Thought for the day

One of the toughest things in life is to make things simple:

9 Jun 2015

Reported Crimes

                                                                         
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
               ದಿನಾಂಕ 08-06-2015 ರಂದು 8.30 ಪಿ.ಎಂ. ಸುಮಾರು ಜೋಳದ ರಾಶಿ ಡಿ. ಸೀಮಾಂತರದಲ್ಲಿ ಇರುವ ವೀರೇಶನ ಹೊಲದ ಮುಂದೆ ಇರುವ ಹಳ್ಳದಲ್ಲಿ ಅನಧಿಕ್ರತವಾಗಿ ಕಳ್ಳತನದಿಂದ ಸೋನಾಲಿಕ್  ಕಂಪನಿಯ ನಂಬರ್ ಇರಲಾರದ ಇಂಜಿನ್ ಮತ್ತು ನಂಬರ್ ಇರಲಾರದ ಟ್ರಾಲಿಯಲ್ಲಿ ಹಾಗೂ ಮಹೀಂದ್ರಾ ಕಂಪನಿಯ ಕೆಂಪು ಬಣ್ಣ ಟ್ರ್ಯಾಕ್ಟರ ನಂ. ಕೆಎ-36-ಟಿಬಿ- 2531 ಮತ್ತು ನಂಬರ ಇಲ್ಲದ ಟ್ರ್ಯಾಲಿನೇದ್ದರಮಾಲೀಕgÀÄ  ತಮ್ಮ ಚಾಲಕರಿಗೆ ಉಸುಕನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳ ಚಾಲಕರು ಹಳ್ಳದಲ್ಲಿ ಉಸುಕನ್ನು ಟ್ರ್ಯಾಲಿಗಳಲ್ಲಿ ತುಂಬಿಕೊಂಡು ಹೊರಡಲು ತಯಾರಿಯಲ್ಲಿದ್ದಾಗ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಟ್ರಾಕ್ಟರ್ ಚಾಲಕರು ಓಡಿ ಹೋಗಿದ್ದು ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಹಾಗೂ ಟ್ರಾಲಿಗಳಲ್ಲಿ ಇದ್ದ ಮರಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಸದರಿ ಮರಳು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 159/2015 ಕಲಂ 43 KARNATAKA MINOR MINERAL CONSISTENT RULE 1994 ಮತ್ತು ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                       ಮೃತ ಮೌಲಾಲಿ ತಂದೆ ಖಾಸಿಂದಾಬ್ 30ವರ್ಷ ಸಾ:ಆರ್ ಎಸ್ ಎಸ್ ಕ್ಯಾಂಪ್ ಶಕ್ತಿನಗರ ಈತನು ದಿನಾಲೂ ವಿಪರೀತ ಕುಡಿಯುವ ಚಟವುಳ್ಳವನಾಗಿದ್ದು, ಫಿರ್ಯಾದಿ ಶ್ರೀಮತಿ ನಸ್ರೀನ್ ಗಂಡ ಮೌಲಾಲಿ, 28ವರ್ಷ,ಮುಸ್ಲಿಂ ,ಕೂಲಿ, ಸಾ:ಆರ್ ಎಸ್ ಎಸ್ ಕ್ಯಾಂಪ್ ಶಕ್ತಿನಗರ ಇವಳು ಆತನಿಗೆ ಕುಡಿಬ್ಯಾಡ ಅಂತಾ ಎಷ್ಠೇ ಹೇಳಿದರೂ ಕೇಳದೇ , ಕುಡಿದು ಕುಡಿದು ಮಾನಸಿಕವಾಗಿ ದಿನಾಂಕ:08.06.2015 ರಂದು ಸಂಜೆ 7.00 ಗಂಟೆಯಿಂದ 7.30 ಗಂಟೆಯ ಅವದಿಯಲ್ಲಿ  ಕುಡಿದ ನಿಶೆಯಲ್ಲಿ ತನ್ನ ಮನೆಯ ಟೀನ್ ಯ್ಯಾಂಗ್ಲರ್ ಗೆ ಸೀರೆಯಿಂದ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಿರುವದಿಲ್ಲ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ  ±ÀQÛ£ÀUÀgÀ ¥ÉÆ°¸À oÁuÉ. AiÀÄÄ.r.Dgï. £ÀA: 05/2015 PÀ®A 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.

PÀ¼ÀÄ«£À ¥ÀæPÀgÀtzÀ ªÀiÁ»w:-
                ಸನ್ 2012 ನೇ ಸಾಲೀನಲ್ಲಿ ಹಟ್ಟಿ ಕ್ಯಾಂಪಿನ ಹೊಂಗೆ ಗಿಡದ ನರ್ಸರಿ ಗಿಡಗಳ ರಕ್ಷಣೆ ಕುರಿತು ರಸ್ತೆಯ ಬದಿಯಲ್ಲಿ ಸಿಮೆಂಟ್ ಕಂಬಕ್ಕೆ ಹಾಕಿದ್ದ 350 ಮೀಟರ್ ಕಬ್ಬಿಣದ ತಂತಿ ವೈರ್ ನ್ನು ಅಂದಾಜು ರೂ. 40,000/- ಬೆಲೆ ಬಾಳುವುದನ್ನು ದಿನಾಂಕ 24.05.2015 ರ ರಾತ್ರಿ 11.00 ಗಂಟೆಯಿಂದ ದಿನಾಂಕ 25.05.2015 ರ ಬೆಳಿಗಿನ 4.00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಗಣಕೀಕೃತ ಫಿರ್ಯಾದಿ ಸಲ್ಲಿಸಿದ ಮೇರೆಗೆ ºÀnÖ ¥Éưøï oÁuÉ.UÀÄ£Éß £ÀA:  77/2015 PÀ®A : 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 08.06.2015 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿ ²æà £À«Ã£ï PÀĪÀiÁgÀ vÀAzÀ £ÁUÀgÁd ªÀAiÀiÁ: 21 ªÀµÀð eÁ: °AUÁAiÀÄvÀ G: ZÁ®PÀ ¸Á: J¸ï.©.ºÉZï. PÁ¯ÉÆä °AUÀ¸ÀÆÎgÀÄ ಮತ್ತು ಗಾಯಾಳು ನಾಗರಾಜ ಇಬ್ಬರು ಕೂಡಿಕೊಂಡು ವೈಯಕ್ತಿಕ ಕೆಲಸದ ನಿಮಿತ್ಯ ತಮ್ಮ ಮೋಟಾರ್ ಸೈಕಲ್ ನಂ ಕೆ.ಎ-36 ಈಈ-3346ನೇದ್ದರಲ್ಲಿ ತಿಂಥಿನಿ ಬ್ರಿಡ್ಜ್ ಗೆ ಹೋಗಿ ವಾಪಸ್ ಲಿಂಗಸ್ಗೂರಿಗೆ ಬರುತ್ತಿರುವಾಗ ಸಂಜೆ 4-45 ಗಂಟೆ ಸುಮಾರಿಗೆ ಗೋಲ್ ಪಲ್ಲಿ ಬ್ರಿಡ್ಜ್ ಟೇಕ್ ಹತ್ತಿರ ಎದುರುಗಡೆಯಿಂದ ಒಂದು ಗ್ರೇ ಕಲರಿನ ಹೊಸ ಮಾರುತಿ ಆಲ್ಟೋ 800 ಕಾರ್ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ದಲ್ಲಿದ್ದ ಇಬ್ಬರು ಕೆಳಗೆ ಬಿದ್ದಿದ್ದರಿಂದ  ಸಾದ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರ್ ಚಾಲಕನು ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 78/2015 PÀ®A : 279. 337. 338 L¦¹ & 187 L.JA.« AiÀiÁåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹ ¥ÀæPÀgÀtzÀ ªÀiÁ»w:-

             ¦ügÁå¢ ²æà §¸ÀªÀgÁd ¨ÁåUÀªÁmï vÀAzÉ: ªÀÄÄzÀÄPÀ¥Àà, 33ªÀµÀð, eÁw: ªÀiÁ¢UÀ, G: ¥ÀvÀæPÀvÀð (F±Á£Àå mÉʪÀiïì ) ¸Á: UÀ§ÆâgÀÄ ºÁ.ªÀ. J¦JA¹ ºÀwÛgÀ PÀ°è£ÀUÀt¥À zÉêÀzÀÄUÀð.EªÀgÀÄ vÀªÀÄä PÉ®¸ÀzÀ ¤«ÄvÀå zÉêÀzÀÄUÀðzÀ CA¨ÉÃqÀÌgï ªÀÈvÀÛzÀ°è£À ¸ÁÖgï PÀA¥ÀÆålgï CAUÀrUÉ ºÉÆÃUÀÄwÛzÁÝUÀ CAUÀrAiÀÄ ªÀÄÄA¢£À gÀ¸ÉÛAiÀÄ°è ).ºÀ£ÀĪÉÄñÀ vÀAzÉ: ©üêÀÄ¥Àà £ÁAiÀÄPÀ, ¸Á: C§ÄªÉÆúÀ¯Áè zÉêÀzÀÄUÀð. 2)Cj¶tÂV ¥ÀÆeÁj, 3)F±À¥Àà ¸Á: zÉêÀzÀÄUÀð EªÀgÀÄ MAzÀÄ ªÉÆÃlgï ¸ÉÊPÀ¯ï£À°è §A¢zÀÄÝ, DgÉÆæ £ÀA. 01 £ÉÃzÀݪÀ£ÀÄ ªÉÆÃlgï ¸ÉÊPÀ¯ï¤AzÀ PɼÀUÉ E½zÀÄ §AzÀÄ ¦ügÁå¢zÁgÀgÀ£ÀÄß vÀqÉzÀÄ ¤°è¹, «£Á:PÁgÀt ¹nÖUÉ §AzÀÄ vÁ£ÀÄ »rzÀÄPÉÆAqÀÄ §A¢zÀÝ ¨Á¼ÉUÉƣɬÄAzÀ ¦ügÁå¢zÁgÀgÀ JqÀ PÀ¥Á¼ÀPÉÌ ªÀÄvÀÄÛ vÀ¯ÉUÉ ºÉÆqÉ¢zÀÄÝ DUÀ DgÉÆævÀ£À eÉÆvÉVzÀÝ E£ÉÆߧ⠪ÀåQÛAiÀÄÄ `` J¯Éà FvÀ ¥ÀvÀæPÀvÀð ‘’ CAvÁ CAzÁUÀ F ¥ÀvÀæPÀvÀð ¸ÀÆ¼É ªÀÄPÀ̼ÀÄ £ÀªÀÄä ²ªÀ£ÀUËqÀ £ÁAiÀÄPÀgÀ£Àß ¸ÉÆð¸ÁågÀ, ²ªÀ£ÀUËqÀ£À «gÀÄzÀÞ §wðzÉãÀ¯ÉÃ, ¤ªÀÄä£É߯Áè £ÉÆÃr PÉƼÀÄîvÉÛ£É fêÀ ¸À»vÀ G½¸ÀĪÀÅ¢¯Áè CAvÁ CªÁZÀåªÁV ¨ÉʬÄÝzÀÄÝ C®èzÉ F ¸À® ©qÉÆÃt E£ÉÆßAzÀÄ ¸À® EªÀ£À£ÀÄß fêÀ ¸À»vÀ ©qÉÆÃzÀÄ ¨ÁåqÀ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.  CAvÁ EzÀÝ °TvÀ ¦ügÁå¢ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 139/2015  PÀ®A. 341,323,504,506 ¸À»vÀ 34 L¦¹.    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.         
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.06.2015 gÀAzÀÄ  219 ¥ÀææPÀgÀtUÀ¼À£ÀÄß ¥ÀvÉÛ ªÀiÁr  21,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.