Thought for the day

One of the toughest things in life is to make things simple:

8 Dec 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.

            ದಿನಾಂಕ.07-12-2020 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿ ¸Á§AiÀÄå ¦.J¸ï.L eÁ®ºÀ½î ¥Éưøï oÁuÉ gÀªÀgÀÄ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ 07.12.2020 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಾಗೂರು ಸೀಮಾಂತರದ ಸರ್ವೇ ನಂ.102/1/2 ರ ಜಮೀನಿನಲ್ಲಿ ಆರೋಪಿ ¤AUÀ¥Àà vÀAzÉ ©üêÀÄ¥Àà ¤AUÀªÀÄä UÀAqÀ §¸Àì¥Àà ¸ÁQ£ï E§âgÀÄ ¨ÁUÀÆgÀÄ ರವರು ಸುಮಾರು 60 ಮೆಟ್ರಿಕ್ ಟನ್ ಅಂ.ಕಿ.47,000/- ರೂ.ಬೆಲೆ ಬಾಳುವ ಮರಳನ್ನು ಬಾಗೂರು ಕೃಷ್ಣಾ ನದಿಯಿಂದ ಕಳ್ಳತನದಿಂದ ಸಂಗ್ರಹಣೆ ಮಾಡಿದ್ದು, ಪಂಚರ ಸಮಕ್ಷಮ ಮೇಲ್ಕಂಡ ಜಮೀನಿನಲ್ಲಿ ಮರಳನ್ನು ವಶಪಡಿಸಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಂಗ್ರಹಿದವರ ವಿರುದ್ದ ಮುಂದಿನ ಕ್ರಮಕ್ಕಾಗಿ ಫಿರ್ಯಾದಿ ಮತ್ತು ಪಂಚನಾಮೆಯನ್ನು ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 135/2020 ಕಲಂ: 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.