Thought for the day

One of the toughest things in life is to make things simple:

6 Oct 2017

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

UÁAiÀÄzÀ ¥ÀæPÀgÀtzÀ ªÀiÁ»w:-
ಪಿರ್ಯಾದಿ §¸ÀªÀgÁd vÀAzÉ ±ÀgÀt¥Àà gÁA¥ÀÆgÀÄ, 30 ªÀµÀð, £ÁAiÀÄPÀ, MPÀÌ®vÀ£À ¸Á: PÀÄuÉ PÀ®ÆègÀÄ  FvÀನು ದಿನಾಂಕ 03-10-2017 ರಂದು ತಮ್ಮೂರು ಕುಣೆಕಲ್ಲೂರು ಗ್ರಾಮದಲ್ಲಿ ಮೂರು ದಿನದ ದೇವರ ಕಾರ್ಯ ಮಾಡಿದ್ದರಿಂದ ಸಂಜೆ 7.30 ಗಂಟೆ ಸುಮಾರು ಮಸೀದಿ ಕಡೆಗೆ ಊಟಕ್ಕೆ ಹೋಗಿ ಕಟ್ಟೆ ಮೇಲೆ ಊಟಕ್ಕೆ ಕುಳಿತಾಗ 1) CAiÀÄå¥Àà vÀAzÉ ²ªÀ¥Àà §Ä¢Ý¤ß, 2) UÀÄqÀzÀ¥Àà vÀAzÉ ²ªÀ¥Àà §Ä¢Ý¤ß, 3) CªÀÄgÉñÀ vÀAzÉ ²ªÀ¥Àà §Ä¢Ý¤ß J¯ÁègÀÄ £ÁAiÀÄPÀ MPÀÌ®vÀ£À ¸Á: PÀÄuÉ PÀ®ÆègÀÄ EªÀgÀÄ ಪಿರ್ಯಾದಿದಾರನಿಗೆ ಏಕಾಏಕಿ ಲೇ ಸೂಳೆ ಮಗನೆ  ತಳೆಗೆ ಇಳಿ ಎಂದು ಹೇಳಿದಾಗ ಇಲ್ಲಿ ಈಗಾಗಲೆ ಬಹಳ ಜನ ಕುಳಿತು ಊಟ ಮಾಡಿದ್ದಾರೆ ನಾನು ಏಕೆ ಕೆಳಗೆ ಇಳಿಯ ಬೇಕು ಅಂತಾ ಕೇಳಿದ್ದಕ್ಕೆ ಆರೋಪಿತರು ಲೇ ಸೂಳೆ ಮಗನೆ ನಮಗೆ ಎದರು ಮಾತನಾಡುತ್ತಿಯೇನಲೇ ಸೂಲೆ ಮಗನೆ ಅಂತಾ ಅಂದು ಪಿರ್ಯಾದಿದಾರನಿಗೆ ಎತ್ತಿ ನೆಲಕ್ಕೆ ಹಾಕಿ ಕಲ್ಲಿನಿಂದ ಬಲಕಿಬೆ ಹೊಡೆದು, ಬಿಡಿಸಲು ಬಂದ ಪಿರ್ಯಾದಿದಾರನ ತಂದೆಗೆ ಕೂಡಾ ಆರೋಪಿತರು ನೆಲಕ್ಕೆ ಹೊಗೆದು ಸಲಿಕೆಯಿಂದ ಹೊಡೆದು ಒದ್ದು ಲೇ ಸೂಳೆ ಮಕ್ಕಳೆ ನಿಮಗೆ ಒಮದು ಕೈ ನೋಡಿಕೊಳ್ಳುತ್ತೇವೆ ಎಂದು ಬೇದರಿಕೆ ಹಾಕಿದ್ದು ಈ ಗಲಾಟೆಯಲ್ಲಿ ಪಿರ್ಯಾದಿದಾರನ 6,000/- ರೂ ಹಣ ಹಾಗೂ ಪಿರ್ಯಾದಿದಾರನ ತಂದೆಯ 4,000/- ರೂ ಹಣ ಹಾಗೂ ಪಿರ್ಯಾದಿದಾರನ ತಂಗಿಯ ಕಿವಿ ಸಾಮಾನುಗಳು ಕಳೆದು ಹೋಗಿದ್ದು ಕಾರಣ ನಮಗೆ ಅವಾಚ್ಯವಾಗಿ ಬೈದಾಡಿ ಹೊಡೆದು ಜೀವದ ಬೇದjPÉ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲೀಖಿತ ದೂರಿನ ಮೇಲೆ ªÀĹ̠ ¥Éưøï oÁuÉ UÀÄ£Éß £ÀA: 218/2017 PÀ®A. 504, 323, 324, 506 ¸À»vÀ 34 L.¦.¹  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå  ¥ÀæPÀgÀtzÀ ªÀiÁ»w:-
ಫಿರ್ಯಾದಿ ರಜೀಯಾ ಬೇಗಂ ಗಂಡ ಶಹನವಾಜ್ ವಯ: 35 ವರ್ಷ :ಮನೆ ಕೆಲಸ ಸಾ: ಅಬುಮೊಹಲ್ಲಾ ದೇವದುರ್ಗ FPÉAiÀÄ£ÀÄß ಕಳೆದ 8  ವರ್ಷಗಳ  ಹಿಂದೆ ರಾಯಚೂರಿನ ಜಹಿರಾಬಾದ ನಿವಾಸಿ ಶಹನವಾಜ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇದೆ ನನಗೆ ಮಕ್ಕಳು ಆಗಿಲಿಲ್ಲ  ಎಂಬ ಕಾರಣಕ್ಕೆ ಕಿರುಕುಳ ನೀಡಲು ಆರಂಬಿಸಿದಾಗ ನಾನು ನನ್ನ ತವರು ಮನೆಯಯಾದ ದೇವದುರ್ಗಕ್ಕೆ ಬಂದು ಎರಡು ವರ್ಷಗಳಿಂದ ವಾಸವಾಗಿದ್ದೆನೆ ದಿನಾಂಕ:19-09-2017 ರಂದು ಬೆಳಿಗ್ಗೆ 11.00 ಗಂಟೆಗೆ1]  ಶಹನವಾಜ್ ತಂದೆ ಮೆಹಬುಬ್ ಗೌಸಿಯಾ ಬೇಗಂ ಗಂಡ ಮೆಹಬೂಬ್ ಸಲ್ಮಾ ಬೇಗಂ ತಂದೆ ಮೆಹಬೂಬ್ಅಲಂಪಾಷ ತಂದೆ ಮೆಹಬೂಬ್ನಾಸೀರ್ ತಂದೆ ಮೆಹಬೂಬ್ ಎಲ್ಲರೂ ಸಾ:ಜಹಿರಾಬಾದ gÁAiÀÄZÀÆgÀÄ EªÀgÀÄUÀ¼ÀÄ ಅಕ್ರಮ ಕೂಟ ಮಾಡಿಕೊಂಡು ನಾನು ಮನೆಯಲ್ಲಿ ಒಬ್ಬಳೆ ಇರುವಾಗ ಬಂದು ನೀನು ಸರಿ ಇಲ್ಲಾ, ನಿನಗೆ ಕೆಲಸ ಮಾಡಲು ಬರುವುದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನ್ನ ಗಂಡನಾದ ಶಹನವಾಜ್ ಈತನು ನನ್ನ ಕೂದಲು ಹಿಡಿದು ಎಳೆದಾಡಿ ಲೇ ಸೂಳೆ ತವರು ಮನೆಯಲ್ಲಿ ಅರಾಮಾಗಿ ಕುಂತುಕೊಂಡಿದ್ದೇನೆಲೆ ಅಂತಾ ಕೈಯಿಂದ ಹೊಡೆದಿದ್ದು ನನ್ನ ಅತ್ತೆ ಗೌಸಿಯಾ ಬೇಗಂ,  ನಾದಿನಿ ಸಲ್ಮಾ ಬೇಗಂ, ಮೈದುನರಾದ ಅಲಂಪಾಷ ಮತ್ತು ನಾಸೀರ್ ಎಲ್ಲರೂ ಕೂಡಿಕೊಂಡು ನನಗೆ ಒಮ್ಮೆಲೆ ಹೊಡೆಬಡೆ ಮಾಡಿ, ಫಿರ್ಯಾದಿಯ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೆವೆ, ನೀನು ತಂಟೆಗೆ ಬಂದರೆ ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಇದ್ದ ಟೈಪ್ ಮಾಡಿದ ದೂರಿನ ಆಧಾರದ ಮೇಲಿಂದ ದೇವದುರ್ಗ ಪೊಲೀಸ್  ಠಾಣೆ UÀÄ£Éß £ÀA: 198/2017 ಕಲಂ.  498(), 504,323,506  ಸಹಿತ 34  L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ದಿ.04.10.2017 ರಂದು ರಾತ್ರಿ 10 ಗಂಟೆ ಸುಮಾರಿಗೆ ರೌಡಕುಂದ ಗ್ರಾಮದಲ್ಲಿ ಪೀರಲ ದೇವರುಗಳ ಧಪನ ಮಾಡಿದ ಪಟ್ಟಿಗೆಯನ್ನು ಮಸೀಧಿಯಿಂದ ಮುಲ್ಲರ ಮನೆಗೆ ಹೋಯ್ಯುತ್ತಿರುವಾಗ ಪಿರ್ಯಾದಿ ಮತ್ತು ಆರೋಫಿತರು ಸದರಿ ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದು.ಇಬ್ಬರ ನಡುವೆ ಬಾಯಿ ಮಾತಿನ ಜಗಳವಾಗಿದ್ದು,ಅಷ್ಟಕ್ಕೆ ಹಿರಿಯರು ಸರಿಪಡಿಸಿದ್ದು ಇರುತ್ತದೆ.ಸದರಿ ವಿಷಯದಲ್ಲಿ ಇಂದು ದಿ.05.10.2017 ರಂದು ಬೆಳಗ್ಗೆ ರೌಡಕುಂದ ಗ್ರಾಮದ ಭಗೀರಥ ಸರ್ಕಲ್ ಹತ್ತಿರ ಇರುವ ದೊಡ್ಡ ರಂಗಣ್ಣ ಉಪ್ಪಾರ್ ಈತನ ಮನೆಯ ಮುಂದೆ ಹಿರಿಯರ ಸಮಕ್ಷಮದಲ್ಲಿ ಜಗಳವನ್ನು ಸರಿಪಡಿಸಿಕೊಳ್ಳಲು ಪಿರ್ಯಾದಿ ಶ್ರೀ.ರಂಗಣ್ಣ ತಂದೆ ಯಮನೂರಪ್ಪ ಮಲ್ಕಾಪೂರು.35 ವರ್ಷ,ಜಾ;-ಉಪ್ಪಾರ್ ;-ಒಕ್ಕಲುತನ,ಸಾ;-ರೌಡಕುಂಡ,ತಾ;-ಸಿಂಧನೂರು. ಆತನ ತಮ್ಮ ಹನುಮಂತಪ್ಪ, ಚಿಕ್ಕಪ್ಪ ಗೋಪಾಲಪ್ಪ ಮತ್ತು ದೊಡ್ಡಪ್ಪನ ಮಗ ನಾಗಪ್ಪ ಕೂಡಿ ಹೋಗುತ್ತಿರುವಾಗ 1).ಕರಿಯಪ್ಪ ತಂದೆ ಹನುಮಂತಪ್ಪ ಕಡ್ಲೆಚೀಲ 35 ವರ್ಷ,2).ರಂಗಣ್ಣ ತಂದೆ ಹನುಮಂತಪ್ಪ ಕಡ್ಲೆಚೀಲ 28 ವರ್ಷ,3).ಯಂಕೋಬಾ ತಂದೆ ಹನುಮಂತಪ್ಪ ಕಡ್ಲೆಚೀಲ 30 ವರ್ಷ,4).ಮೀನಾಕ್ಷಿ ಗಂಡ ರಂಗಪ್ಪ 5).ಸುಮಾ ಗಂಡ ಕರಿಯಪ್ಪ,6).ಗೀತಮ್ಮ ಗಂಡ ಯಂಕೋಬಾ,7).ರಾಮಮ್ಮ ಗಂಡ ಹನುಮಂತಪ್ಪ,8).ಸುನಿತಾ ಗಂಡ ರಂಗಣ್ಣ ಎಲ್ಲರೂ ಜಾತಿ;-ಉಪ್ಪಾರ್, ಸಾ;-ರೌಡಕುಂಡ,  ತಾ;-ಸಿಂಧನೂರು.EªÀgÀÄUÀ¼ÀÄ ಕೊಲೆ ಮಾಡುವ ಉದ್ದೇಶದಿಂದ ಅಕ್ರಮ ಕೂಡ ಕಟ್ಟಿಕೊಂಡು ತಮ್ಮ ಕೈಗಳಲ್ಲಿ ಕೊಡಲಿ, ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ  ಪಿರ್ಯಾದಿ ಹಾಗು ಇತರೇ ಮೇಲ್ಕಂಡ ಗಾಯಾಳುಗಳಿಗೆ ಕೊಡಲಿ, ಕಟ್ಟಿಗೆಗಳಿಂದ ತಲೆಗೆ, ಬೆನ್ನಿಗೆ, ಹೊಟ್ಟೆಗೆ ಹೊಡೆದು ಭಾರೀ ಗಾಯಗೊಳಿಸಿ ಒಳಪೆಟ್ಟುಗೊಳಿಸಿದ್ದು ಇರುತ್ತದೆ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ,   UÀÄ£Éß £ÀA:  ; 238/2017. ಕಲಂ. 143, 147, 148, 323, 324, 326, 307, 504, 506  ಸಹಿತ  149  ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 0510.2017 gÀAzÀÄ 208 ¥ÀææPÀgÀtUÀ¼À£ÀÄß ¥ÀvÉÛ 26,000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                  
                                                    
.