Thought for the day

One of the toughest things in life is to make things simple:

7 Jan 2018

Reported Crimes


                                                    

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:_
    ¦AiÀiÁ𢠲æà ªÀÄw ªÀĺÁzÉë UÀAqÀ ¢ªÀAUÀvÀ gÁªÀÄtÚ ªÀAiÀiÁ- 30 eÁ- ªÀiÁ¢UÀ G- PÀÆ°PÉ®¸À ¸Á- £ÉÃvÁf Nt zÉêÀzÀÄUÀð f¯Áè gÁAiÀÄZÀÆgÀ FPÉAiÀÄ  ªÀÄUÀ£ÀÄ ºÀÄnÖzÁV¤AzÀ®Æ ªÀiÁ£À¹PÀ C¸Àé¸ÀÜ£ÁVzÀÄÝ, ¥Àæw¢£Á®Æ ¦AiÀiÁð¢zÁgÀ¼À ªÀģɬÄAzÀ ¨É½UÉÎ 10-00 UÀAmÉ ¸ÀĪÀiÁjUÉ ºÉÆgÀUÉ ºÉÆÃV  vÀ£Àß ªÀÄ£À¸ÀÄì §AzÀ PÀqÉ wgÀÄUÀqÉ ªÁ¥À¸À ªÀÄ£ÉUÉ HlPÉÌAzÀÄ ºÉÆÃV  ¥ÀÄ£ÀB ºÉÆgÀUÀqÉ ºÉÆÃV wgÀÄUÁr ¸ÁAiÀÄAPÁ® 6-00 UÀAmÉ ¸ÀĪÀiÁjUÉ ¦AiÀiÁð¢zÁgÀ¼À ªÀÄ£ÉUÉ ºÉÆÃUÀÄwÛzÀÄÝ,   JA¢£ÀAvÉ  30/12/2017 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ¦AiÀiÁð¢zÁgÀ¼À ªÀģɬÄAzÀ ¨É½UÉÎ 10-00 UÀAmÉ ¸ÀĪÀiÁjUÉ DPÉAiÀÄ ªÀÄUÀ £ÁUÀgÁd @®QÌ FvÀ£ÀÄ ºÉÆgÀUÉ ºÉÆÃzÀªÀ£ÀÄ  ªÁ¥À¸À ªÀÄ£ÉUÉ HlPÉÌ ¨ÁgÀzÉÃ, ¸ÁAiÀÄAPÁ® 6-00 UÀAmÉ ¸ÀĪÀiÁjUÉ ªÁ¥À¸À ¦AiÀiÁð¢zÁgÀ¼À ªÀÄ£ÉUÉ  ¨ÁgÀzÉà EzÁÝUÀ, ¦AiÀiÁð¢zÁgÀ¼ÀÄ  vÀ£Àß ªÀÄUÀ £ÁUÀgÁd @ ®QÌ FvÀ£À£ÀÄß zÉêÀzÀÄUÀð ¥ÀlÖtzÀ°è J¯Áè PÀqÉ wgÀÄUÁr ºÀÄqÀÄPÁrzÀÄÝ,  DvÀ£ÀÄ ¹UÀzÉà EzÁÝUÀ ªÁ¥À¸À vÀªÀÄä ªÀÄ£ÉUÉ §AzÀÄ, ¦AiÀiÁð¢zÁgÀ¼ÀÄ vÀ£Àß UÀAqÀ£ÀÀ vÀªÀÄä£ÁzÀ ²ªÀPÀĪÀiÁgÀ  FvÀ¤UÀÆ PÀÆqÀ «µÀAiÀÄ w½¹ DvÀ£ÉÆA¢UÉ PÀÆrPÉÆAqÀÄ zÉêÀzÀÄUÀð ¥ÀlÖt, gÁAiÀÄZÀÆgÀ ±ÀºÁ¥ÀÄgÀ ¹gÀªÁgÀ , eÁ®ºÀ½î, ªÀÄjUɪÀÄ䢩âvÁAqÁ, FUÉÎ J¯Áè ºÀ½î, ¥ÀlÖtzÀ PÀqÉUÉ ºÉÆÃV ºÀÄqÀPÁr ¹UÀzÉà EzÁÝUÀ  ¦AiÀiÁð¢zÁgÀ¼ÀÄ EAzÀÄ vÀqÀªÁV oÁuÉUÉ ºÁdgÁV vÀ£Àß ªÀÄUÀ£ÀÄ ªÀģɬÄAzÀ ºÉÆgÀUÀqÉ ºÉÆÃUÀĪÁUÀ UÀįÁ© §tÚzÀ GzÀÝ£ÉAiÀÄ UÉgÉAiÀÄļÀî vÀÄA§Ä vÉÆý£À ±Àlð, ºÀ¹gÀÄ, ªÀÄvÀÄÛ ©½ «Ä²ævÀ ZÀrØ zsÀj¹zÀÄÝ, CAzÁdÄ 4.5Cr JvÀÛgÀ ºÉÆA¢zÀÄÝ, zÀÄAqÀÄ ªÀÄÄR, JuÉÚUÉA¥ÀÄ §tÚ, PÀ£ÀßqÀ ¨ÁµÉAiÀÄ£ÀÄß ªÀiÁvÀ£ÁqÀÄvÁۣɠ DvÀ£À£ÀÄß ºÀÄqÀÄPÁr PÉÆqÀ®Ä MAzÀÄ PÀ£ÀßqÀzÀ°è UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ¥Àr¹zÀÝgÀ ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA¨gÀ 04/2018 PÀ®A: ºÀÄqÀÄUÀ PÁuÉ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.             
J¸ï.¹/J¸ï.n. ¥ÀæPÀgÀtzÀ ªÀiÁ»w:-
           ದಿನಾಂಕ : 01.01.2018 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಫಿರ್ಯಾದಿ PÀÄ|| ºÉÆ¼É UÀAUÀªÀÄä vÀAzÉ UÀÄAqÀ¥Àà eÁ: ZÀ®ÄªÁ¢ ¸Á: ºÀnÖ UÁæªÀÄ EªÀ¼ÀÄ  ತನ್ನ ತಾಯಿಯೊಂದಿಗೆ ಹಟ್ಟಿ ಕ್ಯಾಂಪಿನ ಲಿಂಗಾವಧೂತ ದೇವಸ್ಥಾನಕ್ಕೆ ಹೋಗಿದ್ದಾಗ GªÉÄñÀ vÀAzÉ ¥ÀgÀªÀÄtÚ eÁ: G¥ÁàgÀ G: ªÀåªÀ¸ÁAiÀÄ ¸Á: ºÀnÖ UÁæªÀÄ Fತನು ಫಿರ್ಯಾದಿಗೆ ಹೊಸ ವರ್ಷದ ಶುಭಾಶಯ ಹೇಳಲು ಬಂದು, ಆಕೆಗೆ ಮಾತನಾಡಿಸಿದಾಗ, ಫಿರ್ಯಾದಿಯು ತನ್ನ ಜೊತೆ ಮಾತನಾಡಬೇಡ ಏನೀದ್ದರೂ ಕೋರ್ಟಿನಲ್ಲಿ ಮಾತಾಡೋಣ ಅಂತಾ ಹೇಳಿದ್ದು, ಅದಕ್ಕೆ ಆರೋಪಿತನು ತನ್ನ ಮೇಲೆ ಯ್ಯಾಕೆ ಕೇಸು ಮಾಡಿಸಿದ್ದು, ಕೇಸು ಮಾಡಿಸದಿದ್ದರೆ ತಾನು ನಿಮ್ಮ ಮನೆಗೆ ಬಂದು ಹೋಗುತ್ತಿದ್ದೆ ಮತ್ತು ಸೂಳೆಯರಿಗೆ ತಾಳಿ ಕಟ್ಟುತ್ತಾ ಹೋದರೆ ನನಗೆ ಈಗಾಗಲೇ ಹತ್ತು ಮದುವೆಯಾಗುತ್ತಿತ್ತು ಅಂತಾ ಲೇವಡಿ ಮಾಡಿ ಆಕೆಯ ವಿಡಿಯೋ ಮಾಡಲು ಪ್ರಯತ್ನಿಸಿದಾಗ ಅದಕ್ಕೆ ಫಿರ್ಯಾದಿಯು ಆರೋಪಿಯ ಮೊಬೈಲ್ ನ್ನು ತಳ್ಳಿ ಫಿರ್ಯಾದಿಯ ತನ್ನ ಪರ್ಸನ್ನು ತನ್ನ ಜಾಕೇಟ್ ನಲ್ಲಿಟ್ಟುಕೊಂಡಾಗ ಆರೋಪಿಯು ಆಕೆಯ ಮೈ, ಕೈ ಮುಟ್ಟಿ ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದರಿಂದ, ಫಿರ್ಯಾದಿಯು ಆತನನ್ನು ತಳ್ಳಿದಳು. ಆಗ ಆರೋಪಿತನು ಲೇ ಬ್ಯಾಗಾರ ಸೂಳೆ ನನಗೆ ತಳ್ಳುತ್ತೀಯಾ ಅಂತಾ ಅವಾಚ್ಯವಾಗಿ ನಿಂಧಿಸುತ್ತಾ ಹಲ್ಲೆ ಮಾಡಿದ್ದು, ಫಿರ್ಯಾದಿಯ ತಾಯಿ ಜಗಳವನ್ನು ಬಿಡಿಸಲು ಬಂದಾಗ ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು ಇದರಿಂದ ಫಿರ್ಯಾದಿಯ ತಾಯಿಗೆ ಬಾಯಲ್ಲಿ ರಕ್ತ ಸೋರಿ ಕುಸಿದ್ದು ಬಿದ್ದಿದ್ದು, ಆಗ ಆರೋಪಿತನು ಲೇ ಸೂಳೇ ನಿನ್ನ ಮತ್ತು ನಿನ್ನ ತಾಯಿಯನ್ನು ಕೊಲೆ ಮಾಡುತ್ತೇನೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. 5/2018 PÀ®A 323, 354, 504, 506 L¦¹ ºÁUÀÆ PÀ®A 3(1)(r), (s),  J¸ï.¹/J¸ï.n wzÀÄÝ¥Àr PÁAiÉÄÝ 2015 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 05.01.2018 ರಂದು ರಾತ್ರಿ 10.00 ಹಟ್ಟಿ ಕ್ಯಾಂಪಿನ ಹೊಸ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಂಗಪ್ಪ ತಂದೆ ದುರಗಪ್ಪ ಜಾಲಹಳ್ಳಿ ವಯಾ: 26 ವರ್ಷ ಜಾ: ನಾಯಕ : ಕೂಲಿ ಸಾ: ಗೋನವಾಟ್ಲ ತಾ: ಲಿಂಗಸ್ಗೂರು FvÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 1235/- gÀÆ MAzÀÄ ªÀÄlPÁ aÃn CQgÀÆ E®è MAzÀÄ ¨Á¯ï ¥É£ï CQgÀÆ E®è EªÀÅUÀ¼À£ÀÄßಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಮತ್ತು ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA; 6/2018 PÀ®A. 78(111) PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ;- 06-01-2018 ರಂದು ಫಿರ್ಯಾದಿ ಹುಲಿಗೆಪ್ಪ ತಂದೆ ಸೋಮಯ್ಯ, ವಯ 28 ವರ್ಷ, ಜಾ|| ಮಾದಿಗ, || ಕೂಲಿಕೆಲಸ, ಸಾ|| ಕೆ. ಗುಡದಿನ್ನಿ ತಾ|| ಮಾನವಿ ಜಿ|| ರಾಯಚೂರು EªÀgÀÄ ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-01-01-2018 ರಂದು ಫಿರ್ಯಾದಿದಾರರ ತಮ್ಮ ಚಿದಾನಂದನು ಕೆಲಸ ನಿಮಿತ್ಯ ರಾಯಚೂರು ನಗರಕ್ಕೆ ಬಂದು ಬಸ್ಸ ನಿಲ್ದಾಣದಿಂದ ಆರ್.ಟಿ. ಕಛೇರಿಗೆ ಹೋಗುವ ಕುರಿತು ಅಪರಿಚಿತ ಆಟೋದಲ್ಲಿ ಕುಳಿತುಕೊಂಡು ಹೋಗುವಾಗ ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ರಾಯಚೂರು ನಗರದ ಆಶಾಪೂರ ರಸ್ತೆಯ ಕ್ರಾಸ್ ಹತ್ತಿರ ಆರೋಪಿತನು ತನ್ನ ಆಟೋವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಒಮ್ಮಿಂದೊಮ್ಮೇಲೆ ಬ್ರೇಕ್ ಹಾಕಿದಾಗ ಆಟೋದಲ್ಲಿದ್ದ ಚಿದಾನಂದನು ರಸ್ತೆಯ ಮೇಲೆ ಬಿದ್ದು ಆತನಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಇಲಾಜು ಕುರಿತು ನವೋದಯ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಇಲಾಜು ಕುರಿತು ಆಂಧ್ರದ ಕರ್ನೂಲ್ ಜಿಲ್ಲೆಗೆ ಸೇರಿಕೆ ಮಾಡಿದಾಗ ಚಿದಾನಂದ ತಂದೆ ಸೋಮಯ್ಯ, ವಯ 24 ವರ್ಷ, ಜಾ|| ಮಾದಿಗ, ವಿದ್ಯಾಭ್ಯಾಸ, ಸಾ|| ಕೆ. ಗುಡದಿನ್ನಿ ತಾ|| ಮಾನವಿ ಜಿ|| ರಾಯಚೂರು FvÀ¤UÉ ಅಪಘಾತದಲ್ಲಿ ಆದ ಗಾಯಗಳ ಭಾದೆಯಿಂದ ಗುಣಮುಖನಾಗದೇ ದಿನಾಂಕ;-05-01-2018 ರಂದು ಸಂಜೆ 4.45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪರಿಚಿತ ಆಟೋ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ನಗರ ಸಂಚಾರ ಠಾಣೆ gÁAiÀÄZÀÆgÀÄ ಗುನ್ನೆ ನಂ. 03/2018 ಕಲಂ 279, 304(A)  IPC &187 IMV ACT ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
     ದಿನಾಂಕ;-06-01-2018 ರಂದು 1145 ಗಂಟೆಗೆ  ರಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ಪರಿಶೀಲಿಸಿ ಅಲ್ಲಿಯೇ ಇದ್ದ ಫಿರ್ಯಾದಿ ಜಯರಾಜ್ ತಂದೆ ಹೊನ್ನಪ್ಪ, ವಯ 27 ವರ್ಷ, ಮಾದಿಗ, ಕೂಲಿಕೆಲಸ, ಸಾ|| ಹಳೇ ಆಶ್ರಯ ಕಾಲೋನಿ ರಾಯಚೂರು gÀªÀgÀ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 1300 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ಇಂದು ಬೆಳಿಗ್ಗೆ 0900 ಗಂಟೆಗೆ ಫಿರ್ಯಾದಿದಾರರ ತಂದೆಯಾದ ಹೊನ್ನಪ್ಪ ಇವರು ತಮ್ಮ ಸೊಸೆಯನ್ನು ಮಾತನಾಡಿಸಿಕೊಂಡು ಹಳೇ ಆಶ್ರಯ ಕಾಲೋನಿಯ ಕಡೆಯಿಂದ ಎಲ್.ಬಿ.ಎಸ್ ನಗರದ ಕಡೆಗೆ ಸೈಕಲ್ ಮೇಲೆ ಹೋಗುತ್ತಿದ್ದಾಗ, ಅರುಣಕುಮಾರ್ ತಂದೆ ನರಸಿಂಹಲು, ವಯ 19 ವರ್ಷ, ಗೊಲ್ಲರು, ವಿದ್ಯಾಭ್ಯಾಸ, ಸಾ|| ಟೀಚರ್ ಕಾಲೋನಿ ಎಲ್.ಬಿ.ಎಸ್. ನಗರ ರಾಯಚೂರು Fತನು vÀ£Àß HONDA SHINE M/C NO. KA36ED-7824 ನೇದ್ದನ್ನು ಎಲ್.ಬಿ.ಎಸ್. ನಗರ ಕಡೆಯಿಂದ ಚಂದ್ರಬಂಡಾ ರಸ್ತೆ ಕಡೆಗೆ ಹೋಗುವಾಗ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹೊನ್ನಪ್ಪ ನಡೆಸುತ್ತಿದ್ದ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಹೊನ್ನಪ್ಪನು ಮೋಟಾರ್ ಸೈಕಲ್ ಸಮೇತ ಕೆಳಗಡೆ ಬೀಳಲು ಆತನಿಗೆ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಬಲ ಕಿವಿಯಲ್ಲಿ ರಕ್ತ ಸೋರಿ, ಬಲ ಮೊಣಕೈ, ಮುಂಗೈ ಹತ್ತಿರ ತರಚಿದ ಗಾಯವಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ. ಗುನ್ನೆ ನಂ. 04/2018 ಕಲಂ 279,338 IPC  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                           

AiÀÄÄ.r.Dgï. ¥ÀæPÀgÀtzÀ ªÀiÁ»w:-
        ¦üAiÀiÁ𢠫µÀÄÚ zÀvÀÛ vÀAzÉ ºÀjªÉÆúÀ£ï zÀvÀÛ, ªÀAiÀÄ: 51 ªÀµÀð, eÁ: PÀëwæÃAiÀÄ, G: ªÁå¥ÁgÀ, ¸Á: ¸ÀgÀPÁj D¸ÀàvÉæ JzÀÄgÀÄUÀqÉ qÁ|| ±ÀAPÀgï UËqÀ ©°ØAUï ¹AzsÀ£ÀÆgÀÄ.EªÀgÀ ªÀÄUÀ¼ÁzÀ ±ÀÈw zÀvÀÛ ªÀAiÀÄ: 17 ªÀµÀð FPÉAiÀÄÄ ¹AzsÀ£ÀÆgÀÄ £ÀUÀgÀzÀ  qÉÉ¥sÉÆÃr¯ïì PÁ¯ÉÃf£À°è ¥ÀæxÀªÀÄ ¦AiÀÄĹ «eÁÕ£À «¨sÁUÀzÀ°è «zÁå¨sÁå¸À ªÀiÁqÀÄwÛzÀÄÝ, ¢£ÁAPÀ: 05-01-2018 gÀAzÀÄ 6-45 ¦.JªÀiï ¸ÀĪÀiÁjUÉ ¦üAiÀiÁð¢zÁgÀgÀÄ ªÀÄvÀÄÛ CªÀgÀ ºÉAqÀw nAPÀÄ zÀvÀÛ EªÀgÀÄ Dgï.ºÉZï.PÁåA¥À £ÀA-02 gÀ°è £ÀqÉAiÀÄĪÀ ¸ÀvÀìAUÀ zÉêÀgÀ PÁAiÀÄðPÀæªÀÄPÉÌ ºÉÆÃVzÀÄÝ, ¦üAiÀiÁð¢zÁgÀgÀÄ ªÀÄvÀÄÛ CªÀgÀ ºÉAqÀw ªÀÄgÀ½ 10-30 ¦.JªÀiï ¸ÀĪÀiÁjUÉ ªÀÄ£ÉUÉ §AzÀÄ ¨ÁV®Ä §rAiÀÄ®Ä AiÀiÁªÀÅzÉ ¥ÀæwQæAiÉÄà ¨ÁgÀzÉ EzÀÄÝzÀÝjAzÀ ¦üAiÀiÁð¢zÁgÀgÀÄ ªÀÄ£ÉAiÀÄ ªÀÄÄA¢£À ¨ÁV®£ÀÄß eÉÆÃgÁV zÀ©â M¼ÀUÀqÉ ºÉÆÃV £ÉÆÃqÀ®Ä ªÀÄÈvÀ ±ÀÈw FPÉAiÀÄÄ ªÀÄ£ÉAiÀÄ ºÁ¯ï £À°ègÀĪÀ ¹°èAUï ¥sÁå¤UÉ ¹ÃgɬÄAzÀ PÀÄwÛUÉUÉ £ÉÃtÄ ºÁQPÉÆArzÀÄÝ PÀAqÀÄ §A¢zÀÄÝ PÀÆqÀ¯Éà ¹AzsÀ£ÀÆgÀÄ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ, ªÉÊzÀågÀÄ ¥ÀjÃQë¹ ªÀÄÈvÀ¥ÀlÖ §UÉÎ w½¹zÀgÀÄ. ±ÀÈw FPÉAiÀÄ ¸Á«£À°è ¸ÀA±ÀAiÀÄ EgÀÄvÀÛzÉ PÁgÀt ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ °TvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ AiÀÄÄ.r.Dgï £ÀA 01/2018 PÀ®A 174(¹) ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

                        
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :06.01.2018 gÀAzÀÄ 153 ¥ÀææPÀgÀtUÀ¼À£ÀÄß ¥ÀvÉÛ ªÀiÁr 23100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.