Thought for the day

One of the toughest things in life is to make things simple:

25 Aug 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ 24.8.2015 ರಂದು ಮದ್ಯಾಹ್ನ 12.45 ಗಂಟೆಯ ಸಮಯದಲ್ಲಿ DAd£ÉÃAiÀÄå vÀAzÉ §¸ÀìAiÀÄå ªÀAiÀiÁ: 60 ªÀµÀð eÁ: F¼ÀUÉÃgÀ G: MPÀÌ®ÄvÀ£À ¸Á: ªÀqÉØ¥À°è FvÀ£ÀÄ  ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ತಮಲ್ಲಿ ಯಾವದೇ ತರಹದ ಲೈಸನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರು ತನ್ನ ಸ್ವಂತ ಲಾಭಕ್ಕಾಗಿ ಹೆಂಡವನ್ನು ಆಂಧ್ರದಿಂದ ತರುತ್ತಿರುವಾಗ್ಗೆ ಬಾತ್ಮಿ ಮೇರೆಗೆ ಓಗೇನಹಳ್ಳಿ ಕ್ರಾಸ್ ಹತ್ತಿರ  ²æà ¨sÀUÀªÁ£À ¨sÉÆøÀ¯É J.J¸ï.L AiÀiÁ¥À®¢¤ß oÁuÉ   ºÁUÀÄ ¹§âA¢AiÀĪÀgÀÄ  ದಾಳಿ ಮಾಡಿ ಅವನಿಂದ 25 ಲೀಟರ್ ಹೆಂಡ ಅಂದಾಜು ಕಿ.ರೂ.250=00 ಬೆಲೆ ಬಾಳುವುದು ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 86/2015 PÀ®A: 273.284. L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ 24.08.2015 ರಂದು ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ಮಾರ್ಕೇಟ ಯಾರ್ಡ ಠಾಣೆಯಿಂದ ಎಂ.ಎಲ್.ಸಿ.ಇರುವ ಬಗ್ಗೆ ಮಾಹಿತಿ ತಿಳಿದು ರೀಮ್ಸ್ ಬೋಧಕ ಆಸ್ಪತ್ರೆ ರಾಯಚೂರು ಮಧ್ಯಾಹ್ನ 13.00 ಗಂಟೆಗೆ ಭೇಟಿ ನೀಡಿ ಫಿರ್ಯಾದಿದಾರಳು ಹಾಜರುಪಡಿಸಿದ ಲಿಖಿತ ದೂರು ಏನೆಂದರೆ ಫಿರ್ಯಾದಿದಾರಳ ಮಗ ಮೃತ ರಮೇಶನಿಗೆ ನಿನ್ನೆ ದಿನಾಂಕ 23.08.2015 ರಂದು ಮೈಯಲ್ಲಿ ಆರಾಮಿಲ್ಲದ ಪ್ರಯುಕ್ತ ಆತನ ತಾಯಿ ಫಿರ್ಯಾದಿ ¨sÁUÀå®Qëöäà UÀAqÀ ºÀÄ°UÉ¥Àà ªÀ: 50 ªÀµÀð, eÁw: CUÀ¸ÀgÀÄ, G: ªÀÄ£ÉUÉ®¸À, ¸Á: ªÀÄPÀÛ®¥ÉÃmÉ gÁAiÀÄZÀÆgÀÄ FPÉAiÀÄÄ ನಾಳೆ ಕೆಲಸಕ್ಕೆ ಹೋಗಬೇಡ ವಿಶ್ರಾಂತಿ ಪಡೆದು ಅಂತಾ ತಿಳಿಸಿದ್ದರು. ಆದರೆ ದಿನಾಂಕ 24.08.2015 ರಂದು ಬೆಳಿಗ್ಗೆ ಮೃತ ರಮೇಶನು ಹನುಮಂತ ಈತನ ಸಂಗಡ ಬೋಳಮಾನದೊಡ್ಡಿ ರಸ್ತೆಯಲ್ಲಿ ಶಿವರಾಮ ಕುಲಕರ್ಣಿ ರವರ ಮನೆಯ ಮೊದಲನೇ ಅಂತಸ್ಥಿನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಬೆಳಿಗ್ಗೆ 11.00 ಗಂಟೆಗೆ ತಲೆಯಲ್ಲಿ ಸುತ್ತು ಅಂದರೆ ಚಕರ್ ಬಂದು ಕೆಳಗೆ ಇಳಿಯಲು ಹೋಗಿ ಆಯಾ ತಪ್ಪಿ ಮೇಲಿನಿಂದ ಕೆಳಗೆ ಬಿದ್ದು ತಲೆಯಲ್ಲಿ ಭಾರಿ ರಕ್ತ ಗಾಯವಾಗಿ ಆಸ್ಪತ್ರೆಗೆ ಚಿಕಿತ್ಸೆ ಸಾಗಿಸುವ ಮಧ್ಯದಲ್ಲಿಯೆ ದಿನಾಂಕ 24.08.2015 ರಂದು ಬೆಳಿಗ್ಗೆ 11.30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ಇದ್ದ ಲಿಖಿತ ದೂರನ ಮೇಲಿಂದ  £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ AiÀÄÄ.r.Dgï. £ÀA.09/2015 PÀ®A.174 ¹.Dgï.¦.¹.CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
ದಿನಾಂಕ  24-8-2015 ರಂದು 11-30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ  ಆಸ್ಪತ್ರೆಗೆ ಹೋಗಿ  ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳುಗಳನ್ನು ನೋಡಿ ಅವರಿಬ್ಬರ ಪೈಕಿ   ಶ್ರೀ ಪೋಮಣ್ಣ ಪವಾರ ತಂದೆ ತೋಫಿಯಾ ನಾಯ್ಕ ಈತನ  ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು 1) ರೂಲ್ಯಾ ತಂದೆ ಗಿರ್ಯಾ ಲಮಾಣಿ2) ಧರ್ಮಣ್ಣ ತಂದೆ ಗಿರ್ಯಾ ಲಮಾಣಿ3) ರಾಘವೇಂದ್ರ ತಂದೆ ಗಣೇಶ ಲಮಾಣಿ ಎಲ್ಲಾರು ಸಾ: ಮುರಾಂಪೂರು ತಾಂಡಾ. EªÀgÀÄUÀ¼À  ಹೊಲಗಳು ಅಕ್ಕ ಪಕ್ಕದಲ್ಲಿದ್ದು, ಫಿರ್ಯಾದಿದಾರನು ಈಗ್ಗೆ 5 ವರ್ಷಗಳ ಹಿಂದೆ ಆರೋಪಿ ನಂ 1 ರೂಲ್ಯಾ ತಂದೆ ಗಿರ್ಯಾ ಲಮಾಣಿ ನೇದ್ದವನ ಪಕ್ಕದ ಹೊಲವನ್ನು ಕೆ. ನಾರಾಯಣ ಇವರಿಂದ ಖರೀದಿ ಮಾಡಿದ್ದು, ಅದಕ್ಕೆ ಆರೋಪಿತರು ನಮ್ಮ ಪಕ್ಕದ ಹೊಲವನ್ನು ನಮಗೆ ಹೇಳದೇ ಹೇಗೆ ಖರೀದಿ ಮಾಡಿದ್ದಿ, ಹೊಲವನ್ನು ನಾವೇ ಖರೀದಿ ಮಾಡುತಿದ್ದೆವು ಅಂತಾ ಅದೇ ಹೊಲದ ಖರೀದಿಯ ವಿಷಯದಲ್ಲಿ ದ್ವೇಷವನ್ನು ಹೊಂದಿ ದಿವಸ ಮುಂಜಾನೆ 9-00 ಗಂಟೆಗೆ ಆರೋಪಿತರು ಫಿರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಿತ್ತುವ ಗಳೇವನ್ನು ತಡೆದು ನಿಲ್ಲಸಿ ಜಗಳಾ ತೆಗೆದು ಅವ್ಯಾಚ್ಚವಾಗಿ ಬೈದಾಡಿ ಫಿರ್ಯಾದಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತ ಗಾಯಮಾಡಿದ್ದು, ಅಲ್ಲದೆ ಬಿಡಿಸಲು ಅಡ್ಡ ಬಂದ ಫಿರ್ಯಾದಿ ಹೆಂಡತಿಗೂ ಸಹ ಕಟ್ಟಿಗೆಯಿಂದ ಹೊಡೆದು ದು:ಖಾಪಾತಗೊಳಿಸಿ, ಆರೋಪಿ ನಂ 3 ನೇದ್ದವನು ಕೃತ್ಯಕ್ಕೆ ಪ್ರಚೋದನೆಯನ್ನು ನೀಡಿದ್ದು, ನಂತರ ಎಲ್ಲಾರು ಕೂಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ವಗೈರೆಯಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  232 /15  PÀ®A 447 324 341 504 506 114 ಸಹಿತ 34 L¦¹ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:25/08/2015 ರಂದು ರಾತ್ರಿ 12.10 ಗಂಟೆಗೆ ಪಿರ್ಯಾದಿ ¥ÀgÀªÉÄñÀ vÀAzÉ ºÀÄ®UÀ¥Àà ¨sÀdAwæ, 28 ªÀµÀð, ¨sÀdAwæ, ZÁ®PÀ ¸Á: SÉÊgÀªÁqÀV FvÀನು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ಪಿರ್ಯಾದಿ ತಂದು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿ ತಂದೆ ಮೃತ ಹುಲಗಪ್ಪ ಇತನು ದಿನಾಂಕ:24.08.15 ರಂದು ರಾತ್ರಿ 7.30 ಗಂಟೆ ಸುಮಾರಿಗೆ  ಬಹಿರ್ದೆಶೆಗೆ ಹೋಗಿ ವಾಪಾಸ ತನ್ನ ಮನೆಗೆ  ಬರುವಾಗ ಖೈರವಾಡಗಿ ಬಯ್ಯಾಪೂರು ರಸ್ತೆಯಲ್ಲಿ ರಸ್ತೆ ದಾಟಬೇಕು ಅಂತಾ ನಿಂತುಕೊಂಡಿದ್ದಾಗ ಲಿಂಗಸಗೂರು ರಸ್ತೆ ಕಡೆಯಿಂದ ಟ್ಯಾಕ್ಟರ ನಂ, ಇಲ್ಲದ್ದು ಚೆಸ್ಸಿ ನಂ, LNT40002671EP & ಇಂಜಿನ ನಂ,  T240043B   ನೇದ್ದರ ಚಾಲಕ ತನ್ನ ಟ್ರ್ಯಾಕ್ಟರನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು  ಹಾರ್ನ ಹೊಡೆಯದೇ ಮತ್ತು ತನ್ನ ಟ್ರ್ಯಾಕ್ಟರನ್ನು ನಿಯಂತ್ರಣ ಮಾಡದೇ ಪಿರ್ಯಾದಿ ತಂದೆಗೆ ಟಕ್ಕರ ಮಾಡಿದ್ದರಿಂದ ಮೃತ ಹುಲಗಪ್ಪ ಕೆಳಗೆ ಬಿದ್ದಿದ್ದರಿಂದ ಸದರಿ ಟ್ರ್ಯಾಕ್ಟರ ಮೃತನ ಮೈ ಮೇಲೆ   ಹಾಯ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಟ್ರ್ಯಾಕ್ಟರ ಹಿಡಿಯಲು ಹೋಗಿದ್ದರಿಂದ ದೂರು  ನೀಡಲು ತಡವಾಗಿರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï  oÁuÉ UÀÄ£Éß £ÀA:  148/2015 PÀ®A 279, 304(J) L¦¹ & 187 L.JA.« PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
zÉÆA© ¥ÀæPÀgÀtzÀ ªÀiÁ»w:-
                 ದಿನಾಂಕ: 22.08.2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ 1) ¯ÉÆPÉñÀ vÀAzÉ ±ÀAPÀæ¥Àà, 35 ªÀµÀð, eÁ: PÀ¨ÉâÃgÀ2) ©.PÀĪÀiÁgÀ vÀAzÉ ¨ÉÆA¨Á¬Ä £ÀgÀ¸À¥Àà, 40 ªÀµÀð,  eÁ: PÀ¨ÉâÃgÀ3) ªÀqÉØ £À«Ã£À vÀAzÉ ®ZÀĪÀÄ¥Àà, 25 ªÀµÀð, eÁ: ªÀqÀØgÀ4) ±ÀAPÀgÀÀ °AUÀ¥Àà vÀAzÉ ZÀAzÀæAiÀÄå, 30 ªÀµÀð, eÁ: PÀ¨ÉâÃgÀ, 5) £ÁAiÀÄPÀ ªÉAPÀmÉñÀ vÀAzÉ ¥ÀgÀªÀÄtÚ £ÁAiÀÄPÀ, 26 ªÀµÀð, eÁ: £ÁAiÀÄPÀ, J®ègÀÆ G: MPÀÌ®ÄvÀ£À, ¸Á: r.gÁA¥ÀÆgÀÄ UÁæªÀÄ EªÀgÀÄUÀ¼ÀÄ ಡಿ.ರಾಂಪೂರ ಸೀಮಾದ ಫಿರ್ಯಾದಿದಾರರ ಹೊಲ ಸರ್ವೇ ನಂ 12 ರಲ್ಲಿ ಅತಿಕ್ರಮ ಪ್ರವೇಶ ಮಾಡಿ ಸುಮಾರು 100 ಟ್ರ್ಯಾಕ್ಟರದಷ್ಟು ಮರಮನ್ನು ಹಾಕಿ ಭತ್ತ ಬೆಳೆಯನ್ನು ನಾಶ ಮಾಡಿದ್ದು ಇರುತ್ತದೆ.  CAvÁ ²æêÀÄw ¸ÀªÁgɪÀÄä UÀAqÀ ¢. ²ªÀgÉrØ, 72 ªÀµÀð, eÁ: gÉrØ, G: ªÀÄ£ÉUÉ®¸À, ¸Á: r.gÁA¥ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 87/2015 PÀ®A: 143, 147, 447, 427 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.08.2015 gÀAzÀÄ  135 ¥ÀææPÀgÀtUÀ¼À£ÀÄß ¥ÀvÉÛ ªÀiÁr    23,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.