Thought for the day

One of the toughest things in life is to make things simple:

5 Sept 2016

Reported Crimes


                                                                                        
             
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w:-
              ಫಿರ್ಯಾದಿ ¤Ã®PÀAoÀ vÀAzsÉ ªÀÄ®èAiÀÄå,25ªÀµÀð,eÁ:£ÁAiÀÄPÀ, G:MPÀÌ®ÄvÀ£À, ¸Á:»gÉÃgÁAiÀÄPÀÄA¦.EªÀರ ಮತ್ತು 1] «ÃgÀ¨sÀzÀæ £ÁAiÀÄPÀ vÀAzÉ ¥ÀgÀvÀ¥Àà, 25ªÀµÀð,G:MPÀÌ®ÄvÀ£À, EvÀgÉ 8 d£ÀgÀÄ J®ègÀÄ eÁ:£ÁAiÀÄPÀ,¸Á:»gÉÃgÁAiÀÄPÀÄA¦EªÀgÀÄUÀ¼À ಹೊಲಗಳು ಸರ್ವೇ ನಂ.69/02 ರಲ್ಲಿ ಎನ್.ಆರ್.ಬಿ.ಸಿ. ಕೆನಾಲ್ ಹೋಗಿದ್ದರಿಂದ ಪರಿಹಾರವಾಗಿ  ಇಬ್ಬರ ಭಾಗಕ್ಕೆ 3,40,000/- ಲಕ್ಷ ರೂಪಾಯಿಗಳು ಬಂದಿದ್ದು, ಆರೋಪಿತರು ಫಿರ್ಯಾದಿದಾರರ ಹೊಲದಲ್ಲಿ ಇನ್ನು ಹೆಚ್ಚಿಗೆ ಪರಿಹಾರ ಹಣ ಬರಬೇಕು ಅಂತ ತಕರಾರು ಮಾಡಿದ್ದು, ಈ ವಿಷಯದಲ್ಲಿ ಆರೋಪಿ ಮತ್ತು ಫಿರ್ಯಾದಿದಾರರಿಗೂ  ವೈಷಮ್ಯ ಇರುತ್ತದೆ. ದಿನಾಂಕ-02/09/2016 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ತಮ್ಮ ಹೊಲದಿಂದ ಮನೆಗೆ ಹೋಗುತ್ತಿರುವಾಘ ಹಿರೇರಾಯಕುಂಪಿ ಕ್ರಾಸ್ ಹತ್ತಿರ ಟ್ರಾನ್ಸಫಾರ್ಮ ಹತ್ತಿರ ಬರುತ್ತಿದ್ದಾಗ, ಆರೋಪಿತರೆಲ್ಲರು ಅಕ್ರಮಕೂಟದಿಂದ ಬಂದು ಏನಲೇ ಲಂಗಾ ಸೂಳೆ ಮಕ್ಕಳೆ ನಮ್ಮ ಭಾಗಕ್ಕೆ ಇನ್ನು ದುಡ್ಡು ಬರಬೇಕು ಅಂತ ಜಗಳ ತೆಗೆದು ತಲೆಗೆ ಕಲ್ಲಿನಿಂದ ಹೊಡೆದು ರಕ್ತಗಾಯ ಗೊಳಿಸಿ,ಕೈಯಿಂದ, ಕಟ್ಟಿಗೆಗಳಿಂದ ಬೆನ್ನಿಗೆ,ಪಕ್ಕೆಗೆ ಹೊಡದು ಒಳಪೆಟ್ಟುಗೊಳಿ, ನಿಮ್ಮ ಹೊಲದಲ್ಲಿ ನಮಗೆ ಹೆಚ್ಚಿಗೆ ಹಣ ಬರುತ್ತಿದ್ದು ಕೊಡುವದಿಲ್ಲ ಅಂದ್ರೆ ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ  ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂಬರ್ 120/2016 ಕಲಂ: 143, 147, 148, 323, 324, 504, 506 ಸಹಿತ 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
              ದಿನಾಂಕ 03-09-2016 ರಂದು ಸಂಜೆ 06-30 ಗಂಟೆಗೆ ಫಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಮಾರೇಪ್ಪ ವಯ 39 ವರ್ಷ ಸಾ-ಜಾಲಹಳ್ಳಿ ಈತನು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ ಸಾರಾಂಶವೇನೆಂದರೆ ಫಿರ್ಯಾದಿ ²æà AiÀÄ®è¥Àà vÀAzÉ ªÀiÁgÉÃ¥Àà PÉÆvÀÛzÉÆrØ ªÀAiÀÄ 39 ªÀµÀð eÁ-¨ÉÆë (ªÀqÀØgÀ) G-PÀÆ° ¸Á-eÁ®ºÀ½î FvÀ£À ಮಗ ಕರುಣ ಈತನು ಶ್ರೀ ಭಾಗ್ಯವಂತಿ ಕಿರಿಯ ಪ್ರಾಥಮಿಕ ಶಾಲೆ ಜಾಲಹಳ್ಳಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು  ದಿನಾಂಕ 31-08-2016 ರಂದು ಬೆಳಿಗ್ಗೆ 09-00 ಗಂಟೆಗೆ ಶಾಲೆಗೆ ಹೋದವನು ಮರಳಿ ವಾಪಸ್ ಮನೆಗೆ ಬಾರದೆ ಇದ್ದಾಗ ಸದರಿಯವ ಬಗ್ಗೆ ಸಂಬಂದಿಕರಲ್ಲಿ ಹಾಗೂ ಊರಲ್ಲಿ ವಿಚಾರಿಸಲಾಗಿ ಆತನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ ಇಂದು ತಡವಾಗಿ ಕಾಣೆಯಾದ ನನ್ನ ಮಗನ£ÀÄß ಪತ್ತೆ ಹಚ್ಚಿಕೊಡಬೇಕೆಂದು ಇತ್ಯಾದಿಯಾಗಿ ಸಲ್ಲಿಸಿದ ಫಿರ್ಯಾದಿಯ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ C.¸ÀA.102/2016 PÀ®A-363 (J) L.¦.¹ CrAiÀÄ°è ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಗೆ ತೆಗೆದುಕೊಳ್ಳಲಾಗಿದೆ

AiÀÄÄ.r.Dgï. ¥ÀæPÀgÀtzÀ ªÀiÁ»w:-
                ಫಿರ್ಯಾದಿಯ ತಂದೆ ಮೃತ ಮಸ್ತಾನ ಸಾಬ ತಂದೆ ಮಾಬು ಸಾಬ, ವಯಾ: 55 ವರ್ಷ, ಉ:ಒಕ್ಕಲುತನ ಈತನು ತನ್ನ ತಾಯಿ ಖಾಜಾಭೀಯ ಹೆಸರಿನಲ್ಲಿ ರೌಡುಕುಂದ ಗ್ರಾಮದ ಸೀಮಾದಲ್ಲಿ ಇರುವ ಸರ್ವೇ ನಂ.1 58 ರಲ್ಲಿನ ನೆಲ್ಲು ಗದ್ದೆಗೆ ನೀರನ್ನು ಕಟ್ಟುತ್ತಿರುವಾಗ ದಿನಾಂಕ 01-09-2016 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಬಲಗೈ ಅಂಗೈ ಮೇಲೆ ಹಾವು ಕಚ್ಚಿದ್ದು ಉಪಚಾರ ಕುರಿತು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಪಡೆಯುವ ಕಾಲಕ್ಕೆ ಗುಣಮುಖನಾಗದೇ ದಿನಾಂಕ 02-09-2016 ರಂದು ರಾತ್ರಿ 11.20 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ತನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಯು.ಡಿ.ಆರ್ ನಂ. 17/2016 ಕಲಂ 174 ಸಿ.ಆರ್.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
             ¢£ÁAPÀ. 03/09/2016 gÀAzÀÄ zÉêÀzÀÄUÀð ¥ÀlÖtzÀ°è£À eÉ.¦ ªÀÈvÀÛzÀ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl ¨Áwä ªÉÄðAzÀ ¦J¸ïL zÉêÀzÀÄUÀð gÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÉÆÃV ¨É½UÉÎ 11-30 UÀAmÉUÉ zÁ½ ªÀiÁrzÁUÀ, d£ÀjAzÀ ªÀÄlPÁ £ÀA§gïUÀ¼À£ÀÄß §gÉzÀ, aÃn ªÀÄvÀÄÛ ºÀtªÀ£ÀÄß vÉUÉzÀÄPÉƼÀÄîwÛzÀÝ ªÀÄ»¼ÉAiÀÄÄ ¹QÌ©¢ÝzÀÄÝ ªÀÄlPÁ £ÀA§gïUÀ¼À£ÀÄß §gɸÀ®Ä §A¢zÀÝ d£ÀgÀÄ ¸ÀܼÀ¢AzÀ Nr ºÉÆÃVzÀÄÝ ¹QÌ ©zÀÝ ªÀÄ»¼ÉAiÀÄ£ÀÄß ¥Àæ±Éß ªÀiÁr «ZÁj¸À®Ä ¸ÀzÀj ªÀÄ»¼ÉAiÀÄÄ vÀ£Àß ºÉ¸ÀgÀÄ gÉÃtÄPÀªÀÄä UÀAqÀ: wªÀÄätÚ, 55ªÀµÀð, eÁw: ¥ÀAZÁ¼À, ¸Á: PÉ.E.© PÁ¯ÉÆä zÉêÀzÀÄUÀð CAvÁ w½¹zÀÄÝ, eÉÆvÉVzÀÝ  ªÀÄ»¼Á ¥ÉưøÀgÀÄ ¸ÀzÀj ªÀÄ»¼ÉAiÀÄ ±ÉÆÃzsÀ£É ªÀiÁqÀ®Ä FPÉAiÀÄ ªÀ±À¢AzÀ, MlÄÖ 28,900 £ÀUÀzÀÄ ºÀt, ««zsÀ ªÀÄlPÁ dÆeÁlzÀ aÃnUÀ¼ÀÄ, ªÀÄvÀÄÛ MAzÀÄ ¨Á¯ï ¥É£ÀÄß ¹QÌzÀÄÝ, EªÀÅUÀ¼À£ÀÄß MAzÀÄ PÀªÀgï£À°è ºÁQ CzÀPÉÌ ¥ÀAZÀgÀÄ ¸À» ªÀiÁrzÀ aÃnAiÀÄ£ÀÄß CAn¹  vÁ¨ÁPÉÌ vÉUÉzÀÄPÉÆAqÀÄ, ªÀÄlPÁ £ÀA§gïUÀ¼À£ÀÄß §gÉzÀ aÃn ªÀÄvÀÄÛ ºÀtªÀ£ÀÄß AiÀiÁjUÉ PÉÆqÀÄwÛ CAvÁ PÉüÀ¯ÁV, ¸ÀzÀj ªÀÄ»¼ÉAiÀÄÄ d£ÀjAzÀ ¥ÀqÉzÀ ªÀÄlPÁ dÆeÁlzÀ aÃn ªÀÄvÀÄÛ ºÀtªÀ£ÀÄß ªÀÄlPÁ §ÄQÌAiÀiÁzÀ §¸ÀªÀgÁdAiÀÄå¸Áé«Ä AiÀÄgÀªÀĸÁ¼À FvÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ CAvÁ EzÀÝ, ¥ÀAZÀ£ÁªÉÄ, ªÀÄÄzÉÝ ªÀiÁ®Ä ªÀÄvÀÄÛ DgÉÆævÀ¼À£ÀÄß vÀAzÀÄ ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ oÁuÁ J£ï.¹.£ÀA.11/16 £ÉÃzÀÝgÀ ¥ÀæPÁgÀ zÁR°¹, ªÀiÁ£Àå £ÁåAiÀiÁ®AiÀÄ¢AzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ  zÉêÀzÀÄUÀð  ¥Éưøï oÁuÉ. UÀÄ£Éß £ÀA.205/16 PÀ®A. 78(3) PÉ.¦ PÁAiÉÄÝ, £ÉÃzÀÝgÀ CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EzÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ: 04.09.2016 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ತಮ್ಮ ಯಮಹ ಕ್ರಕ್ಸ ಮೊಟಾರ ಸೈಕಲ್ ನಂ: ಕೆಎ36 ಇಬಿ 6759 ನೇದ್ದರಲ್ಲಿ ತನ್ನ ಗೆಳೆಯನಾದ ಶಿವು @ ಶಿವಣ್ಣ ಸಾ: ಅರಕೆರಾ ಈತನೊಂದಿಗೆ ಹೋಗುವಾಗ್ಗೆ ಮೊಟಾರ ಸೈಕಲನ್ನು ಶಿವು ನಡೆಸುತ್ತಿದ್ದಾಗ್ಗೆ, ದಾರಿಯಲ್ಲಿ ಅಂದರೆ ಕಲಮಲ- ರಾಯಚೂರು ರಸ್ತೆಯ 7ನೇ ಮೈಲ್ ಕ್ರಾಸ್ ಹತ್ತಿರದ ಭಾರತಪೆಟ್ರೋಲ್ ಬಂಕ್ ಹತ್ತಿರ ಆರೋಪಿಯು ತನ್ನ ಮಹೇಂದ್ರ ಪಿಕಪ್ ಗೂಡ್ಸ ವಾಹನ ಸಂ: ಕೆಎ36 9063 ನೇದ್ದನ್ನು ಎದುರುಗಡೆಯಿಂದ ಅಂದರೆ ರಾಯಚೂರು ಕಡೆಯಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಕಂಟ್ರೋಲ್ ಮಾಡದೇ ಟಕ್ಕರ್ ಕೊಟ್ಟು ಭಾರಿ ಗಾಯಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಅಲಿ ಹುಸೇನ ತಂ: ಖಾಜಾಸಾಬ್ ವಯ: 25 ವರ್ಷ, ಜಾ: ಮುಸ್ಲಿಂ, : ವ್ಯಾಪಾರ, ಸಾ: ಅರಕೆರಾ ತಾ: ದೇವದುರ್ಗ ಜಿ: ರಾಯಚೂರು ಫೋ: 8861161907 gÀªÀgÀÄ  ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 189/2016 PÀ®A. 279, 338 L.¦.¹ & 187 ಐಎಂವಿ ಆಕ್ಟ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ. 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :04.09.2016 gÀAzÀÄ 111 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ