Thought for the day

One of the toughest things in life is to make things simple:

24 Sept 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
          ದಿನಾಂಕ:22.09.2016 ರಂದು 18.00 ಗಂಟೆಗೆ ಫಿರ್ಯಾದಿ «±Àé£ÁxÀ ¥ÀnÖ CA¨ÉÃqÀÌgï ¸ÉÃ£É f¯ÁèzsÀåPÀëgÀÄ , gÁAiÀÄZÀÆgÀÄ EªÀರು ಠಾಣೆಗೆ ಹಾಜರಾಗಿ ಅಂಬೇಡ್ಕರ್ ಸೇನೆ ಎಂಬ ಲೇಟರ್ ಪ್ಯಾಟಿನಲ್ಲಿ ದೂರು ಸಲ್ಲಿಸಿದ್ದರ ಸಾರಾಂಶವೆನಂದರೇ ದಿನಾಂಕ:22.09.2016 ರಂದು 17.00 ಗಂಟೆಗೆ ಫಿರ್ಯಾದಿಯ ಅಂಬೇಡ್ಕರ್ ಸರ್ಕಲ್ ದಲ್ಲಿ ಇದ್ದಾಗ್ಗೆ’’ ವಸಂತ ಕುಮಾರ್ ಎಂಬ ವ್ಯಕ್ತಿಯು ತನ್ನ ವಾಟ್ಸ ಆಪ್ ನಂ.7204393844 ನೇದರಿಂದ ಅಪ್ ಲೋಡ್ ಮಾಡಿದ್ದು ಅದರಲ್ಲಿ, ಅಂಬೇಡ್ಕರ್ ಗಾಂಡು ನನ್ನ ಮಗ,ಎಂದು ಸಂವಿಧಾನ ಸರಿಯಾಗಿಲ್ಲಾ ಎಂಬ ಅವಹೇಳನಕಾರಿಯಾಗಿ ಬೈದು, ಅಪ್ ಲೋಡ್ ಮಾಡಿ, ಸಂವಿಧಾನ ಶಿಲ್ಪಿ ಡಾ-ಬಾಬಾ ಸಾಹೇಬ್ ಅಂಬೇಡ್ಕರ್  ರವರಿಗೆ  ಬೈದು, ದಲಿತ ಜನಾಂಗಕ್ಕೆ, ಮತ್ತು ಸಂವಿಧಾನವನ್ನು ಅವಮಾನ ಮಾಡಿ, ಕೋಮು ಗಲಭೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಲ್ಲದೇ ಜನತೆಯಲ್ಲಿ ಅಶಾಂತಿಯನ್ನುಂಟು ಮಾಡಿದ್ದು,ದೇಶ ದ್ರೋಹ ಮಾಡಿದ್ದು ಇದೆ ಅಂತಾ ಇದ್ದ  ಫಿರ್ಯಾದಿ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ.199/2016 ಕಲಂ 295[],504 ಕಲಂ.2 Prevention of Insusts Hounours  Act-1971 ಕಲಂ.66 [C] IT ACT ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
PÉÆ¯É ¥ÀæPÀgÀtzÀ ªÀiÁ»w:-

              ದಿನಾಂಕ 23/09/16 ರಂದು ಬೆಳಿಗ್ಗೆ 06.00 ಗಂಟೆಗೆ ಎ.ಪಿ.ಎಮ್.ಸಿ. ಮಾನವಿಯ ಹಿಂದಿನ  ಖಾಲಿ ಹೊಲದಲ್ಲಿ ಒಂದು ಶವ ಬಿದ್ದಿದೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಕೂಡಲೇ ಹೊರಟು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಶವದ ಹತ್ತಿರ ಇದ್ದ ಫೋನ್ ನಿಂದ ಫೋನ್ ಮಾಡಿ ಫಿರ್ಯಾದಿಗೆ ಫೋನ್ ಮಾಡಿ ಸದರಿಯವನ ಮಾನವಿಗೆ ಬರುವಂತೆ ತಿಳಿಸಿದ ಮೇರೆಗೆ ಸದರಿಯವನು ಮಾನವಿಗೆ ಬಂದು ಶವವನ್ನು ಗುರುತಿಸಿ ಬೆಳಿಗ್ಗೆ 10.15 ಗಂಟೆಗೆ ಫಿರ್ಯಾದಿ ಚಂದ್ರಶೇಖರ್ ಚೌಹಾನ್ ಈತನು ಠಾಣೆಗೆ ಹಾಜರಾಗಿ  ಹಿಂದಿಯಲ್ಲಿ ನೀಡಿದ ಹೇಳಿಕೆಯನ್ನು ಕನ್ನಡದಲ್ಲಿ ಅನುವಾದ ಮಾಡಿಕೊಂಡು ದೂರನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ತನಗೆ ಪೊಲೀಸರು ಫೊನ್ ಮಾಡಿದ್ದರಿಂದ ಮಾನವಿಗೆ ಬಂದು ಶವವನ್ನು ನೋಡಿದ್ದು   ಆ ಶವವು ತನ್ನ ತಮ್ಮ ಅಜಯ್ ಚೌಹಾನ್ ದೇ ಇದ್ದು ನೋಡಲು ಆತನ ಕುತ್ತಿಗೆ ಕೆಳಗೆ ಚಾಕುವಿನಿಂದ ಕೊಯ್ದ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಹೊಟ್ಟೆಯ ಮೇಲೆ ಸಹ  ಒಂದು ಚಾಕುವಿನಿಂದ ಚುಚ್ಚಿದ ಗಾಯವಿದ್ದು ಬಲಗೈ ಅಂಗೈಗೆ ಸಹ ಗಾಯಗಳಾಗಿದ್ದು ಮೈ ಮೇಲಿನ ಗಾಯಗಳನ್ನು ನೋಡಿದರೆ  ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೋ ಕೊಲೆ ಮಾಡುವ ಉದ್ದೇಶ ಹೊಂದಿ ದಿನಾಂಕ 22/09/16 ರಂದು ರಾತ್ರಿ ಚಾಕು ಅಥವಾ ಇನ್ನಾವುದೋ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದು ಕಂಡು ಬರುತ್ತದೆ.   ಕಾರಣ ನಮ್ಮ ತಮ್ಮನಿಗೆ ಕೊಲೆ  ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ದೂರಿನ ಮೇಲಿಂದ ಮಾನವಿ  ಠಾಣೆ ಗುನ್ನೆ ನಂ 218/16 ಕಲಂ 302 .ಪಿ.ಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :23.09.2016 gÀAzÀÄ 77 ¥ÀææPÀgÀtUÀ¼À£ÀÄß ¥ÀvÉÛ ªÀiÁr  8,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.