Thought for the day

One of the toughest things in life is to make things simple:

29 Jul 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ 28-7-2018 ರಂದು ಸಾಯಂಕಾಲ 6-45 ಗಂಟೆಗೆ  ಫೀರ್ಯಾಧಿ ²æêÀÄw VjdªÀÄä UÀA §¸À¥Àà ªÀ. 40 eÁw. °AUÁ¬ÄvÀ G ºÉÆ®ªÀÄ£ÉPÉ®¸À ¸Á, ¸ÀAPÀ£Á¼À vÁ ªÀÄ¹Ì f, gÁAiÀÄZÀÆgÀ ಇವರು ಠಾಣೆಗೆ ಹಾಜರಾಗಿ   ಹೇಳೀಕೆ ದೂರು ನೀಡಿದ್ದು  ಅದರ ಸಾರಾಂಶವೆನೆಂದರೆ  ದಿನಾಂಕ 26-7-2018 ರಂದು  ಬೆಳಗ್ಗೆ 10-00  ಗಂಟೆಯ ಸುಮಾರು  ಫಿರ್ಯಾದಿದಾರಳ ಗಂಡನಾದ ಗಾಯಾಳು ಬಸಪ್ಪ ತಂ ಈರಣ್ಣ  . 45  ಸಾ,  ಸಂಕನಾಳ  ಈತನು ಗುಂಡಾ  ಗ್ರಾಮದ ಕಡೆಯಿಂದ ಸಂಕನಾಳ  ಗ್ರಾಮದ  ಕಡೆಗೆ ನೆಡೆದುಕೊಂಡು ಹೋಗುವಾಗ  ಸಿದ್ರಾಮೇಶ್ವರ ಮಠದ ಹತ್ತಿರ  ರಸ್ತೆಯಲ್ಲಿ  ಆರೋಪಿತನು  ಗುಂಡಾ ಗ್ರಾಮದ ಕಡೆಯಿಂದ ಬಜಾಜ್  ಪಲ್ಸರ್ ಮೋಟಾರ್ ಸೈಕಲ್ ನಂಬರ  KA 36 EQ 4353  ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ  ಬಸಪ್ಪನಿಗೆ ಹಿಂದಿನಿಂದ  ಅಪಘಾತ ಮಾಡಿದ್ದರಿಂದ  ಆತನ ತಲೆಗೆ  ಕಪಾಳಕ್ಕೆ ಪಕ್ಕಡಿಗೆ ಕಾಲಿಗೆ ಒಳಪೆಟ್ಟು ಮತ್ತು ರಕ್ತಗಾಯಗಳಾಗಿದ್ದು  ಇರುತ್ತದೆ.  ದರಿ ಘಟನೆಯು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಸವಾರನ್ ಅತೀವೇಗ ಮತ್ತು ಅಲಕ್ಷತನದಿಂದ  ನಡೆಯಿಸಿದ್ದರಿಂಧ ಜರುಗಿದ್ದು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 181/2018 ಕಲಂ 279.338 ಐಪಿಸಿ  ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ  ಕೈಕೋಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 28-07-2018 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿದಾರರಾದ ಚಾಂದಪಾಷ ತಂದೆ ಅಬ್ದುಲ್ ಸತ್ತಾರ್ ಸಾ|| ಮಡ್ಡಿಪೇಟ ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ನೀಡಿದ್ದು, ಸಾರಾಂಶವೇನೆಂದರೆ,  ಈಗ್ಗೆ ಸುಮಾರು 1 ತಿಂಗಳ ಹಿಂದೆ ತಮ್ಮ ಅಂಗಡಿಗೆ ಚಪ್ಪಲಿ ಖರೀದಿ ಮಾಡಲು ಒಬ್ಬ ವ್ಯಕ್ತಿ ಬಂದು ತನ್ನ ಹೆಸರು ಆಯಾಸ್ ಖಾನ್, 40 ವರ್ಷ, ಜಾತಿ|| ಮುಸ್ಲಿಂ ಸಾ|| ಕೊಪ್ಪಳ ಅಂತಾ ಹೇಳಿ ನನ್ನೊಂದಿಗೆ ಪರಿಚಯ ಮಾಡಿಕೊಂಡಿದ್ದು, ಆಯಾಸ್ ಖಾನ್ ತನ್ನ ಹತ್ತಿರ ಆಗಾಗ ಬಂದು ಸುಮಾರು 6000/- ರೂಪಾಯಿ ಬೆಲೆಬಾಳುವ ಚಪ್ಪಲಿಯನ್ನು ಖರೀದಿ ಮಾಡಿದ್ದನು, ತಾನು ಎಸ್.ಪಿ ಆಫೀಸನಲ್ಲಿ ಕೆಲಸ ಮಾಡುತ್ತಿದ್ದು, ತಾನು ಕೊಪ್ಪಳ ಜಿಲ್ಲೆಯಿಂದ ವರ್ಗಾವಣೆಯಾಗಿ ಬಂದಿರುತ್ತೇನೆ ಅಂತಾ ಹೇಳಿ ತನ್ನ ಪರಿಚಯ ಮಾಡಿಕೊಂಡನು. ತನ್ನ ಹತ್ತಿರ ಎರಡು ಬುಲೆರೋ ಕಾರ್ ಇದ್ದು, ಅವುಗಳನ್ನು ಬಜಾರನಲ್ಲಿ ನಡೆಸಲು ಆಗುವುದಿಲ್ಲಾ ತನಗೆ ಆಲ್ಟೋ ಯಾವುದಾದರೂ ಕಾರ್ ಇದ್ದರೆ ಕೊಡಿಸಿ ಅಂತಾ ಕೇಳಿದ್ದು, ಆಗ ತಾನು ತಮ್ಮ ಪರಿಚಯದವರಲ್ಲಿ ಕೇಳಿ ನೋಡುತ್ತೇನೆ ಅಂತಾ ಹೇಳಿದ್ದೇನು. ನಂತರ ದಿನಾಂಕ: 03-07-2018 ರಂದು ಮಧ್ಯಾಹ್ನ 3-00 ಗಂಟೆಗೆ ಪುನಃ ತಮ್ಮ ಅಂಗಡಿಗೆ ಆಯಾಸ್ ಖಾನ್ ಈತನು ಬಂದು ಯಾವುದಾದರೂ ಕಾರ್ ಇದೆ ಅಂತಾ ಕೇಳಿದಾಗ ತಾನು ತಮ್ಮ ಸ್ನೇಹಿತ ಡಿ.ಗೋಪಾಲರೆಡ್ಡಿ ಇವರ ಹತ್ತಿರ ಆಲ್ಟೋ ಕಾರ್ ಇದ್ದು, ಅವರು ಕಾರ್ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ ಅಂತಾ ಆಯಾಸ್ ಖಾನ್ ಈತನಿಗೆ ತಿಳಿಸಿದಾಗ ಆಯಿತು ಸದರಿ ಕಾರ್ ನ್ನು ತನಗೆ ತೋರಿಸು ತಾನು ನೋಡುತ್ತೇನೆ ಅಂತಾ ಹೇಳಿದಾಗ ತಾನು ಮತ್ತು ಆಯಾಸ್ ಖಾನ್ ಇಬ್ಬರೂ ಸೇರಿ ಸಂಜೆ 4-00 ಗಂಟೆ ಸುಮಾರಿಗೆ ಗಂಜ್ ಏರಿಯಾದ ಪ್ಲಾಟ್ ನಂ.11 ರಲ್ಲಿ ಇರುವ ತಮ್ಮ ಸ್ನೇಹಿತ ಡಿ.ಗೋಪಾಲರೆಡ್ಡಿ ಇವರ ಹತ್ತಿರ ಬಂದು ಸದರಿ ಆಯಾಸ್ ಖಾನ್ ಈತನ ಪರಿಚಯ ಮಾಡಿಸಿ ಇವರು ತಮ್ಮ ಕಾರ್ ನ್ನು ಖರೀದಿಸಲು ಬಂದಿದ್ದಾರೆ ಕಾರಣ ಕಾರ ನ್ನು ತೋರಿಸು ಅಂತಾ ಕೇಳಿದಾಗ ಡಿ.ಗೋಪಾಲರೆಡ್ಡಿ ಇವರು ತಮ್ಮ ಕಾರಿನ ಕೀಲಿಯನ್ನು ಕೊಟ್ಟಿದ್ದು, ನಂತರ ಆಯಾಸ್ ಖಾನ್ ಈತನು ಕಾರ್ ನ್ನು ನೋಡಿ ತಾನು ಸದರಿ ಕಾರ್ ನ್ನು ಟ್ರಯಲ್ ನೋಡುತ್ತೇನೆ ಅಂತಾ ಸದರಿ ಕಾರ್ ನ್ನು ಚಲಾಯಿಸಿಕೊಂಡು ಗೋಶಾಲ್ ರೋಡ ಕಡೆ ಹೋದನು ಕಾರ್ ಟ್ರಯಲ್ ನೋಡಲು ಹೋದ ಆಯಾಸ್ ಖಾನ್ ಈತನು ಎಷ್ಟು ಹೊತ್ತು ಆದರೂ ವಾಪಸ್ ಬರಲಿಲ್ಲಾ. ನಂತರ ತಾನು ಆಟೋ ನಗರದಲ್ಲಿ ಮತ್ತು ಬಸವೇಶ್ವರ ಸರ್ಕಲ್ ಕಡೆ ತಿರುಗಾಡಿ ನೋಡಲಾಗಿ ಆತನು ಸಿಗಲಿಲ್ಲಾ. ಕಾರಣ ಟ್ರಯಲ್ ನೋಡುವುದಾಗಿ ಹೇಳಿ ನಮ್ಮ ಕಾರ ನ್ನು ಕಳ್ಳತನ ಮಾಡುವ ಉದ್ದೇಶದಿಂದ ಡಿ.ಗೋಪಾಲರೆಡ್ಡಿ ಇವರ ಹೆಸರನಲ್ಲಿರುವ ಮಾರುತಿ ಸುಝಕಿ ಕಂಪನಿಯ ಸಿಲ್ವಾರಬಣ್ಣದ ಆಲ್ಟೋ 800 ನಂ.ಕೆಎ-36 ಎನ್-8034 ಇಂಜಿನ್ ನಂ. F8DN5809410 ಚೆಸ್ಸಿ  ನಂ. MA3EUA61S00A50939 ಮಾಡೆಲ್ 2017 .ಕಿ.ರೂ.3,00,000/- ಬೆಲೆಬಾಳುವುದನ್ನು ತೆಗೆದುಕೊಂಡು ಹೋದ ಬಗ್ಗೆ ತಿಳಿಯಿತು. ನಂತರ ತಾನು ಮತ್ತು ಡಿ.ಗೋಪಾಲರೆಡ್ಡಿ ಎಲ್ಲರೂ ಸೇರಿ ಸದರಿ ಕಾರ್ ಮತ್ತು ಆಯಾಸ್ ಖಾನ್ ಈತನ ಬಗ್ಗೆ ಅಲ್ಲಲ್ಲಿ ವಿಚಾರಣೆ ಮಾಡಿ ಸಿಗದೆ ಇದ್ದುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರನ್ನು ಸಲ್ಲಿಸಿದ್ದು, ಕಾರಣ ಕಳುವಾದ ನಮ್ಮ ಕಾರ್ ನ್ನು ಹುಡುಕಿ ಕೊಟ್ಟು, ಆಯಾಸ್ ಖಾನ್ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿರುವ ಸಾರಾಂಸದ ಮೇಲಿಂದ ಮಾರ್ಕೇಯಾರ್ಡ ಪೊಲೀಸ್ ಠಾಣಾ ಗುನ್ನೆ ನಂ.90/2018 ಕಲಂ.379 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.


ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 29-7-2018 ರಂದು  ಮದ್ಯಾಹ್ನ 1-00 ಗಂಟೆಗೆ ಫಿರ್ಯಾಧಿದಾರಳಾದ ¥sÁwêÀiÁ¨ÉÃUÀA UÀA ºÀĸÉãÀ¸Á§ ªÀ. 55 eÁw ªÀÄĹèA G ºÉÆ®ªÀÄ£ÉPÉ®¸À ¸Á, ¥ÀgÁ¥ÀÆgÀ vÁ, ¹AzsÀ£ÀÆgÀ ಈಕೆಯು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು  ಅದರ ಸಾರಾಂಶವೆನೆಂದರೆ  ಯು, ಹಂಚಿನಾಳ ಗ್ರಾಮದ  ಜಮೀನು ಸರ್ವೆ ನಂಬರ 1/1 ನೇದ್ದರಲ್ಲಿ 3 ಎಕರೆ 30   ಗುಂಟೆ ಜಮಿನು  ಇದ್ದು.  ಇದರಲ್ಲಿ  1 ಎಕರೆ 35 ಗುಂಟೆ ಜಮೀನು ಫೀರ್ಯಧಿದಾರಳ ಗಂಡನಾದ ಹುಸೇನಸಾಬ  ಈತನ ಭಾಗಕ್ಕೆ ಅಸಲು ದಾವೆ  ಸಂಖ್ಯೆ 23/91 ದಿನಾಂಕ 29-8-2002  ನೇದ್ದರ ಪ್ರಕಾರ ಬಂದಿದ್ದು ಇರುತ್ತದೆ.  ಆರೋಪಿ ನಂಭರ 01 .© © ¥sÁwêÀiÁ UÀA ªÀi˯Á¸Á§  ªÀ. 43 eÁw , ªÀÄĹèA ¸Á. AiÀÄÄ ºÀAa£Á¼  vÁ ¹AzsÀ£ÀÆgÀ ಈಕೆಯು  ಫೀರ್ಯಧಿದಾರಳಿಗೆ ಗೊತ್ತಿರದ ಹಾಗೆ  ಸದರಿ   3 ಎಕರೆ 30 ಗುಂಟೆ ಜಮಿನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದು  ಇರುತ್ತದೆ ,  ದಿನಾಂಕ 29 -7-2018 ರಂದು  ಬೆಳಗ್ಗೆ 08-30 ಗಂಟೆಯ ಸುಮಾರು   ಫಿರ್ಯಧಿದಾರಳು  ತಮ್ಮ ಭಾಗಕ್ಕೆ ಬಂಧ 1 ಎಕರೆ 35 ಗುಂಟೆ ಜಮೀನುದಲ್ಲಿ ಉಳಿಮೆ ಮಾಡಲೆಂದು ಟ್ರಾಕ್ಟರದಿಂದ ಟಿಲ್ಲರ್  ಹೊಡೆಸುವಾಗ ಆರೋಪಿತರು  ಜಮೀನು ಸರ್ವೆ ನಂಬರ  1/1 ನೇದ್ದರಲ್ಲಿ  ಏಕಾ  ಏಕಿ   ಅತೀಕ್ರಮ ಪ್ರವೇಶ ಮಾಡಿ  ಸದರಿ ಜಮಿನು ನಮ್ಮ ಹೆಸರಿಗೆ ಆಗಿದೆ ಅದರಲ್ಲಿ ಯಾರನ್ನು ಕೇಳಿ ಟಿಲ್ಲರು ಹೊಡೆಸುತ್ತಿಯಾ  ಸೂಳೆ ಅಂತಾ ಅವಾಚ್ಯವಾದ ಶಭ್ದಗಳಿಂದ ಬೈದು ಕೈಯಿಂದ ಹೊಡೆಬಡೆ  ಮಾಡಿ ಕೂದಲು ಹಿಡಿದು ಎಳೆದಾಡಿದಳು ಆಗಾ  ಫಿರ್ಯಧಿದಾರಳು ಜಮೀನುದಲ್ಲಿ ನಮ್ಮ ಪಾಲಿಗೆ 1 ಎಕರೆ 35 ಗುಂಟೆ ಹೊಲ ಬಂದಿದ್ದು ಅದಕ್ಕೆ ಟಿಲ್ಲರು ಹೊಡೆಯುತ್ತಿದ್ದೆನು  ಅಂತಾ ಅಂದಾಗ  ಆಕೆಯ  ಮಗನಾದ ಆರೋಪಿ ನಂಬರ 02 ºÀĸÉãÀ¨ÁµÀ vÀA ªÀi˯Á¸Á§ ªÀ, 20 eÁw , ªÀÄĹèA ¸Á. AiÀÄÄ ºÀAa£Á¼ ಈತನು ಫೀಯಾಧಿದಾರಳಿಗೆ  ಅವಾಚ್ಯ  ಶಬ್ದಗಳಿಂದ ಬೈದು  ಕೈಯಿಂಧ ಹೊಡೆದು ಆಕೆಯ ಮೈಮೇಲೆನ ಸೀರೆ ಹಿಡಿದು ಎಳೇದಾಡಿ  ಅವಮಾನ ಮಾಡಿ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ಮುಂತಾಗಿದ್ದ  ಲಿಖಿತ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂಬರ 182 /2018 ಕಲಂ 447.504.323.354.506 ರೆ/ವಿ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮನುಷ್ಯಕಾಣೆ ಪ್ರಕರಣದ ಮಾಹಿತಿ.
ಫಿರ್ಯಾದಿ ರುದ್ರಪ್ಪ ತಂ: ವೀರಭದ್ರಪ್ಪ ವಯ: 51 ವರ್ಷ, ಜಾ: ಲಿಂಗಾಯತ್,: ಒಕ್ಕಲುತನ, ಸಾ: ಹುಳ್ಕಿಹಾಳ, ತಾ: ಗಂಗಾವತಿ ಜಿ: ಕೊಪ್ಪಳ ಇವರ ಮಗನಾದ ಸಿದ್ರಾಮೇಶ ತಂ; ರುದ್ರಪ್ಪ ವಯ: 22 ವರ್ಷ ಈತನು ಯರಮರಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.. ಮೆಕ್ಯಾನಿಕಲ್ ವಿದ್ಯಾಭ್ಯಾಸ ಮಾಡಿದ್ದು, ಈತನು ವಿದ್ಯಾಬ್ಯಾಸದ ಕಾಲಕ್ಕೆ ಯರಮರಸ್ STBT ಕಾಲೋನಿಯ ಮಕ್ಕಾ ಮಜೀದಿಯಲ್ಲಿಯ ಒಂದು ರೂಮಿನಲ್ಲಿ ಬಾಡಿಗೆಗೆ ವಾಸವಾಗಿದ್ದು ವಿದ್ಯಾಭ್ಯಾಸ ಮುಗಿಸಿದ್ದು, ದಿನಾಂಕ: 23.07.2018 ರಂದು ರಾತ್ರಿ ತನ್ನನ್ನು ಕರೆದುಕೊಂಡು ಹೋಗಲು ಬರುವಂತೆ ಫೋನ್ ಮಾಡಿ ವಿಷಯ ತಿಳಿಸಿದ್ದು, ತಾವು ಮರು ದಿನ ದಿನಾಂಕ: 24.07.2018 ರಂದು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಮಜೀದಿಯಲ್ಲಿನ ರೂಮಿಗೆ ಹೋಗಿ ನೋಡಲಾಗಿ ರೂಮಿಗೆ ಬೀಗ ಹಾಕಿದ್ದು, ಅಲ್ಲಿಯೇ ಇದ್ದ ಖಾಸಿಂ ತಂ: ನಬಿಸಾಬ್ ವಯ: 67ವರ್ಷ, ಜಾ: ಮುಸ್ಲಿಂ, : ಮಸೀದಿಯಲ್ಲಿ ನಮಾಜ್ ಮಾಡಿಸುವ ಕೆಲಸ ಸಾ: STBT ಕಾಲೋನಿ, ಯರಮರಸ್ ರಾಯಚೂರು ರವರನ್ನು ವಿಚಾರಿಸಲು ಅವರು ಕಾಲೇಜಿಗೆನಾದ್ರೂ ಹೋಗಿರಬಹುದು ಎಂದು ತಿಳಿಸಿದ್ದು, ಪ್ರಕಾರ ಇಂಜಿನೀಯರಿಂಗ್ ಕಾಲೇಜಿಗೆ ಸಹಾ ಹೋಗಿ ನೋಡಲಾಗಿ ಆತನು ಅಲ್ಲಿಯೂ ಇರಲಿಲ್ಲ, ನಂತರ ನಾವು ಪುನಃ ಅಲ್ಲಲ್ಲಿ ಹುಡುಕಾಡಿ ನಂತರ ರೂಮಿನ ಹತ್ತಿರ ಬಂದು ಅದೇ ದಿನ ರಾತ್ರಿ 10.30 ಗಂಟೆಯ ಸುಮಾರಿಗೆ ವಾಪಸ್ ಹೋಗಿ ನೋಡಲಾಗಿ ರೂಮ್ ಬಾಗಿಲು ತೆರೆದಿದ್ದು, ಆದರೆ ಸಿದ್ರಾಮೇಶನು ಅಲ್ಲಿ ಇರಲಿಲ್ಲ, ಅಲ್ಲಿಯೇ ಇದ್ದ ಖಾಸಿ ರವರನ್ನು ಪುನಃ ವಿಚಾರಿಸಲು ಅವರು ಸಿದ್ರಾಮೇಶನು ಈಗ ರಾತ್ರಿ 8.20 ಗಂಟೆಯ ಸುಮಾರಿಗೆ ರೂಮಿನ ಹತ್ತಿರ ಬಂದಿದ್ದು, ಆತನಿಗೆ ನೀವು ಬಂದ ವಿಷಯ ತಿಳಿಸಿದ್ದು, ಆದರೂ ತಾನು ತನ್ನ ಮೊಬೈಲ್ ನಲ್ಲಿ ಸಿಮ್ ಚೇಂಜ್ ಮಾಡಿಕೊಂಡು ಬರುವದಾಗಿ ತಿಳಿಸಿದ್ದು, ಆದರೂ ತಾನು ತನ್ನ ಮೊಬೈಲ್ ಫೋನ್ ನಿಂದ ಮಾತಾಡಲು ತಿಳಿಸಿದ್ದು, ಇಲ್ಲ ನಾನು ನಂತರ ಫೋನ್ ಮಾಡ್ತೀನಿ ಅಂತಾ ಹೇಳಿ ರೂಮಿನಿಂದ ಹೊರಟು ಹೋದ ಅಂತಾ ತಿಳಿಸಿದರು.  ನಂತರ ತಾವು ಇಲ್ಲಿಯವರೆಗೂ ಕಾಣೆಯಾದ ತನ್ನ ಮಗನಿಗೆ ಅಲ್ಲಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಎಲ್ಲಿಯೂ ಸಿಕ್ಕಿರುವದಿಲ್ಲ ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ಅಂತಾ ಮುಂತಾಗಿ ಹೇಳಿಕೆ ಫಿರ್ಯಾದು ನೀಡಿದ್ದು, ಸದರಿ ಫಿರ್ಯಾದಿಯ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ : 173/2018 PÀ®A: ಮನುಷ್ಯ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ 28-07-2018 ರಂದು  ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ ಮುದುಕಪ್ಪ ತಂದೆ ಸಂಜೀವಪ್ಪ ವಯಾಃ 65 ವರ್ಷ ಜಾತಿಃ ಕಬ್ಬೆರ ಉಃ ಒಕ್ಕಲುತನ ಸಾಃ ಕಾತರಕಿ ತಾಃ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಮೃತನು ಫಿರ್ಯಾದಿದಾರನ ಮಗನಿದ್ದು ನಿನ್ನೆ ದಿನಾಂಕ 27-07-2018 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆತನ ಹೆಂಡತಿ ಬಾಲಮ್ಮ ಹಾಗೂ ಮಗ ಮೃತ ಶರಣಬಸವ ಹಾಗೂ ಮೊಮ್ಮಗನಾದ ಈರಣ್ಣ ಎಲ್ಲರೂ ಊಟ ಮಾಡಿ ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದು  ಇಂದು ದಿನಾಂಕ  28-07-2018 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ತಮ್ಮ ಊರಿನ ಯರಕಲಪ್ಪ ತಂದೆ ಭಿಮಣ್ಣ ಕಬ್ಬೆರ ಈತನು ಫಿರ್ಯಾದಿದಾರನ ಮನೆಗೆ ಬಂದು ತಿಳಿಸಿದ್ದೆನೆಂದರೆ '' ನಾನು ಇಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನಮ್ಮೂರಿನ ಮಲ್ಲಿಕಾರ್ಜುನ ಗೌಡ  ತಂದೆ ಮಲ್ಲನಗೌಡ ಈತನ ಹೊಲದ ಕಡೆ ಬಯರ್ದೆಸೆಗೆಂದು ಹೋಗಿದ್ದು ಹೊಲದಲ್ಲಿ ನಿನ್ನ ಮಗ ಶರಣಬಸವನು ಅಂಗಾತವಾಗಿ ಬಿದ್ದಿದ್ದನ್ನು ಹೋಗಿ ನೋಡಲಾಗಿ ಬಾಯಲ್ಲಿ ಮತ್ತು ಮೂಗಿನಲ್ಲಿ ನೊರೆ ಬಂದು ಮೃತಪಟ್ಟಿರುತ್ತಾನೆ ''  ಅಂತಾ ತಿಳಿಸಿದ ಕೂಡಲೇ ಫಿರ್ಯಾದಿ ಮತ್ತು ತನ್ನ ಹೆಂಡತಿ ಹಾಗೂ ಸೊಸೆಯಾದ ಹನುಮಂತಿ ಕೂಡಿಕೊಂಡು ಮಲ್ಲಿಕಾರ್ಜುನಗೌಡ ಇವರ ಹೊಲದಲ್ಲಿ ಹೋಗಿ ನೋಡಲಾಗಿ ಫಿರ್ಯಾದಿದಾರನ ಮಗ ಶರಣಬಸವ  ಈತನಿಗೆ ಬಾಯಿಂದ ಮತ್ತು ಮೂಗಿನಿಂದ ನೊರೆ ಬಂದು ಮೃತಪಟ್ಟಿದ್ದನು  ಆತನ ಪಕ್ಕದಲ್ಲಿ ಒಂದು ಪ್ಲಾಷ್ಟಿಕ್ ತಂಬಿಗೆ ಮತ್ತು ಒಂದು ಮೋಬೈಲ್ ಬಿದ್ದಿದ್ದು ಆತನ ಮೈಮೇಲೆ ಯಾವುದೇ ಗಾಯ ವಗೆರೆ ಇದ್ದ ಬಗ್ಗೆ ಕಂಡು ಬಂದಿರುವುದಿಲ್ಲ. ತನ್ನ ಮಗನ ಮರಣದಲ್ಲಿ ಸಂಶಯ ಕಂಡು ಬರುತ್ತದೆ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ  ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣಾ ಯು.ಡಿ.ಆರ್ ನಂ 17/2018 ಕಲಂ 174 (ಸಿಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.