Thought for the day

One of the toughest things in life is to make things simple:

15 Feb 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀgÀzÀQët ¥ÀæPÀtzÀ ªÀiÁ»w
¢£ÁAPÀ 28.02.2013 gÀAzÀÄ DgÉÆæ £ÀA 01 C¯Áè¨sÀPÀë  vÀAzÉ C§Äݯï gÀeÁPï, ªÀAiÀÄ: 40 ªÀµÀð, G: ºÁqÀÄUÁgÀ, ¸Á: ªÀĺɧƨï PÁ¯ÉÆä ¹AzsÀ£ÀÆgÀÄ, £ÉÃzÀݪÀ£ÉÆA¢UÉ ªÀÄĹèA ¸ÀA¥ÀæzÁAiÀÄzÀAvÉ ªÀÄzÀÄªÉ ªÀiÁrzÀÄÝ, ªÀÄzÀĪÉAiÀÄ ¸ÀªÀÄAiÀÄzÀ°è ¦üAiÀiÁð¢zÁgÀ¼À vÀªÀgÀÄ ªÀÄ£ÉAiÀĪÀgÀÄ DgÉÆævÀjUÉ ªÀgÀzÀQëuÉAiÀiÁV gÀÆ 50 ¸Á«gÀ £ÀUÀzÀÄ ºÀt, 02 vÉÆ¯É §AUÁgÀ ªÀÄvÀÄÛ ªÀÄ£É §¼ÀPÉ ¸ÁªÀiÁ£ÀÄUÀ¼À£ÀÄß PÉÆnÖzÀÄÝ, ¦üAiÀiÁð¢zÁgÀgÀÄ ªÀÄzÀÄªÉ £ÀAvÀgÀ UÀAqÀ£À ªÀÄ£ÉUÉ ¸ÀA¸ÁgÀ ªÀiÁqÀ®Ä ºÉÆÃVzÀÄÝ, DgÉÆævÀgÀÄ ¦üAiÀiÁð¢zÁgÀ¼À£ÀÄß 02 ªÀµÀðUÀ¼À PÁ® ZÉ£ÁßV £ÉÆÃrPÉÆArzÀÄÝ, £ÀAvÀgÀ DgÉÆæ 01 £ÉÃzÀݪÀ£ÀÄ ¢£Á®Æ PÀÄrzÀÄ ªÀÄ£ÉUÉ §gÀÄwÛzÀÄÝ, DgÉÆævÀgÀÄ ¦üAiÀiÁð¢zÁgÀ½UÉ ºÉÆqɧqÉ ªÀiÁqÀĪÀzÀÄ ªÀÄvÀÄÛ ªÀiÁ£À¹PÀ zÉÊ»PÀ »A¸É PÉÆqÀĪÀzÀÄ ªÀiÁqÀÄwÛzÀÄÝ C®èzÉ ºÉaÑ£À ªÀgÀzÀQëuÉ vÀUÉzÀÄPÉÆAqÀÄ ¨Á CAvÁ QgÀÄPÀļÀ PÉÆlÄÖ ªÀģɬÄAzÀ ºÉÆgÀ ºÁQzÀÝjAzÀ, ¦üAiÀiÁð¢zÁgÀ¼ÀÄ ¹AzsÀ£ÀÆgÀÄ £ÀUÀgÀzÀ »gÉðAUÉñÀégÀ PÁ¯ÉÆäAiÀÄ°ègÀĪÀ vÀªÀgÀÄ ªÀÄ£ÉAiÀÄ°è ªÁ¸ÀªÁVzÀÄÝ, ¢£ÁAPÀ 18.01.2019 gÀAzÀÄ ¸ÁAiÀÄAPÁ® 7-45 UÀAmÉ ¸ÀĪÀiÁjUÉ ¦üAiÀiÁð¢zÁgÀ¼ÀÄ ªÀÄ£ÉAiÀÄ°è EzÁÝUÀ DgÉÆæ £ÀA 01 £ÉÃzÀݪÀ£ÀÄ ªÀÄ£ÉAiÀÄ°è ºÉÆÃV ªÀgÀzÀQëuÉ vÉUÉzÀÄPÉÆAqÀÄ ¨Á JAzÀÄ ¦üAiÀiÁð¢zÁgÀ½UÉ CªÁZÀåªÁV ¨ÉÊzÀÄ, PÉʬÄAzÀ ºÉÆqɧqÉ ªÀiÁr F ¸À® G½zÀÄPÉÆAr¢Ý E£ÉÆßAzÀÄ ¸À® §AzÀÄ ¤£ÀߣÀÄß fêÀ ¸À»vÀ ©qÀĪÀ¢®èªÉAzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ ªÀiÁ£Àå £ÁåAiÀiÁ®AiÀÄzÀ SÁ¸ÀV ¦üAiÀiÁðzÀÄ ¸ÀASÉå: 69/2019 £ÉÃzÀÝgÀ ¸ÁgÁA±ÀzÀ ªÉÄðAzÀ  UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ ¥Éưøï oÁuÉ UÀÄ£Éß £ÀA: 24/2019, PÀ®A: 498(J), 323, 504, 448, 506 ¸À»vÀ 34 L¦¹ ºÁUÀÆ PÀ®A:  3 & 4 ªÀ.¤ PÁAiÉÄÝ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
            ದಿನಾಂಕ: 15-02-2019 ರಂದು 0120 ಗಂಟೆಗೆ ಬಾಲಾಂಕು ಆಸ್ಪತ್ರೆಯಿಂದ MLC ಸ್ವೀಕೃತಗೊಂಡ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ಫಿರ್ಯಾಧಿ ಮುಮ್ತಾಜ್ ಗಂಡ ದಿ||ಬಂದೇನವಾಜ್, ವಯ 50 ವರ್ಷ, ಮುಸ್ಲಿಂ, ಒಕ್ಕಲುತನ, ಸಾ|| ಬಲ್ಲಟಗಿ ತಾ|| ಸಿರವಾರ ಜಿ|| ರಾಯಚೂರು ಇವರಿಗೆ ವಿಚಾರಿಸಿ ಲಿಖಿತ ದೂರು ಪಡೆದುಕೊಂಡು 0230 ಗಂಟೆಗೆ ಬಂದಿದ್ದು ದೂರಿನ ಸಾರಾಂಶವೇನೆಂದರೆ, ದಿನಾಂಕ;-13-02-2019 ರಂದು 1700 ಗಂಟೆಗೆ ಫಿರ್ಯಾದಿದಾರರು ತಮ್ಮ ಮಗಳಿಗೆ ಮಾತನಾಡಿಸಿಕೊಂಡು ಬರುವ ಕುರಿತು ಎಲ್.ಬಿ.ಎಸ್. ನಗರದ ಕಡೆಗೆ ಹೋಗಲು ಆರೋಪಿತನ HONDA ACTIVA M/C NO. KA36EN1378 ನೇದ್ದರ ಹಿಂದೆ ಕುಳಿತುಕೊಂಡು ಹೋಗುವಾಗ ಆರೋಪಿತನು ಮೋಟಾರ್ ಸೈಕಲ್ ನ್ನು ಸ್ಟೇಷನ್ ರಸ್ತೆಯಿಂದ ಬಸ್ಸ ನಿಲ್ದಾಣದ ಮುಖಾಂತರ ಟಿಪ್ಪು ಸುಲ್ತಾನ್ ರಸ್ತೆಯ ಜೆ.ಡಿ.ಎಸ್. ಕಛೇರಿ ಮುಂದಿನ ರಸ್ತೆಯಲ್ಲಿ ಹೋಗುವಾಗ ಮೋಟಾರ್ ಸೈಕಲ್ ನ್ನು ಅತೀ  ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿ ತೆಗ್ಗುಗಳು ಇದ್ದುದ್ದರಿಂದ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲೆ ಇದ್ದ ಫಿರ್ಯಾದಿದಾರರು ಕೆಳಗಡೆ ಬಿದ್ದು, ಎಡಗಡೆ ತೊಡೆಯ ಹತ್ತಿರ ಎಲುಬು ಮುರಿದು ಭಾರೀ ಒಳ ಪೆಟ್ಟಾಗಿದ್ದು, ಘಟನೆ ನಂತರ ಇಲಾಜು ಕುರಿತು ಪೆದ್ದ ತುಂಬಳಕ್ಕೆ ಹೋಗಿ ಅಲ್ಲಿ ಪಟ್ಟಿ ಕಟ್ಟಿಸಿಕೊಂಡು ಬಂದ ನಂತರ ನೋವು ಜಾಸ್ತಿಯಾಗಿ ದಿನಾಂಕ;-14-02-2019 ರಂದು ರಾತ್ರಿ ಬಾಲಾಂಕು ಆಸ್ಪತ್ರೆಗೆ ಸೇರಿಕೆಯಾಗಿ ತಡವಾಗಿ ದೂರು ನೀಡಿದ್ದು  ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ ಠಾಣೆ ಗುನ್ನೆ ನಂ. 14/2019 ಕಲಂ: 279, 338 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.