Thought for the day

One of the toughest things in life is to make things simple:

1 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
BB ¥ÀwæPÁ ¥ÀæPÀluÉ BB
E§âgÀ PÀ¼ÀîgÀ §AzsÀ£À, §AUÁgÀzÀ D¨sÀgÀtUÀ¼ÀÄ ªÀÄvÀÄÛ £ÀUÀzÀÄ ºÀt ªÀ±À.


     gÁAiÀÄZÀÆgÀÄ f¯ÉèAiÀÄ ¹AzsÀ£ÀÆgÀÄ £ÀUÀgÀzÀ°è UÀªÀÄ£À ¨ÉÃgÉqÉ ¸É¼ÉzÀÄ PÀ¼ÀîvÀ£À, ¸ÀgÀUÀ¼ÀîvÀ£À DUÀÄwÛzÀÄÝ, EªÀÅUÀ¼À£ÀÄß ¥ÀvÉÛ ªÀiÁqÀĪÀ PÀÄjvÀÄ £ÁUÀgÁd PÀªÀiÁägÀ


¹¦L ¹AzsÀ£ÀÆgÀÄ, ªÀÄAdÄ£ÁxÀ J¸ï. ¦J¸ïL(PÁ¸ÀÄ) ¹AzsÀ£ÀÆgÀÄ £ÀUÀgÀ oÁuÉ gÀªÀgÀ £ÉÃvÀÈvÀézÀ°è ¹§âA¢AiÀĪÀgÁzÀ ªÉĺÀ§Æ§ C° ¦¹-675,  C¤¯ï PÀĪÀiÁgÀ ¦¹-447, gÁWÀªÉÃAzÀæ ¦¹-113, DzÀAiÀÄå ¦¹-67  gÀªÀgÀ «±ÉõÀ vÀAqÀªÀ£ÀÄß gÀa¸À¯ÁVvÀÄÛ. F vÀAqÀzÀ C¢üPÁj ªÀÄvÀÄÛ ¹§âA¢AiÀĪÀgÀÄ ºÀUÀ°gÀļÀÄ ±Àæ«Ä¹ DAzÀæ ¥ÀæzÉñÀ gÁdåzÀ £É®ÆègÀÄ f¯ÉèAiÀĪÀgÁzÀ
1) D£ÀAzÀ vÀAzÉ zÁ¸ÀÄ UÉÆqÀnÖ, ªÀAiÀiÁ: 46 ªÀµÀð, G: «Ää£À ªÁå¥ÁgÀ ªÀÄvÀÄÛ ¸ÉƼÉî ¥ÀgÀzÉ ªÁå¥ÁgÀ, ¸Á: PÀ¥ÀàgÁ¼À w¥Àà, vÁ: PÁªÀ°, f: £É®ÆègÀÄ.
2) gÁdÄ vÀAzÉ ¸ÁªÀÄAiÀįï UÉÆÃUÀ¯ï, ªÀAiÀiÁ: 49 ªÀµÀð, G: CmÉÆà ZÁ®PÀ ªÀÄvÀÄÛ ¸ÉƼÉî ¥ÀgÀzÉ ªÁå¥ÁgÀ, ¸Á: PÀ¥ÀàgÁ¼Àw¥Àà, vÁ: PÁªÀ°, f: £É®ÆègÀÄ  EªÀgÀ£ÀÄß §A¢ü¹zÀÄÝ EgÀÄvÀÛzÉ.  
     ¢£ÁAPÀ 28-09-2018 gÀAzÀÄ ªÀÄzÁåºÀß 01-00 ¸ÀªÀÄAiÀÄzÀ°è ¹AzsÀ£ÀÆgÀÄ £ÀUÀgÀzÀ §¸ï ¤¯ÁÝt ºÀwÛgÀ ¸ÀħâgÁªï J£ÀÄߪÀªÀgÀ ¸ÀÆÌn UÁr¬ÄAzÀ 1 ®PÀë gÀÆ £ÀUÀzÀÄ ºÀt PÀ¼ÀĪÁVzÀÄÝ EzÀgÀ »£À߯ÉAiÀÄ°è ¦J¸ïL ªÀÄvÀÄÛ ¹§âA¢AiÀĪÀgÀÄ UÀ¸ÀÄÛ PÀvÀðªÀåzÀ°è EzÀÄÝ ªÀÄÄAeÁ£É 08-00 UÀAmÉ ¸ÀªÀÄAiÀÄzÀ°è ¹AzsÀ£ÀÆgÀÄ £ÀUÀgÀzÀ DzÀ±ÀðPÁ¯ÉÆäAiÀÄ CA¨Á¨sÀªÁ¤ UÀÄr ºÀwÛgÀ E§âgÀÄ ªÀåQÛUÀ¼ÀÄ C£ÀĪÀiÁ£Á¸ÀàzÀªÁV ªÉÆÃmÁgï ¸ÉÊPÀ¯ï vÉUÉzÀÄPÉÆAqÀÄ wgÀÄUÁqÀÄwÛzÁÝUÀ ¥ÉưøÀgÀÄ »rAiÀÄ®Ä ºÉÆÃzÁUÀ vÀ¦à¹PÉƼÀî®Ä ¥ÀæAiÀÄwß¹zÁUÀ CªÀgÀ£ÀÄß ¨É£ÀßnÖ »rzÀÄ «ªÀgÀªÁV ¥Àæ²ß¸À¯ÁV CªÀgÀÄ ªÉÄð£À «¼Á¸ÀªÀ£ÀÄß w½¹zÀÄÝ, CªÀgÀ §UÉÎ «ZÁj¸À¯ÁV CªÀgÀÄ ¸ÀjAiÀiÁV GvÀÛj¸ÀzÉ EzÀÄÝzÀÝjAzÀ ¹AzsÀ£ÀÆgÀÄ £ÀUÀgÀ oÁuÉ C¢üPÁj ªÀÄvÀÄÛ ¹§âA¢AiÀĪÀgÀÄ D¼ÀªÁV «ZÁj¹zÀÄÝ, CªÀgÀÄ J¦æ¯ï -2018 wAUÀ½£À°è ¹AzsÀ£ÀÆgÀÄ £ÀUÀgÀzÀ DzÀ±ÀðPÁ¯ÉÆäAiÀÄ ¸ÀAPÉÃvÀ PÁ¯ÉÃeï £À ºÀwÛgÀ ªÀÄvÀÄÛ dÆ£ï-2018 £Éà wAUÀ½£À°è DzÀ±ÀðPÁ¯ÉÆäAiÀÄ PÀgÉAmï ±ÀAPÀæAiÀÄå gÀªÀgÀ ªÀÄ£ÉAiÀÄ ªÀÄÄA¢£À gÀ¸ÉÛAiÀÄ°è ¸ÀgÀUÀ¼ÀîvÀ£À ªÀiÁrzÀ §UÉÎ M¦àPÉÆArzÀÄÝ CªÀgÀÄ  PÀ¼ÀĪÀÅ ªÀiÁrzÀ 105.570 UÁæA §AUÁgÀzÀ D¨sÀgÀtUÀ¼À£ÀÄß CA.Q. gÀÆ¥Á¬Ä  2,85,000 ªÀÄvÀÄÛ 90,000 ¸Á«gÀ gÀÆ¥Á¬Ä £ÀUÀzÀÄ ºÀtªÀ£ÀÄß MlÄÖ 3,75,000/- ¨É¯É ¨Á¼ÀĪÀzÀ£ÀÄß d¦Û ªÀiÁrPÉƼÀî¯ÁVzÉ ºÁUÀÆ CªÀgÀÄ PÀ¼ÀîvÀ£ÀPÉÌ ªÀÄvÀÄÛ d§j PÀ¼ÀÄ«UÉ G¥ÀAiÉÆÃV¸ÀÄwÛzÀÝ ºÉÆAqÁ ±ÉÊ£ï ªÉÆÃmÁgï ¸ÉÊPÀ¯ï CA.Q.gÀÆ 50.000/- ¨É¯É ¨Á¼ÀĪÀÅzÀ£ÀÄß d¦Û ªÀiÁrPÉƼÀî¯ÁVzÉ. F ¥ÀæPÀgÀtzÀ vÀ¤SÉAiÀÄÄ J¸ï.ºÉZï.¸ÀĨÉÃzÁgï. r.J¸ï.¦ ¹AzsÀ£ÀÆgÀÄ gÀªÀgÀ ªÀiÁUÀðzÀ±Àð£ÀzÀ°è dgÀÄVzÀÄÝ, MlÄÖ 1 PÀ¼ÀîvÀ£À ¥ÀæPÀgÀt ªÀÄvÀÄÛ 2 ¸ÀÄ°UÉ ¥ÀæPÀgÀtUÀ¼ÀÄ ¥ÀvÉÛAiÀiÁVzÀÄÝ F ¥ÀvÉÛ PÁAiÀÄðªÀ£ÀÄß r. Q±ÉÆÃgÀ ¨Á§Ä. L¦J¸ï. ªÀiÁ£Àå J¸ï.¦ gÁAiÀÄZÀÆgÀÄ ªÀÄvÀÄÛ J¸ï.© ¥Ánïï. ºÉZÀÄѪÀj J¸ï.¦ gÁAiÀÄZÀÆgÀÄ gÀªÀgÀÄ ±ÁèWÀ£É ªÀiÁrgÀÄvÁÛgÉ.
ಅನುಮಾನಸ್ಪದ ಸಾವಿನ ಪ್ರಕರಣದ ಮಾಹಿತಿ.
ದಿನಾಂಕ.30.09.2018 ರಂದು 18-30 ಗಂಟೆಗೆ ಪಿರ್ಯಾದಿ ಶ್ರೀ ಓಮೇಶ@ಓಮಣ್ಣ ತಂದೆ ಈರಪ್ಪ, ಸಾ-ನಾಗಡದಿನ್ನಿ ಈತನು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶ ಏನೆಂದರೆ, ಪಿರ್ಯಾದಿದಾರನ ಮಗನಾದ ಮೃತ ಬಸವರಾಜನು ಜಾಲಹಳ್ಳಿಯ ಮೂರಾರ್ಜಿ ವಸತಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದು, ಇಲ್ಲಿಯೇ ಇದ್ದನು. ದಿನಾಂಕ.29.09.2018 ರಂದು ಸಂಜೆ 4-00 ಗಂಟೆ ಸುಮಾರಿಗೆ ಶಾಲೆಯ ಶಿಕ್ಷಕರಿಗೆ ಹೇಳದೇ ಹೊರಗಡೆ ಹೋಗಿದ್ದು, ಪಿರ್ಯಾದಿದಾರನಿಗೆ ಶಿಕ್ಷಕರು ಫೊನ್ ಮಾಡಿ ಕೇಳಿದ್ದು ತನ್ನ ಮಗನು ಊರಿಗೂ ಬಾರದಿದ್ದರಿಂದ ಇಂದು ದಿನಾಂಕ.30.09.2018 ರಂದು ತನ್ನ ಮಗನನ್ನು ಹುಡುಕುತ್ತಾ ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಜಾಲಹಳ್ಳಿ ಗ್ರಾಮದ ಮುದುರಂಗಪ್ಪ ಯರಕಮಟ್ಟಿ ಇವರ ಹೊಲದ ಹತ್ತಿರ ಇರುವ ಕೃಷಿ ಹೊಂಡದ ಹತ್ತಿರ ಪಿರ್ಯಾದಿದಾರನ ಮಗನ ಪ್ಯಾಂಟ್ ಕಂಡು ಬಂದಿತು. ನಂತರ ಕೃಷಿ  ಹೊಂಡದ ಒಳಗಡೆ ಇಳಿದು ನೋಡಿದಾಗ ಪಿರ್ಯಾದಿದಾರನ ಮಗನು ನೀರಿನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು ಇರುತ್ತದೆ. ನನ್ನ ಮಗನ ಸಾವಿನಲ್ಲಿ ಸಂಶಯವಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿ. ಅಂತಾ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣಾ ಯುಡಿಆರ್ ನಂ 17/2018 ಕಲಂ 174(ಸಿ) ಸಿ.ಆರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 30-09-2018 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ ವೆಂಕೋಬ ತಂದೆ ಶಿವಲಿಂಗಪ್ಪ ತಳವಾರ :48 ವರ್ಷ ಜಾತಿಃ ನಾಯಕ  ಉಃ ಒಕ್ಕಲುತನ ಸಾಃ ದೇವಿಪುರ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ದೇವಿಪುರ ಸೀಮಾ ಜಮೀನು ಸರ್ವೆ ನಂ 65 ನೇದ್ದರಲ್ಲಿಯ 1 ಎಕರೆ 8 ಗುಂಟೆ ಜಮೀನು ಪಿತ್ರಾರ್ಜಿತ ಆಸ್ತಿಆಗಿದ್ದರಿಂದ ಮಹಾದೇವಮ್ಮಳಿಗೂ ಮತ್ತು ಫಿರ್ಯಾದಿಗೂ ಸಿವೀಲ್ ವ್ಯಾಜ್ಯ ಮಾನ್ಯ ನ್ಯಾಯಾಲಯದಲ್ಲಿ ಇರುತ್ತದೆ. ವಿಷಯವಾಗಿ ಅವರ ನಡುವೆ ದ್ವೇಷವಿರುತ್ತದೆ. ಅದೇ ದ್ವೇಷದಿಂದ ನಿನ್ನೆ ದಿನಾಂಕ 29-09-2018 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಫಿರ್ಯಾದಿಯ ಹೆಂಡತಿ ಹಾಗೂ ಅವರ ಚಿಕ್ಕಪ್ಪನಾದ ಭೀಮಯ್ಯ ತಮ್ಮ ಮನೆಯ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಸೂಳೆ ಮಗನೇ ನಿನ್ನದು ಬಹಳ ಆಗೈತಿ ಇವನಿಗೆ ಒದರಿಲೇ ಅಂತಾ ಬೈದು ಕೈಗಳಿಂದ ಹೊಡೆದು ಫಿರ್ಯಾಧಿಯ ಹೆಂಡತಿ ಸುಂಕಮ್ಮಳು ಬಿಡಿಸಲು ಬಂದಾಕೆಯನ್ನು ಮಹಾದೇವಮ್ಮ ಆಕೆಯ ಕೂದಲು ಹಿಡಿದು ಎಳೆದಾಗ ದ್ಯಾವಪ್ಪ ಮತ್ತು ಬಸವರಾಜನು ಕೈಹಿಡಿದು ಜಗ್ಗಿ ಮೈಕೈ ಮುಟ್ಟಿ ಸೀರೆಯನ್ನು ಎಳೆದಾಡಿದಾಗ ಅಲ್ಲಿಯೇ ಇದ್ದ ಭೀಮಯ್ಯನು ಯಾಕೆ ಹೊಡೆಯುತ್ತೀರಿ ಅಂತಾ ಅಂದಾಗ ಮುದಿಯವನದು ಬಹಳ ಆಗೈತಿ ಅಂತಾ ಅಂದವರೆ ವಜ್ರ , ಈಶಪ್ಪ ಇವರು ಬೆನ್ನಿಗೆ ಗುದ್ದಿದರು. ಅದೇ ರೀತಿಯಾಗಿ ಚೌಡಮ್ಮ , ರೇಣುಕಮ್ಮ , ಪಕ್ಕೀರಮ್ಮ ಫಿರ್ಯಾಧಿಯ ಹೆಂಡತಿಗೆ ಕೈಗಳಿಂದ ಹೊಡೆದರುಶರಣಪ್ಪ ತಂದೆ ಅಯ್ಯಪ್ಪ , ನಾಗೇಶ ತಂದೆ ತಿಮ್ಮಪ್ಪ ಬಂದು ಜಗಳವನ್ನು ಬಿಡಿಸಿದರು. ಇವತ್ತು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದುಕೊಂಡಿರಿ ಹೊಲದ ವಿಷಯಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಬೀಡುವದಿಲ್ಲ  ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ-287/2018 ಕಲಂ 143.147.504.323.354.506 ಸಹಿತ 149 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ದಿನಾಂಕ 30-09-2018 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದಿ ಅಮರಯ್ಯ ತಂದೆ ಹನುಮಯ್ಯ ವಯಾಃ 58 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ದೇವಿಪುರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ದೇವಿಪುರ ಸೀಮಾ ಜಮೀನು ಸರ್ವೆ ನಂ 65 ನೇದ್ದರಲ್ಲಿಯ 1 ಎಕರೆ 8 ಗುಂಟೆ ಜಮೀನನ್ನು ಫಿರ್ಯಾದಿಯ ಅಕ್ಕಳಾದ ಮಹಾದೇವಮ್ಮಳಿಗೆ ತನ್ನ ತಾಯಿಯು ಕೊಟ್ಟಿದ್ದು ಸದರಿ ಜಮೀನು  ಸದ್ಯ ಆಕೆಯ ಹೆಸರಿನಲ್ಲಿದ್ದು. ಸದರಿ ಜಮೀನನ್ನು ನಾನೇ ಸಾಗುವಳಿ ಮಾಡುತಿದ್ದು ನಮ್ಮ ಅಣ್ಣನ ಮಗನಾದ ವೆಂಕೊಬ ತಂದೆ ಶಿವಲಿಂಗಪ್ಪ ಈತನು ಸದರಿ ಹೊಲದಲ್ಲಿ ಪಾಲು ಬೇಕು ಅಂತಾ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ವಾಜ್ಯ ಹಾಕಿದ್ದು ನ್ಯಾಯಾಲಯವು ಸದರಿ ವಾಜ್ಯವನ್ನು ವಜಾಗೊಳಿಸಿದ್ದು ಸದರಿ ಹೊಲದ ವಿಷಯದಲ್ಲಿ ನಾನು ನನ್ನ ಅಕ್ಕಳ ಹೊಲವನ್ನು ನಾನೇ ಸಾಗುವಳಿ ಮಾಡುತಿದ್ದರಿಂದ ನನ್ನ ಮೇಲೆ ಮತ್ತು ನನ್ನ ಅಕ್ಕಳ ಮೇಲೆ ನನ್ನ ಅಣ್ಣಂದಿರು ಮತ್ತು ಅವರ ಮಕ್ಕಳು  ದ್ವೇಷ ಇಟ್ಟುಕೊಂಡಿದ್ದು  ಇರುತ್ತದೆ. ಅದೇ ದ್ವೇಷದಿಂದ ನಿನ್ನೆ ದಿನಾಂಕ 29-09-2018 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಕ್ಕಳಾದ ಮಹಾದೇವಮ್ಮನಮ್ಮ ಮನೆಯ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು '' ಲೇ ಸೂಳೇ ಅಂತಾ ಅವಾಚ್ಯ ಬೈದು ಯಾಕೇ ಆಕೆಗೆ ಬೈಯುತ್ತಿರಿ ಅಂತಾ ಕೇಳಲು ಹೋದಾಗ ಅವರೆಲ್ಲರೂ ನನಗೆ ಕೂಡ ಲಂಗಾ ಸೂಳೇ ಮಗನೇ ಅಂತಾ ಬೈದು ಕೈಗಳಿಂದ ಹೊಡೆಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ನನ್ನ ಅಕ್ಕಳಿಗೆ ಮೈ ಕೈ ಮುಟ್ಟಿ ಸೀರೆ ಹಿಡಿದು ಎಳೆದಾಡಿ ಅವಮಾನಗೊಳಿಸಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 286/2018 ಕಲಂ 143.147.504.323.354.506 ಸಹಿತ 149 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
 CHC-