Thought for the day

One of the toughest things in life is to make things simple:

30 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ:
   
          ದಿನಾಂಕ:28.06.2020 ರಂದು ಸಂಜೆ 5-00 ಗಂಟೆ ಸುಮಾರಿಗೆ ಆರೋಪಿತರು 1)ನಿಂಗಪ್ಪ ತಂದೆ ಬೀರಪ್ಪ 28 ವರ್ಷ ಜಾತಿ ಕುರಬರುಸಾ.ಮರಳಿ2)ಬೀರಪ್ಪತಂದೆಯಮನಪ್ಪ25ವರ್ಷಜಾತಿಕುರಬರುಸಂತೆಕೆಲ್ಲೂರು 3) ಚತ್ರಪ್ಪ ತಂದೆ ಹನುಮಪ್ಪ 28 ವರ್ಷ ಜಾತಿ ಹರಿಜನ ಸಾ.ಮರಳಿ 4) ಬಸವರಾಜ ತಂದೆ ಸಂಗನಗೌಡ 35 ವರ್ಷ ಜಾತಿ ಲಿಂಗಾಯತ ಸಾ.ಹುನೂರು ಹುನೂರು ಗ್ರಾಮದ ಸರಕಾರಿ ಪ್ರೌಡ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 394, 01, 291, 706  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  2315/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 15/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ಪ್ರತಿಯನ್ನು ಸಿ.ಪಿ.ಸಿ-22  ರವರು ಇಂದು ದಿನಾಂಕ:29.06.2020 ರಂದು ಸಂಜೆ 6-45 ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ªÀÄlPÁzÁ½ ¥ÀæPÀgÀtzÀ ªÀiÁ»w:
     ದಿನಾಂಕ: 28/06/2020 ರಂದು ಕವಿತಾಳ ಠಾಣೆ ವ್ಯಾಪ್ತಿಯ ಕಾಚಾಪುರು ಗ್ರಾಮದ ಸರಕಾರಿ ಅರಣ್ಯ ಪ್ರದೇಶದ  ಸಾರ್ವಜನಿಕ  ಸ್ಥಳದಲ್ಲಿ ಕೋಳಿ ಪಂದ್ಯಾಟದ ಜೂಜಾಟ  ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ  ಡಿ.ಎಸ್.ಪಿ ಸಿಂಧನೂರು ಮತ್ತು ಸಿ.ಪಿ. ಮಾನವಿ ರವರ ಮಾರ್ಗದರ್ಶನದಲ್ಲಿ ಪಂಚರು, ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟದಲ್ಲಿ ತೊಡಗಿದ್ದ 15 ಜನರ ಮೇಲೆ ದಾಳಿ ಮಾಡಿದಾಗ ಮೂರು ಜನರು ಓಡಿ ಹೋಗಿದ್ದು ಸಿಕ್ಕ 12 ಜನರನ್ನು  ವಶಕ್ಕೆ ಪಡೆದುಕೊಂಡು ಅವರಿಂದ ಹಾಗೂ ಕಣದಲ್ಲಿ ಒಟ್ಟು 6760 ರೂ/- ನಗದು ಹಣ ಮತ್ತು 07 ಜೀವಂತ ಕೋಳಿ ಹುಂಜಗಳು ಅಂ.ಕಿ 3500/- ರೂ ಗಳು ಹಾಗೂ 06 ಮೋಟಾರು ಸೈಕಲ್ .ಕಿ 186300 ರೂ/- ಬೆಲೆ ಬಾಳುವವಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ವಾಪಾಸ ಠಾಣೆಗೆ 21-20 ಗಂಟೆಗೆ ಸೆರೆಸಿಕ್ಕ ಆರೋಪಿ ಖಾಜಾಸಾಬ ತಂದೆ ಮಹಿಬೂಬಸಾಬ , 48 ವರ್ಷ ಜಾ:ಕಟಕರು :ಕೂಲಿ ಸಾ:ಹಳೆ ಪಂಚಾಯಿತಿ ಹತ್ತಿರ ಹಟ್ಟಿ- ತಾ:ಲಿಂಗಸ್ಗೂರು ಹಾಗೂ ಇತರೆ 11 ಜನ ಆರೋಪಿತರೊಂದಿಗೆ,  ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ-78(VI) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದರಿಂದ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯ ಮಾನವಿ ರವರಿಂದ ಪ್ರಕರಣ ದಾಖಲಿಸಿಲು ದಿನಾಂಕ: 29/06/2020 ರಂದು 17-15 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 18-10 ಗಂಟೆಗೆ ಬಂದಿದ್ದರಿಂದ ಕವಿತಾಳ ಠಾಣೆ ಗುನ್ನೆ ನಂ - 60/2020 ಕಲಂ- 78 (VI) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ :

       ¢£ÁAPÀ 29/06/2020 gÀAzÀÄ Dgï.JªÀiï. £ÀzÁ¥sï ¹¦L gÀªÀgÀÄ ªÀÄzÁåºÀß 12-50 UÀAmÉUÉ  zÉêÀzÀÄUÀð ªÀÈvÀÛ PÀbÉÃjAiÀÄ°èzÁÝUÀ eÉÆüÀzÀºÉqÀVÀ UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ  ªÀÄgÀ¼À£ÀÄß n¥ÀàgÀzÀ°è  vÀÄA© £ÀAvÀgÀ eÉÆüÀzÀºÉqÀV UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è  ºÉZÀÄѪÀjAiÀiÁV vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ªÀiÁ£Àå r.J¸ï.¦. ¸ÁºÉçgÀÄ °AUÀ¸ÀÆÎgÀ gÀªÀgÀ ªÀiÁUÀðzÀ±Àð£ÀzÀ°è ¹¦L,gÀªÀgÀÄ, gÀAUÀAiÀÄå P.É ¦.J¸ï.L,zÉêÀzÀÄUÀð oÁuÉ,  ¹§âA¢AiÀĪÀgÁzÀ gÀWÀÄ ¹¦¹-45, ZÀAzÀæ±ÉÃRgÀ gÀrØ ¹¦¹-189 r.J¸ï.¦. D¦üÃ¸ï °AUÀ¸ÀÆÎgÀ, §¸À°AUÀ¥Àà ¹¦¹-24 fÃ¥ï ZÁ®PÀ zÉêÀzÀÄUÀð oÁuÉ ¥ÀAZÀgÉÆA¢UÉ  ¸ÀPÁðj fÃ¥ï £ÀA§gÀ PÉJ-36 f-0481 £ÉÃzÀÝgÀ°è ºÉÆÃV n¥ÀàgÀ £ÀA§gÀ PÉJ-32 ¹-7187 £ÉÃzÀÝgÀ ªÉÄÃ¯É zÁ½ ªÀiÁrzÀÄÝ, n¥ÀàgÀ ZÁ®PÀ£À ºÉ¸ÀgÀÄ  ±ÀgÀt§¸À¥Àà vÀAzÉ ¹zÁæªÀÄ¥Àà PÉÆÃj ªÀAiÀiÁ-28 eÁ- ªÀiÁ¢UÀ ¸Á-£ÉüÀPÉÆÃqÀ vÁ: PÀªÀįÁ¥ÀÆgÀ f: PÀ®§ÄgÀV EzÀÄÝ, n¥ÀàgÀzÀ°è  13.5 ªÉÄÃnæPï l£ï ªÀÄgÀ½UÉ 9051 gÀÆ gÁdzsÀ£À vÀÄA©zÀÄÝ ¸ÀzÀj n¥ÀàgÀzÀ°è ºÉZÀÄѪÀjAiÀiÁV CAzÁdÄ 15 ªÉÄÃnæPï l£ï ªÀÄgÀ½zÀÄÝ EzÀgÀ CAzÁdÄ QªÀÄävÀÄÛ 10057 /- gÀÆ ¨É¯É¨Á¼ÀĪÀÅzÀÄ EgÀÄvÀÛzÉ,  ¸ÀzÀj n¥ÀàgÀ ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ, n¥ÀàgÀ  ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè.
zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹ ¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£Á  ¥ÀvÀæÀ ¤ÃrzÀÝgÀ ¸ÁgÁA±ÀzÀ ªÉÄðAzÀ ¥Àæ. ªÀ. ªÀgÀ¢ eÁj ªÀiÁr ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ :
ದಿನಾಂಕ 29.06.2020 ರಂದು 20.00 ಗಂಟೆಗೆ ಅಬ್ದುಲ್ ಕಾಲೋನಿಯ ಆರೋಪಿತನು ಶೇಖರಪ್ಪ ತಂದೆ ಬಸಯ್ಯ ಈಳಿಗೇರ್ ವಯಾ: 54 ಜಾ: ಈಳಿಗೇರ್ ಉ: ಕಿರಾಣಿ ಅಂಗಡಿ  ಸಾ: ಅಬ್ದುಲ್ ಕಾಲೋನಿ ಹಟ್ಟಿಪಟ್ಟಣ ತನ್ನ ಕಿರಾಣಿ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಭಾತ್ಮಿ ಮೇರೆಗೆ ಪಿ.ಎಸ್.ಐ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರನ್ನು ಹಿಡಿದು ಅವನಿಂದ 1) 90 ಎಂ.ಎಲ್ 5 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 175 2) 90 ಎಂ.ಎಲ್ 7 ಹೈವಾರ್ಡಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 245/- ಹೀಗೆ ಒಟ್ಟು 420/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ 85/2020 15(J), 32(3) PÉ.F PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಕೊಂಡಿರುತ್ತಾರೆ.

29 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ.
            ದಿನಾಂಕ 28.06.2020 ರಂದು ರಾತ್ರಿ 7.00 ಗಂಟೆಗೆ ಶೀಲಾ ಮೂಗನಗೌಡರ ಪಿ.ಎಸ್.ಐ (ಕಾ&ಸು) ನೇತಾಜಿ ನಗರ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಈ ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಞೆ  ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 ಐ.ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ತಾವು ಇಂದು ದಿನಾಂಕ28.06.2020 ರಂದು ಸಂಜೆ 5.30 ಗಂಟೆಗೆ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಮಾಡುತ್ತಾ ಮಹಾಬಲೇಶ್ವರ ಸರ್ಕಲ್ ದಿಂದ ಗಂಜ್ ರಸ್ತೆಯ ಮುಖಾಂತರ ಬಸವನಭಾವಿ ಸರ್ಕಲ್ ಕಡೆ ಹೋಗುವಾಗ ಸಂಜೆ 6-00 ಗಂಟೆಗೆ ಬಲಗಡೆ ಇರುವ ಮಹಾದೇವ ಕಿರಾಣಿ ಅಂಗಡಿಯಲ್ಲಿ ಸಾಮಾನುಗಳನ್ನು ಖರೀದಿಸಲು ಸಾಮಾಜಿಕ ಅಂತರವನ್ನು ಕಾಪಾಡದೇ 6ಕ್ಕಿಂತ ಹೆಚ್ಚು ಜನರು ಗುಂಪುಗುಂಪಾಗಿ ನಿಂತುಕೊಂಡಿದ್ದು ಕಂಡು ಬಂದಿದ್ದು ಇರುತ್ತದೆ. ಕೂಡಲೇ ನಾನು ಮತ್ತು ಸಿಬ್ಬಂದಿಯವರು ಅಲ್ಲಿಗೆ ಹೋಗಿ ನೋಡಿ ಕಿರಾಣಿ ಸಾಮಾನು ಖರೀದಿ ಮಾಡಲು ಗುಂಪಾಗಿ ನಿಂತ ಜನರು ಅಲ್ಲಿಂದ ಓಡಿ ಹೋಗಿದ್ದು ಕಿರಾಣಿ ಅಂಗಡಿಯಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು ಗೋಪಾರಾಮ ತಂದೆ ಸಾವನ್ ರಾಮ್ ವಯ: 39 ವರ್ಷ ಜಾ:ಪಟೇಲ್ ಉ: ಮಹಾದೇವ ಕಿರಾಣಿ ಅಂಗಡಿ ಸಾ|| ಬಾಲಂಕೋ ಆಸ್ಪತ್ರೆ ಹತ್ತಿರ ರಾಯಚೂರು ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರಾನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ತನ್ನ ಕಿರಾಣಿ ಅಂಗಡಿಯಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಷೆಯನ್ನು ಉಲ್ಲಂಘಿಸಿದ್ದು ಈ ಬಗ್ಗೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 49/2020 ಕಲಂ 269, 270, 188 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ

            ದಿನಾಂಕ 28.06.2020 ರಂದು  ಮಧ್ಯಾಹ್ನ 2.00 ಗಂಟೆಗೆ ಶೀಲಾ ಮೂಗನಗೌಡ್ರ ಪಿ.ಎಸ್.ಐ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಈ ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಷೆ ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 ಐ.ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ತಾವು ಇಂದು ದಿನಾಂಕ 28.06.2020 ರಂದು ಮದ್ಯಾಹ್ನ1.30 ಗಂಟೆಗೆ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಮಾಡುತ್ತಾ ಮಹಾಬಲೇಶ್ವರ  ವೃತ್ತದ ಹತ್ತಿರದ ಮಹಾಬಲೇಶ್ವರ ದೇವಸ್ಥಾನದ ಬಲಗಡೆಯ ಜನತಾ ದರ್ಶಿನಿ ಹೋಟಲ್ ಗೆ ಮದ್ಯಾಹ್ನ  2.00  ಗಂಟೆಗೆಯ ಸುಮಾರಿಗೆ ಹತ್ತಿರ ಹೋಗಿ ನೋಡಲಾಗಿ  ಹೋಟಲ್ ನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೇ ಜನರು ಹೋಟಲ್ ನಲ್ಲಿ ಊಟ ಮತ್ತು ಉಪಹಾರವನ್ನು ಸೇವಿಸಲು ಮತ್ತು ಖರೀದಿಸಲು ಗುಂಪು ಗುಂಪಾಗಿ ನಿಂತುಕೊಂಡಿದ್ದು ಕಂಡುಬಂದಿದ್ದು ಕೂಡಲೇ ನಾನು ಮತ್ತು ಸಿಬ್ಬಂದಿಯವರು ಹೋಗಿ ನೋಡಲು ಅಲ್ಲಿ ಇದ್ದ ಜನರು ಓಡಿ ಹೋಗಿದ್ದು,  ಹೋಟಲ್ ನ ಮಾಲಿಕನಾದ ವಿಚಾರಿಸಲು ತನ್ನ ಹೆಸರು ಪ್ರದಾನ ಭಟ್ ತಂದೆ ಮುಖ್ಯಪ್ರಾಣ 33 ವರ್ಷ, ಜಾತಿ: ಬ್ರಹ್ಮಣ ಉ: ಹೋಟಲ್ ವ್ಯಾಪಾರ ಸಾ: ಮನೆ ನಂ. 263 ಕೆ.ಹೆಚ್.ಬಿ ಲೇಔಟ್ ನಿಜಲಿಂಗಪ್ಪ ಕಾಲೋನಿ ರಾಯಚೂರು  ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರಾನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ತನ್ನ  ಹೋಟಲ್ ನಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು ಈ ಬಗ್ಗೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 48/2020 ಕಲಂ.188, 269, 270, ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

          ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಷೇದಿಸಿದ್ದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೊರಗಡೆ ಬಂದರೆ ಮಾಸ್ಕ್ ಹಾಕಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ವಾಗಿರುತ್ತದೆ.ಆದರೆ ಆರೋಪಿತನು ದಿನಾಂಕ: 28.06.2020 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ತನ್ನ ಪ್ರೀಯಾ ಬೇಕರಿಗೆ ಬರುವ ಸಾರ್ವಜನಿಕರು ಮುಖಕ್ಕೆ ಮಾಸ್ಕ ಹಾಕಿಕೊಳ್ಳದೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪು ಗೂಡಿಕೊಂಡು ಬೇಕರಿಯಲ್ಲಿ ಸಾಮಾನುಗಳ ಖರೀದಿಯಲ್ಲಿ ತೊಡಗಿದ್ದು ಆರೋಪಿತನು ಬೇಕರಿ ಅಂಗಡಿಗೆ ಬರುವ ಸಾರ್ವಜನಿಕರಿಗೆ ಕೋರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ಗೊತ್ತಿದ್ದರೂ ಯಾವುದೆ ಕೊರೊನಾ ವೈರಸ್ ಬಗ್ಗೆ ಮುನ್ನೇಚರಿಕಾ ಕ್ರಮಗಳನ್ನು ವಹಿಸದೆ ನಿರ್ಲಕ್ಷತನವಹಿಸಿರುತ್ತಾನೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂ: 84/2020 ಕಲಂ:269 .ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

      PÉÆgÉÆ£À ªÉÊgÀ¸ï PÉÆëqï-19 gÁdå ªÀÄvÀÄÛ f¯ÉèAiÀÄ°è ¢£É¢£Éà ºÉZÁÑUÀÄwÛzÀÄÝ, F PÀgÉÆãÁ ªÉÊgÀ¸ï PÉÆëqï-19 vÀqÉUÀlÄÖªÀ ¤nÖ£À°è d£ÀgÀÄ C£ÁªÀ±ÀåPÀªÁV UÀÄA¥ÀÄ ¸ÉÃgÀĪÀÅzÀ£ÀÄß ¤µÉâ¹zÀÄÝ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉƼÀÄîªÀÅzÀÄ ªÀÄvÀÄÛ ªÀģɬÄAzÀ ºÉÆgÀUÀqÉ §AzÀgÉ PÀqÁØAiÀĪÁV ªÀiÁ¸ïÌ ºÁQPÉƼÀÄîªÀÅzÀÄ ¥ÀæwAiÉƧâgÀ DzÀå PÀvÀðªÀåªÁVzÀÄÝ, DzÀgÉ ¢£ÁAPÀ:28-06-2020 gÀAzÀÄ ¸ÀAeÉ 6.30 UÀAmÉ ¸ÀĪÀiÁgÀÄ ªÀĹÌAiÀÄ PÀ£ÀPÀ ¸ÀPÀð¯ï ºÀwÛgÀzÀ UÉÆÃ®Ø£ï ¸ÁÖgï ¨ÉÃPÀjAiÀÄ ªÀiÁ°PÀ d£ÀjUÉ ¨ÉÃPÀjAiÀÄ°è ¸ÁªÀiÁfPÀ CAvÀgÀ PÁAiÀÄÄÝPÉÆAqÀÄ ¤AvÀÄPÉƽî CAvÁ ºÉüÀzÉ, vÁ£ÀÄ ¸ÀºÀ ªÀÄÄRPÉÌ ªÀiÁ¸ïÌ ºÁQPÉƼÀîzÉ ºÁUÀÆ ¸ÁªÀðd¤PÀjUÉ ªÀiÁ¸ïÌ ºÁQPÉƽî CAvÁ ºÉüÀzÉ, ¸ÁªÀðd¤PÀjUÉ ¸ÁªÀiÁfPÀ CAvÀgÀ PÁ¥ÁrPÉÆAqÀÄ ¤°è¸ÀzÉ UÀÄA¥ÀÄUÀÆrPÉÆAr¹PÉÆAqÀÄ ¨ÉÃPÀj ªÁå¥ÁgÀ ªÀiÁqÀÄwÛzÀÄÝ, PÀgÉÆãÁ ªÉÊgÀ¸ï MAzÀÄ ¸ÁAPÁæ«ÄPÀ gÉÆÃUÀ CzÀÄ M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÄ ¸ÀºÀ, PÉÆgÉÆ£Á ªÉÊgÀ¸ï PÉÆëqï-19 §UÉÎ AiÀiÁªÀÅzÉà ªÀÄÄ£ÉßÃZÀÑjPÁ PÀæªÀÄUÀ¼À£ÀÄß ªÀ»¸ÀzÉ ¤®ðPÀëvÀ£À ªÀ»¹zÀÄÝ PÁgÀt ¸À¢æ ªÀiÁ°PÀ£À «gÀÄzÀÝ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ zÀÆj£À ªÉÄÃ¯É ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 56/2020 PÀ®A: 269, 270 L¦¹  ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

     PÉÆgÉÆ£À ªÉÊgÀ¸ï CzÀAgÉ PÉÆëqï-19 gÁdå ªÀÄvÀÄÛ f¯ÉèAiÀÄ°è ¢£É¢£Éà ºÉZÁÑUÀÄwÛzÀÄÝ, F PÀgÉÆãÁ ªÉÊgÀ¸ï PÉÆëqï-19 vÀqÉUÀlÄÖªÀ ¤nÖ£À°è d£ÀgÀÄ C£ÁªÀ±ÀåPÀªÁV UÀÄA¥ÀÄ ¸ÉÃgÀĪÀÅzÀ£ÀÄß ¤µÉâ¹zÀÄÝ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉƼÀÄîªÀÅzÀÄ ªÀÄvÀÄÛ ªÀģɬÄAzÀ ºÉÆgÀUÀqÉ §AzÀgÉ PÀqÁØAiÀĪÁV ªÀiÁ¸ïÌ ºÁQPÉƼÀÄîªÀÅzÀÄ ¥ÀæwAiÉƧâgÀ DzÀå PÀvÀðªÀåªÁVgÀÄvÀÛzÉ CAvÁ ¸ÀPÁðgÀ DzsÉñÀ ºÉÆgÀr¹zÀÝgÀÄ ¸ÀºÀ ªÀÄÄzÀUÀ¯ï ¥ÀlÖtzÀ ªÀÄ¹Ì PÁæ¸ï ºÀwÛgÀ zsÀ£À®Qëöäà QgÁuÉ CAUÀrAiÀÄ ªÀiÁ°PÀ DgÉÆævÀ£ÀÄ ¢£ÁAPÀ:28-06-2020 gÀAzÀÄ ¨É½UÉÎ 11.15 UÀAmÉ vÀ£Àß QgÁuÉ CAUÀrUÉ §gÀĪÀ ¸ÁªÀðd¤PÀjUÉ ¸ÁªÀiÁfPÀ CAvÀgÀ PÁAiÀÄÄÝPÉÆAqÀÄ PÀĽvÀÄPÉƽî CAvÁ ºÉüÀzÉ ºÁUÀÆ ªÀÄÄRPÉÌ ªÀiÁ¸ïÌ ºÁQPÉƼÀîzÉ CAUÀrAiÀÄ M¼ÀUÀqÉ UÀÄA¥ÀÄUÀÆr¹PÉÆAqÀÄ §mÉÖ ªÁå¥ÁgÀ ªÀiÁqÀÄwÛzÀÄÝ, PÀgÉÆãÁ ªÉÊgÀ¸ï MAzÀÄ ¸ÁAPÁæ«ÄPÀ gÉÆÃUÀ CzÀÄ M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÄ ¸ÀºÀ, PÉÆgÉÆ£Á ªÉÊgÀ¸ï PÉÆëqï-19 §UÉÎ AiÀiÁªÀÅzÉà ªÀÄÄ£ÉßÃZÀÑjPÁ PÀæªÀÄUÀ¼À£ÀÄß ªÀ»¸ÀzÉ ¤®ðPÀëvÀ£À ªÀ»¹zÀÄÝ PÁgÀt DvÀ£À «gÀÄzÀÝ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä ¦J¸ïL gÀªÀgÀÄ ¸ÀÆa¹zÀ ªÉÄÃgÉUÉ ಮುದಗಲ್ ಪೊಲೀಸ್ ಠಾನೇ ಗುನ್ನೆ ನಂಬರ 82/2020 PÀ®A: 269, 270 L¦¹ ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.

        ¢£ÁAPÀ 28.06.2020 gÀAzÀÄ 11.30 UÀAmÉUÉ ªÀÄAdÄ£ÁxÀ n.r ¦.J¸ï.L (PÁ¸ÀÄ) ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV °TvÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EwÛÃaUÉ «±ÀézÁzÀåAvÀ PÉÆëqï-19 JA§ C¥ÁAiÀÄPÁj ¸ÁAPÁæ«ÄPÀ gÉÆÃUÀ ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ ¸ÀÆPÀÛ ªÀÄÄAeÁUÀævÁ PÀæªÀÄ dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀÄ°è PÀ®A 144 ¹.Dgï.¦.¹. CrAiÀÄ°è ¤µÉÃzsÁeÉë ºÉÆgÀr¹zÀÄÝ,  D  ¥ÀæPÁgÀ ¦.J¸ï.L (PÁ¸ÀÄ) gÀªÀgÀÄ EAzÀÄ ¢£ÁAPÀ 28.06.2020 gÀAzÀÄ ¨É½UÉÎ 10.45 UÀAmÉUÉ ¹§âA¢AiÀĪÀgÉÆA¢UÉ ¥ÉmÉÆæðAUï ªÀiÁqÀÄwÛgÀĪÁUÀ, ¨É½UÉÎ 11.00 UÀAmÉUÉ gÁAiÀÄZÀÆgÀÄ £ÀUÀgÀzÀ ¸ÀgÁ¥sï §eÁgï gÉÆÃr£À°ègÀĪÀ ±ÉÃRgï ¥ÁågÀqÉʸï£À ªÀiÁ®PÀ DgÉÆæ Dgï. ¨Á®PÀȵÀÚ£ï vÀAzÉ ¦. gÁªÀÄZÀAzÀæ£ï FvÀ£ÀÄ ¸ÁªÀðd¤PÀ ¥ÁætPÉÌ C¥ÁAiÀÄPÁjAiÀiÁzÀ PÉÆëqï-19 PÉÆgÁ£Á ¸ÁAPÁæ«ÄPÀ gÉÆÃUÀzÀ ¸ÉÆAPÀ£ÀÄß ºÀgÀqÀĪÀ ¸ÀA¨sÀªÀ EgÀÄvÀÛzÉ JAzÀÄ UÉÆwÛzÀgÀÄ ¸ÀºÀ GzÉÝñÀ ¥ÀƪÀðPÀªÁV vÀ£Àß CAUÀrAiÀÄ°è ¸Áå¤mÉÊdgï ªÀåªÀ¸ÉÜAiÀÄ£ÀÄß ªÀiÁqÀzÉà ºÁUÀÄ ¸ÀªÀiÁfPÀ CAvÀgÀªÀ£ÀÄß PÁ¥ÁqÀzÉà ºÉaÑ£À d£ÀgÀ£ÀÄß UÀÄA¥ÁV ¸ÉÃgÀ®Ä CªÀPÁ±À ªÀiÁr gÉÆÃUÀ ¤gÉÆÃzsÀPÀ ¤¨sÀðAzÀPÀ ¤AiÀĪÀĪÀ£ÀÄß ºÁUÀÄ ªÀiÁ£Àå f¯Áè¢üPÁjUÀ¼À ¤µÉÃzsÁeÉëAiÀÄ£ÀÄß G®èAX¹zÀÄÝ PÀAqÀÄ §A¢zÀÄÝ F §UÉÎ DgÉÆævÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 45/2020 PÀ®A 269, 270, 188 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

                ದಿನಾಂಕ: 28-06-2020 ರಂದು 21-15 ಗಂಟೆಗೆ ಪಿ.ಎಸ್. [ಕಾಸು] ರವರು ಆರೋಪಿತನ  ವಿರುದ್ದ ಕಾನೂನು ಕ್ರಮ ಜರುಗಿಸವ ಕುರಿತು ದೂರು ನೀಡಿದ್ದು ಸಾರಾಂಶವೆನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಷೆ ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 .ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ಇಂದು ದಿನಾಂಕ 28.06.2020 ರಂದು 19-00 ಗಂಟೆಗೆ ನಾನುಹೆಚ್.ಸಿ.318 ಪಿಸಿ-480 ರವರೊಂದಿಗೆ ಸರಕಾರಿ ಜೀಪ್ ನಂ ಕೆ..36/ಜಿ-151 ನೇದ್ದರಲ್ಲಿ ಏರಿಯಾದಲ್ಲಿ ಪೆಟ್ರೋಲಿಂಗ್ ಹೊರಟು ಪೆಟ್ರೋಲಿಂಗ್ ಮಾಡುತ್ತಾ 20-00 ಗಂಟೆಗೆ ರಾಯಚೂರು ನಗರದ ಹೈದ್ರಾಬಾದ ರಸ್ತೆಯಲ್ಲಿ ಬರುವ  ಅಭಿರುಚಿ  ಹತ್ತಿರದಲ್ಲಿರುವ ಎಮ್,ಎಸ್,,ಎಲ್ ವೈನ್ ಶಾಪ್ ಹತ್ತಿರ ಹೋಗಿ ನೋಡಲಾಗಿ ಸದರಿ ಎಮ್,ಎಸ್,,ಎಲ್ ವೈನ್ ಶಾಪ್ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡದೇ ಸುಮಾರು 10 ರಿಂದ 12 ಜನರು ಮದ್ಯಪಾನ ಖರೀದಿಸಲು ಗುಂಪಾಗಿ ನಿಂತುಕೊಂಡಿದ್ದು ಕಂಡು ಬಂದಿದ್ದು, ಸದರಿ ಎಮ್,ಎಸ್,,ಎಲ್ ವೈನ್ ಶಾಪ್ ಮ್ಯಾನೇಜರ್ ನರಸಿಂಹಲು ತಂದೆ ಅಮರೇಶ, ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೋನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ತನ್ನ ಎಮ್,ಎಸ್,,ಎಲ್ ವೈನ್ ಶಾಪ್ ಪಕ್ಕದಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿಕೊಟ್ಟಿದ್ದು ಇರುತ್ತದೆ ಕಾರಣ ಸದರಿ ಮಹ್ಮದ್ ನರಸಿಂಹಲು ತಂದೆ ಅಮರೇಶ, ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಸೂಕ್ತ ಕ್ರಮ ಜರುಗಿಸಲು ಸೂಚಿಸಿದೆ. ಆಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ಠಾಣಾ ಗು.ನಂ.ಠಾಣಾ ಗುನ್ನೆನಂ.71/2020 ಕಲಂ.188,269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.