Thought for the day

One of the toughest things in life is to make things simple:

17 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ದರೋಡೆ ಪ್ರಕರಣದ ಮಾಹಿತಿ :-
    ಆರೋಪಿತರು 1] ಮಲ್ಲು @ ಮಲ್ಯಾ ತಂದೆ ಗಣಪತಿ ವ||25ವರ್ಷ, ಜಾ||ಹಡಪದ, ||ಭಗಳಾ ಪೆಟ್ರೋಲ್ ಪಂಪ್ ಹತ್ತಿರದಲ್ಲಿರುವ ಶ್ರೀ ಲಕ್ಷ್ಮಣ ಇವರ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ, ಸಾ||ಸುಲ್ತಾನಪೂರು ಪೊಲೀಸ್ ಕ್ವಾರ್ಟರ್ಸ್ ಪಕ್ಕಕ್ಕೆ ಕಲಬುರಗಿ,
2] ರವಿ  ತಂದೆ ಪ್ರಭು ವ||25ವರ್ಷ, ಜಾ||ಲಮಾಣಿ, || ಕುರಿ ಕಟುಗರ ನಿಜಾಮಾ ಉಮ್ನಾಬಾದಿ ಇವರ ಹತ್ತಿರ ಕೂಲಿ ಕೆಲಸ ಸಾ||ಶಹಾ ಬಜಾರ್ ಕಬಡಿ ಗಲ್ಲಿ ಕಲಬುರಗಿ, 3] ಯಲ್ಲಾಲಿಂಗ ತಂದೆ ಹನುಮಂತ ವ||23ವರ್ಷ, ಜಾ||ಕಬ್ಬೇರ್, ||ಜೀಪ್ ಚಾಲಕ ಸಾ||ಫಿಲ್ಟರ್ ಬೆಟ್ ರಾಜೀವ್ ಗಾಂಧಿ ನಗರ ಕಲಬುರಗಿ, 4] ಹನುಮಂತ ತಂದೆ ಯಂಕಪ್ಪ ವ||22ವರ್ಷ, ಜಾ||ಬೋವಿ (ವಡ್ಡರ್), ||ಮಚೇಂದ್ರ ಇವರ ಜೀಪ್ ನಂ:KA32/B7128 ನೇದ್ದರ ಚಾಲಕ ಸಾ||ಶಾ ಬಜಾರ್ ಕಲಬುರಗಿ, 5] ಶಾಮ್ ಸಿಂಗ್ @ ಶಾಮ್ ತಂದೆ ಖೇಮ್ ಸಿಂಗ್ @ ಖೇಮಲಿಂಗ್ ವ||30ವರ್ಷ, ಜಾ||ಪೋಚರ್ @ಹರಿಣ ಶಿಖಾರಿ) ||ಹೋಮ್ ಗಾರ್ಡ್ ಕೆಲಸ ಸಾ||ಆಳಂದ ಚೆಕ್ ಪೋಸ್ಟ್ ಹತ್ತಿರ ಕಲಬುರಗಿ ,6] ಗಿಡ್ಡ್ಯಾ @ ಸರ್ಫುದ್ದೀನ್  ತಂದೆ ಸುಲ್ತಾನಸಾಬ್ ವ||26ವರ್ಷ, ಜಾ||ಮುಸ್ಲಿಂ, ||ಮೋಡಕಾ ಸಾಮಾನು ವ್ಯಾಪಾರ, ಸಾ||ದರ್ಗಾ ಏರಿಯಾ ಕಲಬುರಗಿ 6] ಗಿಡ್ಡ್ಯಾ @ ಸರ್ಫುದ್ದೀನ್  ತಂದೆ ಸುಲ್ತಾನಸಾಬ್ ವ||26ವರ್ಷ, ಜಾ||ಮುಸ್ಲಿಂ, ||ಮೋಡಕಾ ಸಾಮಾನು ವ್ಯಾಪಾರ, ಸಾ||ದರ್ಗಾ ಏರಿಯಾ ಕಲಬುರಗಿ 7]  ಶೇಖರ ತಂದೆ ಗಣಪತಿ ವ||22ವರ್ಷ, ಜಾ||ಹಡಪದ, ||ಭಗಳಾ ಪೆಟ್ರೋಲ್ ಪಂಪ್ ಹತ್ತಿರದಲ್ಲಿರುವ ಶ್ರೀ ಲಕ್ಷ್ಮಣ ಇವರ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ, ಸಾ||ಸುಲ್ತಾನಪೂರು ಪೊಲೀಸ್ ಕ್ವಾರ್ಟರ್ಸ್ ಪಕ್ಕಕ್ಕೆ ಕಲಬುರಗಿ  8] ವಿಜಯ @ ರಘು ತಂದೆ ಪವಾರ್ @ ಸೋಫ್ಯಾ ವ||21ವರ್ಷ, ಜಾ||ಹರಿಜನ, ||ಭಗಳಾ ಪೆಟ್ರೋಲ್ ಪಂಪ್ ಹತ್ತಿರದಲ್ಲಿರುವ ಶ್ರೀ ಲಕ್ಷ್ಮಣ ಇವರ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ, ಸಾ||ಸುಲ್ತಾನಪೂರು ಪೊಲೀಸ್ ಕ್ವಾರ್ಟರ್ಸ್ ಪಕ್ಕಕ್ಕೆ ಕಲಬುರಗಿ ದಿನಾಂಕ: 16.07.2019 ರಂದು ಬೆಳಗಿನ ಜಾವ 04.00 ಗಂಟೆಗೆ ಯಕ್ಲಾಸಪೂರು ಸೀಮಾಂತರದ ಯಕ್ಲಾಸಪೂರು-ಫತ್ತೇಪೂರು ಮುಖ್ಯರಸ್ತೆಯ ಬೈಪಾಸ್ ಕ್ರಾಸ್ ದಾಟಿದ ನಂತರ ಇರುವ ಕಲ್ವರ್ಟ್ ಹತ್ತಿರ ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಹಾಕಿ, ರಸ್ತೆಯ ಮೇಲೆ ಹೋಗಿ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆಗೆ ಯತ್ನಿಸುವಾಗ ,ಶ್ರೀ ಸಾಬಯ್ಯ ಪಿಎಸ್ಐ ಗ್ರಾಮೀಣ ಪೊಲೀಸ್ ಠಾಣೆ, ರಾಯಚೂರು ಫಿರ್ಯಾದಿ ಹಾಗೂ ಸಿಪಿಐ ಗ್ರಾಮೀಣ ವೃತ್ತ ರಾಯಚೂರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಲಾಗಿ ಅವರು ಪೊಲೀಸರ ಜೀಪುಗಳನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು ಅವರನ್ನು ಬೆನ್ನಟ್ಟಿ ಹಿಡಿದು ಅವರುಗಳ ವಶದಲ್ಲಿದ್ದ ಏರ್ ಗನ್, ಕಟ್ಟಿಗೆ, ಕಬ್ಬಿಣದ ರಾಡುಗಳು, ಸುತ್ತಿಗೆ, ಕಾರಪುಡಿ, ಮಂಕಿಕ್ಯಾಪುಗಳು ಹಾಗೂ ತೂಫಾನ್ ಕ್ರೂಜರ್ ಜೀಪ್ ನಂ: KA32/B7128 ನೇದ್ದನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದು ಹಾಗೂ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ      UÁæ«ÄÃt ¥Éưøï oÁuÉ gÁAiÀÄZÀÆgÀÄ   UÀÄ£Éß £ÀA 104/2019
PÀ®A: 398, 399, 402 ಐಪಿಸಿ ಮತ್ತು ಕಲಂ:25(1)(a) ಇಂಡಿಯನ್ ಆರ್ಮ್ಸ್ ಕಾಯ್ದೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. 

      ದಿನಾಂಕ 17/07/2019 ರಂದು ಬೆಳಿಗ್ಗೆ 8-50 ಗಂಟೆಗೆ  ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾಗದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಹಾಜರಿದ್ದ  AiÀĪÀÄ£Á¨Á¬Ä UÀAqÀ UÀÄAqÀ¥Àà ZÀªÁít ªÀAiÀiÁ: 35ªÀµÀð, eÁ: ®ªÀiÁtÂ, G: PÀÆ° PÉ®¸À ¸Á: Jf PÁ¯ÉÆä ºÁ¯ÉÆÌÃqÁ vÁAqÀ ºÁªÀ.ªÀ. U˽¥ÀÆgÀ °AUÀ¸ÀÄUÀÆgÀ ಫಿರ್ಯಾದಿಯನ್ನು ವಿಚಾರಿಸಿ ಹೇಳಿಕೆ ಬರೆದುಕೊಂಡಿದ್ದು ಆಕೆಯು ಹೇಳಿದ್ದೆನೆಂದರೆ ಇಂದು ದಿನಾಂಕ 17/07/2019 ರಂದು ಬೆಳಿಗ್ಗೆ 8-00 ಗಂಟೆಗೆ ತನ್ನ ಹಿರಿಯ ಮಗ ಪ್ರಶಾಂತ ವಯಾ: 9ವರ್ಷ ಈತನು ಲ್ಯಾಟ್ರಿನ ಗೆ ಬೈಲ ಜಾಗಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದನು. ತನ್ನ ಎರಡನೇ ಮಗ ಬಂದು ಅಣ್ಣ ಎಲ್ಲಿಗೆ ಹೋಗಿದ್ದಾನೆ ಅಂತಾ ಕೇಳಿದಾಗ ಲ್ಯಾಟ್ರಿನಗೆ ಹೋಗಿದ್ದಾನೆ ಅಂತಾ ಹೇಳಿದಾಗ ಆತನು ಹೋಗಿದ್ದು ನಂತರ ಸ್ವಲ್ಪ ಸಮಯದ ನಂತರ ವಾಪಸ್ಸು ಮನೆಗೆ ಓಡುತ್ತಾ ಬಂದು ತಿಳಿಸಿದ್ದೆನೆಂದರೆ ಉರ್ದು ಶಾಲೆಯ ಹತ್ತಿರ ಅಣ್ಣ ಪ್ರಶಾಂತನ ಮೇಲೆ ವಿದ್ಯುತ್ ವೈರಗಳು ಬಿದ್ದಿದ್ದು ಮಾತನಾಡುತ್ತಿಲ್ಲಾ ಅಂತಾ ತಿಳಿಸಿದಾಗ ಕೂಡಲೇ ಹೋಗಿ ನೋಡಲು ತನ್ನ ಮಗ ಪ್ರಶಾಂತನು ಮಾತನಾಡುತ್ತಿರಲಿಲ್ಲಾ. ಅಲ್ಲಿದ್ದ ಒಬ್ಬ ವ್ಯಕ್ತಿ ಬಂದು ಕಟ್ಟಿಗೆಯಿಂದ ವೈರ ಮೇಲೆಕ್ಕೇತ್ತಿ ತನ್ನ ಮಗನಿಗೆ ಎಳೆದುಕೊಂಡಿದ್ದು ಕೂಡಲೇ ಮೋಟಾರ ಸೈಕಲ ಮೇಲೆ ಇಲಾಜು ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಲ್ಲಿನ ವೈಧ್ಯಾಧಿಕಾರಿಗಳು ತನ್ನ ಮಗನು ಮೃತಪಟ್ಟ ಬಗ್ಗೆ ತಿಳಿಸಿದನು. ಕಾರಣ ತನ್ನ ಮಗನುಬೈಲ ಜಾಗಕ್ಕೆ ಸಂಡಾಸಕ್ಕೆಂದು ಹೋದಾಗ ವಿದ್ಯುತ್ ಮೇನ್ ಲೈನದ 4 ವೈರಗಳು ಹರಿದು ಬಿದ್ದುದ್ದರಿಂದ ವಿದ್ಯುತ್ ತಗಲಿ ತನ್ನ ಮಗನು ಮೃತಪಟ್ಟಿದ್ದು, ಅಲ್ಲದೆ ಈ ಬಗ್ಗೆ ಈಗಾಗಲೇ ಸಂಬಂಸದಿಸಿದ ಇಲಾಖೆಗೆ ತಿಳಿಸಿದರು ಸಹ ಅದನ್ನು ರಿಪೇರಿ ಮಾಡಿರಲಿಲ್ಲಾ, ಅದಕ್ಕೆ ನಮೂದಿತ ಆರೋಪಿತರ ನಿರ್ಲಕ್ಷತನದಿಂದಲೇ ಈ ಘಟೆನ ಇಂದು ಬೆಳಿಗ್ಗೆ 8-30 ಗಂಟೆಗೆ ಜರುಗಿದ್ದು ಇರುತ್ತದೆ ಅಂತಾ ವೈಗೈರೆ ಹೇಳಿದ್ದು  ವಾಪಸ್ಸು ಬೆಳಿಗ್ಗೆ 10-30 ಗಂಟೆಗೆ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮೇಲಿನಂತೆ   °AUÀ¸ÀÆÎgÀÄ ¥Éưøï oÁuÉC¥ÀgÁzsÀ ¸ÀASÉå 168/2019 PÀ®A. 304(J) L.¦.¹ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಯಿತು

     ¦üAiÀiÁð¢AiÀÄ ±ÁAvÀ¥Àà vÀAzÉ vÀļÀÄd¥Àà, ªÀAiÀiÁ; 34ªÀµÀð, G: §ÆªÀiÁ¥ÀPÀgÀÄ, ¸Á: zÉêÀzÀÄUÀð ¦üAiÀiÁð¢AiÀÄ vÀAzÉ vÀļÀÄd¥Àà vÀAzÉ gÀAUÀ¥Àà £ÀªÀgÀ ºÉ¸Àj£À°è zÉêÀzÀÄUÀð ¹ÃªÀiÁAvÀgÀzÀ ¸ÀªÉÃð £ÀªÀÄ: 412/4 £ÉÃzÀÝgÀ°è 1) PÉÆAqÀ¥Àà vÀAzÉ ªÀÄjAiÀÄ¥Àà, 2] §¸ÀªÀgÁd vÀAzÉ PÀjAiÀÄ¥Àà, 3] ZÀ£ÀߥÀà vÀAzÉ gÀAUÀ¥Àà J®ègÀÆ ¸Á: zÉêÀzÀÄUÀð DgÉÆævÀgÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr vÀªÀÄä JgÀqÀÄ mÁæöåPÀÖgÀUÀ¼À£ÀÄß vÀAzÀÄ vÀªÀÄä ºÉÆ®zÀ°è CwPÀæªÀÄ ¥ÀæªÉñÀ ªÀiÁr, ¦üAiÀiÁð¢AiÀÄ vÀAzÉUÉ CªÁZÀå ±À§ÝUÀ½AzÀ ¨ÉÊzÀÄ ºÉÆ®zÀ°è PÁ°lÖgÉ ¤£ÀߣÀÄß ¸Á¬Ä¹©qÀÄvÉÛÃªÉ CAvÁ fêÀzÀ ¨ÉzÀjPÉ ºÁQ PÉʬÄAzÀ §®UÉ£ÉßUÉ ºÉÆqÉ¢zÀÄÝ, DvÀ£À£ÀÄß »rzÀÄ, CªÀgÉ®ègÀÆ ¸ÉÃj vÀ£Àß vÀAzÉUÉ «µÀ PÀÄrzÀÄ ¸Á¬Ä JAzÀÄ ¥ÀæZÉÆÃzÀ£É ¤ÃrzÀÝjAzÀ ¦üAiÀiÁð¢AiÀÄ vÀAzÉ «µÀ PÀÄr¢zÀÄÝ EgÀÄvÀÛzÉ CAvÁ ¤ÃrzÀ UÀtQÃPÀÈvÀ zÀÆj£À DzsÁgÀzÀ ªÉÄðAzÀ  zÉêÀzÀÄUÀð ¥Éưøï oÁuÉ. C¥ÀgÁzsÀ ¸ÀASÉå 107/2019 PÀ®A-447, 504, 323, 109, 506, ¸À»vÀ 34 L¦¹ ಪ್ರಕಾರಣ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.           

          ದಿನಾಂಕ;-16-07-2019 ರಂದು 1930 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ MLC ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಪರಿಶೀಲಿಸಿ ಅಲ್ಲಿಯೇ ಇದ್ದ ಫಿರ್ಯಾದಿದಾರರು ಸೂಗಪ್ಪ ತಂದೆ ಬಸ್ಸಪ್ಪಗೌಡ, ವಯ 26 ವರ್ಷ, ಲಿಂಗಾಯತ್, ಒಕ್ಕಲುತನ, ಸಾ|| ಇಬ್ರಾಹಿಂದೊಡ್ಡಿ ತಾ|| ಜಿ|| ರಾಯಚೂರು. ನೀಡಿದ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 2030 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ಫಿರ್ಯಾದಿದಾರರು ಮತ್ತು ಮೀನಾಕ್ಷಿ @ ರುಕ್ಮಣಿ ಹಾಗೂ ಅಂಜಿನಮ್ಮ ಮೂರು ಜನರು ಸೇರಿ ತಮ್ಮ ಊರುಗಳಿಗೆ ಹೋಗುವ ಕುರಿತು ಆರೋಪಿತನ AUTO RICKSHA NO. KA36/7467 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ  ದಿನಾಂಕ;-16-07-2019 ರಂದು 1900 ಗಂಟೆಗೆ ರಾಯಚೂರು-ಹೈದರಾಬಾದ ರಸ್ತೆಯ KOF ಮುಂದಿನ ರಸ್ತೆಯಲ್ಲಿ  ಕನಕದಾಸ ವೃತ್ತದಿಂದ ಹೈದರಾಬಾದ್ ರಸ್ತೆ ಕಡೆಗೆ ಹೋಗುತ್ತಿದ್ದಾಗ, ಖಾಜಾ ಹುಸೇನ್ ತಂದೆ ಖಾದರ್ ಬಾಷ, ಮುಸ್ಲಿಂ, ಆಟೋ ರಿಕ್ಷಾ ಚಾಲಕ, ಸಾ|| ಇಬ್ರಾಹಿಂ ದೊಡ್ಡಿ ತಾ|| ಜಿ|| ರಾಯಚೂರು ಆರೋಪಿತನು ಆಟೋರಿಕ್ಷಾ ನೇದ್ದನ್ನುಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಎಮ್ಮೆ ಅಡ್ಡ ಬಂದಿದ್ದರಿಂದ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಆಟೋರಿಕ್ಷ ಪಲ್ಟಿಯಾಗಿದ್ದರಿಂದ ಅದರಲ್ಲಿ ಕುಳಿತಿದ್ದ ಫಿರ್ಯಾದಿದಾರರಿಗೆ ಎಡಗಡೆ ಹಣೆಯ ಹತ್ತಿರ ಮೂಗಿನ ಹತ್ತಿರ ತರಚಿದ ಗಾಯಗಳಾಗಿದ್ದು, ಮೀನಾಕ್ಷಿ @ ರುಕ್ಮಣಿ ಇವರಿಗೆ ತಲೆಯ ಮೇಲೆ ಭಾರೀ ರಕ್ತಗಾಯ, ಎಡಗಾಲು ಪಾದದ ಹತ್ತಿರ ಒಳಪೆಟ್ಟು , ಎಡಮುಂಗೈಗೆ ತೆರಚಿದ ಗಾಯಗಳಾಗಿದ್ದು, ಅಂಜಿನಮ್ಮಳಿಗೆ ತಲೆಗೆ, ಬಲಭುಜದ ಹತ್ತಿರ ಒಳಪೆಟ್ಟಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 44/2019 ಕಲಂ: 279, 337, 338 IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

     ದಿನಾಂಕ :17.07.2019 ರಂದು ಬೆಳಗ್ಗೆ 11-00 ಗಂಟೆಗೆ ತಿಮ್ಮಪೂರು ಪೇಟೆ  ದುರ್ಗಮ್ಮ ದೇವಸ್ಥಾನದ  ಸಾರ್ವಜನಿಕ ಸ್ಥಳದಲ್ಲಿ ಕಲಬೆರಿಕೆ ಕೈ ಹೆಂಡ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ (ಕಾ.ಸು) ಮತ್ತು ಸಿಬ್ಬಂದಿಯವರಾದ ಹೆಚ್.ಸಿ 155, ಪಿಸಿ 404, ಮ.ಪಿ.ಸಿ1044 ರವರೊಂದಿಗೆ  ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು zÀݪÀÄä UÀAqÀ FgÀtÚ ªÀAiÀÄ:55 eÁw: £ÉÃPÁgÀgÀÄ G: PÀÆ°PÉ®¸À ¸Á: wªÀiÁä¥ÀÆgÀÄ ¥ÉÃmÉ gÁAiÀÄZÀÆgÀÄ ಆರೋಪಿತಳ ವಶದಿಂದ 80 ಲೀ. ಕೈ ಹೆಂಡ ಅಂ.ಕಿ.800/- ರೂ ಮತ್ತು ನಗದು ಹಣ ರೂ.200 ಜಪ್ತಿ ಮಾಡಿ  ಹೆಂಡವು ಕೆಟ್ಟು ಮಲಿನವಾಗುವ ಪದಾರ್ಥವಾಗಿದ್ದರಿಂದ ಸ್ಥಳದಲ್ಲಿ ನಾಶಪಡಿಸಿ ವಾಪಸ ಮಧ್ಯಾಹ್ನ 12.45 ಗಂಟೆಗೆ ಠಾಣೆಗೆ ಬಂದು ಜ್ಞಾಪನ ಪತ್ರ ,ಆರೋಪಿತಳೊಂದಿಗೆ & ಮೂಲ ದಾಳಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಒಪ್ಪಿಸಿದ್ದರ ಸಾರಾಂಶದ ಮೇಲಿಂದ £ÉÃvÁf£ÀUÀgÀ ¥Éưøï oÁuÉ  ಅಪರಾಧ ಸಂ: 42/2019 ಕಲಂ.273, 284 ಐಪಿಸಿ ಮತ್ತು 32,34 ಕೆ.ಇ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಪೊಲೀಸ್ ದಾಳಿ ಪ್ರಕರಣದ ಮಾಹಿತಿ :-

    ದಿನಾಂಕ 16-07-2019 ರಂದು ಸಾಯಂಕಾಲ 7.15 ಗಂಟೆಗೆ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಪಂಚಾಕ್ಷರಯ್ಯ ಸ್ವಾಮಿ ತಂದೆ ಲಿಂಗಯ್ಯ ಸ್ವಾಮಿ, 26 ವರ್ಷ, ಜಂಗಮ, ಚಹ ಮಾರಾಟ ( ಟೀ ಪಾಯಿಂಟ್) ಸಾ: ಪೋತ್ನಾಳ ತಾಃ ಮಾನವಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ಇಂದು ದಿನಾಂಕ 16-07-2019 ರಂದು ಮಾನವಿ ಠಾಣಾ ವ್ಯಾಪ್ತಿಯ ಪೋತ್ನಾಳ ಗ್ರಾಮದ ಬಸ್ ಸ್ಟಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಪಂಚಾಕ್ಷರಯ್ಯ ಸ್ವಾಮಿ ತಂದೆ ಲಿಂಗಯ್ಯ ಸ್ವಾಮಿ, 26 ವರ್ಷ, ಜಂಗಮ, ಚಹ ಮಾರಾಟ ( ಟೀ ಪಾಯಿಂಟ್) ಸಾ: ಪೋತ್ನಾಳ ತಾಃ ಮಾನವಿ ಈತನ ಮೇಲೆ  ಇಂದು ಸಾಯಂಕಾಲ 5.30  ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  3610/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಬಾಲ್ ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು  ಇರುತ್ತದೆ. ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು ಸಾಯಂಕಾಲ 5.30 ಗಂಟೆಯಿಂದ ಸಾಯಂಕಾಲ 6.30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆಕಾರಣ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಆರೋಪಿತರ ಮೇಲೆ ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ªÀiÁ£À« ¥ÉưøÀ oÁuÉ  ಗುನ್ನೆ ನಂ 150/19 ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.


      ದಿನಾಂಕ:16-07-2019 ರಂದು 12-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ವಿ.ವಿ ನಗರದ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ನಂ 01 ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದಾಗ ..ಪೋ ಪರವಾಗಿ ಶ್ರೀ ಮಂಜುನಾಥ ಎಸ್,  ಪಿ ಎಸ್ ಐ(ಕಾಸು), ಸಿಂಧನೂರು ನಗರ ಪೊಲೀಸ್ ಠಾಣೆ,  & ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 2070/-, ಮಟಕಾ ಚೀಟಿಗಳು, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 1). ರಮೇಶ ತಂದೆ ನರಸಪ್ಪ, ವಯ: 32 ವರ್ಷ, ಜಾ: ನಾಯಕ, : ಗುಮಾಸ್ತಕೆಲಸ, ಸಾ: ಜಾಲವಾಡಗಿ ತಾ:ಸಿಂಧನೂರು. 2). ಸರ್ದಾರಬಾಬು, ಸಾ: ನಾಯಕರ ಓಣಿ, ಸಿಂಧನೂರು ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 81/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.