Thought for the day

One of the toughest things in life is to make things simple:

25 Dec 2015

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:_

¢£ÁAPÀ: 23/12/2015 gÀAzÀÄ ªÀÄzsÁåºÀß 3-00 UÀAmÉAiÀÄ ¸ÀĪÀiÁjUÉ ¦ügÁå¢ UÀÄAqÀªÀÄä UÀAqÀ: UÀÄAqÀAiÀÄå, 35ªÀµÀð, eÁw: £ÁAiÀÄPÀ, G: PÀÆ° PÉ®¸À ¸Á: PÉ.EgÀ§UÉÃgÀ. FPÉAiÀÄÄ vÀªÀÄä ºÉÆ®zÀ°è ¤ÃgÀÄ PÀlÄÖwÛgÀĪÁUÀ DgÉÆæ gÀAUÀAiÀÄå vÀAzÉ: ªÀiÁ£À±ÀAiÀÄå FvÀ£ÀÄ ºÉÆ®zÀ°è §AzÁUÀ ¦ügÁå¢zÁgÀ¼ÀÄ £ÀªÀÄä ºÉÆ®zÀ®è ¤ÃgÀÄ ©nÖzÉÝªÉ ºÉÆ®zÀ°è §gÀ¨ÉÃqÁ ªÀiÁåj »rzÀÄ ¨Á CAvÁ CA¢zÀÝPÉÌ DgÉÆæ gÀAUÀAiÀÄå vÀAzÉ: ªÀiÁ£À±ÀAiÀÄå ¤A¨ÉÃgÀ, ¸Á: PÉ.EgÀ§UÉÃgÀ  EªÀ£ÀÄ ¦ügÁå¢zÁgÀ½UÉ `` ¯Éà ¨ÉÆøÀÄr ¸ÀÆ¼É ¤£ÀßzÀÄ §ºÀ¼À DVzÉ CAvÁ CªÁZÀåªÁV ¨ÉÊAiÀÄÄÝ ªÀÄĶ׬ÄAzÀ ªÉÄÊPÉÊUÉ UÀÄ¢ÝzÀÄÝ, C®èzÉ PÉʬÄrzÀÄ J¼ÉzÁr  CªÀªÀiÁ£À ¥Àr¹zÀÄÝ C®èzÉ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ UÀtQÃPÀgÀt ªÀiÁr¹zÀ ¦ügÁå¢AiÀÄ ªÉÄðAzÀ zÉêÀzÀÄUÀÀð ¥Éưøï oÁuÉ.UÀÄ£Éß £ÀA:  279/2015 PÀ®A.323, 504, 506, 354 L¦¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤PÉ PÉÊPÉÆArgÀÄvÁÛgÉ.


                 ದಿನಾಂಕ 25-12-2015 ರಂದು 13-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಶ್ರೀ ಬೂದೆಪ್ಪ ತಂಧೆ ಶಂಕ್ರಪ್ಪ ಕಂಬಳ್ಳಿಯವರು ವಯಸ್ಸು 38 ವರ್ಷ ಜಾ:ಕುರುಬರು :ಒಕ್ಕಲತನ ಸಾ:ಬಾಗಲವಾಡ ತಾ:ಮಾನವಿ EªÀgÀÄ ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆನೆಂದರೆ ದಿನಾಂಕ:24-12-2015ರಂದು 22-30 ಗಂಟೆಯಿಂದ 23-00 ಗಂಟೆಯ ಅವಧಿಯಲ್ಲಿ ಬಾಗಲವಾಡ ಗ್ರಾಮದಲ್ಲಿರುವ ಶ್ರೀ ಕನಕದಾಸರ ವೃತ್ತದಲ್ಲಿ  ಇರುವ ಶ್ರೀ ಭಕ್ತ ಕನಕದಾಸ ವೃತ್ತದಲ್ಲಿನ ಬೋರ್ಡ (ಭಾವಚಿತ್ರ) ಕ್ಕೆ ಅಪಮಾನ ಮಾಡುವ ಉದ್ದೇಶದಿಂದ ಯಂಕೊಬ ತಂದೆ ಫಕೀರಯ್ಯ ದೋತ್ತರಬಂಡಿ ವಯಸ್ಸು 33 ವರ್ಷ ಜಾ:ನಾಯಕ ಸಾ: ಬಾಗಲವಾಡ ತಾ: ಮಾನವಿ  FvÀ£ÀÄ ಕಲ್ಲಿನಿಂದ ಮತ್ತು ಹೆಂಡೆಯಿಂದ ಭಾವ ಚಿತ್ರಕ್ಕೆ ಎಸೆದು ಅವಮಾನ ಮಾಡಿ  ಪಿರ್ಯಾದಿದಾರರ ಮತಕ್ಕೆ ಅಪಮಾನ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:134/2015 ಕಲಂ, 295 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ 24-12-2015 ರಂದು ರಾತ್ರಿ 11-45 ಗಂಟೆಗೆ ಸಿರವಾರ ಗ್ರಾಮದ ಶಿವಮಾತ ಚಿತ್ರ ಮಂದಿರದಲ್ಲಿ ಹೊಸದಾಗಿ ರೀಲಿಜಾದ ಮಾಸ್ಟರ್ ಪೀಸಎಂಬ ಸಿನಿಮಾವನ್ನು  ನೋಡಲು ಫಿರ್ಯಾದಿ ಆದೇಶ ತಂದೆ ಅಮರೇಶ ವಯಸ್ಸು 21 ವರ್ಷ ಜಾತಿ ನಾಯಕ್ ಉ: ಕೂಲಿಕೆಲಸ ಸಾ : 6 ನೇ ವಾರ್ಡ ಸಿರವಾರ ತಾ : ಮಾನವಿ ಮತ್ತು ಆತನ ಗೆಳಯರು ಕೂಡಿಕೊಂಡು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ವಾಪಸ್ಸು ಮನೆಗೆ ಬರುತ್ತಿದ್ದಾಗ ಸಿರವಾರದ ವಡ್ಡರ ಹನುಮಂತನ ದೇವರ ಗುಡಿಯ ಹತ್ತಿರ ರಸ್ತೆಯಲ್ಲಿ 1) ವಿಜಯಕುಮಾರ ತಂದೆ ಸವಾರೆಪ್ಪ ವಯಸ್ಸು 22 ವರ್ಷ 2) ಬ್ಲೇಡ್ ರಾಮು ತಂದೆ ರಾಯಪ್ಪ ವಯಸ್ಸು 23 ವರ್ಷ, 3) ಕಂಟ್ಯಾ ವಯಸ್ಸು 20 ವರ್ಷ  4) ರಾಮು ತಂದೆ ಕರೆಯಪ್ಪ ವಯಸ್ಸು 21 ವರ್ಷ 5) ಬೊಮ್ಮ ತಂದೆ ಜಾಟಗಲ್ ಭೀಮಣ್ಣ 25 ವರ್ಷ ಎಲ್ಲಾರು ಜಾತಿ ಮಾದಿಗರು ಸಾ:ಸಿರವಾರ ಹೊರಟಿದ್ದು ಅವರ ಬಾಜಿನಲ್ಲಿ ಫಿರ್ಯಾದಿದಾರ ಮತ್ತು ಆತನ ಗೆಳೆಯರು ಹೋಗುತ್ತಿದ್ದಾಗ ಕಾಲು ತುಳಿದಿದ್ದು ಅದನ್ನು ಕೇಳಿದ್ದಕ್ಕೆ ಆರೋಪಿತರು ಸಿಟ್ಟಿಗೆ ಬಂದವರೇ ಜಗಳ ತೆಗದು ಅಕ್ರಮಕೂಟ ಕಟ್ಟಿಕೊಂಡು ತಮ್ಮ ಕೈಗಳಲ್ಲಿ ಬೊಂಬು ಕಟ್ಟಿಗೆಗಳಿಂದ ಫಿರ್ಯಾದಿಗೆ ಮತ್ತು ಗಾಯಾಳು ಮಲ್ಲಿಕಾರ್ಜುನಿಗೆ  ತಲೆಗೆ, ಹೊಡದು ತೀವ್ರ ಸ್ವರೂಪದ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆ, ಅಂತಾ ನೀಡಿದ ಫಿರ್ಯಾದುದಾರನ ಹೇಳಿಕೆ ಸಾರಂಶದ ಮೇಲಿಂದ  ಸಿರವಾರ ಪೊಲೀಸ್ ಠಾಣೆ UÀÄ£ÉߣÀA;259/2015 ಕಲಂ: 143. 147. 148. 323.324 .326. 504 .506 ಸಹಿತ 149 .ಪಿ.ಸಿ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .
   
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.12.2015 gÀAzÀÄ 62 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,500-/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.