Thought for the day

One of the toughest things in life is to make things simple:

2 Aug 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ 02-10-2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಕೋರ್ಟ ಪಿಸಿ-22 ತಿಮ್ಮಯ್ಯ ರವರು ಮಾನ್ಯ ಜೆ.ಎಮ್.ಎಫ್.ಸಿ. ನ್ಯಾಯಾಲಯ ಲಿಂಗಸ್ಗೂರು ದಿಂದ ಖಾಸಗಿ ಸಂ69/2018 ನೇದ್ದನ್ನು ತಂದು ಹಾಜರುಪಡಿಸಿದ್ದು, ಸಾರಂಶವೆನೆಂದರೆ, ದಿನಾಂಕ 02-11-2014 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಪಿರ್ಯಾದಿ ¨Á£ÀĨÉÃUÀA UÀAqÀ ¨Á¨Á 40 ªÀµÀð eÁw ªÀÄĹèA GzÉÆåÃUÀ ªÀÄ£ÉPÉ®¸À ¸Á.ªÀÄÄzÀUÀ¯ï  FPÉAiÀÄÄ ತನ್ನ ಮನೆಯ ಹತ್ತಿರವಿದ್ದಾಗ ಮೇಲ್ಕಂಡ ಆರೋಪಿ ¨ÉÃUÀA UÀAqÀ ºÀ¸À£À GzÉÆåÃUÀ ªÀÄ£ÉPÉ®¸À ¸Á.ªÀÄÄzÀUÀ¯ï ºÁUÀÆ EvÀgÉ ªÀÄÆgÀÄ d£ÀgÀÄ ¸Á.ªÀÄÄzÀUÀ¯ï ಎಲ್ಲಾರು ಕೂಡಿಕೊಂಡು ವಿನಾಕಾರಣ ಜಗಳ ತೆಗೆದು ಬಾಯಿಗೆ ಬಂದಂತೆ ಅವಾಚ್ಯವಾಗಿ ಶಬ್ದಗಳಿಂದ ಬೈದಿರುತ್ತಾರೆ. ಸುಮ್ಮನೆ ನನ್ನನ್ನ ಯಾಕೆ ಬೈಯ್ಯುತ್ತಿರೆಂದು ಪಿರ್ಯಾದಿ ಆರೋಪಿತರನ್ನು ವಿಚಾರಿಸಿದಾಗ ಅದನ್ನೇನು ಕೇಳ್ತಿಲೆ ಬೋಸೂಡಿ ಸೂಳೆ ಎಂದವರೆ ಪಿರ್ಯಾದಿದಾರಳ ಕೈಗಳನ್ನು -3 ಮತ್ತು -4 ರವರು ಹಿಡಿದುಕೊಂಡಿದ್ದು -1 ಮತ್ತು -2 ರವರು ಪಿರ್ಯಾದಿದಾರ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆ-ಬಡೆ ಮಾಡಿದರು. ಆಗ ಅಲ್ಲಿಯೇ ಇದ್ದ ಸಾಕ್ಷಿದಾರ ಮುನೀರ ಮತ್ತು ಬಾಬಾ ಇವರು ಯಾಕೆ ಪಿರ್ಯಾದಿದಾರಳನ್ನು ಸುಮ್ಮನೆ ಹೊಡೆಯುತ್ತಿರಿ ಎಂದು ಜಗಳ ಬಿಡಿಸಲಿಕ್ಕೆ ಹೋದಾಗ ಅವರಿಗೂ ಕೂಡ ಆರೋಪಿತರು ಬಾಯಿಗೆ ಬಂದಂತೆ ಬೈಯ್ದು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪಿರ್ಯಾದಿಗೆ ಮತ್ತು ಆಕೆಯ ಗಂಡನಿಗೆ ಆರೋಪಿತರು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 194/2018 PÀ®A 341, 504,323,506(2) ¸À»vÀ 34 L¦¹.  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ಗಿಲ್ಲೆಸ್ಗೂರುದಿಂದ ರಾಯಚೂರು ವರೆಗೆ ರಾಷ್ಟ್ರೀಯ ಹೆದ್ದಾರಿ 167 ರಲ್ಲಿ ಯರಗೇರಾ ಪಿ.ಜಿ. ಸೆಂಟರ್ ಹತ್ತಿರ ಸೇತುವೆ ನಿರ್ಮಾಣ ಮಾಡುತ್ತಿದ್ದು ಸೇತುವೆಯ ಸಿಮೆಂಟ್ ಕ್ಯೂರಿಂಗ್ ಸಲುವಾಗಿ ಟ್ರಾಕ್ಟರ್ ನಂ.ಕೆಎ.28 ಟಿ.ಸಿ.6430 ನೇದ್ದರ ಟ್ರೇಲರ್ ವಾಟರ್ ಟ್ಯಾಂಕಿನಲ್ಲಿ ಯರಗೇರಾದಿಂದ ನೀರು ತುಂಬಿಸಿಕೊಂಡು ದಿನಾಂಕ:01-08-2018 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಯರಗೇರಾ ರಾಯಚೂರು ರಸ್ತೆಯ ಮೇಲೆ ರಾಯಲ್ ಸೀಮಾ ಧಾಭಾ ಹತ್ತಿರ ಟ್ರಾಕ್ಟರ್ ಚಾಲಕ ಮಹಾಂತೇಶ ತಂದೆ ಜನ್ನ ಈತನು ಟ್ರಾಕ್ಟರ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ವಾಟರ್ ಟ್ಯಾಂಕ್ ಸಮೇತ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ತೆಗ್ಗಿಗೆ ಇಳಿದಿದ್ದರಿಂದ ಟ್ಯಾಂಕರ್ ಪಲ್ಟಿಯಾಗಿದ್ದು ಇದರಿಂದಾಗಿ ಟ್ರೇಲರ್ ವಾಟರ್ ಟ್ಯಾಂಕರ ಮೇಲೆ ಕುಳಿತಿದ್ದ 1) ಶೈಲನ ತಂದೆ ಸರ್ಕಾರ ಮುರಮ್, 20 ವರ್ಷ, 2) ಸಂಜಯ ತಂದೆ ಸಾಯಿ ಪ್ರಸಾದ, 25ವರ್ಷ, 3) ಪ್ರಕಾಶ ತಂದೆ ಕೃಷ್ಣ ಪ್ರಸಾದ ಮಂಡಲ್, 30ವರ್ಷ 4)ಸಂಜಯ ತಂದೆ ಅನಂತ, 32 ವರ್ಷ, ಎಲ್ಲರೂ ಕೆಳಗೆ ಬಿದ್ದಿದ್ದು ವಾಟರ್ ಟ್ಯಾಂಕರಿನ ಗಾಲಿಗಳು 1) ಶೈಲನ ತಂದೆ ಸರ್ಕಾರ ಮುರಮ್, 20 ವರ್ಷ, ಈತನ ತಲೆಯ ಮೇಲೆ ಬಿದ್ದು ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಸಂಜಯ, ಪ್ರಕಾಶ, ಸಂಜಯ ತಂದೆ ಅನಂತ ಇವರಿಗೆ ದೇಹದ ವಿವಿಧ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕುರಿತು ರಾಯಚೂರಿನ ನವೋದಯ ಆಸ್ಪತ್ರೆಗೆ ಕಳುಹಿಸಿದ್ದು ಮೃತ ಶೈಲನ್ ಈತನ ಶವವನ್ನು ರಾಯಚೂರಿನ ರಿಮ್ಸ್ ಶವಾಗಾರ ಕೋಣೆಗೆ ಸಾಗಿಸಿದ್ದು ಸದರಿ ಅಪಘಾತದ ರಸ್ತೆ ನಿರ್ಮಾಣದ ಪ್ರೊಜೆಕ್ಟ್ ಮ್ಯಾನೇಜರ್ ಮಹೇಶ್ವರ ಇವರೊಂದಿಗೆ ಚರ್ಚಿಸಿ ತಡವಾಗಿ ಬಂದು ಲಿಖಿತ ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.151/2018 ಕಲಂ.279.337.304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.