Thought for the day

One of the toughest things in life is to make things simple:

14 Jul 2015

Special Press Note

¥ÀwæPÁ ¥ÀæPÀluÉ

¥Éưøï E¯ÁSɬÄAzÀ gÉÊvÀjUÉ ¸ÀºÁAiÀÄ PÉÃAzÀæ :

     ¸Á®¨ÁzsɬÄAzÀ £ÀgÀ¼ÀÄwÛgÀĪÀ gÉÊvÀjUÉ AiÀiÁªÀÅzÉà ªÀåQÛ CxÀªÁ ¯ÉêÁzÉë ¸ÀA¸ÉÜUÀ½AzÀ QgÀÄPÀļÀ ¤ÃrzÀÝ°è, gÉÊvÀgÀÄ £ÉÃgÀªÁV F PɼÀUÉ £ÀªÀÄÆ¢¹zÀ ¥ÉÆ°Ã¸ï ¸ÀºÁAiÀÄ PÉÃAzÀæ zÀÆgÀªÁt ¸ÀASÉåUÀ½UÉ PÀgÉ ªÀiÁqÀ®Ä PÉÆÃgÀ¯ÁVzÉ.

  ¹ÜgÀ zÀÆgÀªÁt ¸ÀASÉå  :  08532 235635
  ªÉÆèÉÊ¯ï ¸ÀASÉå     : 9480803800 

Reported Crimes

                                                                   
                                 
¥ÀwæPÁ ¥ÀæPÀluÉ
UÁAiÀÄzÀ ¥ÀæPÀgÀtUÀ¼À ªÀiÁ»w:-
     ¸ÀĨsÁµÀZÀAzÀæ vÀAzÉ ªÀÄ®è¥Àà, 35 ªÀµÀð, eÁ:ªÀiÁ¢UÀ, G:PÀÆ°, ¸Á:ºÀA¥À£Á¼À UÁæªÀÄ vÁ:¹AzsÀ£ÀÆgÀ. ಪಿರ್ಯಾದಿ & ಆರೋಪಿತgÁzÀ 1) ¥ÀgÀ¸À¥Àà vÀAzÉ ºÀ£ÀĪÀÄAvÀ ºÀnÖ, 40 ªÀµÀð, eÁ:ªÀiÁ¢UÀ, G:MPÀÌ®ÄvÀ£À, 2) zÀÄgÀÄUÀ¥Àà vÁ¬Ä AiÀÄ®èªÀÄä ºÉ¸ÀgÀÆgÀ, 30 ªÀµÀð, eÁ:ªÀiÁ¢UÀ, G:MPÀÌ®ÄvÀ£À, E§âgÀÆ ¸Á:ºÀA¥À£Á¼À UÁæªÀÄ. vÁ:¹AzsÀ£ÀÆgÀÄ. ¦üAiÀiÁ𢠪ÀÄvÀÄÛ DgÉÆæ E§âgÀÆ ಒಂದೇ ಕುಲದವರಿದ್ದು, ಪಿರ್ಯಾದಿದಾರನು ತನ್ನ ಜೀವನದ ನಿರ್ವಹಣೆಗಾಗಿ ಸಿಮೆಂಟ್ ಇಟ್ಟಿಗೆ ಕೆಲಸ ಮಾಡುತ್ತಿದ್ದು, ಸದರಿ ಇಟ್ಟಿಗೆಗಳನ್ನು ಹಂಪನಾಳ ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿರುವ ಸರ್ಕಾರಿ ಜಾಗೆಯಲ್ಲಿ ಹಾಕಿದ್ದು, ಆರೋಪಿತರು ಪಿರ್ಯಾದಿದಾರನಿಗೆ ಸರ್ಕಾರಿ ಜಾಗೆಯಲ್ಲಿ ಹಾಕಿದ ಇಟ್ಟಿಗೆಯನ್ನು ತೆಗೆದು ಹಾಕಬೇಕು ಇಲ್ಲವಾದರೇ ಹಣ ಕೊಡಬೇಕು ಅಂತಾ ವಿನಾಃ ಕಾರಣ ಪಿರ್ಯಾದಿಯೊಂದಿಗೆ ದಿನಾಂಕ:13-07-15 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ಮನೆಯ ಹತ್ತಿರ ಹೋಗಿ ಜಗಳ ತೆಗೆದು ಅವಾಚ್ಯವಾದ ಶಬ್ದಗಳಿಂದ ಬೈದು ಕಟ್ಟಿಗೆ ಮತ್ತು ಸಿಮೆಂಟ್ ಇಟ್ಟಿಗೆಗಳಿಂದ ಪಿರ್ಯಾದಿಯ ಎಡಕಾಲು ಮೊಣಕಾಲಿಗೆ ಹೊಡೆದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ. vÀÄgÀÄ«ºÁ¼À oÁuÉ UÀÄ£Éß £ÀA 96/2015 PÀ®A 324, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

     ದಿ;30-06-2015 ರಂದು ಮದ್ಯಾಹ್ನ 2-00 ಗಂಟೆಗೆ  ಪಿರ್ಯಾದಿದಾರರು  ²æà ºÀ£ÀĪÀÄAvÀgÁAiÀÄ vÀAzÉ ¹zÀÝAiÀÄå eÁw:£ÁAiÀÄPÀ  ªÀAiÀÄ-55ªÀµÀð G:ªÀåªÀ¸ÁAiÀÄ ¸Á:»ÃgÁ,ºÁªÀ:§Ä¢Ý¤ß .FvÀ£ÀÄ ಹೀರಾ ಗ್ರಾಮದ ಸೀಮಾಂತರದಲ್ಲಿರುವ ತಮ್ಮ ಹೊಲ ಸರ್ವೆ ನಂ.97ರಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು 1] ªÀÄ®ètÚ vÀAzÉ ¹zÀÝAiÀÄå £ÁAiÀÄPÀ ªÀAiÀÄ-40ªÀµÀð, 2] CAiÀÄå¥Àà vÀAzÉ ¹zÀÝAiÀÄå £ÁAiÀÄPÀ ªÀAiÀÄ-38ªÀµÀð,  3] £ÁUÀ£ÀUËqÀ vÀAzÉ ªÀÄ®ètÚ £ÁAiÀÄPÀ, ªÀAiÀÄ-22ªÀµÀð 4] PÀ£ÀPÀ£ÀUËqÀ vÀAzÉ ªÀÄ®ètÚ £ÁAiÀÄPÀ, ªÀAiÀÄ-21ªÀµÀð J®ègÀÆ ¸Á:»ÃgÁ  EªÀgÀÄ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಜಗಳ ತೆಗೆದು ತಡೆದು ನಿಲ್ಲಿಸಿ ಕೈಗಳಿಂದ ಹೊಡೆದು ಲೇ ಲಂಗಾ ಸೂಳೇ ಮಗನೆ ಈ ಹೊಲದಲ್ಲಿ ಯಾಕೆ  ಕೆಲಸ ಮಾಡುತ್ತಿ  ಅಂತಾ ಬೈದು ಹೊಡೆ ಬಡೆ ಮಾಡಿರುವ ಬಗ್ಗೆ ನೀಡಿರುವ ಹೇಳಿಕೆ ಮೇಲಿಂದ  ¹gÀªÁgÀ ¥ÉÆðøÀ oÁuÉ, C¥ÀgÁzsÀ ¸ÀASÉå 126/2015, PÀ®A: 448.341, 323,355,504,506 ¸À»vÀ 34  L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

PÉÆ¯É ¥ÀæPÀgÀtzÀ ªÀiÁ»w:-
     ಫಿರ್ಯಾದಿಯ ಸಾಬಣ್ಣ ತಂ: ಹನುಮನಗೌಡ, ದೇವದುರ್ಗ, 50 ವರ್ಷ, ನಾಯಕ , ಒಕ್ಕಲುತನ     ಸಾ: ಉಸ್ಕಿಹಾಳ ತಾ: ಲಿಂಗಸುಗೂರು . FvÀ£À ಮಗನಾದ ಅಮರೇಶನು ಈತನು ಪ್ರತಿ ದಿನದಂತೆ  ದಿನಾಂಕ 12-07-15 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ ಇದುವರೆಗೆ ಅಲ್ಲಿಲ್ಲಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡುವಂತೆ  ದೂರನ್ನು ಸಲ್ಲಿಸಿದ್ದು ಸಾರಾಂಶದ ಮೆಲಿಂದ  ªÀÄ¹Ì ಠಾಣಾ ಗುನ್ನೆ ನಂಬರ 105/15 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲಾಯಿಸಿದ್ದು 
          ದಿನಾಂಕ: 14-07-15 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾಧಿದಾರರು ಪುನ:ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೆನೆಂದರೆ, ತನ್ನ ಮಗನಾದ ಮ್ರತ ಅಮರೇಶ 27 ವರ್ಷ, ಈತನು ತಮ್ಮೂರಿನ ತಮ್ಮ ಜನಾಂಗದ ಲಕ್ಷ್ಮೀ ಎಂಬಾಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಆಕೆಯ ಮೈದುನರಾದ  ಆರೋಪಿ ನಂ-5 ರಿಂದ 8 ರವರು ಈಗ್ಗೆ ಒಂದು ವಾರದಿಂದ ಸಿಟ್ಟು ಇಟ್ಟುಕೊಂಡು ಒಡೆಯಲು ಪ್ರಯತ್ನಿಸಿದ್ದು ಅದೇ ಸಿಟ್ಟಿನಿಂದ ದಿನಾಂಕ: 12-07-15 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ: 14-7-15 02-00 ರ ಗಂಟೆಯ ಮದ್ಯದಲ್ಲಿ ಆರೋಪಿ-1 ರಿಂದ 8  1] ರಾಜು ತಂ: ಚಿನ್ನಪ್ಪ ಸಾ: ಹೊಸಪೇಟ ಹಾವ: ಮಾರಲದಿನ್ನಿ ಡ್ಯಾಮ2] ಸಂಗನಗೌಡ ತಂ: ಶಂಕರಗೌಡ ಲಿಂಗಾಯತ ಸಾ: ಮಾರಲದಿನ್ನಿ3] ಅಮರೇಶ ತಂ: ಸಂಗಪ್ಪ ಹೂಗಾರ, ಲಿಂಗಾಯತ ಸಾ: ಮಾರಲದಿನ್ನಿ
4]
ಹನುಮಂತ ತಂ: ಗಿರಿಯಪ್ಪ, ಗೊಲ್ಲರ ಸಾ: ಮಾರಲದಿನ್ನಿ 5] ಸಂಗಣ್ಣ ತಂ: ಸಾಮಯ್ಯ, ನಾಯಕ ಸಾ: ಉಸ್ಕಿಹಾಳ   6] ಹನುಮಂತ ತಂ:ಸಾಮಯ್ಯ ನಾಯಕ  ಸಾ: ಉಸ್ಕಿಹಾಳ    7] ಸಂಗಣ್ಣ ತಂ: ಸಾಮಯ್ಯ ನಾಯಕ  ಸಾ: ಉಸ್ಕಿಹಾಳ   8] ವಿರೇಶ ತಂ: ಸಾಮಯ್ಯ ನಾಯಕ  ಸಾ: ಉಸ್ಕಿಹಾಳರವರು ಎಲ್ಲರೂ ಕೂಡಿಕೊಂಡು ಹೊಡೆದು ಕೊಲೆ ಮಾಡಿ ಸಾಕ್ಷಿಯನ್ನುನಾಶ ಪಡಿಸುವ ಕುರಿತು ಶವವನ್ನು ಮಾರಲದಿನ್ನಿ ಡ್ಯಾಮಿನ ನೀರಿನಲ್ಲಿ ಹಾಕಿದ್ದು ಇದೆ  ಅಂತ ಸಂಶಯ  ಇರುತ್ತದೆ ಅಂತ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ   ಈ ಪ್ರಕರಣದಲ್ಲಿ ಕಲಂ 143,147,302,201, ಸಹಿತ 149 ಐಪಿಸಿ ಮತ್ತು 3 (2).(5) ಎಸ್,ಸಿ/ಎಸ್.ಟಿ ಕಾಯ್ದೆ-1989  ಅಳವಡಿಸಿ  ಘೋರ ಪ್ರಕರಣವೆಂದು ಪರಿಗಣಿಸಿದ್ದು ಇರುತ್ತದೆ.   

zÁ½ ¥ÀæPÀgÀtzÀ ªÀiÁ»w:-
     ದಿನಾಂಕ 14-07-2015 ರಂದು ಬೆಳಿಗ್ಗೆ 11.45 ಗಂಟೆಗೆ ನಮೂದಿಸಿದ ಪಿ.ಎಸ್.ಐ ಶಕ್ತಿನಗರ ಪೊಲೀಸ್ ಠಾಣೆ ಫಿರ್ಯಾದಿದಾರನಿಗೆ ದೊರೆತ ಖಚಿತ ಬಾತ್ಮಿ ಮೆಲಿಂದ ,ಆರೋಪಿರು ಟ್ರ್ಯಾಕ್ಟರ ಚಾಲಕರು ಮತ್ತು ಟ್ರ್ಯಾಕ್ಟ ಮಾಲೀಕರು ಕೃಷ್ಣಾ ನದಿಯಿಂದ ಅಕ್ರಮವಾಗಿ ತಮ್ಮ ಟ್ರ್ಯಾಕ್ಟರಗಳಲ್ಲಿ ಮರಳನ್ನು ಶಕ್ತಿನಗರ ಕಡೆಗೆ ಅಕ್ರಮವಾಗಿ ಸಾಗಿಸುತ್ತಿರುವಾಗ ಶಕ್ತಿನಗರ ಯಾದವನಗರ ಹತ್ತಿರ ಪಂಚರ ಸಮಕ್ಷಮ ದಾಳಿ ಮಾಡಿ ದಾಳಿ ಪಂಚನಾಮೆ ಮುದ್ದೆ ಮಾಲು, ಜ್ಞಾಪನ ಪತ್ರ ಆಧಾರದ ಮೆಲಿಂದ ಶಕ್ತಿನಗರ ಪೊಲೀಸ್ ಶಕ್ತಿನಗರ ಪೊಲೀಸ್ ಠಾಣೆಯ ಗುನ್ನೆ ನಂ: 81/2015 ಕಲಂ: 379 ಐಪಿಸಿ ಮತ್ತು 4[1], 4[1ಎ], 21 ಎಂ.ಎಂ.ಆರ್.ಡಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ vÀ¤SÉ PÉÊPÉÆArzÀÄÝ EgÀÄvÀÛzÉ.

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  vÀ¤SÉ PÉÊPÉÆArgÀÄvÀÛzÉ.

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.07.2015 gÀAzÀÄ 104 ¥ÀææPÀgÀtUÀ¼À£ÀÄß ¥ÀvÉÛ ªÀiÁr  44,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.