Thought for the day

One of the toughest things in life is to make things simple:

25 Mar 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 24/03/17 ರಂದು ಬೆಳಿಗ್ಗೆ 06.00 ಗಂಟೆಗೆ ಫಿರ್ಯಾದಿ  ಕೃಷ್ಣ ತಂದೆ ಹನುಮಂತ, 28 ವರ್ಷ, ಮಾದಿಗ, ಟೈಲ್ಸ ಕೆಲಸ , ಸಾ: ಮಿಟ್ಟಿ  ಮೇಲಿನ ಕ್ಯಾಂಪ್ ನೀರಮಾನವಿ ತಾ: ಮಾನವಿ FvÀನು ಠಾಣೆಗೆ ಹಾಜರಾಗಿ ತಮ್ಮ ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ‘’ ಫಿರ್ಯಾದಿ ಅಣ್ಣನಾದ ಯಲ್ಲಪ್ಪ ಈತನು ಟೈಲ್ಸ ಕೆಲಸ ಮಾಡುತ್ತಿದ್ದು  ಸಧ್ಯಕ್ಕೆ ಹಿರೆಕೊಟ್ನೆಕಲ್ ದಲ್ಲಿ ವೀರಭದ್ರಗೌಡ  ಇವರ ಮನೆಯಲ್ಲಿ ಕೆಲಸ ನೆಡೆದ ಕಾರಣ ದಿನಾಂಕ 23/03/17 ರಂದು ರಾತ್ರಿ ಮೃತ ಯಲ್ಲಪ್ಪನು ತನ್ನ ಮೋಟಾರ್ ಸೈಕಲ್ ನಂ ಕೆ..36/.ಜಿ 5985 ನೇದ್ದನ್ನು ತೆಗೆದುಕೊಂಡು ನೀರಮಾನವಿಯಿಂದ ಮಾನವಿಗೆ ಬಂದು ಮಾನವಿಯಿಂದ ಹಿರೆಕೊಟ್ನೆಕಲ್ ಗೆ ಮಾನವಿ ಸಿಂಧನೂರ ರಸ್ತೆ ಹಿಡಿದು  ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗುವಾಗ  ಹಿರೆಕೊಟ್ನೆಕಲ್ ಗ್ರಾಮದ ಖಾದರಲಿಂಗ ಮಠದ ಹತ್ತಿರ  ಲಾರಿ ನಂ ಸಿ.ಜಿ.04/ಜೆ.ಬಿ-2444 ನೇದ್ದನ್ನು ಅದರ ZÁ®PÀ£ÁzÀ ಭರತ್ ನಿಶಾದ್ ತಂದೆ ರಾಜದೇವ ನಿಶಾದ್ , ಲಾರಿ ನಂ ಸಿ.ಜಿ.04/ಜೆ.ಬಿ-2444 ಸಾ: ಬೆಹಡಾ ತಾ: ಕೆರಾಕಟ್ ಜಿ: ಜೋಹನಪೂರ (ಉತ್ತರ ಪ್ರದೇಶ)FvÀನು ರಸ್ತೆ ಸಂಚಾರಕ್ಕೆ ಅಡತಡೆಯಾಗುವ ಆಪಾಯಕಾರಿ ರೀತಿಯಲ್ಲಿಇಂಡಿಕೇಟರ್ ಹಾಗೂ ಪಾರ್ಕಿಂಗ್ ಲೈಟ್ ಹಾಕದೇ ನಿಲ್ಲಿಸಿದ್ದು ಅದನ್ನು ನೋಡದೇ  ಯಲ್ಲಪ್ಪನು ಲಾರಿಯ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 95/17 ಕಲಂ 279,283,304 () .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
C¥ÀºÀgÀt ¥ÀæPÀgÀtzÀ ªÀiÁ»w:-
     ಫಿರ್ಯಾದಿ ನಾಗರಾಜ್ ತಂದೆ ಬಸವರಾಜ್ ಪ್ಯಾಟಿಮಠ ವಯಃ 23 ವರ್ಷ ಜಾಃ ಜಂಗಮ ಉಃ ವಿಧ್ಯಾರ್ಥಿ ಸಾಃ ಪಟೇಲ್ ಓಣಿ ದೇವದುರ್ಗಾ ಹಾಃವಃ ಕಲಬುರಗಿ FvÀ£À  ತಂಗಿ ಸುಷ್ಮಾ ವಯಃ 20 ವರ್ಷ ಈಕೆಯು ಕಲಬುರಗಿಯಲ್ಲ ವಿಧ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕಃ 20-03-2017 ರಂದು ರಾಯಚೂರು ತಾಲೂಕಿನ ಜೆ. ಮಲ್ಲಾಪೂರ್ ಗ್ರಾಮದ ತಮ್ಮ ತಾಯಿಯ ತವರು ಮನೆಗೆ ಕಾರ್ಯಾಕ್ರಮಕ್ಕೆ ಹೋಗಲು ಕಳುಹಿಸಿದ್ದು, ಫಿರ್ಯಾದಿಯ ತಂಗಿ ಸುಷ್ಮಾಳು ತನ್ನ ತಾಯಿಯ ತವರು ಮನೆಗೆ ಕಾರ್ಯಾಕ್ರಮಕ್ಕೆ ಹೋಗದೇ ಇದ್ದುದ್ದರಿಂದ ಫಿರ್ಯಾದಿಯ ಸ್ನೇಹಿನಾದ ಶರತ್ ಸಾಃ ಯರಮರಸ್ ನಾಳ ಈತನು  ವಿಚಾರಿಸಲಾಗಿ ದಿನಾಂಕಃ 20-03-2017 ರಂದು ಮಧ್ಯಾಹ್ನ 2-50 ಗಂಟೆಗೆ ಸುಷ್ಮಾ ಈಕೆಯು ಬೇರೋಬ್ಬ ಹುಡುಗ ಜೊತೆಯಲ್ಲಿ ರಾಯಚೂರು ನಗರದ ರೈಲ್ವೆ ಸ್ಟೇಷನ್ ದಲ್ಲಿ ಇರುವಾಗ ಶರತ್ ಈತನು ತನ್ನ ಮೊಬೈಲ್ ಪೋನಿನಲ್ಲಿ ಪೋಟೋವನ್ನು ತೆಗೆದು ವ್ಯಾಟ್ಸ್ ಅಪ್ ದಲ್ಲಿ ಫಿರ್ಯಾದಿಯ ಮೊಬೈಲಿಗೆ ಕಳುಹಿಸಿ ಕೊಟ್ಟಿದ್ದನ್ನು ನೋಡಿದ ಫಿರ್ಯಾದಿಯು ಫೋಟೋದಲ್ಲಿದ್ದ ಹುಡುಗನು ತನ್ನ ತಂಗಿ ಸುಷ್ಮಾಳ ಪಿ.ಯು.ಸಿ. ವಿಧ್ಯಾಭ್ಯಾಸವನ್ನು ಮಾಡುವಾಗ ಜೊತೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಹುಡುಗನು ಇದ್ದು, ಆತನ ಹೆಸರು ಸಚಿನ್ ಚವ್ಹಾಣ್ ತಂದೆ ರಮೇಶ ವಯಃ 20 ವರ್ಷ ಜಾಃ ಮರವಾಡಿ ಪ್ಯಾರಮೆಡಿಕಲ್ ವಿಧ್ಯಾರ್ಥಿ ಸಾಃ ನವೋದಯ ಕಾಲೇಜಿ ರಾಯಚೂರು ಸಾಃ ಸಿರವಾರ್ ಅಂತಾ ಗೊತ್ತಾಗಿದ್ದು, ಸಚಿನ್ ಚವ್ಹಾಣ್ ಈತನು ತನ್ನ ತಂಗಿ ಸುಷ್ಮಾಳನ್ನು ಯಾವುದೋ ಉದ್ದೇಶದಿಂದ ಯಾವುದೋ ಕಾರಣಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 24/2017 ಕಲಂ 366 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.03.2017 gÀAzÀÄ 185 ¥ÀææPÀgÀtUÀ¼À£ÀÄß ¥ÀvÉÛ ªÀiÁr 24900 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.