Thought for the day

One of the toughest things in life is to make things simple:

28 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
.gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-

                                 ಶ್ರೀ ನರಸಿಂಹಡು ತಂದೆ ನಾರಾಯಣ :55 ವರ್ಷ ಜಾ: ಶೆಟ್ಟಿ ಬಣಜಿಗ :ಒಕ್ಕಲುತನ ಸಾ:ಭಾಗ್ಯನಗರ ಕ್ಯಾಂಪ್ ಕಲ್ಲೂರು ತಾ:ಮಾನ್ವಿ ಜಿ:ರಾಯಚೂರು ಮತ್ತು ಆರೋಪಿ ನಂ:  1] ನಾಗರಾಜ ತಂದೆ ತಿಮ್ಮಯ್ಯ :45 ವರ್ಷ ಜಾ:ಶೆಟ್ಟಿ ಬಣಜಿಗ :ಒಕ್ಕಲುತನ ಸಾ:ಭಾಗ್ಯ ನಗರ ಕ್ಯಾಂಪ್ಇಬ್ಬರೂ ತಮ್ಮ ಮೋಟಾರ್ ಸೈಕಲ್ ನಂ: .ಪಿ 04 ಆರ್-4110 ಬಜಾಜ್ ಪ್ಲಾಟಿನಾ ನೇದ್ದನ್ನು ನಡೆಸಿಕೊಂಡು ಮಾನ್ವಿ ಮುಖ್ಯ ರಸ್ತೆಯ ಕಸ್ಬೇ ಕ್ಯಾಂಪಿನ ಮುಖಾಂತರವಾಗಿ ದಿನಾಂಕ:27.01.2014 ರಂದು  ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ಕಸ್ಬೇ ಕ್ಯಾಂಪಿನ ಚರ್ಚಿನ ಹತ್ತಿರ ರಸ್ತೆಯ ಮೇಲೆ ಸದರಿ ಆರೋಪಿ ನಂ:1 ಈತನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ  ಇದೇ ವೇಳೆಗೆ 7 ನೇ ಮೈಲ್ ಕ್ರಾಸ ಕಡೆಯಿಂದ ಆರೋಪಿ ನಂ:2 2]ಆನಂದ ತಂದೆ ಅಮರಪ್ಪ :24 ವರ್ಷ ಜಾ:ಲಿಂಗಾಯತ :ವ್ಯಾಪಾರ ಸಾ:ವಟಗಲ್ ಹಾ:: ಲೇಬರ್ ಕಾಲೋನಿ ದೇವಸ್ಗೂರು ಈತನು ತನ್ನ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ( ನಂಬರ್ ಇರುವುದಿಲ್ಲಾ) ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ  ನಡೆಸಿಕೊಂಡು ಬರುತ್ತಿದ್ದು ಇಬ್ಬರೂ ಮೋಟಾರ್ ಸೈಕಲ್ ಗಳ ಚಾಲಕರುಗಳ ನಿರ್ಲಕ್ಷತನದಿಂದ ತಮ್ಮ ತಮ್ಮ ಮೋಟಾರ್ ಸೈಕಲ್ ಗಳನ್ನು ರಸ್ತೆಯ ಮಧ್ಯದಲ್ಲಿ ಎದುರು ಬದುರಾಗಿ ಟಕ್ಕರ ಮಾಡಿಕೊಂಡಿದ್ದು ಇದರ ಪರಿಣಾಮವಾಗಿ ಇಬ್ಬರೂ ಚಾಲಕುರುಗಳಿಗೆ ಭಾರಿ ಸ್ವರೂಪದ ಗಾಯಗಳು ಮತ್ತು ಫಿರ್ಯಾದಿದಾರನಿಗೆ ಸಾದ ಸ್ವರೂಪದ ಗಾಯಗಳು ಸಂಭವಿಸಿರುತ್ತವೆ ಅಂತಾ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 5.00 ಗಂಟೆಗೆ ಬಂದು ಸದರಿ ಮೋಟಾರ್ ಸೈಕಲ್ ಸವಾರರ ವಿರುದ್ದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 25/2014 PÀ®A: 279,337,338 L¦¹ CrAiÀÄ°è  ¥ÀæPÀgÀt ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

                            ದಿ.26-01-2014ರಂದು ಪಿರ್ಯಾದಿ ಶ್ರೀ ಅಮರೇಶ ತಂದೆ ಬಸ್ಸಪ್ಪ ಬಡಿಗೇರ ವಯ 32ವರ್ಷ ಜಾತಿ:ಕುರುಬರು                               ಉ:ಒಕ್ಕಲುತನ ಸಾ:ಜಕ್ಕಲದಿನ್ನಿ FvÀನು ತನ್ನ ಹೆಂಡತಿಗೆ ಸಿರವಾರ ಆಸ್ಪತ್ರೆಯಲ್ಲಿ ತೋರಿಸಿಕೊಂಡು ತನ್ನ ಮೋಟರ ಸೈಕಲ್ ನಂಬರ:ಕೆಎ-36/ಬಿ.4835 ಹಿಂದುಗಡೆ ಕೂಡಿಸಿಕೊಂಡು ರಾತ್ರಿ7-30ಗಂಟೆಯ ಸುಮಾರಿಗೆ ಸಿರವಾರದಿಂದ ಜಕ್ಕಲದಿನ್ನಿ ಕಡೆಗೆ ಸಿರವಾರ-ರಾಯಚೂರು ಮುಖ್ಯ ರಸ್ತೆ ಮೇಲೆ ಸಿರವಾರ ದಾಟಿ ಕೆ.ಇ.ಬಿ.ಸಮೀಪ ಕಟುಕರ ಹುಸೇನಸಾಬನ ಹೊಲದ ಹತ್ತಿರ ಹೋಗುವಾಗ ಅದೇ ವೇಳೆಗೆ ಎದುರುಗಡೆಯಿಂದ ಹನುಮಂತ ತಂದೆ ರಂಗಪ್ಪ 28ವರ್ಷ ಜಾತಿ:ಹರಿಜನ, :ಕೂಲಿ, ಸಾ:ವಿದ್ಯಾನಗರ ಸಿರವಾರ FvÀ£ÀÄ ತನ್ನ ಮೋಟಾರ ಸೈಕಲ್ ನಂ:ಕೆಎ-37/ಎಲ್-5095ನೇದ್ದನ್ನು  ಅತೀವೇಗ ಮತ್ತು ಅಲಕ್ಷತನ ದಿಂದ ಜೋರಾಗಿ ನಡೆಸಿಕೊಂಡು ಬಂದು ಫಿರ್ಯಾದಿಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಪಿರ್ಯಾದಿದಾರನಿಗೆ ಮತ್ತು ಹಿಂದುಗಡೆ ಕುಳಿತಿದ್ದ ಪಿರ್ಯಾದಿಯ ಹೆಂಡತಿಯ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಆರೋಪಿ ಹನುಮಂತ¤UÉ ಕೂಡ ಗಾಯಗೊಂಡು ಎರಡು ಮೋಟಾರ್ ಸೈಕಲಗಳು ಜಖಂಗೊಂಡಿದ್ದು ಗಾಯಾಳುಗಳು ರಾಯಚೂರು ಸುರಕ್ಷಾ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಯಾಗಿರುತ್ತಾರೆಂದು ನೀಡಿದ zÀÆj£À ಮೇಲಿಂದ     ಸಿರವಾರ¥Éưøï oÁuÉ UÀÄ£Éß £ÀA: 19/2014 PÀ®A: 279,337,338 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtUÀ¼À ªÀiÁ»w:_

             27/01/2014 ರಂದು 16-30 ಗಂಟೆಗೆ, ಉದ್ಬಾಳ ಯು ಸಿಮಾಂತರದ ಚೆನ್ನನಗೌಡ ಇವರ ಹೊಲದ ಹತ್ತಿರ ದೀನಸಮುದ್ರಕ್ಕೆ ಹೋಗುವ ದಾರಿ ಪಕ್ಕದಲ್ಲಿ ¸ÁªÀðd¤PÀ ¸ÀܼÀzÀ°è ಇಸ್ಫೇಟ್ ಜೂಜಾಟ ನಡೆದಿದೆ ಅಂತಾ ಖಚಿತ ಮಾಹಿತಿ ಮೇರೆಗೆ ¦.J¸ï.L. §¼ÀUÁ£ÀÆgÀÄ gÀªÀj ಮತ್ತು ಬೀಟ್ ಸಿಬ್ಬಂದಿಯgÉÆA¢UÉ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು CªÀ£À ºÉ¸ÀgÀÄ  ಮಲ್ಲಣ್ಣ ತಂದೆ ಬಸನಗೌಡ  55 ವರ್ಷ,ಲಿಂಗಾಯತ, ಸಾ:-ಹುಲ್ಲೂರು EzÀÄÝ ಇನ್ನೂಳಿದ 3-ಜನ ಆರೋಪಿತgÁzÀ 2).ಕುಮಾರ ಲಿಂಗಾಯತ ಸಾ;ಹುಲ್ಲೂರು. 3).ರಾಘವೇಂದ್ರ ತಂದೆ ರುದ್ರಪ್ಪ 42 ವರ್ಷ, ಬಡಿಗೇರ, ಸಾ:-ಬಳಗಾನೂರು. 4).ಅಭಿ ತಂದೆ ಆದನಗೌಡ 25 ವರ್ಷ, ಲಿಂಗಾಯತ,ಸಾ:-ಉದ್ಬಾಳ EªÀgÀÄUÀ¼ÀÄ  ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ. ಸಿಕ್ಕಿಬಿದ್ದ ಆರೋಪಿತನಿಂದ ಮತ್ತು ಕಣದಿಂದ ನಗದು ಹಣ 720/- ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ವಾಪಾಸ ಠಾಣೆಗೆ ಬಂದ ಆರೋಪಿತರ ಮೇಲೆ §¼ÀUÁ£ÀÆgÀÄ oÁuÉ UÀÄ£Éß £ÀA: 21/2014.ಕಲಂ,87.ಕೆ.ಪಿ.ಕಾಯಿದೆ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

              ¢£ÁAPÀ: 27.01.2014 gÀAzÀÄ °AUÀ¸ÀÄUÀÆgÀÄ ¥ÀlÖtzÀ PÉÆÃmïð PÁæ¸ï ºÀwÛgÀzÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ §AzÀ ªÀiÁ»w ªÉÄÃgÉUÉ ¦.J¸ï.L. (PÁ&¸ÀÄ) gÀªÀgÀÄ ¥ÀAZÀgÀ£ÀÄß  §gÀªÀiÁrPÉÆAqÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀAUÀqÀ  ºÉÆÃV £ÉÆÃqÀ®Ä  ªÉƺÀäzï¥ÁµÁ vÀAzÉ SÁ¹A¸Á¨ïªÀAiÀiÁ: 50,eÁw: ªÀÄĹèA G:J¯ÉQÖçPÀ¯ï PÉ®¸À ¸Á:J¸ï.©.ºÉZï PÁ¯ÉÆä °AUÀ¸ÀÄUÀÆgÀÄ    FvÀ£ÀÄ ªÀÄlPÁ dÆeÁlzÀ°è vÉÆqÀVzÀÄÝ ªÀÄlPÁ  aÃn §gÉzÀÄ PÉÆqÀÄvÁÛ zÀÄqÀÄØ vÉUÉzÀÄPÉƼÀÄîwÛgÀĪÀÅzÀ£ÀÄß  £ÉÆÃr zÁ½ ªÀiÁr »rzÀÄ DgÉÆævÀjAzÀ 2920/- gÀÆ¥Á¬Ä ºÁUÀÆ MAzÀÄ  ªÀÄlPÁ ¥ÀnÖ , MAzÀÄ ¨Á¯ï¥É£ï,  ªÀ±À¥Àr¹PÉÆAqÀÄ £ÀAvÀgÀ C°èzÀÝ M§â ªÀåQÛ ºÉýzÉÝãÉAzÀgÉ DgÉÆævÀgÀÄ MAzÀÄ gÀÆ¥Á¬ÄUÉ 80 gÀÆ.UÀ¼ÀÄ PÉÆqÀÄvÉÛ£É CAvÁ ºÉý ºÀt vÉUÉzÀÄPÉÆAqÀÄ £ÀA§gï ºÀwÛzÀgÉ ºÀt PÉÆqÀzÉà ªÉÆøÀªÀiÁqÀÄvÁÛgÉ CAvÁ  w½¹zÀÄÝ EgÀÄvÀÛzÉ. £ÀAvÀgÀ oÁuÉUÉ ªÁ¥Á¸ï §AzÀÄ  zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 46/2014  PÀ®A78(3) PÉ.¦ DåPïÖ  ºÁUÀÆ  420 L.¦.¹  CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
                 ದಿನಾಂಕ 27-01-2014 ರಂದು ಸಂಜೆ 5.30 ಗಂಟೆಯ ಸುಮಾರಿಗೆ ಆರೋಪಿತ£ÁzÀ CAiÀÄå¥Àà vÀAzÉ ©üêÀÄAiÀÄå, ªÀAiÀiÁ-35 ªÀµÀð, eÁ-£ÁAiÀÄPÀ, G-MPÀÌ®ÄvÀ£À ¸Á-UÁtzsÁ¼À FvÀ£ÀÄ  ತನ್ನ ಮನೆಯ ಮುಂದೆ ಅಂಗಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾದ ವಿಷಪೂರಿತ ಸಿ.ಹೆಚ್ ಪೌಡರ್ ಮಿಶ್ರಿತ ಕಲಬೆರಕೆ ಕೈಹೆಂಡವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ EqÀ¥À£ÀÆgÀÄ oÁuÉ ರವರು ಮತ್ತು ಸಿಬ್ಬಂದಿ ªÀÄvÀÄÛ ಎ.ಎಸ್.ಐ (ಎಂ), ಹಾಗೂ ಇಬ್ಬರು ಪಂಚರೊಂದಿಗೆ ದಾಳಿ ಮಾಡಿ ಆರೋಪಿಯನ್ನು ಹಿಡಿದು ಆರೋಪಿತನ ತಾಬಾದಿಂದ 1) 3 ¥Áè¹ÖPï PÉÆqÀUÀ¼ÀÄ 2) MAzÀÄ vÀA©UÉ 3) £ÀUÀzÀÄ ºÀt gÀÆ. 160/- (PÀ®¨ÉgÉPÉ PÉʺÉAqÀ CAzÁdÄ 45 °Ãlgï CA.Q gÀÆ. 450/- £ÉÃzÀÝgÀ°è J¥sï.J¸ï.J¯ï PÀÄjvÀÄ 180 JA.J¯ï ¨ÁnèAiÀÄ°è vÉUÉzÀÄ G½zÀ ºÉAqÀªÀ£ÀÄß ZÉ°è £Á±À¥Àr¹zÀÄÝ EgÀÄvÀÛzÉ.)£ÉÃzÀݪÀÅUÀ¼À£ÀÄß  ವಶಪಡಿಸಿಕೊಂಡು ಈ ಬಗ್ಗೆ ದಾಳಿಪಂಚನಾಮೆಯನ್ನು ಪೂರೈಸಿ ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು   zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಆರೋಪಿತನ ವಿರುದ್ಧ EqÀ¥À£ÀÆgÀÄ oÁuÉ UÀÄ£Éß £ÀA: 10/2013 PÀ®A 273, 284 L¦¹ ªÀÄvÀÄÛ 32, 34 PÉ.F DPïÖ CrAiÀÄ°è ¥ÀæPÀgÀt  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

            ದಿ.28-01-2014ರಂದು ಮುಂಜಾನೆ 8-45 ಗಂಟೆಗೆ ನೀಲಗಲಕ್ಯಾಂಪ ಸೀಮಾಂತರದಲ್ಲಿ ನೀಲಗಿರಿ ಗಿಡ ಬೆಳೆದ ಹೊಲದ ಬದುವಿನಲ್ಲಿ ಹಳ್ಳದ ಹತ್ತಿರ 1] ಮಲ್ಲಪ್ಪ ತಂದೆ ಬಸವರಾಜ ವಯ-35ವರ್ಷ, ಜಾತಿ:ಅಗಸರು, ಉ:ಒಕ್ಕಲುತನ ಸಾ:ಅತ್ತನೂರು ºÁUÀÆ EvÀgÉ 8 d£ÀgÀÄ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರಬಹಾರ ಇಸ್ಪೇಟ ಜೂಜಾಟವಾಡುತ್ತಿರುದನ್ನು ಖಚಿತಪಡಿಸಿಕೊಂಡ ಪಿ.ಎಸ್. ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿದಾಗ ಆರೋಪಿ ನಂ.9 ನೇದ್ದವನು ಓಡಿ ಹೋಗಿದ್ದು ಆರೋಪಿ ನಂ.1 ರಿಂದ 8 ರವರು ಸಿಕ್ಕಿದ್ದು ಸಿಕ್ಕುಬಿದ್ದ ಆರೋಪಿ ತರ ವಶದಿಂದ ಇಸ್ಪೇಟ ಜೂಜಾಟದ ಹಣ ರೂ.4,200=00 ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮುಂಜಾನೆ 08-45 ರಿಂದ 09-45 ಗಂಟೆಯವರೆಗೆ ದಾಳಿ ಪಂಚನಾಮೆ ಪೂರೈಸಿ ಕೊಂಡು ಮುಂಜಾನೆ 10-00 ಆರೋಪಿತರೊಂದಿಗೆ ಠಾಣೆಗೆ ಬಂದು   ದಾಳಿ ಪಂಚನಾಮೆ ಮೇಲಿಂದ  ¹gÀªÁgÀ oÁuÉ UÀÄ£Éß £ÀA: 21/2014 ಕಲಂ: 87 ಕ.ಪೋ.ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtUÀ¼À ªÀiÁ»w:-
                ತಮ್ಮ ಗ್ರಾಮದ  ನಮ್ಮೂರಿನ ಮಾದಿಗ ಜನಾಂಗದ ಸೋಮಪ್ಪ @ ಶ್ಯಾಮುಯೆಲ್ ತಂದೆ ಮುದುಕಪ್ಪ ಈತನ ಮಗನಾದ ಶರಣಬಸವ  ಈತನು ಕಳೆದ ಮೊಹರಂ ಹಬ್ಬದಲ್ಲಿ ಅಲಾಯಿ ಆಡುವಾಗ ನಮ್ಮ ಜನಾಂಗದ ಚೆನ್ನಬಸವ ತಂದೆ ಯಲ್ಲಪ್ಪ ಈತನ ಕಾಲು ತುಳಿದ ವಿಷಯದಲ್ಲಿ ಜಗಳವಾಗಿತ್ತು. ಆ ಸಂಬಂಧ ಕೇಸು ಮತ್ತು  ಪ್ರತಿ ಕೇಸುಗಳಾಗಿದ್ದು ಆ ಕೇಸಿನಲ್ಲಿ ಅವರು ನನ್ನ ಹೆಸರನ್ನು ಸಹ ಬರೆಯಿಸಿದ್ದರು. ಇದರಿಂದ ಅವರಿಗೆ ಮತ್ತು ನಮಗೆ ಸರಿ ಇರುವದಿಲ್ಲ. ಮತ್ತು ಮಾತನಾಡುವದಿಲ್ಲ. ದಿನಾಂಕ 27/01/14 ರಂದು ಬೆಳಿಗ್ಗೆ 1100 ಗಂಟೆಯ ಸುಮಾರಿಗೆ  ಫಿರ್ಯಾದಿ  ಅಮರೇಶ ತಂದೆ ಗೊಲ್ಲ ನಾಗಯ್ಯ, 37 ವರ್ಷ, ನಾಯಕ,  ಒಕ್ಕಲುತನ ಸಾ: ಜಾನೆಕಲ್ FvÀ£ÀÄ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಜನಾಂಗದ ಚೆನ್ನಬಸವ ತಂದೆ ಸಾಬಣ್ಣ ಕುಡುದರಾಳ ಮತ್ತು ಚೆನ್ನಬಸವ ತಂದೆ ಸಾಬಯ್ಯ ಗೊಲ್ಲನಾಯಕ ಇವರಿಬ್ಬರು ತಮ್ಮ ಹೊಲದ ಕಡೆಯಿಂದ ವಾಪಾಸ ಮನೆಯ ಕಡೆಗೆ ನೆಡೆದುಕೊಂಡು ಹೊರಟಿದ್ದು ಅದೇ ಸಮಯದಲ್ಲಿ ಊರ ಕಡೆಯಿಂದ ] ಯೇಸುರಾಜ ತಂದೆ ಸೋಮಪ್ಪ @ ಶ್ಯಾಮುಯೆಲ್, ಮಾದಿಗ ಸಾ: ಜಾನೆಕಲ್ ºÁUÀÆ EvÀgÉ 4 d£ÀgÀÄ PÀÆr ಫಿರ್ಯಾದಿ ಹೊಲದ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ತಮ್ಮ ಹೊಲಕ್ಕೆ ನೆಡೆದುಕೊಂಡು ಹೊರಟಿದ್ದು ಅವರು  ಅಕ್ರಮಕೂಟ ರಚಿಸಿಕೊಂಡು ಬಂದು ಚೆನ್ನಬಸವ ಕುಡುದರಾಳ ಈತನಿಗೆ ಅಕ್ರಮ ತಡೆದು ನಿಲ್ಲಿಸಿ ಏನಲೇ ಸೂಳೆ ಮಗನೇ ನಾವು ದಾರಿ ಹಿಡಿದು ಹೊಲಕ್ಕೆ ಹೊರಟಿದ್ದು  ನೋಡಿಯೂ ಸಹ ನಮಗೆ ದಾರಿ ಬಿಡುವದಿಲ್ಲವೇನಲೇ, ನಿನ್ನ ಸೊಕ್ಕು ಜಾಸ್ತಿಯಾಗಿದೆ ; ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಜಗಳ ತೆಗೆದು ಅದರಲ್ಲಿ ಯೇಸುರಾಜನು ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ಚನ್ನಬಸವ ಕುಡುದರಾಳ ಈತನ ಬಲಗೈ ಮೊಣಕೈ ಕೆಳಗೆ ಹೊಡೆದು ರಕ್ತಗಾಯ ಮಾಡಿದ್ದು ಜಗಳ ಬಿಡಿಸಲು ಹೋದ ಚೆನ್ನಬಸವ ತಂದೆ  ಸಾಬಯ್ಯ ಗೊಲ್ಲ ನಾಯಕ ಈತನಿಗೆ ಪ್ರಕಾಶ ಈತನು ಕಟ್ಟಿಗೆಯನ್ನು ತೆಗೆದುಕೊಂಡು ಎಡಗೈ ಮೊಣಕೈ ಕೆಳಗೆ ಹೊಡೆದು ರಕ್ತಗಾಯ ಮಾಡಿದದು ಮತ್ತು ಉಳಿದವರು ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 33/14 ಕಲಂ 143, 147, 148, 341, 504, 324, 323, 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


              ಕಳೆದ ಮೂರು ತಿಂಗಳ ಹಿಂದೆ ಮೊಹರಂ ಹಬ್ಬದಲ್ಲಿ ಅಲಾಯಿ ಕುಣಿಯುವಾಗ ಕಾಲ್ತುಳಿತದಿಂದಾಗಿ ಜಗಳವಾಗಿದ್ದು ಆ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಾಗಿತ್ತು ಇದನ್ನೇ ನೆಪ ಮಾಡಿಕೊಂಡು ದಿನಾಂಕ 27/01/14 ರಂದು ಬೆಳಿಗ್ಗೆ 1100 ಗಂಟೆ ಸುಮಾರಿಗೆ ಪ್ರಕಾಶನು ತಮ್ಮ ಹೊಲಕ್ಕೆ ಅಮರೇಶ ಇವರ ಹೊಲದ ಪಕ್ಕದಲ್ಲಿಯ ರಸ್ತೆಯಲ್ಲಿ ಹೊರಟಾಗ 1]  ಅಮರೇಶ ತಂದೆ ಗೊಲ್ಲ ನಾಗಯ್ಯ, ನಾಯಕ,  ಸಾ: ಜಾನೆಕಲ್    2]  ಸಾಬಯ್ಯ ತಂದೆ ಗೊಲ್ಲ ನಾಗಯ್ಯ ನಾಯಕ, ಸಾ: ಜಾನೆಕಲ್  3] ಮಲ್ಲಯ್ಯ ತಂದೆ ಸಾಬಯ್ಯ ಗೊಲ್ಲ ನಾಯಕ ಸಾ: ಜಾನೆಕಲ್  4] ಬಸವರಾಜ ತಂದೆ ಫಕೀರಯ್ಯ @ ತಿಕ್ಕ ತಿಮ್ಮಯ್ಯ ನಾಯಕ ಸಾ: ಜಾನೆಕಲ್  5] ಚೆನ್ನ ತಂದೆ ಸಾಬಯ್ಯ ನಾಯಕ ಸಾ: ಜಾನೆಕಲ್ EªÀgÀÄUÀ¼ÀÄ ಬಂದು ಅಡ್ಡ ನಿಲ್ಲಿಸಿ ಏನಲೇ ಸೂಳೆ ಮಗನೇ ನಮ್ಮ ಮೇಲೆ ಕೇಸು ಮಾಡುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಚೆನ್ನ ಈತನು ತನ್ನ ಕೈಯಲ್ಲಿನ  ಕುಡುಗೋಲಿನಿಂದ ಪ್ರಕಾಶನ ಕೈಗೆ ಹೊಡೆದಿದ್ದು ಮತ್ತು ಅದನ್ನು ನೋಡಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯೇಸುರಾಜ ಹಾಗೂ ಜಾಕೂಬ್  ಬಿಡಿಸಲು ಬಂದಾಗ ಯೇಸು ಈತನಿಗೆ ಮಲ್ಲೇಶನು ಯೇಸುರಾಜನಿಗೆ ಹೊಡೆದಿದ್ದು ಇರುತ್ತದೆ. ಅಲ್ಲದೇ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 34/14 ಕಲಂ 143, 147, 148, 341, 504, 324, 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ªÉÆøÀzÀ ¥ÀæPÀgÀtzÀ ªÀiÁ»w:-
                 ತಮ್ಮ ಎರಿಯಾದ ಆರೋಪಿ ಧರ್ಮಸಿಂಗ್ ಈತನು ಫಿರ್ಯಾದಿ ಕಿರಣ ಕುಮಾರ ತಂದೆ ಲಕ್ಷ್ಮಣ ವಯಾ 20 ವರ್ಷ, ಸಾ: ನ್ಯೂ  ಮ್ಯಾದರವಾಡಿ ರಾಯಚೂರು ಮತ್ತು ಆತನ ಸ್ನೇಹಿತನಾದ ಚಿರಂಜಿವಿ ಮತ್ತು ವಿನೋದ ಎಂಬುವವರಿಗೆ ಎಸ್.ಸಿ. /ಎಸ್.ಟಿ. ಕೋಟಾದ ಅಡಿಯಲ್ಲಿ 5 ಲಕ್ಷ ರೂಪಾಯಿ ಸಾಲವನ್ನು ಕೊಡಿಸುವುದಾಗಿ ಹೇಳಿ ನಂಬಿಸಿ ಆಗಸ್ಟ್ -2010 ರಲ್ಲಿ ಫಿರ್ಯಾದಿದಾರರ ಕಡೆಯಿಂದ ಅರ್ಜಿಯನ್ನು ಬರ್ತಿಮಾಡಿಸಿಕೊಂಡು ನಂತರ ಅದರ ಖರ್ಚಿನ ಸಲುವಾಗಿ 18,000/- ರೂಪಾಯಿಗಳನ್ನು ಪಡೆದುಕೊಂಡಿದ್ದು ಆರೋಪಿತನು ಫಿರ್ಯಾದಿದಾರರಿಗೆ ಎಸ್.ಸಿ. /ಎಸ್.ಟಿ. ಕೋಟಾದ ಅಡಿಯಲ್ಲಿ ಲೋನನ್ನು ಮಾಡಿಸದೆ ಅರ್ಜಿದಾರರು ಕೊಟ್ಟ ಹಣವನ್ನು ವಾಪಾಸ್ ಕೊಡದೆ ಇದ್ದುದ್ದರಿಂದ ಫಿರ್ಯಾದಿದಾರರು ದಿನಾಂಕ 23.12.2013 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಪೋನಿನಲ್ಲಿ ಕೇಳಿದಾಗ ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದಿದ್ದು ನಂತರ ಫಿರ್ಯಾದಿದಾರರು ಮತ್ತೊಮ್ಮೆ ಮನೆಗೆ ಹೋದಾಗ ಆರೋಪಿ ಧರ್ಮಸಿಂಗ್ ಮತ್ತು ಆತನ ಮಗ ರಾಹುಲ್ ರವರು ಮನೆಯಿಂದ ಹೊರಗಡೆ ಬಂದು ನಾನು ಹಣವನ್ನು ಕೇಳಿದ್ದಕ್ಕೆ ಆರೋಪಿತರಿಬ್ಬರೂ ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಇನ್ನೊಮ್ಮೆ ಹಣವನ್ನು ಕೇಳಲು ಬಂದರೆ ನಿನ್ನನ್ನು  ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಆರೋಪಿತರು ಫಿರ್ಯಾದಿದಾರರಿಗೆ ತಾನು ಕೊಟ್ಟ ಹಣವನ್ನು ಕೇಳಲು ಹೋದಾಗ ಕೊಡದೇ ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಯ ಜೀವದ ಬೆದರಿಕೆ ಹಾಕಿದ್ದಲ್ಲದೆ ನಂಬಿಕೆ ದ್ರೋಹ ಮಾಡಿ  ಮೋಸ ಮಾಡಿದ್ದು ಇರುತ್ತದೆ ಅಂತಾ ¢£ÁAPÀ: 27.01.2014 gÀAzÀÄ PÉÆlÖ  ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï ಠಾಣಾ ಗುನ್ನೆ ನಂ. 28/2014 ಕಲಂ 504,506,406,420, ಸಹಿತ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtUÀ¼À ªÀiÁ»w:-
            ¢£ÁAPÀ 27-01-2014 gÀAzÀÄ ¨É½UÉÎ 10-00 UÀAmÉUÉ ¦üAiÀiÁ𢠧¸ÀªÀgÁd vÀAzÉ ºÀ£ÀĪÀÄAvÀ ªÀAiÀĸÀÄì 50 ªÀµÀð,eÁw £ÁAiÀÄPï G: MPÀÌ®ÄvÀ£À ¸Á: AiÀÄvÀUÀ¯ï,vÁ: ªÀiÁ£À« f:gÁAiÀÄZÀÆgÀÄ FvÀÀ£ÀÄ vÀ£Àß ªÀÄUÀ UÀÄgÀħ¸ÀªÀ FvÀ£ÉÆA¢UÉ vÀªÀÄä CtÚ£À ªÀÄ£É ºÀwÛgÀ, ºÉÆ® Rjâ ªÀiÁrzÀ «µÀAiÀÄzÀ°è vÀªÀÄä ºÉ¸ÀjUÉ ªÀiÁr¸À®Ä DgÉÆæ vÀªÀÄä ZÀAzÀæAiÀÄå£À£ÀÄß ¸À» ªÀiÁqÀ®Ä PÉüÀ®Ä ºÉÆÃzÁUÀ, CzÀÄ ºÉÆ® ºÉÃUÉ ¤£Àß ºÉ¸ÀjUÉ ªÀiÁr¹PÉƼÀÄîwÃj £ÁªÀÅ £ÉÆÃqÀÄvÉêÉCAvÀDgÉÆævÀgÁzÀ1]ZÀAzÀæAiÀÄåvÀAzɺÀ£ÀĪÀÄAvÀ2]¸ÁªÀÄ°AUÀvÀAzÉZÀAzÀæAiÀÄå 3] UÀAUÀªÀÄä UÀAqÀ ZÀAzÀæAiÀÄå J®ègÀÆ eÁ:£ÁAiÀÄPÀ ,¸Á:AiÀÄvÀUÀ¯ï EªÀgÀÄUÀ¼ÀÄ ¦üAiÀiÁð¢zÁgÀgÀ ¸ÀAUÀqÀ dUÀ¼À vÉUÀzÀÄ CªÁZÀå±À§ÝUÀ½AzÀ ¨ÉÊzÁr PÉÊUÀ½AzÀ ºÉÆqÉ §qÉ ªÀiÁrzÀÄÝ C®èzÉà ©lè PÀnÖUɬÄAzÀ ºÉÆqÀzÀÄ zÀÄSÁ:¥ÁvÀUÉƽ¹zÀ£ÀÄ. DUÀ ¦üAiÀiÁð¢AiÀÄ ªÀÄUÀ UÀÄgÀħ¸ÀªÀ FvÀ£ÀÄ CqÀØ §AzÁUÀ DvÀ¤UÉ DgÉÆæ ¸ÁªÀÄ°AUÀ FvÀ£ÀÄ PÀ°è¤AzÀ §®UÀqÉ Q«AiÀÄ »AzÉ ºÉÆqÉzÀÄ gÀPÀÛUÁAiÀÄUÉƽ¹zÀÄÝ. ªÀÄvÀÄÛ ZÀAzÀæAiÀÄå£À ºÉAqÀw UÀAUÀªÀÄä FPÉAiÀÄ §AzÀÄ UÀÄgÀħ¸ÀªÀ¤UÀ PÀÆzÀ®Ä »rzÀÄ J¼ÉzÁr PÉÊUÀ½AzÀ ªÉÄÊPÉÊUɽUÉ ºÉÆqÉzÀ¼ÀÄ. £ÀAvÀgÀ J¯ÁègÀÄ PÀÆr fêÀzÀ ¨ÉzÀjPÉ ºÁQ ºÉÆÃVgÀÄvÁÛgÉ. CAvÀ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 10/2014 PÀ®A;323.324.504.506 ¸À»vÀ 34 L/¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
EvÀgÉ L.¦.¹ ¥ÀæPÀgÀtUÀ¼À ªÀiÁ»w:-
               ದಿನಾಂಕ:-27-01-2014 ರಂದು ಸಂಜೆ 6.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ. 235 ರವರು ಮಾನ್ಯ ನ್ಯಾಯಾಲಯದಿಂದ ಕಲಂ 506 ಸಹಿತ 34 .ಪಿ.ಸಿ. ನೇದ್ದನ್ನು ಪ್ರಕರಣ ದಾಖಲಾಯಿಸಿಕೊಂಡು ತನಿಖೆಯನ್ನು ಕೈಕೊಳ್ಳುವಂತೆ ಪರವಾನಿಗೆಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:-24.01.2014 ರಂದು ಬೆಳಿಗ್ಗೆ 6.45 ಗಂಟೆಗೆ ಆರೋಪಿತgÁzÀ 1) mÁqÁ eÉ.ºÉZï. ºÁf¨Á§Ä vÀAzÉ ºÀĸÉÃ£ï ¸Á¨ï, 2) mÁqÁ ºÁf¨Á§Ä vÀAzÉ C§Äݯï SÁzÀgï 3) eÉ.ºÉZï. ªÀÄ»§Æ§ vÀAzÉ eÉ,.ºÉZï. ºÀĸÉÃ£ï ¦ÃgÁ J¯ÁègÀÄ ¸Á|| ¦AeÁgï ªÁr ¨ÉæøÀÛªÁgÀ ¥ÉÃmÉ gÁAiÀÄZÀÆgÀÄ   gÀªÀgÀÄ ಫಿರ್ಯಾದಿ SÁeÁªÀ° vÀAzÉ eÉ.ºÉ. ¦üÃgÁ ªÀAiÀÄ: 30 ªÀµÀð, eÁw: ªÀÄĹèA G: PÉç¯ï D¥ÀgÉÃlgï, ¸Á|| ªÀÄ£É £ÀA. 11-7-113 ¦AeÁgï ªÁr ¨ÉæøÀÛªÁgÀ ¥ÉÃmÉ gÁAiÀÄZÀÆgÀÄ  gÀªÀgÀ  ಮನೆಯ ಮುಂದೆ ಬಂದು ಈ ಮೊದಲು ದಾಖಲು ಮಾಡಿಸಿದ ಪ್ರಕರಣವನ್ನು ಹಿಂಪಡೆಯುವಂತೆ ಪೀಡಿಸಿ ಮತ್ತು ನೀನು ಮಾಡುತ್ತಿರುವ ಕೇಬಲ್ ವ್ಯವಹಾರವನ್ನು ಸಹ ನಡೆಯಲು ಬಿಡುವದಿಲ್ಲ. ನಿನ್ನ ಅಣ್ಣ ಕೂಡಾ ನಮ್ಮ ಜೊತೆ ಇರುತ್ತಾನೆ ಮತ್ತು ನಿನಗೆ ಹಲವಾರು ರೀತಿಯಲ್ಲಿ ತೊಂದರೆ ಕೊಡುತ್ತೇವೆ ಹಾಗೂ ನೀನು ಕೇಸನ್ನು ವಾಪಸ್ ಪಡೆಯಲಿಲ್ಲವೆಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಕೊಲೆ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ. 29/2014 ಕಲಂ 506 ಸಹಿತ 34 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.01.2014 gÀAzÀÄ 89   ¥ÀæÀææPÀgÀtUÀ¼À£ÀÄß ¥ÀvÉÛ ªÀiÁr  13,800 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.