Thought for the day

One of the toughest things in life is to make things simple:

28 Jul 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀgÀzÀPÀëuÉ ¸ÁªÀÅ ¥ÀæPÀgÀtzÀ ªÀiÁ»w:-
            ಮೃತ ಮಂಜುಳಾ ಗಂ ಸಣ್ಣ ಹುಚ್ಚಪ್ಪ . 22 ವರ್ಷ  ಈಕೆಯು  ಫಿರ್ಯಾಧಿ ¸ÀtÚzÀÄgÀÄUÀ¥Àà vÀA w¥ÀàtÚ ªÀ. 40 eÁw. PÀÄgÀħgÀ  G MPÀÌ®ÄvÀ£À ¸Á. ºÉƸÀ½î vÁ UÀAUÁªÀw vÁ. UÀAUÁªÀw  f.PÉÆ¥Àà¼À FvÀ ಮಗಳಿದ್ದು ಈಕೆಯನ್ನು ಈಗ್ಗೆ 3 ವರ್ಷ ಗಳಿಂದೆ   ಸಿಂಧನೂರು ತಾಲೂಕಿನ ಚಿರತನಾಳ ಗ್ರಾಮದ  ಸಣ್ಣ ಹುಚ್ಚಪ್ಪ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ , ಆಕೆಯ ಗಂಡನು  ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಆಕೆಯ ಮಾವನಾದ ನಿಂಗಪ್ಪ  ಅತ್ತೆಯಾದ ಸೋಮಮ್ಮ , ಮೈದುನನಾದ  ಮಲ್ಲಯ್ಯನಾದಿನಿಯಾದ ಹುಚ್ಚಮ್ಮ, ಇವರು ಫಿರ್ಯಾಧಿಯ ಮಗಳಾದ ಮೃತ ಮಂಜುಳಗೆ ನೀನು ಸರಿಯಾಗಿಲ್ಲಾ ದಪ್ಪಗಿದ್ದಿ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲಾ  ನೀನು  ನಮಗೆ ಬೇಕಾಗಿಲ್ಲಾ ನಿಮ್ಮ ತವರು ಮನೆಯಿಂದ ಇನ್ನು  ಹೆಚ್ಚಿಗೆ 1 ಲಕ್ಷ  ನಗದು ಹಣ ಮತ್ತು 8 ತೊಲಿ ಬಂಗಾರ  ವರದಕ್ಷಿಣೆ ತರುವಂತೆ  ದಿನಾಲು ಮಾನಸಿಕ ಮತ್ತು ದೈಹಿಕ ಹಿಂಸೆ  ಮಾಡುತ್ತಿದ್ದು ಅಲ್ಲದೆ ನೀನು ಬಂಗಾರ & ಹಣ ತರಲಿಲ್ಲಾ ಅಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ನಿನ್ನಾ ಕೊಂದು  ಬಿಡುತ್ತೆವೆ, ಇಲ್ಲಾವಾದರೆ  ನಮ್ಮ ಮನೆ ಬಿಟ್ಟು  ಹೊರಗೆ ಹೋಗು ಅಂತಾ ದಿನಾಲು  ಹೊಡೆಬಡೆ ಮಾಡುವದು ಕಿರುಕುಳ ಕೊಡುತ್ತಿದ್ದು  ಇದರ ಬಗ್ಗೆ ಆಕೆ ತನ್ನನ್ನು ತವರು ಮನೆಗೆ ಕರೆದುಕೊಂಡು ಹೋಗ್ರಿ   ಇಲ್ಲಾ ಅಂದ್ರೆ ನನ್ನನ್ನು ಸಾಯಿಸಿ ಬಿಡುತ್ತಾರೆ ಅಂತಾ ದಿನಾಂಕ 25-7-16 ರಂದು ರಾತ್ರಿ 7-00 ಗಂಟೆಗೆ  ಪೋನ ಮುಖಾಂತರ ತನ್ನ ತಂದೆ –ತಾಯಿಯವರಿಗೆ  ವಿಷಯ ತಿಳಿಸಿದ್ದಳುದಿನಾಂಕ 26-7-16 ರಂದು ಬೆಳಗಿನ ಜಾವ  05-00 ಗಂಟೆಯ ಸುಮಾರು 1)¤AUÀ¥Àà vÀA ºÀÄZÀÑ¥Àà ªÀ. 50 eÁw PÀÄgÀħgÀ ( ªÀiÁªÀ)2)¸ÉÆêÀĪÀÄä UÀA ¤AUÀ¥Àà ªÀ. 48 eÁw. PÀÄgÀħgÀ ( CvÉÛ)3)ªÀÄ®èAiÀÄå vÀA ¤AUÀ¥Àà ªÀ.22 eÁw. PÀÄgÀħgÀ     ( ªÉÄÊzÀÄ£À)4)ºÀÄZÀѪÀÄä vÀA ¤AUÀ¥Àà ªÀÀ. 25 eÁw PÀÄgÀħgÀ ( £Á¢¤) ¸Á J¯ÁègÀÄ agÀvÀ£Á¼À vÁ ¹AzsÀ£ÀÆgÀÄ EªÀgÀÄUÀ¼ÀÄ ಆಕೆಯನ್ನು ಚಿರತನಾಳ  ಗ್ರಾಮದ ಸೀಮಾಂತರದಲ್ಲಿ ತಮ್ಮ ಹೊಲದಲ್ಲಿರುವ  ಮನೆಯಲ್ಲಿ  ಮಂಜುಳಾ ಈಕೆಗೆ ಆಕೆಯ ಗಂಡ ಇರಲಾರದ ಸಮಯದಲ್ಲಿ ಇನ್ನು   1 ಲಕ್ಷ , 8 ತೊಲಿ ಬಂಗಾರ  ವರದಕ್ಷಿಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು  ಹೊಡೆ ಬಡೆ ಮಾಡಿ ಕೊಲೆ ಮಾಡಿ   ಹೊಟ್ಟೆಬೇನೆ ಯಿಂದ ಒದ್ದಾಡುತ್ತಿದ್ದಾಳೆ   ಅಂತಾ ಹೇಳಿ ಚಿಕಿತ್ಸೆ ಕುರಿತು  ಗಂಗಾವತಿ ತಾಲೂಕಿನ ದೇಸಾಯಿ ಕ್ಯಾಂಪಿನ ಆಸ್ಪತ್ರೆಗೆ ಕಾರಿನಲ್ಲಿ ಹಾಕಿಕೊಂಡು  ಬಂದು ಅಲ್ಲಿಂದ ಗಂಗಾವತಿ ಸರ್ಕಾರಿ  ಆಸ್ಪತ್ರೆಗೆ    ತಂದು ಸೇರಿಕೆ ಮಾಡಿದ್ದು  ಅಲ್ಲಿನ ವೈದ್ಯಾಧಿಕಾರಿಗಳು  ಮಂಜಳು ಈಕೆಯನ್ನು ಪರಿಕ್ಷೀಸಿ  ಸತ್ತಿರುತ್ತಾಳೆ ಅಂತಾ ತೀಳಿಸಿದ್ದು ಇರುತ್ತದೆ . ಆರೋಪಿತರು ತನ್ನ ಮಗಳಿಗೆ  ಇನ್ನು  1 ಲಕ್ಷ , 8 ತೊಲಿ ಬಂಗಾರ  ವರದಕ್ಷಿಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೊಲೆ ಮಾಡಿದ ಮಂಜುಳ ಈಕೆಯ ಅತ್ತೆ, ಮಾವ, ಮೈದುನ , ನಾದಿನಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ  vÀÄgÀÄ«ºÁ¼À oÁuÉ ಗುನ್ನೆ ನಂಬರ 112/16 ಕಲಂ 498 () 304 (ಬಿ) 302  ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೈಕೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ಮೃತ ಶೇಖರಪ್ಪ ತಂದೆ ಹನುಮಂತ ವಯಸ್ಸು 42 ವರ್ಷ ಜಾತಿ ನಾಯಕ್, : ಕೂಲಿಕೆಲಸ ಸಾಬುದ್ದಿನ್ನಿ ತಾ:ದೇವದುರ್ಗ ಹಾ:: ಹರವಿ ಗಡ್ಡಿಮಿಟ್ಟಿ ಕ್ಯಾಂಪ್ ಈತನು ದಿನಾಂಕ  26-07-2016 ರಂದು ಬೆಳಿಗ್ಗೆ 09-00 ಗಂಟೆಗೆ ಪ್ರತಿದಿನದಂತೆ ಕೂಲಿಕೆಲಸಕ್ಕೆಂದು ಹರವಿ ಬಸವಣ್ಣ ಕ್ಯಾಂಪಿನ ವೆಂಕಟೇಶ ರೆಡ್ಡಿ ಇವರ  ನೆಲ್ಲು ಗದ್ದೆ ಹೊಲಕ್ಕೆ ನೀರು ಬಿಡಲು  ಹೋಗಿದ್ದನು, ಹೊಲದಲ್ಲಿ  ನೀರು  ಕಟ್ಟುತ್ತಿದ್ದಾಗ ಮಧ್ಯಾಹ್ನ    12-00 ಗಂಟೆ ಸುಮಾರಿಗೆ ಶೇಖರಪ್ಪನಿಗೆ ಬಲಗಾಲು ಕಿರು ಬೆರಳಿಗೆ ಹಾವು ಕಚ್ಚಿದ್ದು, ಆತನು ಹಾವನ್ನು ತನ್ನ ಕೈಯಿಂದ ಕಿತ್ತಿಹೊಗೆದಿದ್ದು, ಅಲ್ಲಿಯೇ ಇದ್ದ ಹನುಮಂತನು ನೋಡಿ ಕೂಡಲೇ ಶೇಖರಪ್ಪನನ್ನು ಇಲಾಜು ಕುರಿತು ಮಾನವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಲಾಜು ಪಡೆಯುತ್ತಿದ್ದಾಗ ಶೇಖರಪ್ಪನು ಹಾವಿನ ವಿಷದ ಬಾದೆ ತಾಳಲಾರದೇ ಮಧ್ಯಾಹ್ನ 2-30 ಗಂಟೆಗೆ ಮೃತಪಟ್ಟಿರುತ್ತಾನೆಂದು ಮೃತನ ಪತ್ನಿ ನೀಡಿದ ಹೇಳಿಕೆ ದೂರಿನ ಮೇಲಿಂದ   ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA: 12/2016 ಕಲಂ:174  CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
                .ದಿ;-25/07/2016 ರಂದು ಹುಲ್ಲೂರು ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಯವರಾದ ಪಿ.ಸಿ.550,447 ರವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಠಾಣಾ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಹೊರಟು ಹುಲ್ಲೂರು ಗ್ರಾಮಕ್ಕೆ ಹೋಗಿ ಅಲ್ಲಿ ಶರಬಯ್ಯ ತಾತನ ಗದ್ದುಗೆಯ ಮುಂದೆ ಸಾರ್ವಜನಿಕೆ ಸ್ಥಳದಲ್ಲಿ  ಈ ಪ್ರಕರಣದಲ್ಲಿಯ ರಾಘವೆಂದ್ರ ತಂದೆ ಶಂಕರರಾವ ಕುಲ್ಕರ್ಣಿ 32 ವರ್ಷ ಹೋಟಲ್ ಕೆಲಸ ಸಾ: ಹುಲ್ಲೂರುFvÀ£ÀÄ  ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 350/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನನ್ನು  ವಿಚಾರಿಸಲು ಸದರಿಯವನು ಮಟಕಾ ಬರೆದ ಚೀಟಿಯನ್ನು ಅಮರೇಗೌಡ ಸಾ: ಗುಂಜಳ್ಳಿ ಕ್ಯಾಂಪ್ ತಾ: ಸಿಂಧನೂರು ಈತನಿಗೆ ಕೊಡುತ್ತೇನೆ ಅಂತಾ  ತಿಳಿಸಿರುತ್ತಾನೆ  ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 91/2016.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
              ದಿನಾಂಕ 26-07-2016 ರ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಜಾಲಹಳ್ಳಿಯ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಎಂದು ಬಂದ ಬಾತ್ಮೀ ಮೆರೆಗೆ ಪಂಚರು ಮತ್ತು ಸಿಬ್ಬಂದಿ ಹೆಚ್ ಸಿ 180,ಹೆಚ್ ಸಿ 234 ಹಾಗು ಪಿಸಿ-312 ರವರೊಂದಿಗೆ ಹೋ ಮರೆಯಾಗಿ ನಿಂತು ನೋಡಲು ಒಬ್ಬನು ಒಂದು ರೂಪಾಯಿಗೆ 70 ರೂಪಾಯಿ ಬರುತ್ತದೆ ಮಟಕಾ ನಂಬರಿಗೆ ಹಣವನ್ನು ಹಚ್ಚಿರಿ ಅಂತಾ ಹೋಗಿ ಬರುವರಿಗೆ ಹೇಳುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಸಯ್ಯದ್ ಹುಸೇನ್ ತಂದೆ ಮಹೆಬೂಬಸಾಬ ಚೌದ್ರಿ, 48 ವರ್ಷ, ಜಾ-ಮುಸ್ಲಿಂ, ಉ-ಕೂಲಿ ಕೆಲಸ ಸಾ-ಜಾಲಹಳ್ಳಿ ಎಂದು ಹೇಳಿದ್ದು ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಆರೋಪಿತನಲ್ಲಿ ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 800/- ರೂಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಮತ್ತು ಜಪ್ತಿ ಪಂಚನಾಮೆಯ ಆದಾರದ ಮೇಲಿಂದ ಪ್ರಕರಣದ ಸಾರಾಂಶ ಆಸಂಜ್ಞೆಯ ಪ್ರಕರಣವಾಗಿದ್ದು ಇದನ್ನು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ನೀಡಿದ್ದು ಸದರಿ ಅನುಮತಿಯನ್ನು ಪಿಸಿ-131 ರವರು ದಿನಾಂಕ 26-07-2016 ರಂದು ಸಂಜೆ 18-30 ಗಂಟೆಗೆ ಠಾಣೆಗೆ ತಂದು ಹಾಜರುಪಡಿಸಿರುತ್ತಾರೆ. ಮಾನ್ಯ ಪಿ.ಎಸ್.ಐ ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ   eÁ®ºÀ½î ¥Éưøï oÁuÉ. UÀÄ£Éß £ÀA: 80/2016 PÀ®A.78(3) PÉ ¦ PÁ¬ÄzÉ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
              ದಿನಾಂಕ 26.07.2016 ರಂದು 16.50 ಗಂಟೆ ಸುಮಾರಿಗೆ ಚುಕನಟ್ಟಿ ಗ್ರಾಮದ ಶಿವಯ್ಯ ತಾತನ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ಶಿವಾನಂದ ಸ್ವಾಮಿ ತಂದೆ ಸೂಗಯ್ಯ ವಯಾ: 48 ವರ್ಷ ಜಾ: ಜಂಗಮ : ಬುಕ್ ಸ್ಟಾಲ್ ವ್ಯಾಪಾರ ಸಾ: ಚುಕನಟ್ಟಿ ಗ್ರಾಮ ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ ನಂ 2 ರಮೇಶ ಸಿಂಗ್ ತಂದೆ ತುಳುಜಾರಾಮ್ ಸಿಂಗ್ ಸಾ: ಹಟ್ಟಿ ಗ್ರಾಮ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಫಿರ್ಯಾದಿದಾರರು ಮುದ್ದೇಮಾಲುಗಳನ್ನು ಹಾಗೂ ಆರೋಪಿ ನಂ 1 ನೇದ್ದವನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ºÀnÖ ¥Éưøï oÁuÉ.   UÀÄ£Éß £ÀA: 106/2015 PÀ®A. 78(111) PÉ.¦. PÁAiÉÄÝ & 420 L¦¹ CrAiÀÄ°è  ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:-
             ಫಿರ್ಯಾದಿ ¹zÀÝ¥Àà vÀAzÉ ©üêÀÄtÚ PÉ. 53 ªÀµÀð eÁ:PÀÄgÀħgÀÄ G: MPÀÌ®ÄvÀ£À ¸Á: gÁA¥ÀÆgÀÄ FvÀ¤ಗೆ  ಈಗ್ಗೆ ಒಂದು ವಾರದ ಹಿಂದೆ gÁWÀªÉÃAzÀæ ¸Áé«Ä ¸Á: ಬಯಲು ªÀÄZÉÃðqÀ vÁ: ªÀiÁ¤é  EvÀgÉ 4 d£ÀgÀÄ ºÉ¸ÀgÀÄ «¼Á¸À UÉÆwÛgÀĪÀ¢¯Áè. EªÀgÀÄ ಫಿರ್ಯಾದಿಯ  ಹೊಲದ ಹತ್ತಿರ ಬಂದು  ನಿಮ್ಮ ಹೊಲದಲ್ಲಿ ‘’ನಿಧಿ’’ ಇದೆ  ನಿಧಿಯನ್ನು ತೆಗೆಯಲು ರೂ, 20,000/-ಗಳು ಖರ್ಚು ಆಗುತ್ತದೆ, ನೀವು ರೂ ,20,000/- ಸಾವಿರ ಕೊಟ್ಟಲ್ಲಿ ನಿಧಿಯನ್ನು ತೆಗೆಸಿಕೊಡುತ್ತೇನೆ ಅಂತಾ ತಿಳಿಸಿದ್ದು,  ಅದರಂತೆ ಫಿರ್ಯಾದಿದಾರರು  ದಿನಾಂಕ:23.07.2016 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ಆರೋಪಿತರಿಗೆ ರೂ ,10,000/- ಗಳ ಮುಂಗಡ ಹಣವನ್ನು ಕೊಟ್ಟಿದ್ದು,  ಆರೋಪಿತರಿಗೆ ಫಿರ್ಯಾದಿಯು  ದಿನಾಂಕ.24.07.2016 ರಂದು  ರೈತ ಭವನದಲ್ಲಿ ಒಂದು ರೂಮ್ ನ್ನು ಕೊಡಿಸಿದ್ದು , ನಂತರ ಫಿರ್ಯಾದಿದಾರರಿಗೆ ಆರೋಪಿತರು  ಫಿರ್ಯಾದಿದಾರರಿಗೆ   ಮೋಸಗಾರರೆಂದು ಖಾತ್ರಿಯಾಗಿದ್ದರಿಂದ ಅವರಿಗೆ ಇಂದು  ದಿನಾಂಕ:26.07.2016 ರಂದು ಸಂಜೆ 4.00 ಗಂಟೆಯ ಸುಮಾರಿಗೆ ಫಿರ್ಯಾದಿ  ಕೊಟ್ಟ ರೂ .10,000/- ಗಳನ್ನು ಹಣವನ್ನು ವಾಪಸ್ ಕೊಡುವಂತೆ ಕೇಳಲು ಹೋದಾಗ ಅವರು ಹಣವನ್ನು ವಾಪಸ್ ಕೊಡಲಿಲ್ಲಾ, ಇದರಿಂದಾಗಿ ಅವರುಗಳು ತನಗೆ ಮೋಸ ಮಾಡುವ  ಉದ್ದೇಶದಿಂದ ಹೊಲದಲ್ಲಿ ‘’ನಿಧಿ’’ ಇದೆ ಅಂತಾ ನಂಬಿಸಿ ‘’ನಿಧಿ’’ ತೆಗೆಸಿಕೊಡುತ್ತೇವೆ ಅಂತಾ ತನ್ನಿಂದ ರೂ, 10,000/- ಗಳನ್ನು ತೆಗೆದುಕೊಂಡು ತನಗೆ ನಂಬಿಸಿ ಮೋಸ ಮಾಡಿದ್ದು ಇರುತ್ತದೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 168/2016 PÀ®A: 420  ¸À»vÀ 34 L.¦¹ CrAiÀÄ°è ಪ್ರಕರಣ ದಾಖಲಸಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
            ದಿನಾಂಕ 26/07/2016 ರಂದು ಮಾನವಿ ಠಾಣೆ ವ್ಯಾಪ್ತಿಯ  ರಾಜಲಬಂಡಾ ಗ್ರಾಮದಲ್ಲಿ ತುಂಗಾಭದ್ರ ನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದು ಅವರು ಕಪಗಲ್ ಕ್ರಾಸ್ ಮುಖಾಂತರ ರಾಯಚೂರಿಗೆ ಹೋಗುತ್ತಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಕಾರಣ ಸಿ.ಪಿ. ಮಾನವಿ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಕಪಗಲ್ ಕ್ರಾಸಿಗೆ ಹೋಗಿ ನಿಂತಿದ್ದಾಗ ಸಾಯಂಕಾಲ 5.30 ಗಂಟೆಯ ಸುಮಾರಿಗೆ ಟಿಪ್ಪರ್ ಎಂಜಿನ್ ನಂ GEEZ404032 ಹಾಗೂ ಇನ್ನೊಂದು  ಟಿಪ್ಪರ್ GFEZ402477  ಗಳಲ್ಲಿ ಅದರ ಮಾಲೀಕರುಗಳು ತಮ್ಮ ಸ್ವಂತ ಲಾಭಕ್ಕೋಸ್ಕರ ಅಕ್ರಮವಾಗಿ ಮರಳನ್ನು ತುಂಬಿ ಸರಕಾರಕ್ಕೆ ರಾಜಧನ ತುಂಬದೇ ತಮ್ಮ ತಮ್ಮ ಚಾಲಕರುಗಳೊಂದಿಗೆ ಮಾರಾಟ ಮಾಡಲು ಸಾಗಾಣಿಕೆ ಮಾಡಿಸುತ್ತಿದ್ದಾಗ  ಸಿ.ಪಿ. ಸಾಹೇಬರು ಹಾಗೂ ಸಿಬ್ಬಂದಿಯವರು ಸದರಿ ಟಿಪ್ಪರಗಳನ್ನು ನಿಲ್ಲಿಸಿದಾಗ ೆರಡು ಟಿಪ್ಪರಗಳ ಚಾಲಕರುಗಳು ಟಿಪ್ಪರಗಳನ್ನು ನಿಲ್ಲಿಸಿ ಓಡಿ ಹೊಗಿದ್ದು ಸದರಿ ಎರಡು ಟಿಪ್ಪರಗಳಲ್ಲಿ ಇದ್ದು ಒಟ್ಟು 24  ಘನ ಮೀಟರ್ ಮರಳು .ಕಿ ರೂ 19,600/- ಬೆಲೆ ಬಾಳುವದನ್ನು ಟಿಪ್ಪರ ಸಹಿತ ಜಪ್ತು ಮಾಡಿಕೊಂಡು ಠಾಣೆಗೆ ತಂದು ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 162/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಪ್ಸ 1994 & 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ¢£ÁAPÀ 25-7-16 gÀAzÀÄ 1930 UÀAmÉ  ¸ÀĪÀiÁjUÉ ¦üAiÀiÁ𢠺ÀÄ°UɪÀÄä UÀAqÀ ²ªÀ¥Àà G¥ÁàgÀ 50 ªÀµÀð eÁ: G¥ÁàgÀ G: PÀÆ°PÉ®¸À ¸Á: ¨ÉÃUÀA¥ÀÄgÀ ¥ÉÃmÉ ªÀÄÄzÀUÀ®è EªÀgÀ ªÀÄUÀ£ÁzÀ CªÀÄgÉñÀ vÀAzÉ ²ªÀ¥Àà 26ªÀµÀð eÁ:G¥ÁàgÀ G:PÀÆ°PÉ®¸À ¸Á:¨ÉÃUÀA¥ÀÄgÀ¥ÉÃmɪÀÄÄzÀUÀ®è FvÀ£ÀÄ  ªÉÆÃmÁgÀ ¸ÉÊPÀ¯ï £ÀA.PÉJ-36 EJ-1121 £ÉÃzÀÝ£ÀÄß PÀĵÀÖV PÀqɬÄAzÀ ªÀÄÄzÀUÀ¯ï PÀqÉUÉ CwªÉÃUÀ & C®PÀëvÀ£À ¢AzÀ £ÀqɹPÉÆAqÀÄ §A¢zÀÝjAzÀ   £ÁUÀ¯Á¥ÀÆgÀÄ PÉ.E.© ºÀwÛgÀ wgÀÄ«£À°è ¹ÌqÁV ©zÀÄÝ vÀ¯É E¤ßvÀgÉ PÀqÉUÀ¼À°è ¨sÁj gÀPÀÛUÁAiÀĪÁVzÀÄÝ, ¨ÁUÀ®PÉÆÃmÉAiÀÄ PÀnÖ D¸ÀàvÉæAiÀÄ°è zÁR°¹zÀÄÝ aQvÉì ¥sÀ®PÁj DUÀzÉà ¢£ÁAPÀ 26-7-16 gÀAzÀÄ 0545 UÀAmÉUÉ ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA. 113/16 PÀ®A 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ ¥ÀæPÀgÀtzÀ ªÀiÁ»w:-
            ¦üAiÀiÁ𢠺Á¥sÀ¸Á ªÉƺÀä¢ UÀAqÀ ºÁQA ¥sÀjÃzï ¥ÁµÁ eÁw ªÀÄĹèA G: ªÀÄ£ÉPÉ®¸À ¸Á: ªÀÄ£É £ÀA.       10-1-52 ªÀÄPÀÛ¯ï¥ÉÃmÉ gÁAiÀÄZÀÆgÀÄ FPÉAiÀÄ  ªÀÄzÀÄªÉ J- 1)ºÁQA ¥sÀjÃzï ¥ÁµÁ vÀAzÉ ºÁQA SÁeÁ ¦Ãgï ¸Á: ªÀÄ£É £ÀA.4-58 PÀ®ÆègÀÄ zÀªÁðeï M¸ÀªÀiÁ¤ÃAiÀiÁ PÁ¯ÉÃeï gÀ¸ÉÛ PÀ£ÀÆð¯ï FvÀ£À  eÉÆvÉ  ¢£ÁAPÀ 21-8-2014 gÀAzÀÄ DVzÀÄÝ, ªÀÄzÀÄªÉ AiÀÄ°è 4 ®PÀë £ÀUÀzÀÄ ºÀt 20 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ MAzÀÄ ªÀµÀð ¸ÀÄR ¸ÀA¸ÁgÀ ªÀiÁrzÀÄÝ £ÀAvÀgÀ J¯Áè DgÉÆævÀgÀÄ ¸ÉÃj ¦üAiÀiÁð¢zÁgÀ½UÉ ¤£Àß vÀªÀgÀÄ ªÀģɬÄAzÀ E£ÀÆß 3 ®PÀë ºÀt vÀgÀĪÀAvÉ zÉÊ»PÀ ªÀÄvÀÄÛ ªÀiÁ£À¹PÀ »A¸É ¤Ãr vÀªÀgÀÄ ªÀÄ£É gÁAiÀÄZÀÆgÀÄzÀ°è ©lÄÖ ºÉÆÃVzÀÄÝ, ¦üAiÀiÁð¢zÁgÀ¼ÀÄ vÀ£Àß vÀªÀgÀÄ ªÀÄ£ÉAiÀÄ°èzÁÝUÀ J¯Áè DgÉÆævÀgÀÄ ¸ÉÃj ¢£ÁAPÀ 27-6-16 gÀAzÀÄ vÀªÀgÀÄ ªÀÄ£ÉUÉ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉAiÀÄ£ÀÄß ºÁQgÀÄvÁÛgÉ.CAvÁ EzÀÝ zÀÆj£À ªÉÄðAzÀ gÁAiÀÄZÀÆgÀÄ ªÀÄ»¼Á oÁuÉ UÀÄ£Éß £ÀA. 59/16 PÀ®A  498(J), 143,147, 504,506 ¸À»vÀ 149 L¦¹ ªÀÄvÀÄÛ  3, 4 r.¦. PÁAiÉÄÝ-1961. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
    
¤AiÀĪÀÄ G®èAWÀ£É ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :27.07.2016 gÀAzÀÄ 82 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.