Thought for the day

One of the toughest things in life is to make things simple:

1 Oct 2014

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-

             ದಿನಾಂಕ 30-09-2014 ರಂದು ಮದ್ಯಾಹ್ನ 1530 ಗಂಟೆ ಸುಮಾರಿಗೆ ಮುರ್ತುಜಾ ಖಾನ್ ತಂದೆ ಪಿರೊಜ್ ಖಾನ್  ವಯಾ:18  ವರ್ಷ ಜಾ:ಮುಸ್ಲಿಂ ಉ: ವಿದ್ಯಾರ್ಥಿ ಸಾ: ಎಲ್,ಬಿ.ಎಸ್,ನಗರ  ರಾಯಚೂರು  vÁ£ÀÄ ªÀÄvÀÄÛ vÀ£Àß  ಅಣ್ಣ ಬೇಕರಿಯಲ್ಲಿzÀÄÝ ವ್ಯಾಪಾರ ಮಾಡುತ್ತೆವೆ ,ಆಗ ಎಲ್,ಬಿ,ಎಸ್ ನಗರದ ಸಮೀರ್ ತಂದೆ ಅನ್ವರ ಪಾಷಾ ವಯಾ 21 ವರ್ಷ ತನು ನಮ್ಮ ಬೇಕರಿ ಹತ್ತಿರ ಬಂದು ಕುಡಿಯಲು ಒಂದು ಮಾಜಾ ಕೂಲ್ ಡ್ರಿಂಕ್ಸ ಬಾಟಲಿಯನ್ನು ಕೇಳಿದನು,ಆಗ ನಾನು ಮಾಜಾ ಬಾಟಲಿಯನ್ನು ಕೊಟ್ಟೆನು, ಮಾಜಾವನ್ನು ಕುಡಿದ ನಂತರ ಸದರಿ ಖಾಲಿ ಬಾಟಲಿಯನ್ನು ಕೊಡದೇ ರಸ್ತೆಗೆ ಬಿಸಾಡಿದನು. ಆಗ ನಾನು ಸಮೀರಗೆ ಬಾಟಲಿಯನ್ನು ಯಾಕೆ ಬಿಸಾಡಿದಿ ಮತ್ತು ಇದರ ಹಣವನ್ನು  ಕೊಡು ಎಂದು ಕೇಳಿದಕ್ಕೆ ಅವನು ಹಣ ಕೊಡುವದಿಲ್ಲಾ ಬಾಟಲಿ ಕೊಡುವದಿಲ್ಲಾ ಏನು ಮಾಡುತ್ತಿ ಮಾಡು ಲಂಗಾ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದನು, ಆಗ ನಾನು ಅಂಗಡಿಯ ಹೊರಗೆ ಬಂದು ಈ ರೀತಿ ಮಾಡಬಾರದು ಅಂತಾ ಹೇಳಿ ಬೇಕರಿಯಲ್ಲಿ  ಹೊಗಲು  ಹೋದಾಗ ಸದರಿಯವನು ನನ್ನ ಎದೆಯ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಯಿಂದ  ಬೆನ್ನಿಗೆ ಹೊಡೆ ಬಡೆ ಮಾಡಿರುತ್ತಾನೆ, ಅದರಿಂದ ನನಗೆ ಮೂಕಪೆಟ್ಟಾಗಿರುತ್ತದೆ,  ಆಗ ಅಲ್ಲಿಯೇ ಇದ್ದ ನಮ್ಮ ಅಣ್ಣ ಶಾಲಂಖಾನ್ ಹಾಗೂ ಮುಕ್ತಿಯಾರ ಹೋಟೆಲ್ ಮಾಲಿಕ ಇವರು ಬಂದು ಜಗಳ ಬಿಡಿಸಿದನು. ಆಗ ಸದರಿ ಸಮೀರ್ ಈತನು ಮಗನೇ ನೀನು ಇವತ್ತು ಉಳಿದಿಕೊಂಡಿದ್ದಿ ಇನ್ನೊಮ್ಮೆ ನನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕುತ್ತಾ  ತನ್ನ ಮನೆ ಕಡೆ ಹೋದನು. ನಂತರ ನಾನು ತಮ್ಮಲ್ಲಿ ಬಂದು ಪಿರ್ಯಾದಿ ಹೇಳಿಕೆಯನ್ನು ನೀಡಿರುತ್ತೇನೆ. ನನಗೆ ಮೈ, ಕೈ ನೋವಾಗಿದ್ದರಿಂದ ಮನೆಯಲ್ಲಿ ಉಪಚಾರ ಮಾಡಿಕಕೊಂಡಿರುತ್ತೇನೆ. ಆಸ್ಪತ್ರೆಗೆ ಹೋಗುವದಿಲ್ಲಾ, ಕಾರಣ ಮಾನ್ಯರವರು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ,CAತಾ ಸಾರಾಂಶ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರ. ಗುನ್ನೆ ನಂ 99/2014 ಕಲಂ 341, 504, 506, 323, ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ,
            ಪಿರ್ಯಾಧಿ ಶ್ರೀ.ಮುದುಕಪ್ಪ ತಂದೆ ಅಯ್ಯಪ್ಪ ಮಿಲಿಟರಿ. ವಯಾ 64 ವರ್ಷ,ಜಾ:-ಲಿಂಗಾಯತ,ಸಾ:-ಬಳಗಾನೂರು FvÀ£À ಹೆಂಡತಿಯಾದ ಗುಂಡಮ್ಮರವರು ಬಳಗಾನೂರು ಗ್ರಾಮದ ಜಮೀನು ಸರ್ವೇ ನಂ.176 ರಲ್ಲಿ 6-ಎಕರೆ ಜಮೀನಿನ ಮಾಲಿಕರಿದ್ದು ಸ್ವಂತ ಸಾಗುವಳಿ ಮಾಡಿಕೊಂಡಿದ್ದು, ದಿನಾಂಕ-01/09/2014 ರಂದು ಬೆಳಿಗ್ಗೆ 11-00 ಗಂಟೆಗೆ ಸುಮಾರಿಗೆ ಪಿರ್ಯಾದಿದಾರನು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ 1).ಅಮರೇಶ ತಂದೆ ಬಸವಂತಪ್ಪ ಪೊಲೀಸ್ ಪಾಟೀಲ್ 38 ವರ್ಷ ಸಾ:-ಸರ್ಜಾಪೂರು ºÁUÀÆ EvÀgÉ 9 d£Éರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾಧಿಯವರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಸದರಿ ಜಮೀನಿನಲ್ಲಿ ಹಾಕಿದ ಭತ್ತದ ಬೆಳೆಯನ್ನು ನಾಶ ಪಡಿಸುತ್ತಿದ್ದಾಗ ಪಿರ್ಯಾಧಿದಾರನು ಇದನ್ನು ತಡೆಯಲು ಹೋದಾಗ ಆರೋಪಿ ನಂಬರ್ 1 ಮತ್ತು 2 ಇವರು ಇವನನ್ನು ಏನು ಕೇಳುತ್ತಿರಿ ಬೆಳೆಯನ್ನು ನಾಶ ಮಾಡಿರಿ ತಡೆಯಲು ಅಡ್ಡ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ಪಿರ್ಯಾಧಿದಾರನ ಬೆಳೆ ನಾಶ ಮಾಡಿದ್ದರಿಂದ ಸುಮಾರು 10,000 ರೂ ನಷ್ಟ ಉಂಟಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಅಪರಾಧ ಸಂಖ್ಯೆ 164/2014.ಕಲಂ.447,427,506,109, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದ.


AiÀÄÄ.r.Dgï. ¥ÀæPÀgÀtzÀ ªÀiÁ»w:-
       
         ದಿನಾಂಕ   26.09.2014 ರಂದು ಶ್ರೀ ಸರೋಜಮ್ಮ ಗಂಡ  ನಾಗಪ್ಪ ವಯ: 50 ವರ್ಷ, ಜಾ: ಕುರುಬರ್ : ಕೂಲಿ ಕೆಲಸ ಸಾ: ಬೇವಿನ ಬೆಂಚಿ ತಾ: ರಾಯಚೂರುFPÉAiÀÄ  ಮಗಳು ಗಂಗಮ್ಮಳು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ಅಡಿಗೆ ಮಾಡಲು ಒಲೆ ಹಚ್ಚುವಾಗ ಆಕಸ್ಮಿಕವಾಗಿ ಒಲೆಯಲ್ಲಿದ್ದ ಬೆಂಕಿ ತನ್ನ ಮಗಳು ಉಟ್ಟ ನೈಟಿಗೆ ಹತ್ತಿ ಬೆಂಕಿ ತಗಲಿ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಆಸ್ಪತ್ತೆಯಲ್ಲಿಯೇ ಇಲಾಜಿನಲ್ಲಿದ್ದಾಗ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30.09.2014 ರಂದು ರಾತ್ರಿ 7.00 ಗಂಟೆಯ ಸುಮಾರಿಗೆ ಸದರಿ ಮೃತ ಪಟ್ಟಿದ್ದು ಹೊರತು ಆಕೆಯ ಮರಣದಲ್ಲಿ ಬೇರಾವುದೇ ಸಂಶಯ ಇರುವದಿಲ್ಲ. ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ. ಕಾರಣ ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ. ಅಂನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಯು.ಡಿ.ಆರ್. £ÀA 22/2014 PÀ®A 174 ¹.Dgï.¦.¹. CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                   ಪಿರ್ಯಾದಿ ಶ್ರೀಮತಿ ಬಸಲಿಂಗಮ್ಮ ಗಂಡ ಅಂಬಣ್ಣ ಕಾನಿಹಾಳ. 25 ವರ್ಷ,ಮನೆಗೆಲಸ     ಸಾ:-ಮಲ್ಲದಗುಡ್ಡ ತಾ:-ಮಾನವಿ ಹಾ,ವ ದಿದ್ದಗಿ ತಾ:-ಸಿಂಧನೂರು.FPÉಗೆ ಈಗ್ಗೆ ಸುಮಾರು 6-ವರ್ಷಗಳ ಹಿಂದೆ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಗ್ರಾಮದ ಆರೋಪಿ ಅಂಬಣ್ಣ ಇತನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 1).ಅಂಬಣ್ಣ ತಂದೆ ಆದಪ್ಪ ಕಾನಿಹಾಳ 30 ವರ್ಷ, ಸಾ:-ಮಲ್ಲದಗುಡ್ಡ, ತಾ;-ಮಾನ್ವಿ.    2).ಸಾಬಣ್ಣ ತಂದೆ ಮಲ್ಲಯ್ಯ ಕುಂಬಾರ 27 ವರ್ಷ, ಸಾ:-ಮಲ್ಲದಗುಡ್ಡ, ತಾ;-ಮಾನ್ವಿ.  EªÀgÀÄUÀ¼ÀÄ ಪಿರ್ಯಾಧಿದಾರಳ ತವರು ಮನೆಯವರಿಂದ ವರದಕ್ಷಿಣೆ ರೂಪದಲ್ಲಿ 2 ತೊಲೆ ಬಂಗಾರ 50 ಸಾವಿರ ರೂ ನಗದು ಹಣವನ್ನು ಪಡೆದುಕೊಂಡಿದ್ದು ಇರುತ್ತದೆ. ಮದುವೆಯಾದ 4-ವರ್ಷಗಳವರೆಗೆ ಗಂಡ ಹೆಂಡತಿ ಅನ್ಯೂನ್ಯವಾಗಿದ್ದು ನಂತರ ದಿನಗಳಲ್ಲಿ ಆರೊಪಿ ನಂ.2 ಆರೋಪಿ ಅಂಬಣ್ಣ ಈತನ ಗೆಳೆಯನಿದ್ದು,ಮದುವೆಯಾದ 4-ವರ್ಷಗಳ ನಂತರ ಪಿರ್ಯಾಧಿದಾರಳಿಗೆ ಆರೋಪಿತನು 1 ಲಕ್ಷ ರೂಪಾಯಿ ವರದಕ್ಷಣ ಹಣ ತೆಗೆದುಕೊಂಡು ಬರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾರಂಬಿಸಿದ್ದು, ಆರೋಪಿತನು ಪಿರ್ಯಾಧಿದಾರಳಿಗೆ ಇದೆ ರೀತಿಯಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಅವರ ಕಿರುಕುಳ ತಾಳಲಾರದೆ ಪಿರ್ಯಾಧಿದಾರಳು ತನ್ನ ತವರು ಮನೆಯಾದ ದಿದ್ದಗಿ ಗ್ರಾಮದಲ್ಲಿ ಬಂದು ವಾಸವಾಗಿದ್ದು,ದಿನಾಂಕ-02/07/2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಪಿರ್ಯಾಧಿದಾರಳು ತನ್ನ ತವರು ಮನೆಯಲ್ಲಿರುವಾಗ ಆರೋಪಿತರಿಬ್ಬರು ಪಿರ್ಯಾಧಿದಾರಳ ತವರು ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಪಿರ್ಯಾಧಿದಾರಳಿಗೆ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಬಡೆ ಮಾಡಿ ಲೇ ನಿನಗೆ ವರದಕ್ಷಣೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೆ ನೀನು ನಿನ್ನ ತವರು ಮನೆಯಲ್ಲಿ ಇರುತ್ತಿಯಾ ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಹೊಡೆಬಡೆ ಮಾಡಿದ್ದು ಅಲ್ಲದೆ ಪಿರ್ಯಾಧಿದಾರಳಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾಧಿ ಮೇಲಿಂದ ಬಳಗಾನೂರು ಪೊಲೀಸ್  ಠಾಣೆ ಗುನ್ನೆ ನಂ.165/2014.ಕಲಂ,323,504,506,498 (ಎ) ಐಪಿಸಿ & 3 & 4  ಡಿ.ಪಿ ಯ್ಯಾಕ್ಟ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.10.2014 gÀAzÀÄ  104 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   16,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.