Thought for the day

One of the toughest things in life is to make things simple:

13 Nov 2014

Press Note and Reported Crimes

                                  
                          ¥ÀwæPÁ ¥ÀæPÀluÉ
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉƼÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉƼÀî®Ä PÉÆÃgÀ¯ÁVzÉ.
:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀÄ°ègÀĪÀ ºÀtªÀ£ÀÄß PÀ§½¹ ªÉÆøÀ ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆøÀ ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
       ಪಿರ್ಯಾದಿ ಲಕ್ಷ್ಮೀ ಗಂಡ ಗ್ಯಾನಪ್ಪ ಕರಡಿ, 22 ವರ್ಷ, ಕುರಬರು, ಕೂಲಿ ಕೆಲಸ, ಸಾ.ಮಟ್ಟೂರು FPÉUÉ ಈಗ್ಗೆ ಒಂದು ವರ್ಷದಿಂದ ಗ್ಯಾನಪ್ಪ ತಂದೆ ವಿರುಪಣ್ಣFvÀ£ÀÄ ಕೂಡಿಕೊಂಡು ತವರು ಮನೆಗೆ ಹೋಗಿ ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತಿದ್ದು, ಅದನ್ನು ಪಿರ್ಯದಿದಾರಳು ಸಹಿಸಿಕೊಳ್ಳುತ್ತಾ ಬಂದಿದ್ದು ಇರುತ್ತದೆ. ದಿ.05/11/2014 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ ಗಂಡನ ಮನೆಯಲ್ಲಿರುವಾಗ ಮೇಲ್ಕಂಡ ಎಲ್ಲಾ ಆರೋಪಿತರು ಕೂಡಿಕೊಂಡು ನೀ£ÀßvÀgÉ 3 d£ÀgÀÄ PÀÆr ಮನೆಗೆ ಹೋಗಿ ಒಂದು ಲಕ್ಷ್ಯ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೇಳಿದರು. ನೀನು ಇಲ್ಲಿಯವರಗೆ ತಂದಿರುವುದಿಲ್ಲಾವೆಂದು ಅವಾಚ್ಯವಾಗಿ  ಬೈಯ್ದು, ಕೈಯಿಂದ ಹೊಡೆದು, ತರದಿದ್ದರೆ ನೀನ್ನನ್ನು ಜೀವಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆಂದು ಪಿರ್ಯಾದಿ ನೀಡಿದ್ದರ ಸಾರಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 157/12 PÀ®A.498(), 323, 504. 506 ¸À»vÀ 34 L¦¹. 3 ªÀÄvÀÄÛ 4 r.¦.PÁAiÉÄÝ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.

ಫಿರ್ಯಾದಿ ಯಾಸ್ಮಿನ್ ಗಂಡ ಮಹ್ಮದ್ ಖಲೀಲ್  ವಯ: 21 ವರ್ಷ, :ಮನೆಕೆಲಸ, ಸಾ:ನಾಗನಕಲ್ ತಾ: ಗಂಗಾವತಿ. ಹಾವ: ಮಹೆಬೂಬ್ ಕಾಲೋನಿ ಸಿಂಧನೂರು . FPÉಯು ದಿನಾಂಕ 15-09-2012 ರಂದು ಆರೋಪಿ 01 ಮಹ್ಮದ್ ಖಲೀಲ್ ತಂದೆ ನಬಿ ರಸೂಲ್ ಸಾಬ್, 26 ವರ್ಷ, ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ.EªÀgÀ ಜೊತೆ ಮದುವೆಯಾಗಿದ್ದು, ಸಮಯದಲ್ಲಿ ಆರೋಪಿ 01 ಈತನಿಗೆ 02 ತೊಲೆ ಬಂಗಾರ, 1 ಲಕ್ಷ ರೂ ನಗದು ಹಣ, 50,000/- ರೂ ಮನೆ ಬಳಕೆ ಸಾಮಾನುಗಳನ್ನು ಕೊಟ್ಟಿದ್ದು, ಫಿರ್ಯಾದಿಯನ್ನು 06 ತಿಂಗಳವರೆಗೆ ಚೆನ್ನಾಗಿ ನೋಡಿಕೊಂಡು ನಂತರ ಫಿರ್ಯಾದಿಗೆ ಆರೋಪಿ 01 ಈತನು ನಿನ್ನ ತವರುಮನೆಯಿಂದ ಇನ್ನೂ 1,00000/- ರೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದೈಹಿಕ ಮತ್ತು ಮಾನಸಿಕ ಕಿರಿಕಿರಿ ಮಾಡಿದ್ದು ಇದೆಲ್ಲವನ್ನು ಸಹಿಸಿಕೊಂಡಿದ್ದಾಗ್ಯೂ ಆರೋಪಿ 01 ನೇದ್ದವನು ಫಿರ್ಯಾದಿಗೆ ಕಿರಿಕಿರಿ ಮಾಡಿ ಹೆಚ್ಚಿನ ವರದಕ್ಷಿಣೆ ಸಲುವಾಗಿ ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿಯು ತವರುಮನೆ ಸೇರಿದ್ದು, ದಿನಾಂಕ:03-01-2014 ರಂದು 10-00 .ಎಮ್ ಸುಮಾರಿಗೆ ಸಿಂಧನೂರು ನಗರದ ಮಹೆಬೂಬ್ ಕಾಲೋನಿಯ ಫಿರ್ಯಾದಿಯ ತವರುಮನೆ ಮುಂದೆ ಇದ್ದಾಗ UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÀÄ  ಬಂದು ಫಿರ್ಯಾದಿಗೆ ಹೊರಗೆ ಕರೆದು ಆರೋಪಿ 01 ಲೇ ಸೂಳೆ ಹೆಚ್ಚಿನ ವರದಕ್ಷಿಣೆ ತಗಂಡು ಬಾ ಅಂದರೆ ತವರೂ ಮನೆಯಲ್ಲಿ ಇದ್ದಿಯಾ ಅಂತಾ ಕೂದಲು ಹಿಡಿದು ಹೊಡೆ ಬಡೆ ಮಾಡಿದ್ದು, ಉಳಿದ ಆರೋಪಿತರು ಸುತ್ತುವರೆದು ಹೊಡೆಬಡೆ ಮಾಡಿದ್ದು, ಇನ್ನೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ದೂರು ಸಂ.05/2014 ನೇದ್ದರ ಸಾರಾಂಶದ  ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.263/2014 , ಕಲಂ . 498() , 323 , 324 , 504 , 506, ಸಹಿತ 34 ಐಪಿಸಿ  & ಕಲಂ. 3 & 4 .ನಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
     ದಿನಾಂಕ 11.11.2014 ರಂದು ಮದ್ಯಾನ್ಹ 3-30 ಗಂಟೆಯ ಸುಮಾರಿಗೆ ಫಿರ್ಯಾದಿ ²æêÀÄw ±ÁAvÀªÀÄä UÀAqÀ ±ÉmÉÖ¥Àà ªÀAiÀiÁ: 42 ªÀµÀð eÁ: ®ªÀiÁt G: PÀÆ° PÉ®¸À ¸Á: ¨ÉAZÁ®zÉÆrØ vÁAqÁ FPÉAiÀÄ  ಮಕ್ಕಳಾದ 1) ಮಾನಮ್ಮ 12 ವರ್ಷ 2) ಲವ 10 ವರ್ಷ  ಇವರು ಫಿರ್ಯಾದಿದಾರಳ ಹೊಲದಲ್ಲಿರುವ ಭಾವಿಯಲ್ಲಿ ಕುಡಿಯಲು ನೀರು ತರಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಇಬ್ಬರು ಭಾವಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ.   CAvÁ PÉÆlÖ zÀÆj£À ªÉÄðAzÀ ºÀnÖ ¥ÉưøÀ oÁuÉ AiÀÄÄ.r.Dgï. £ÀA: 19/2014 PÀ®A: 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.                                                               
              ಫಿರ್ಯಾದಿ ²æêÀÄw. ªÀÄAUÀ¼À @ ªÀÄAUÀªÀÄä UÀAqÀ ²æäªÁ¸À, 38ªÀµÀð, PÀÄgÀħgÀ, ªÀÄ£ÉUÉ®¸À, ¸Á: ªÀÄ£É £ÀA.6-2-278/122, ªÀiÁtÂPÀ £ÀUÀgÀ gÁAiÀÄZÀÆgÀÄ FPÉAiÀÄ ಗಂಡನಾದ ಶ್ರೀನಿವಾಸ ಈತನು ದಿನಾಂಕ 12-11-2014 ರಂದು ಬೆಳಿಗ್ಗೆ 8-00 ಗಂಟೆಗೆ ಡ್ಯೂಟಿಗೆ ಹೋಗಿದ್ದು ಫಿರ್ಯಾದಿದಾರರು ಹಾಗೂ ಫಿರ್ಯಾದಿದಾರರ ಮಗನಾದ ತಿರುಮಲೇಶ ಇವರು ಮನೆಯಲ್ಲಿರುವಾಗ ಶ್ರೀನಿವಾಸ ಈತನು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಡ್ಯೂಟಿಯಿಂದ ಕುಡಿದು ಮನೆಗೆ ಬಂದಿದ್ದು ಬೇಗ ಊಟ ಕೊಡು ಡ್ಯೂಟಿಗೆ ಹೋಗಬೇಕು ಅಂತಾ ಫಿರ್ಯಾದಿಗೆ ಹೇಳಿ ರೂಮಿನೊಳಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು ನಂತರ ಫಿರ್ಯಾದಿದಾರರು ಊಟ ಬಡಿಸಲು ಅಡುಗೆ ಮನೆಗೆ ಹೋಗಿ ಸುಮಾರು 10 ನಿಮಿಷಗಳ ನಂತರ ಊಟಕ್ಕೆ ಕರೆಯಲೆಂದು ಕೂಗಿ ಬಾಗಿಲು ಬಡಿದಿದ್ದು ಬಾಗಿಲು ಒಳಗಡೆಯಿಂದ ಕೊಂಡಿ ಹಾಕಿಕೊಂಡಿದ್ದು ಎಷ್ಟೇ ಕೂಗಿದರೂ ಬಾಗಿಲು ತೆರೆಯದೆ ಇದ್ದುದ್ದರಿಂದ ಕಿಟಕಿಯ ಬಾಗಿಲು ಒಡೆದು ನೋಡಲಾಗಿ ನೇಣು ಹಾಕಿಕೊಂಡಿದ್ದು ನಂತರ ಫಿರ್ಯಾದಿದಾರರು ಮತ್ತು ಫಿರ್ಯಾದಿದಾರರ ಮಗ ಇಬ್ಬರೂ ಬಾಗಿಲು ಮುರಿದು ಒಳಗೆ ಹೋಗಿ ನೋಡಲಾಗಿ ಬೆಡ್ ಶೀಟನಿಂದ ಕುತ್ತಿಗೆಗೆ ಕಟ್ಟಿಕೊಂಡು ನೆಲದ ಮೇಲೆ ಮೊಣಕಾಲು ಊರಿ ಬಿದ್ದಿದ್ದು ನೋಡಲಾಗಿ ಮೃತಪಟ್ಟಿದ್ದು ಮೃತನ ಸಾವಿನಲ್ಲಿ ಸಂಶಯವಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಯು.ಡಿ.ಆರ್. ನಂ.10/2014 ಕಲಂ.174 (ಸಿ)  ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
              ¢£ÁAPÀ 12-11-2014 gÀAzÀÄ ¨ÉüÀV£À eÁªÀ 03-00 UÀAmÉUÉ ¸ÀĪÀiÁjUÉ DPÀ¹äPÀªÁV a«Ät ¢Ã¥À ©zÀÄÝ  UÀÄr¸À°UÉ ¨ÉAQ ºÀwÛ GjAiÀÄÄvÀÄÛ, ¦üAiÀiÁ𢠣ÁUÉñÀ vÀAzÉ  £ÀgÀ¸À¥Àà 25 ªÀµÀð, eÁ-£ÁAiÀÄPÀ, G-PÀÆ°, ¸Á:GqÀªÀÄUÀ¯ï ( ªÁ°äÃQ £ÀUÀgÀ) FvÀ£ÀÄ ªÀÄvÀÄÛ CªÀ£À ºÉAqÀw £ÉÆÃr ºÉÆgÀUÉ Nr §AzÀÄ vÀªÀÄä CPÀÌ¥ÀPÀÌzÀ ªÀÄ£ÉAiÀĪÀgÉ®è Dj¸À®Ä ¥ÀæAiÀÄwß¹zÀgÀÄ.¸ÀÄnÖzÀÄÝ ¸ÀzÀj WÀl£ÉAiÀÄÄ DPÀ¹äPÀªÁV ¨ÉAQ ºÀwÛ ªÉÄîÌAqÀ ¸ÁªÀiÁ£ÀÄUÀ¼ÀÄ ¸ÀÄlÄÖ ®ÄPÁì£À DVzÀÄÝ, AiÀiÁgÀ ªÉÄÃ¯É AiÀiÁªÀÅzÉà zÀÆgÀÄ EgÀĪÀ¢¯Áè CAvÁ ªÀÄÄAvÁV EzÀÝ ¦üAiÀiÁð¢üAiÀÄ ¸ÁgÁA±ÀzÀ ªÉÄðAzÀ AiÀÄgÀUÉÃgÁ oÁuÉ ¨ÉAQ C¥ÀWÁvÀ £ÀA.03/2014 £ÉÃzÀÝgÀ°è zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.
        ªÉÆøÀzÀ ¥ÀæPÀgÀtzÀ ªÀiÁ»w:-
  ¢£ÁAPÀ:12.04.2012 ªÀÄvÀÄÛ 17.04.2012 £Éà ¸Á°£À°è ªÉÄð£À 1)²æêÀÄw ªÀÄĪÀÄvÁeï UÀAqÀ ¨ÁµÁ¸Á¨ï ¸Á:UÀAd½î 2)²æêÀÄw AiÀÄ®èªÀÄä UÀAqÀ CAf£ÀAiÀÄå ¸Á:E¨Áæ»AzÉÆrØ3)ZÀAzÀæ±ÉÃRgïUËqÀ vÀAzÉ wªÀiÁägÉrØ ¸Á:PÉÆ«ðºÁ¼ï4)¸ÀÄgÉñï vÀAzÉ ªÉAPÀlgÉrØ ¸Á:PÉÆ«ðºÁ¼ï gÀªÀgÀÄ £ÀPÀ° zÁR¯É ¥ÀwæPÉUÀ¼À£ÀÄß ¸Àȶֹ ¸ÉÖÃmï ¨ÁåAPï D¥sï ªÉÄʸÀÆgï ±ÀQÛ£ÀUÀgÀ ¨ÁæAZï£À°è ¨É¼É ¸Á® gÀÆ,5,80,000/- ºÀtªÀ£ÀÄß ¨ÁåAPï¤AzÀ ¥ÀqÉzÀÄPÉÆAqÀÄ ¨ÁåAPïUÉ ªÀÄgÀÄ¥ÁªÀw¸ÀzÉà ªÉÆøÀ ªÀiÁrzÀÄÝ EgÀÄvÀÛzÉ CAvÁ ªÀÄÄAvÁV ¦ügÁå¢ü ²æà gÀvÀßPÀĪÀiÁgï ¦.J¸ï vÀAzÉ PÀȵÁÚgÁªï ¦. 39ªÀµÀð, G:J¸ï©JªÀiï ¨ÁåAPï ªÀiÁå£ÉÃdgï ±ÀQÛ£ÀUÀgÀ ¨ÁæAZï, ±ÀQÛ£ÀUÀgÀ EªÀgÀ UÀtQÃPÀÈvÀ zÀÆj£À ªÉÄðAzÀ ±ÀQÛ£ÀUÀgÀ ¥ÉÆ°¸À oÁuÉ.UÀÄ£Éß £ÀA: 120/2014 PÀ®A: 468,471,420 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
      ದಿನಾಂಕ-11-11-2014 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ಫಿರ್ಯಾಧಿ UÀzÉÝ¥Àà vÀAzÉ ºÀ£ÀĪÀÄ¥Àà ªÀAiÀiÁ: 36 eÁ: PÀÄgÀħgÀÄ  G: §¸ï £ÀA,PÉ,J-36 J¥sï -1226 £ÉßÃzÀÝgÀ ¤ªÁðºÀPÀ  ¨ÁåqÀÓ £ÀA,r-695 ªÀÄ¹Ì WÀlPÀ ¸Á-¦PÀ½ºÁ¼À,vÁ-°AUÀ¸ÀÆÎgÀÄ     FvÀನು ಚಿಕ್ಕಮಂಗಳೂರಿನಿಂದ  ಮಸ್ಕಿ ಮಾರ್ಗದ ಬಸ್ ನಂ ಕೆ,,36 ಎಫ್-1226 ನ್ನೇದ್ದರ ನಿರ್ವಾಹಕ ಕರ್ತವ್ಯದಲ್ಲಿ ಇರುವಾಗ ಸಿಂಧನೂರಿನಿಂದ 1) ¤gÀÄ¥ÁzÉ¥Àà ,ªÀ-45, eÁw-PÀÄgÀħgÀÄ ¸Á-ºÁgÁ¥ÀÄgÀ & EvÀgÉ 5 d£ÀgÀÄ ºÁgÀ¥ÀÄgÀ ºÉ¸ÀgÀÄ  UÉÆwÛgÀĪÀÅ¢®è. ಬಸ್ಸಿನಲ್ಲಿ ಹತ್ತಿ ಕುಳಿತಿದ್ದು ಹಾರಾಪುರ ಹತ್ತಿರ ಬಸ್ ನಿಲ್ಲಿಸು ಅಂತಾ ಫಿರ್ಯಾಧಿಗೆ ಹೇಳಿದಾಗ ಇಲ್ಲಿ ಸ್ಟಾಪ್ ಇಲ್ಲಾ ಎಂದು ಹೇಳಿದ್ದು ಬಸ್ ನಿಲ್ಲಿಸಲೇಬೇಕಂತ ಆರೋಪಿತರು ಜಗಳ ತೆಗೆದು ಅವಾಚ್ಯವಾದ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ದಬ್ಬಾಡಿ ಶರ್ಟ ಹರಿದು ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ, ಗುನ್ನೆ UÀÄ£Éß £ÀA: 162/2014 PÀ®A:..143.504.323.186.353 gÉ/« 149 L.¦.¹ CrAiÀÄ°è ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ದಿನಾಂಕ 10.11.2014 ರಂದು ಬೆಳಿಗ್ಗೆ ಕೆಲಸದ ನಿಮೀತ್ಯ ಶ್ರೀ ಸೊಮಶೇಖರ ತಂದೆ ಶಂಕರಪ್ಪ :22 ವರ್ಷ ಜಾ:ಸಜ್ಜನ್ ; ಕೂಲಿಕೆಲಸ ಸಾ:ಮನೆ ನಂ 1/197 ಮುನಗಲ್ ತಾ:ಯಾದಗರಿ FvÀ£ÀÄ  ಮತ್ತುನ್ನ ಸಂಬಂದಿಕ ವೀರಭದ್ರಪ್ಪ 48 ವರ್ಷ :ಒಕ್ಕಲುತನ ಸಾ:ಮುನಗಲ್ ಇಬ್ಬರು ತನ್ನ ಮೋಟಾರ ಸೈಕಲ್ ನಂ ಕೆ 33 ಹೆಚ್ 645 ನೇದ್ದನ್ನು ತೆಗೆದುಕೊಂಡು ರಾಯಚೂರಿಗೆ ಬಂದು ಗಂಜಿನಲ್ಲಿ ಕೆಲಸ ಮುಗಿಸಿಕೊಂಡು ವಾಪಸ ಮುನಗಲ್ಲಿಗೆ ಹೊಗಲು ರಾಯಚೂರು-ಶಕ್ತಿನಗರ ಮುಖ್ಯರಸ್ತೆಯ ಮುಖಾಂತರವಾಗಿ ಹೊಗುತಿದ್ದು ಆಗ್ಗೆ ನಾನು ನನ್ನ ಮೋಟಾರ ಸೈಕಲನ್ನು ನಡೆಸುತಿದ್ದು  ಸದರಿ ರಸ್ತೆಯ ಹೆಗ್ಗಸನಹಳ್ಳಿ ಬೇಸಪವರ್ ಹತ್ತಿರ ನನ್ನ ಮುಂದುಗಡೆ ಒಂದು ಟ್ರ್ಯಾಕ್ಟರ್ ಹೊರಟಿದ್ದು ನಾನು ಸದರಿ ಟ್ರ್ಯಾಕ್ಟರನ್ನು ಸೈಡ್ ಹಾಕಲು ಹೊದಾಗ್ಗೆ ಸದರಿ ಟ್ರ್ಯಾಕ್ಟರ ಚಾಲಕನು ಒಮ್ಮಿದೊಂಮ್ಮೆಲೆ ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ನಿರ್ಲಕ್ಷತನದಿಂದ ಟ್ರ್ಯಾಕ್ಟರನ್ನು ಬಲಕ್ಕೆ ಕಟ್ ಮಾಡಿ ನನ್ನ ಮೋಟಾರ ಸೈಕಲಿಗೆ ಟ್ರ್ಯಾಕ್ಟರು ಇಂಜೀನ ನಿಂದ ಟಕ್ಕರ ಮಾಡಿದ್ದು ಆಗ್ಗೆ ವೇಳೆ ಸಾಯಂಕಲ 6:30 ಗಂಟೆ ಆಗಿತ್ತು  ನಾನು ಮತ್ತು ಮೋಟಾರ ಸೈಕಲ್ ಹಿಂದೆ ಕುಳಿತ ನಾಗರೆಡ್ಡಿ ಇಬ್ಬರು ಪುಟಿದು ರಸ್ತೆಯ ಮೇಲೆ ಬಿದಿದ್ದು ಆಗ್ಗೆ ನನಗೆ ಎಡಗಾಲಿನ ಮೊಣಕಾಲಿಗೆ ಭಾರಿ ರಕ್ತಾಗಾಯವಾಗಿದ್ದಲ್ಲದೆ ತೊಡೆಯಲ್ಲಿ ಮುಳೆಮುರಿತವಾಗಿರುತ್ತದೆ ಹಾಗು ಮುಗಿಗೆ, ಬಲಗೈ ಬುಜದಲ್ಲಿ, ಬಲಎದೆಗೆ ತೆರಚಿದಗಾಯಗಳು ಮತ್ತು ಒಳಪೆಟ್ಟುಗಳು ಸಂಬವಿಸಿದ್ದು ಇರುತ್ತದೆ.
       ನಂತರ ಸದರಿ ಟ್ರ್ಯಾಕ್ಟರ ನಂ ಪಿ 22 ಹೆಚ್ 4381ಅಂತಾ ಇದ್ದು ಆಗ್ಗೆ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಹಾಗೆಯೆ ಚಲಾಯಿಸಿಕೊಂಡು ಶಕ್ತಿನಗರ ಕಡೆಗೆ ºÉÆÃದನು ನನ್ನೊಂದಿಗೆ ಇದ್ದ ನಾಗರೆಡ್ಡಿಗೆ ಯಾವುದೆ ತರಹದ ಗಾಯಗಳು ಆಗಿರುವುದಿಲ್ಲಾ ನಾಗರೆಡ್ಡಿಯು £À£Àßನ್ನು ಚಿಕಿತ್ಸೆ ಕುರಿತು ಸುರಕ್ಷಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಟ್ರ್ಯಾಕ್ಟರ ಚಾಲಕನ್ನು ಮರಳಿ ನೊಡಿದರೆ ಗುರುತಿಸುತ್ತೆನೆ ಆದ್ದರಿಂದ ಸದರಿ ಟ್ರ್ಯಾಕ್ಟರ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಆಂತಾ ಇದ್ದ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 287/2014 PÀ®A: 279,338 L¦¹ 187 ಐಎಮ್ ವಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.11.2014 gÀAzÀÄ 70 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 12000/- UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄjÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.