Thought for the day

One of the toughest things in life is to make things simple:

2 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ: 01-12-2015 ರಂದು 6-00 ಪಿ.ಎಮ್ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನಂ ಕೆಎ-36 ವಿ-2811 ನೇದ್ದರ ಮೇಲೆ ತನ್ನ ಹಿಂದಿನ ಸೀಟಿನಲ್ಲಿ ಕಾಂಗ್ರೇಸ್ ಕುಮಾರ ಇವರನ್ನು ಕೂಡಿಸಿಕೊಂಡು ಸಿಂಧನೂರು ನಗರದಲ್ಲಿ ಬಾಷಾ ಟೈಲ್ಸ್ ಅಂಗಡಿಯಿಂದ ತಮ್ಮೂರಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಸಿಂಧನೂರು ಗಂಗಾವತಿ ರಸ್ತೆಯಲ್ಲಿರುವ ಬಾಷಾ ಟೈಲ್ಸ್ ಅಂಗಡಿ ಹತ್ತಿರ ಅವರ ಹಿಂದುಗಡೆಯಿಂದ ಆರೋಪಿತನು ಬಂದ ಎನ್..ಕೆ.ಆರ್.ಟಿ.ಸಿ ಬಸ್ ನಂ KA-36 F-635 ನೇದ್ದನ್ನು  ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ ಫಿರ್ಯಾದಿದಾರನಿಗೆ ಎರಡು ಮೊಣಕಾಲು ಹತ್ತಿರ, ತೊಡೆಗೆ, ಎಡಗೈ ಮೊಣಕೈ ಹತ್ತಿರ ಮತ್ತು ಬಲಗಾಲು ಸೊಂಟದ ಹತ್ತಿರ ತರಚಿದ ಗಾಯಗಳಾಗಿದ್ದು, ಹಿಂಬದಿಯ ಸವಾರನಾದ ಕಾಂಗ್ರೇಸ್ ಕುಮಾರ ಇವರ ಬಲಗಾಲು ತೊಡೆಗೆ ಬಲವಾದ ಒಳಪೆಟ್ಟಾಗಿ ಎಲುಬು ಮುರಿದು ತೀವ್ರ ಸ್ವರೂಪದ ಗಾಯಗಳಾಗಿದ್ದಾಗಿ ಫಿರ್ಯಾದಿದಾರರು ಹೇಳಿಕೆ ಫಿರ್ಯಾದು ಕೊಟ್ಟ ಮೇರೆಗೆ ಸಿಂಧನೂರು ನಗರ ಠಾಣೆ  ಗುನ್ನೆ ನಂ 232/2015 ಕಲಂ.279,337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.

          ದಿನಾಂಕ: 01.11.2015 ರಂದು ಬೆಳಗಿನ 0130 ಗಂಟೆಯ ಸುಮಾರಿಗೆ  ಶಕ್ತಿನಗರ ಕಡೆಯಿಂದ ಆರೋಪಿ ಟಿಪ್ಪರ ಚಾಲಕನು ತನ್ನ ಲಾರಿ ನಂ: ಎಪಿ 31 ಟಿಡಿ 5917 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ಮಾದವಿ ಲೇಬರ ಕ್ವಾಟರ್ಸ ಮುಂಭಾಗದಲ್ಲಿ ಮಲಗಿದ್ದವರ ಮೇಲೆ ಹರಿಸಿದ್ದು ಇದರ ಪರಿಣಾಮವಾಗಿ 1) ಬಲರಾಂಸೋಹನಿ, ತಂ: ತೇಜಮನ ಸೊಹಾನಿ ವಯ: 55 ವರ್ಷ, ಈತನಿಗೆ ಬಲಗಾಲ ಪಾದ ಸಂಪೂರ್ಣ ಜಜ್ಜಿದಂತಾಗಿ, ಎಡಗಾಲ ಪಾದಕ್ಕೆ ಸಾದಾಸ್ವರೂಪದ ರಕ್ತಗಾಯವಾಗಿದ್ದು, 2)ಶಾಮಲಾಲ್ ತಂ: ಕಮಲೇಶ ಶಾನಿ, 18ವರ್ಷ, ಜಾ: ಮಲಾ, ಈತನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಅಲ್ಲದೇ 3)ರಾಮಪುಕಾರ್ ಯಾದವ್ ತಂ: ಮುಕಲಾಲ್ ಯಾದವ್ 28 ವರ್ಷ, ಈತನ ತಲೆಯ ಮೇಲೆ ಮತ್ತು ಎದೆಯ ಮೇಲೆ ಟೈರ ಹರಿದು ತಲೆ ಮತ್ತು ಎದೆಯು ಜಜ್ಜಿದಂತಾ ಜಖಂಗೊಂಡು ತಲೆ ಬುರುಡೆ ಒಡೆದು ಮೆದುಳು ಹೊರ ಬಂದಿದ್ದು, ಮಾಂಸ ಖಂಡಗಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ಕೆ. ಸತೀಶ ತಂ: ಶಂಕರರಾವ್ ವಯ: 29 ವರ್ಷ, ಜಾ: ಕಮ್ಮ : ಮಾದವಿ ಆಯಿಲ್ಇಂಡಸ್ಟ್ರೀಸ್ ನಲ್ಲಿ ಸೂಪರವೈಜರ್ ಕೆಲಸ, ಸಾ: ಲಕ್ಷ್ಮೀನಗರ ಕ್ಯಾಂಪ್, ತಾ: ಮಾನವಿ ಜಿ: ರಾಯಚೂರು ಹಾ// ಮನೆ ನಂ: ಎಲ್..ಜಿ. 13, ಕೆ.ಎಚ್.ಬಿ. ಕಾಲೋನಿ, ಯರಮರಸ್ ಕ್ಯಾಂಪ್ ರಾಯಚೂರು ಫೋ: 8722424999 gÀªÀgÀÄ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 275/2015 PÀ®A. 279, 337, 338, 304() L.¦.¹ & 187 ಐಎಂವಿ ಆಕ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
              ದಿನಾಂಕ 02/12/2015 ರಂದು ಬೆಳಗಿನ ಜಾವ 04-00 ಗಂಟೆ ಸುಮಾರು ಲಿಂಗಸುಗೂರ ಪಟ್ಟಣದ ಸರಸ್ವತಿ ಪೆಟ್ರೋಲ್ ಬಂಕ ಹತ್ತಿರ ಟ್ಯಾಂಕರ ಲಾರಿ ನಂ ಕೆಎ 36 - 1294 ನೇದ್ದರ ಚಾಲಕ ªÀÄ»§Æ§¸Á§ vÀAzÉ SÁ¹A¸Á§ ªÀAiÀiÁ-50, ¯Áj £ÀA§gÀ PÉJ 36 J-1294 £ÉÃzÀÝgÀ ZÁ®PÀ ¸Á-ªÀÄÄvÀÛV vÁ-§¸ÀªÀ£À ¨ÁUÉêÁr ಈತನು ತನ್ನ ಲಾರಿಯನ್ನು ಹಿಂದೆ ಮುಂದೆ ನೋಡದೇ ನಿರ್ಲಕ್ಷತನದಿಂದ ರಿವರ್ಸ ತೆಗೆದುಕೊಂಡು ಬಂದು ಕೆಳಗೆ ಮಲಗಿದ್ದ ®PÀëöät vÀAzÉ §¸À¥Àà ªÀÄÄgÁ¼À ªÀAiÀiÁ-22,eÁw-PÀÄgÀ§gÀ G-¯Áj £ÀA PÉJ 34 J 6741 £ÉÃzÀÝgÀ QèãÀgÀ ¸Á-ºÀqÀ®UÉÃj vÁ-ªÀÄÄzÉÝ©ºÁ¼À f¯Áè-©eÁ¥ÀÆgÀ ಈತನ ತಲೆಯ ಮೇಲೆ ಹಾಯಿಸಿದ್ದರಿಂದ ಜಾಗದಲ್ಲಿ ಮಲಗಿದ್ದವನ ಎಡಗಡೆ ತಲೆಗೆ ಭಾರಿ ರಕ್ತಗಾಯವಾಗಿ,ಎಡ ಕಿವಿ ಕಟ್ಟಾಗಿ,ಕಿವಿ,ಮೂಗು,ಬಾಯಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ §¸À¥Àà vÀAzÉ ºÀ£ÀĪÀÄAvÀ ªÀÄÄgÁ¼À ªÀAiÀiÁ-55ªÀµÀð,eÁw-PÀÄgÀ§gÀ,G-MPÀÌ®ÄvÀ£À ¸Á-ºÀqÀ®UÉÃj vÁ-ªÀÄÄzÉÝ©ºÁ¼À f¯Áè-©eÁ¥ÀÆgÀ gÀªÀgÀÄ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 305/15 PÀ®A. 279, 304(J), L.¦.¹ CrAiÀÄ°è  ಕ್ರಮ ಜರುಗಿಸಿದ್ದು ಇರುತ್ತದೆ

PÀ¼ÀÄ«£À ¥ÀæPÀgÀtzÀ ªÀiÁ»w:-
                ದಿನಾಂಕ:27-10-2015 ರಂದು ಬೆಳಿಗ್ಗೆ 09-30 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗಿನ ಅವಧಿಯಲ್ಲಿ ಸಿಂಧನೂರು ನಗರದ ಎನ್..ಕೆ.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮುಖ್ಯ ದ್ವಾರದ ಹತ್ತಿರ ಫಿರ್ಯಾದಿ ಹನುಮಂತ ಟಿ. ಹಾಲುಮತ ತಂದೆ ತಾಯಪ್ಪ, ವಯ: 33 ವರ್ಷ, ಜಾ: ಕುರುಬರು, : ಉಪನ್ಯಾಸಕರು ಸಿಂಧನೂರಿನ ನ್ಯಾಷನಲ್ ಕಾಲೇಜ್, ಸಾ:ತಿಡಿಗೋಳ ತಾ: ಸಿಂಧನೂರು, ಹಾವ:ಬ್ರಹ್ಮಕುಮಾರಿ ನಗರ ಸುಕಾಲ್ ಪೇಟೆ ಸಿಂಧನೂರು. EªÀರು ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದ ತಮ್ಮ Black colour Honda shine Motor cycle NO KA-36/Y-0466, Engine no-JC36E2571519, Chessi no-ME4JC36DLB8202318, W/Rs.30,000/- Model -2011 ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಲು ಸಿಗದೇ ಇರುವದರಿಂದ ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿದಾರರ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ. ಗುನ್ನೆ ನಂ.231/2015 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                     
             ¢£ÁAPÀ: 01/12/2015 gÀAzÀÄ ªÀiÁ£Àå vÀºÀ¹Ã¯ÁÝgï zÉêÀzÀÄUÀð gÀªÀgÀ £ÉÃvÀÈvÀézÀ°è ªÀiÁ£Àå f¯Áè¢üPÁjUÀ¼À DzÉñÀzÀ ªÉÄÃgÉUÉ C¤¯ï PÀĪÀiÁgÀ PÀAzÁAiÀÄ ¤jÃPÀëPÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ UÀÄAqÀUÀÄwð PÁæ¸ï ºÀwÛgÀ ºÉÆÃV ¤AvÀÄPÉÆArzÁÝUÀ gÁªÀÄ£Á¼À PÀqɬÄAzÀ MAzÀÄ mÁåPÀÖgï §A¢zÀÄÝ CzÀ£ÀÄß ¤°è¹ ZÁ®PÀ£ÀÄß PÀgÉzÀÄ «ZÁj¹zÀÄÝ ¸ÀzÀj mÁåPÀÖgï ZÁ®PÀ£ÀÄ ¥ÀgÀvï¥ÀÆgÀÄ UÁæªÀÄzÀ PÀȵÁÚ £À¢AiÀÄ wÃgÀ¢AzÀ CPÀæªÀĪÁV PÀ¼ÀîvÀ£À¢AzÀ mÁåPÀÖgï£À°è ªÀÄgÀ¼À£Àß vÀÄA©PÉÆAqÀÄ  §A¢zÀÄÝ, ¸ÀzÀj mÁåPÀÖgï ZÁ®PÀ£ÀÄ vÁ£ÀÄ AiÀiÁªÀÅzÉà jÃwAiÀÄ gÁdzsÀ£ÀªÀ£ÀÄß PÀlÖzÉ AiÀiÁªÀÅzÉà gÁAiÀÄ°ÖAiÀÄ£ÀÄß ¥ÀqÉAiÀÄzÉà PÀ¼ÀîvÀ£À¢AzÀ ¸ÁUÁl ªÀiÁrzÀÄÝ D®èzÉ ¸ÀܼÀ¢AzÀ Nr ºÉÆÃVzÀÄÝ ¸ÀzÀj mÁåPÀÖgï£ÀÄß ¥Àj²Ã°¹ £ÉÆÃqÀ®Ä mÁåPÀÖgïUÉ ªÀÄvÀÄÛ mÁæöå°UÉ AiÀiÁªÀÅzÉà jÃwAiÀÄ £ÀA§gï ¥ÉèÃmï EgÀĪÀÅ¢¯Áè, EzÀÄ ªÉÄøÉì ¥sÀUÀÆðµÀ£ï PÀA¥À¤AiÀÄ mÁåPÀÖgï EzÀÄÝ, EzÀgÀ°è ¸ÀĪÀiÁgÀÄ 1750/- ¨É¯É ¨Á¼ÀĪÀµÀÖ ªÀÄgÀ¼ÀÄ vÀÄA©zÀÄÝ EgÀÄvÀÛzÉ. CAvÁ ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ¯ÁzÀ ªÀÄgÀ¼ÀÄ vÀÄA©zÀ mÁåPÀÖgï£ÀÄß ºÁdgÀÄ ¥Àr¹zÀ DzsÁgÀzÀ  ªÉÄðAzÀ  zÉêÀzÀÄUÀð ¥Éưøï oÁuÉ. UÀÄ£Éß £ÀA.260/2015 PÀ®A:  4(1A),21MMRDACT & 379IPCCrAiÀÄ°èvÀ¤SÉAiÀÄ£ÀÄßPÉÊUÉÆArzÀÄÝEgÀÄvÀÛzÉ.                            
           ದಿನಾಂಕ : 1/12/15 ರಂದು 1830 ಗಂಟೆಗೆ  ಸಿ.ಪಿ. ಮಾನವಿ ರವರು ಅಕ್ರಮ ದಾಸ್ತಾನು ಮಾಡಿದ ಮರಳು ಜಪ್ತು ಪಂಚನಾಮೆಯನ್ನು ನೀಡಿ ಕ್ರಮ ಜರುಗಿಸುವಂತೆ ಆದೇಶಿಸಿದ್ದು  ಅದರಲ್ಲಿ ಉಮಳಿಪನ್ನೂರು ಗ್ರಾಮದಲ್ಲಿ ಯಂಕಮ್ಮ ದಾಸರ್ ಇವರ ಹೊಲದ ಹತ್ತಿರ ಇರುವ ಸರಕಾರಿ ಜಾಗೆಯಲ್ಲಿ 1]ಕರೆಪ್ಪ ತಂದೆ ಹನುಮಂತ ಕಾಮಲದೊಡ್ಡಿ, ನಾಯಕ, ಸಾ: ಉಮಳಿ ಪನ್ನೂರು 2] ತಿರುಮಲ ತಂದೆ ಯಂಕಪ್ಪ ಕಬ್ಬೇರ್, ಸಾ: ರಬ್ಬಣಕಲ್, 3] ವೆಂಕಟೇಶ ತಂದೆ ಯಲ್ಲಪ್ಪ ಉಪ್ಪಾರ ಸಾ: ಉಮಳಿಪನ್ನೂರು4] ಬಸವರಾಜ ತಂದೆ ಅಮರಯ್ಯ ಮೂಕಿ, ನಾಯಕ ಸಾ: ಉಮಳಿ ಪನ್ನೂರ5] ಹನುಮೇಶ ತಂದೆ ಅಯ್ಯಪ್ಪ, ನಾಯಕ, ಸಾ: ಉಮಳಿಪನ್ನೂರು6] ಈರಣ್ಣ ತಂದೆ ಅಳ್ಳಪ್ಪ ನಾಯಕ, ಸಾ: ಉಮಳಿಪನ್ನೂರು7] ಕರೆಪ್ಪ ತಂದೆ ಈರಣ್ಣ ಕಾಮಲದೊಡ್ಡಿ , ನಾಯಕ ಸಾ: ಉಮಳಿಪನ್ನೂರು8] ಯಲ್ಲಪ್ಪ ತಂದೆ ಈರಣ್ಣ ಕಾಮಲದೊಡ್ಡಿ, ನಾಯಕ ಸಾ: ಉಮಳಿಪನ್ನೂರು9] ಬಲವಂತ ತಂದೆ ಮಾರೆಪ್ಪ ಯಾಪಲಪರ್ವಿ , ನಾಯಕ ಸಾ: ಸಾದಾಪೂರು10] ನಿರ್ಮಲಾ ಗಂಡ ರಾಮ ಉಪ್ಪಾರ, ಸಾ: ಉಮಳಿಪನ್ನೂರು11] ಪ್ರಸಾದ್ ರೆಡ್ಡಿ  ಸಾ: ದೇಸಾಯಿ ಕ್ಯಾಂಪ್ EªÀgÀÄUÀ¼ÀÄ ತುಂಗಾಭದ್ರಾ ನದಿಯಿಂದ ಸರಕಾರಕ್ಕೆ ರಾಜಧನ ತುಂಬದೇ ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತಂದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದರಿಂದ  ಸದರಿ ಅಕ್ರಮ ದಾಸ್ತಾನು ಮಾಡಿದ ಮರಳನ್ನು ದಾಳಿ ಮಾಡಿ ಒಟ್ಟು 587 . 71 ಘನ ಮೀಟರ್ ಅಂದಾಜು ಕಿಮ್ಮತ್ತು 4,11,397/- ರೂ ಬೆಲೆ ಬಾಳುವದನ್ನು ಜಪ್ತು ಮಾಡಿ ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಸದರಿ ಪಂಚನಾಮೆ ಆಧಾರದ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ.317/15 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. 
J¸ï.¹./J¸ï.n. PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
             ಫಿರ್ಯಾದಿ ಮುದಿಯಪ್ಪ ತಂದೆ ಕೆಂಚಪ್ಪ ವಯ 40 ವರ್ಷ ಜಾ: ಮಾದಿಗ ಉ: ಒಕ್ಕಲುತನ ಸಾ: ಮಾಡಸಿರವಾರ ತಾ: ಸಿಂಧನೂರು FvÀ£ÀÄ ಆರೋಪಿತgÁzÀ 1) ಕರಿಯಪ್ಪ ತಂದೆ ಬಸ್ಸಪ್ಪ ವಯ 35 ವರ್ಷ ಕುರುಬರು2) ಗಾದೆಪ್ಪ ತಂದೆ ದುರುಗಪ್ಪ ವಯ 25 ವರ್ಷ ಕುರುಬರು3) ವಿರುಪಣ್ಣ ತಂದೆ ಮಲ್ಲಪ್ಪ ವಯ 50 ವರ್ಷ ಜಾ: ಕುರುಬರು ಎಲ್ಲರೂ ಒಕ್ಕಲುತನ ಸಾ : ಮಾಡಸಿರವಾರ ತಾ: ಸಿಂಧನೂರು. ಕಡೆಯಿಂದ ಮಾಡಸಿರವಾರ ಸೀಮಾದಲ್ಲಿದ್ದ ಜಮೀನು ಸರ್ವೆ ನಂ. 113ರಲ್ಲಿ 11 ಎಕರೆ 3 ಗುಂಟೆ ಜಮೀನನ್ನು  ಖರೀದಿಸಿ ಪೆಂಡಿಂಗ್ ರೆಜಿಸ್ಟ್ರೇಷನ್ ಮಾಡಿಸಿಕೊಂಡು ಸಾಗೂವಳಿ ಮಾಡುತ್ತಾ ಬಂದಿದ್ದು, ನಂತರ ಆರೋಪಿತರು ಫಿರ್ಯಾದಿ ಸಂಗಡ ಸದರಿ ಜಮೀನನ್ನು ಬಿಟ್ಟು ಕೊಡಲು ಜಗಳ ಮಾಡಿಕೊಂಡಿದ್ದು, ದಿನಾಂಕ 01-12-15 ರಂದು ಬೆಳಗ್ಗೆ 9-00 ಗಂಟೆ ಸುಮಾರಿಗೆ ಫಿರ್ಯಾದಿಯು ಮಾಡಸಿರವಾರ ಗ್ರಾಮದಲ್ಲಿ ಬಸರಿಕಟ್ಟೆಯ ಹತ್ತಿರ ಇದ್ದಾಗ ಆರೋಪಿತರು ಫಿರ್ಯಾದಿಯನ್ನು ನೋಡಿ ಎಲೇ ಮಾದಿಗ ಸೂಳೆ ಮಗನೆ ಅಂತಾ ಬೈದಾಡುತ್ತಾ ನಮ್ಮ ಹೊಲ ಪೆಂಡಿಂಗ್ ರೆಜಿಸ್ಟ್ರೇಷನ್ ಮಾಡಿಸಿಕೊಂಡಿದ್ದು, ಎಷ್ಟು ಸೊಕ್ಕಲೇ ಅಂತಾ ಅಂಗಿ ಹಿಡಿದು ಎಳೆದಾಡಿ ಕಟ್ಟಿಗೆಯಿಂದ ತಲೆಗೆ ಹೊಡೆದು, ಕಿವಿಗೆ ಚಾಕುವಿನಿಂದ ತಿವಿದು ಕೈಗಳಿಂದ ಹೊಡೆಯುತ್ತಿದ್ದಾಗ ಬಿಡಿಸಲು ಬಂದ ಫಿರ್ಯಾದಿಯ ಹೆಂಡತಿ ಬೆತ್ತಮ್ಮಳಿಗೆ ಮತ್ತು ಫಿರ್ಯಾದಿಯ ಅಣ್ಣನ ಹೆಂಡತಿ ಹನುಮಂತಿಗೆ ಸಹ ತಲೆ ಕೂದಲು ಹಿಡಿದು, ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಕಪಾಲಕ್ಕೆ ಹೊಡೆದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 328/2015 ಕಲಂ 504, 323, 324, 354, 506, ರೆ/ವಿ 34 ಐಪಿಸಿ ಹಾಗೂ ಕಲಂ 3 (1) (x) SC/ST P.A.ACT 1989 ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ದಿನಾಂಕ : 01/12/15 ರಂದು 17-15 ಗಂಟೆಗೆ ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿರುವ ಅಮರೇಶ ಪಿಸಿ-68 ರವರು ನ್ಯಾಯಾಲಯದಿಂದ ವಸೂಲಾದ ಖಾಸಗಿ ಪಿರ್ಯಾದಿ ಸಂ.53/15 ನೇದ್ದನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ ಫಿರ್ಯಾದಿ ssನೀಲಮ್ಮ UÀAqÀ ಯಲ್ಲಪ್ಪ ªÀ: 32, G:PÀÆ° ¸Á: ಪೊತ್ನಾಳ vÁ: ªÀiÁ£À« FPÉಗೆ ಆರೋಪಿ ನಂ.1 ಗಂಡ, .ನಂ.2 ಮತ್ತುಅತ್ತೆ, ಮಾವನಿದ್ದು ಇನ್ನುಳಿದ ಅರೊಪಿತರು, ಗಂಡನ ಸಹೋದರ ಸಹೋದರಿಯರು ಸಹೋದರನ ಹೆಂಡತಿ ಸಹೋದರಿಯ ಗಂಡನಿರುತ್ತಾನೆ ಫಿರ್ಯಾದಿಯ ತವರು ಮನೆ ಪೊತ್ನಾಳ ಗ್ರಾಮವಿದ್ದು .ನಂ.1 ಜೊತೆಗೆ ದಿ.08-06-2006 ರಂದು ಮದುವೆಯಾಗಿದ್ದು, ಮದುವೆ ಕಾಲಕ್ಕೆ 2 ತೊಲೆ  ಬಂಗಾರ, ನಗದು ಹಣ 50,000/- ರೂ ಹಾಗೂ 1 ಲಕ್ಷ ರೂ ಬೆಲೆಬಾಳುವ ಗೃಹಬಳಕೆ ಸಾಮಾನುಗಳನ್ನು ಕೊಟ್ಟಿದ್ದು, ಪಿರ್ಯಾದಿದಾರಳು ಗಂಡನೊಂದಿಗೆ 5 ವರ್ಷ ಅನೋನ್ಯವಾಗಿ ದಾಂಪತ್ಯ ಜೀವನ ನಡೆಸಿದ್ದು ಒಂದು ಗಂಡು, ಒಂದು ಹೆಣ್ಣು ಮಗು ಇದ್ದು, ನಂತರ ಆರೋಪಿ ನಂ.1 ರವರು ಪಿರ್ಯಾದಿಗೆ ಅವಾಚ್ಯ ಶಬ್ದಗಳಂದ ಬೈದು, ನೀನು ಚೆನ್ನಾಗಿಲ್ಲ. ನಿನ್ನ ತಂದೆ ತಾಯಿ ಸಾಕಾಷ್ಟು ಹಣ ಕೊಟ್ಟಿಲ್ಲ, ಇನ್ನೊಂದು ಲಗ್ನ ಆಗುತ್ತೇನೆ. ಟಾಟಾ ಎಸಿಇ ವಾಹನ ಕೊಡಿಸಿರುವುದಿಲ್ಲಾ ಅಂತಾ ದಿನಾಲೂ ಕಿರಿ ಕಿರಿ ಮಾಡುತ್ತಾ ಬಂದಿದ್ದು, ಪಿರ್ಯಾದಿಯು ತನ್ನ ತವರು ಮನೆಯಿಂದ ಒಂದು ಲಕ್ಷ ರೂಗಳನ್ನು ತೆಗೆದುಕೊಂಡು ಬಂದು ಗಂಡನಿಗೆ ಕೊಟ್ಟಿದ್ದು ಇರುತ್ತದೆ. ಆದಾಗ್ಯೂ ಆರೋಪಿ ನಂ.2 ರಿಂದ 9 ನೇದ್ದವರುಗಳು ಪಿರ್ಯಾದಿ ಗಂಡನಿಗೆ ಪಿರ್ಯಾದಿದಾರಳ ಜೊತೆ ಜಗಳ ತೆಗೆದು ಚಿತ್ರ ಹಿಂಸೆ ನೀಡುವಂತೆ ಪ್ರಚೋದಿಸುತ್ತಿದ್ದು, ಪಿರ್ಯಾದಿದಾರಳಿಗೆ ಹಿಂಸೆ ನೀಡುತ್ತಾ ಆಕೆಯ ಶೀಲದ ಮೇಲೆ ಅನುಮಾನ ಪಡುತ್ತಾ ಟಾಟಾ ಎಸಿ ವಾಹನ ತೆಗೆದುಕೊಳ್ಳಲು ವರದಕ್ಷಿಣೆಯಾಗಿ ಇನ್ನೂ ಹೆಚ್ಚಿಗೆ ಒಂದು ಲಕ್ಷ ರೂಗಳನ್ನು ತರುವಂತೆ ಪಿರ್ಯಾದಿದಾರಳನ್ನು ಮನೆಯಿದ ಹೊರಗೆ ಹಾಕಿದ್ದು ದಿ: 10/08/15 ರಂದು ಮೇಲ್ಕಂಡ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರಳು ವಾಸವಿರುವ ಪೋತ್ನಾಳ ಗ್ರಾಮಕ್ಕೆ ಬಂದು ಪಿರ್ಯಾದಿಯೊಂದಿಗೆ ವರದಕ್ಷಿಣೆ ಹಣ ತಂದಿಲ್ಲಾ ಅಂತಾ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಖಾಸಗಿ ಪಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 316/15 ಕಲಂ 498(J), 504, 323, 324, 506, 209  ¸À»vÀ 149 .ಪಿ.ಸಿ. & 3 & 4 ಡಿ.ಪಿ ಕಾಯ್ದೆ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ : 02/12/15 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿ ಎಸ್.ಎಂ.ಶಾನವಾಜ್ ತಂದೆ ಸೈಯದ್ ಸಿರಾಜುದ್ದೀನ್ -32 ವರ್ಷ ಜಾ-ಮುಸ್ಲಿಂ -ಅಕ್ಕಿ ವ್ಯಾಪಾರ ಸಾ-ಬೃಂದಾವನ ಕಾಲೋನಿ, ಪಂಪಾ ಹೌಸಿಂಗ್ ಕಾಲೋನಿ ಹತ್ತಿರ, ಮಾನವಿ,  ಮೊ.ನಂ.9591352884 gÀªÀರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಯಾರಿಸಿದ ಒಂದು ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ : 18/11/15 ರಂದು ಸಂಜೆ 4-00 ಗಂಟೆಯಿಂದ ದಿನಾಂಕ : 21/11/15 ರಂದು  ಸಂಜೆ 4-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಮನೆಯ ಬೆಡ್ ರೂಮಿನ ಕಬ್ಬಿಣದ ಆಲ್ಮಾರದಲ್ಲಿಟ್ಟಿದ್ದ ಒಟ್ಟು ಅಂದಾಜು ಕಿಮ್ಮತ್ತು ರೂ 24,500/- ಬೆಲೆಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.319/15 ಕಲಂ 454,457, 380 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.12.2015 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 6100/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.