೇದ್ದವನು ಮಹಿಂದ್ರಾ ಟ್ರ್ಯಾಕ್ಟರ್ 415ಡಿಐ ಇಂಜಿನ್ ನಂ.ZJZG02889 & ಟ್ರ್ಯಾಲಿಯಲ್ಲಿ  ಮರಳನ್ನು ಸೋಮಲಾಪುರ ಹಳ್ಳದಲ್ಲಿಂದ ಮರಳನ್ನು ಕಳುವಿನಿಂದ ಮತ್ತು ಅನಧಿಕೃತವಾಗಿ ತುಂಬಿಕೊಂಡು ಅಲ್ಲಿಂದ ಸಿಂಧನೂರಿಗೆ ಸಾಗಿಸುವಾಗ ಗೊರೆಬಾಳ ಗ್ರಾಮದಲ್ಲಿ ರೌಡಕುಂದಾ ಕ್ರಾಸ್ ಹತ್ತಿರ ದಾಳಿ ಮಾಡಿ ಆರೋಪಿ 01, 02 & 03 ರವರನ್ನು ವಶಕ್ಕೆ ತೆಗೆದುಕೊಂಡು ಟ್ರ್ಯಾಕ್ಟರ್ & ಟ್ರ್ಯಾಲಿಗಳನ್ನು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆಯನ್ನು ಪಿ.ಎಸ್.ಐ ರವರು ಮುದ್ದೆಮಾಲು ಮತ್ತು ಅರೋಪಿತರ ಸಮೇತ ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದಾ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 134/2017 U/s 42, 44 KARNATAKA MINOR MINERAL CONSISTENT RULE -1994, 4 (1), 4 (1A) MMRD Act & 379 IPC CrAiÀÄ°è ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.  

¥Éưøï zÁ½ ¥ÀæPÀgÀtzÀ ªÀiÁ»w:-
     ದಿನಾಂಕ :25-6-2017  ರಂದು  ಮದ್ಯಾಹ್ನ 1-00  ಗಂಟೆಗೆ  ಗದ್ರಟಗಿ ಗ್ರಾಮದ   ಚೌಡಮ್ಮ  ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ¸ÉÆêÀıÉÃRgÀ vÀA UÀAUÀtÚ ªÀ, 28eÁw £ÁAiÀÄPÀ ºÀ£ÀĪÀÄAvÀ vÀA zÉÆqÀØ¥Àà  ªÀ. 50 eÁw £ÁAiÀÄPÀgÁd¥Àà vÀA ºÀ£ÀĪÀÄAvÀªÀ, 60 eÁw £ÁAiÀÄPÀ©üêÀÄ¥Àà vÀA ºÀ£ÀĪÀÄ¥Àà ªÀ. 65 eÁw £ÁAiÀÄPÀ ¸Á.  J¯ÁègÀÄ UÀzÀælV vÁ ¹AzsÀ£ÀÆgÀ EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಬೀಟ್ ಪಿ ಸಿ 681ರವರ ಮಾಹಿತಿ  ಮೇರೆಗೆ ಹನುಮಂತಪ್ಪ ಎ.ಎಸ್ ಐ  ರವರು ಮಾಹಿತಿ ಪಡೆದು ಸಿಬ್ಬಂದಿಯವರಾದ   PC-679, PC-460  PC-662  PC-454  PC-681 PC-99   ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಮದ್ಯಾಹ್ನ 2-00  ಪಿ.ಎಂ ಕ್ಕೆ ದಾಳಿ ಮಾಡಿ ಮೇಲ್ಕಂಡ ನಾಲ್ಕು ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.1040 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಸಾಯಂಕಾಲ 4-00 ಗಂಟೆಗೆ  ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.13/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಕಳುಹಿಸಿದ್ದು  ಪರವಾನಿಗೆ ಬಂದ ನಂತರ ಇಂದು ದಿನಾಂಕ 26-6-2017 ರಂದು 11-15 ಎ ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄ«ðºÁ¼À ಠಾಣೆ ಗುನ್ನೆ ನಂ. 112/2017 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

                   
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :27.06.2017 gÀAzÀÄ 149 ¥ÀææPÀgÀtUÀ¼À£ÀÄß ¥ÀvÉÛ ªÀiÁr  23,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.