Thought for the day

One of the toughest things in life is to make things simple:

1 Nov 2016

Reported Crimes


                                    

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

   ಫಿಯಾಧಿ ¥sÀQÃgÀ¥Àà  vÀAzÉ ºÀ£ÀĪÀÄAvÀ 40ªÀµÀð.ªÀiÁ£À¸ÀUÀ¯ï , 40ªÀµÀð, eÁ- £ÁAiÀÄPÀ  MPÀÌ®ÄvÀ£À ¸Á- ªÀÄzÀgÀPÀ¯ï vÁ- ±ÀºÁ¥ÀÆgÀÄ    ದಿನಾಂಕ   30/10/2016 ರಂದು ಅಮವಾಸೆ ನಿಮಿತ್ಯ  ಮದರಕಲ್ದಿಂದ ಫಿರ್ಯಾದಿಯ ಹೆಂಡತಿಯ           1) ²æêÀÄw ®Qëöä UÀAqÀ ¥ÀQÃgÀ¥Àà 35 ªÀµÀð, ¸Á- ªÀÄzÀgÀPÀ¯ï  (ಮೃತ) ತವರೂರಾದ ಕಾಕರಗಲ್ ಗ್ರಾಮಕ್ಕೆ  ದ್ಯಾವಮ್ಮ ದೇವಿಯ ಗುಡಿಗೆ  ತೆಂಗಿನ ಕಾಯಿ ಹೊಡೆಯಲು ಮೋಟಾರ ಸೈಕಲ ನಂ ಕೆ.36/ ಎಸ್. 8694 ನೇದ್ದರ ಮೇಲೆ ಫಿರ್ಯಾದಿ ಮತ್ತು ಆತನ ಹೆಂಡತಿ  ಹಾಗೂ  ಮಗ ಮೂರು ಜನರು ಕುಳಿತುಕಂಡು ಮದ್ಯಾಹ್ನ 3-00 ಗಂಟೆ ಸುಮಾರಿಗೆ  ಮುಷ್ಟೂರ ಕ್ರಾಸ ಹತ್ತಿರ ಬರುತ್ತಿದ್ದಾಗ  ಟ್ರಾಕ್ಟರ ನಂ ಕೆ.36/ 3518 ನೇದ್ದರ ಚಾಲಕ  ಯಾವೂದೇ ಸೂಚನೆ ನೀಡದೆ ಅತಿ ವೇಗ ಮತ್ತು  ಅಲಕ್ಷತನದಿಂದ ನಡೆಯಿಸಿ  ಟ್ರಾಕ್ಟರನ್ನು  ಮುಷ್ಟೂರ್ ಕ್ರಾಸ್ ಕಡೆಗೆ  ತಿರುವಿದಾಗ,ಪಕ್ಕದಲ್ಲಿಯೇ ಹೋಗುತ್ತಿದ್ದ ಫಿರ್ಯಾದಿಯ ಮೋಟಾರ ಸೈಕಲಗೆ ಟಕ್ಕರ ಕೊಟ್ಟಾಗ ಮೋಟಾರ ಸೈಕಲ ಸಮೇತ ಕೆಳಗಡೆ ಬಿದ್ದಿದ್ದು, ಆಗ ಫಿರ್ಯಾದಿಯ ಹೆಂಡತಿ ಮತ್ತು ಮಗನ ಮೇಲೆ ಟ್ರಾಕ್ಟರ ಗಾಲಿಗಳು ಹೋಗಿ  ಫಿರ್ಯಾದಿಯ ಹೆಂಡತಿಯ ಎಡ ತಲೆಯು ಅರ್ಧ ಭಾಗ ಕಿತ್ತಿ  ಮಿದುಳು ಹೊರಗಡೆ ಬಂದು , ಎಡಕಾಲು ಮೊಣಕಾಲು ಕೆಳಗಡೆ  ಹಾಗೂ  ಬಲಗೈ ಮೊಣಕೈ  ಹತ್ತಿರು ಆಭರಿ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಅಲ್ಲದೆ ಫಿರ್ಯಾದಿಯ ಮಗ ಬಸವರಾಜನ  ಬಲಗಾಲು ಮೊಣಕಾಲು ಕೆಳಗಡೆ ಮುರಿದು ಎಡಗಾಲು  ಪಾದದಿಂದ  ಮೊಣಕಾಲುವರೆಗೆ  ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಫಿರ್ಯಾದಿಗೆ ಎಡಗೈಗೆ ಒಳಪೆಟ್ಟಾಗಿ ತರುಚಿದ  ಗಾಯಗಳಾಗಿದ್ದು,ಇರುತ್ತದೆ.  ಟ್ರಾಕ್ಟರ ಚಾಲಕನು  ಸ್ಥಳದಲ್ಲಿಯೇ ಟ್ರಾಕ್ಟರನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ.ಅಂತ ಇದ್ದ  
 ಮೇರೆಗೆ UÀ§ÆâgÀÄ ¥Éưøï oÁuÉ C¥ÀgÁzsÀ ¸ÀASÉå 143/2016 PÀ®A: 279,337,338 304(J)L.¦.¹ & 187 L.JA.« PÁAiÉÄÝ ಅಡಿಯಲ್ಲಿ  ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ
   
  ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-

ದಿನಾಂಕ 30-10-2016 ರಂದು ರಾತ್ರಿ 11-00 ಗಂಟೆಗೆ ತುರುವಿಹಾಳ ಪೊಲೀಸ್ ಠಾಣೆಯ ಪಿ.ಎಸ್..ರವರಾದ ಶ್ರೀ ಮಲ್ಲಿಕಾರ್ಜುನ ಇಕ್ಕಳಕಿ ಇವರು ಇಸ್ಪೀಟ್ ದಾಳಿ ಪಂಚನಾಮೆ, ಮುದ್ದೆಮಾಲು ಮತ್ತು 10 ಜನ ಆರೋಪಿತರನ್ನು ಹಾಜರ್ ಪಡಿಸಿ ಮುಂದಿನ ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು, ಸದರಿ ದಾಳಿ ಪಂಚನಾಮೆಯ ಸಾರಾಂಶವೇನಂದರೆ, ಮಾನ್ಯ ಸಿ.ಪಿ.. ಸಿಂಧನೂರು ರವರ ಆದೇಶ ಮತ್ತು ಮಾರ್ಗದರ್ಶನದಂತೆ ಇಂದು ದಿನಾಂಕ 30-10-2016 ರಂದು 7-15 ಪಿ. ಂಕ್ಕೆ ನಾನು ಮಲ್ಲಿಕಾರ್ಜುನ ಇಕ್ಕಳಕಿ ಪಿ.ಎಸ್.. ತುರುವಿಹಾಳ ಠಾಣೆ, ಮತ್ತು ಪಿ.ಎಸ್.. ಸಿಂಧನೂರು ಸಂಚಾರಿ ಠಾಣೆ ಹಾಗೂ ಸಿಬ್ಬಂದಿಯವರಾದ ಹೆಚ್.ಸಿ. 22, ಪಿ.ಸಿ. 113, 469, 388, 675, 679, 89, 413 ಇವರೊಂದಿಗೆ ಪಂಚರಾದ 1) ಜಿ. ಬಸವರಾಜ 2) ಶಂಭುಲಿಂಗಪ್ಪ ರವರೊಂದಿಗೆ ಸಂಚಾರಿ ಪೊಲೀಸ್ ಠಾಣೆಯಿಂದ ಖಾಸಗಿ ಜೀಪಿನಲ್ಲಿ ಹೊರಟು, ಸಿಂಧನೂರು ಗ್ರಾಮೀಣ ಠಾಣೆ ವ್ಯಾಪ್ತಿಯ ದಡೆಸೂಗೂರು ತಲುಪಿ, ದಡೇಸೂಗೂರು ಗ್ರಾಮದಲ್ಲಿರುವ ಈಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಫೋಕಸ್ ಲೈಟಿನ ಬೆಳಕಿನಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿದ್ದು, ಅವರ ಪೈಕಿ ಸುಮಾರು 35-40 ಜನರು ಓಡಿ ಹೋಗಿದ್ದು, 10 ಜನರು ಸಿಕ್ಕಿ ಬಿದ್ದಿದ್ದು, ಸದ್ರಿ 10 ಜನರಿಂದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 1,63.800/-, 52 ಇಸ್ಪೀಟ್ ಎಲೆಗಳು ಹಾಗೂ 2 ಫೋಕಸ್ ಲೈಟಗಳನ್ನು ರಾತ್ರಿ 8-00 ಗಂಟೆಯಿಂದ 9-30 ಗಂಟೆಯವರೆಗೆ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಒಟ್ಟು 10 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.  ಸದ್ರಿ ಪತ್ರದೊಂದಿಗೆ 10 ಜನ ಆರೋಪಿತರನ್ನು, ಹಾಗೂ ಮೇಲಿನ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯನ್ನು ಕಳುಹಿಸಿಕೊಟ್ಟಿದ್ದು, ಕಾರಣ ನೀವು ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಮೇರೆಗೆ ಸದರಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ನಾನು ಠಾಣೆ ಎನ್.ಸಿ.95/2016 ನೇದ್ದರ ಅಡಿಯಲ್ಲಿ ನೋಂದಾಯಿಸಿಕೊಂಡು ಸದರಿ ಎನ್.ಸಿ. ಪ್ರಕರಣದ ಅಡಿಯಲ್ಲಿ ಆರೋಪಿತರ ಮೇಲೆ ಸಂಜ್ಞೇಯ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಳ್ಳುವ ಕುರಿತು ಮಾನ್ಯ ಹೆಚ್ಚುವರಿ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಸಿಂಧನೂರವರಲ್ಲಿಗೆ ಪಿ.ಸಿ,67.ರವರ ಸಂಗಡ ಪತ್ರವನ್ನು ಕಳುಹಿಸಿಕೊಟ್ಟಿದ್ದು, ಸದರಿ ಪಿ.ಸಿ.67 ರವರು ದಿನಾಂಕ 31-10-16 ರಂದು ಬೆಳಗ್ಗೆ 11-15 ಗಂಟೆಗೆ  ಗಂಟೆಗೆ ಮರಳಿ ಠಾಣೆಗೆ ಬಂದು ಅನುಮತಿ ನೀಡಿರುವ ಪತ್ರವನ್ನು ಹಾಜಪಡಿಸಿದ್ದರ ಮೇರೆಗೆ ಸದರಿ ಆರೋಪಿತರ ಮೇಲೆ ತುರುವಿಹಾಳ ಪೊಲೀಸ್ ಠಾಣೆಯ ಠಾಣಾ ಗುನ್ನೆ ನಂ 264/2016 ಕಲಂ 87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

    ದಿ:-30/10/2016 ರಂದು ರಾತ್ರಿ 21-30 ಗಂಟೆಗೆ ಪಿ.ಎಸ್.ಐ.ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 05-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ಇಂದು ದಿ;-30/10/2016 ರಂದು ನಾನು ಠಾಣೆಯಲ್ಲಿರುವಾಗ ನಾರಾಯಣ ನಗರ ಕ್ಯಾಂಪಿನಲ್ಲಿ   ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-.550,117,203 ರವರೊಂದಿಗೆ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ದಾಳಿ ಕುರಿತು ನಾರಾಯಣ ನಗರ ಕ್ಯಾಂಪನ ವಿ.ಶಿವಪ್ರಸಾದ ಇವರ ಗೋಡೌನಗೆ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ  ಜೀಪನ್ನು ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ವಿ.ಶಿವಪ್ರಸಾದ ಇವರ ಗೋಡೌನ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1] ಶ್ರೀ ನಿವಾಸ ತಂದೆ ಚಂದ್ರಯ್ಯ 48 ವರ್ಷ ಈಳಿಗೇರ 2] ಶೇಖರಪ್ಪ ತಂದೆ ಜಗನಪ್ಪ 30 ವರ್ಷ ಲಮಾಣೀ 3] ಶಾಂತನಂದ ತಂದೆ ಹನುಮಂತ 22 ವರ್ಷ ದಾಸರು 4] ಬಾಸ್ಕರರಾವು ತಂದೆ ನರಸಿಂಹಮೂರ್ತಿ 42 ವರ್ಷ ಈಳಿಗೇರ 5] ಆದಿನಾರಾಯಣ ತಂದೆ ಗಂಗಾಜಲಂ 39 ವರ್ಷ ಈಳಿಗೇರ ಎಲ್ಲರೂ ಸಾ: ನಾರಾಯಣ ನಗರ ಕ್ಯಾಂಪ್ ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 05-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 4300/-ನಗದು ಹಣ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಈ ದಿವಸ ದಿನಾಂಕ-31/10/2016 ರಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.156/2016.ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

    ದಿ:-30/10/2016 ರಂದು ಮದ್ಯಾಹ್ನ 23-30 ಗಂಟೆಗೆ ಪಿ.ಎಸ್.ಐ.ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 10-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ಇಂದು ದಿ;-30/10/2016 ರಂದು ನಾನು ಠಾಣೆಯಲ್ಲಿರುವಾಗ ಬಳಗಾನೂರು  ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಗ್ರಾಮಕ್ಕೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-.550,117,203,134,588 ರವರೊಂದಿಗೆ ಸರಕಾರಿ ಜೀಪ್ ನಂ.ಕೆ.ಎ.36-ಜಿ-211 ನೇದ್ದರಲ್ಲಿ ದಾಳಿ ಕುರಿತು ಬಳಗಾನೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ   ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಎಣ್ಣೆ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1]ವೀರಭದ್ರ ತಂದೆ ಮಹಾಬಳೇಶ 35 ವರ್ಷ ಹಡಪದ 2] ಮಂಜುನಾಥ ತಂದೆ ಸಿದ್ದಪ್ಪ ತಲೆಕಟ್ಟು 32 ವರ್ಷ ಲಿಂಗಾಯತ 3] ಸಿದ್ದರಾಮಪ್ಪ ತಂದೆ ಸಿದ್ದಪ್ಪ ತಲೆಕಟ್ಟು 38 ವರ್ಷ ಲಿಂಗಾಯತ 4] ಬಲವಂತರಾಯ ತಂದೆ ರಾಜನಗೌಡ ಪೋ.ಪಾ 38 ವರ್ಷ ಲಿಂಗಾಯತ 5] ಅಮರೇಶ ತಂದೆ ಸಿದ್ದಲಿಂಗಪ್ಪ 50 ವರ್ಷ ನೇಕಾರ 6] ಮಹೇಶ ತಂದೆ ಮಯಾತೇವಲ್ 46 ವರ್ಷ ರೆಡ್ಡಿ 7] ಆದಪ್ಪ ತಂದೆ ಅಡಿವೆಪ್ಪ 40 ವರ್ಷ ಲಿಂಗಾಯತ 8] ಶೇಖರಪ್ಪ ತಂದೆ ಸಂಗಪ್ಪ ಸಜ್ಜನ್ 45 ವರ್ಷ 9] ಗೀರಿಶ ತಂದೆ ಶೇಖರಯ್ಯ ಸ್ವಾಮಿ 40 ವರ್ಷ ಜಂಗಮ 10] ಮಲ್ಲಪ್ಪ ತಂದೆ ಬಸ್ಸಣ್ಣ ಹಿಂದಪೂರ 40 ವರ್ಷ ಲಿಂಗಾಯತ  ಸಾ: ಎಲ್ಲರೂ ಬಳಗಾನೂರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 10-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 21,030/-ನಗದು ಹಣ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಈ ದಿವಸ ದಿನಾಂಕ-31/10/2016 ರಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಗುನ್ನೆ ನಂ.157/2016.ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ .
                                                                
    ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :31.10.2016 gÀAzÀÄ  198 /- ¥ÀææPÀgÀtUÀ¼À£ÀÄß ¥ÀvÉÛ ªÀiÁr   28,000 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.