Thought for the day

One of the toughest things in life is to make things simple:

7 Sept 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:_
              ಫಿರ್ಯಾದಿ ಅನಿಲ್ ಕುಮಾರ ತಂದೆ ಬ್ರಿಜ್ ಲಾಲ್, 28 ವರ್ಷ, ರಜಪೂತ ಖರ್ವಾರ್ , ಲೇಬರ್ ಕೆಲಸ ಸಾ: ಗ್ರಾಮಪಾಟಿ ತೋಲಾಬ್ ಪೈಸಾ ಪೋಷ್ಟ : ಖಜುರಾ ತಾ: ದುದ್ದಿ, ಜಿ: ಸೋನಭದ್ರ ( ಉತ್ತರ ಪ್ರದೇಶ) ಹಾಗೂ ಮೃತ ರಾಜಕುಮಾರ ತಂದೆ ಬ್ರಿಜ್ ಲಾಲ್, 24 ವರ್ಷ, ರಜಪೂತ ಖರ್ವಾರ್ , ಲೇಬರ್ ಕೆಲಸ ಸಾ: ಗ್ರಾಮಪಾಟಿ ತೋಲಾಬ್ ಪೈಸಾ ಪೋಷ್ಟ : ಖಜುರಾ ತಾ: ದುದ್ದಿ, ಜಿ: ಸೋನಭದ್ರ ( ಉತ್ತರ ಪ್ರದೇಶ) ಇವರು ಈಗ ಸಧ್ಯಕ್ಕೆ ಜೀನೂರು ಗ್ರಾಮದಲ್ಲಿ ನಿರಂತರ ವಿದ್ಯುತ್ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಒದಗಿಸುವ ನಿಮಿತ್ಯ ರಸ್ತೆಯ ಪಕ್ಕದಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದು  ದಿನಾಂಕ 6/09/14 ರಂದು ಜೀನೂರು ಗ್ರಾಮದಲ್ಲಿ ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ರಸ್ತೆಯ ಪಕ್ಕದಲ್ಲಿ ಹೊಸದಾಗಿ ಕಂಬವನ್ನು ಹಾಕಿದ್ದು ಅದಕ್ಕೆ ಒಂದು ಸಪೋಟ್ ಕಂಬವನ್ನು ಜೋಡಿಸುವದಿತ್ತು. ಆಗ ಮೇಶ್ತ್ರಿ ಅಮರೇಶನು ಸಪೋಟ್ ಕಂಬವನ್ನು ಊಟ ಮಾಡಿದ ನಂತರ ಹಾಕೋಣ ಅಂತಾ ಹೇಳಿ ಲೇಬರ್ ಜನರಿಗೆ ಊಟ ಮಾಡಿರಿ ನಾನು ಪೋತ್ನಾಳಕ್ಕೆ ಹೋಗಿ ಊಟ ಮಾಡಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ಆದರೆ ಲೇಬರ ಜನರು ಅದೊಂದು ಸಪೋಟ್ ಕಂಬವನ್ನು ಜೋಡಿಸಿ ಊಟ ಮಾಡೋಣ ಅಂತಾ ಮಾತನಾಡಿಕೊಂಡು ಜೆ.ಸಿ.ಬಿ ಚಾಲಕ ರಾಜುವಿಗೆ ಕಂಬವನ್ನು ಎತ್ತಲು ತಿಳಿಸಿ ಕಂಬಕ್ಕೆ ಮತ್ತು ಜ.ಎಸಿ.ಬಿ ಬಕೀಟಿಗೆ ಬೆಲ್ಟನ್ನು ಹಾಕಿದ್ದು ಆಗ ಚಾಲಕ ರಾಜು  ಕಂಬವನ್ನು ಎತ್ತಿದ್ದು ಭಾರಿಗಾಳಿ ಬಿಟ್ಟಿದ್ದಕ್ಕೆ ಕಂಬವು ತೂಗಾಡ ಹತ್ತಿದ್ದು  ಆ ಕಂಬದ ಮೇಲಿನ ತುದಿಯು ರಸ್ತೆಯ ಪಕ್ಕದಲ್ಲಿ ಆಚೆಯ ಬದಿಯಲ್ಲಿ ಹಾಯ್ದು ಹೋದ 11 ಕೆ.ವಿ. ವಿದ್ಯುತ್  ಲೈನ್ ಗೆ ತಗುಲಿದ್ದು ಅದನ್ನು ನೋಡಿದ ಚಾಲಕ ರಾಜು ಎಲ್ಲರಿಗೆ ದೂರು ಸರಿಯುವಂತೆ ತಿಳಿಸಿದ್ದು ಕಾರಣ ಎಲ್ಲರೂ ದೂರ ಸರಿದಿದ್ದು ಆದರೆ ಫಿರ್ಯಾದಿ ತಮ್ಮ ರಾಜಕುಮಾರ ಮತ್ತು ರಾಮ್ ಲಖನ್ ಇಬ್ಬರೂ ಕೂಡಿ ಕಂಬ ಅಲುಗಾಡುತ್ತದೆ ಅಂತಾ ಕಂಬದ ಕೆಳತುದಿಯನ್ನು ಹಿಡಿದುಕೊಳ್ಳಲು ಹೋದಾಗ ಕಂಬದ ಮೇಲಿನ ತುದಿಗೆ ಕಬ್ಬಿಣದ ಪ್ಲೇಟ್ ಇದ್ದುದರಿಂದ 11 ಕೆ.ವಿ. ವಿದ್ಯುತ್ ಲೈನಿಗೆ ತಾಗಿ ಕಂಬದಲ್ಲಿನ ರಾಡ್ ಮುಖಾಂತರ ವಿದ್ಯುತ್ ಪ್ರಸರಿಸಿ ಕಂಬ ಹಿಡಿದುಕೊಂಡ ರಾಮ್ ಲಖನ್ ಹಾಗೂ ನಮ್ಮ ತಮ್ಮ ರಾಜಕುಮಾರ ಇಬ್ಬರಿಗೆ ಶಾಕ್ ಹೊಡೆದು ದೂರ ಬಿದ್ದಿದ್ದರಿಂದ ರಾಜಕುಮಾರನ ಬಲಗೈ ಅಂಗೈಯಲ್ಲಿ ವಿದ್ಯುತ್ ಪಾಸಾಗಿ ಕಪ್ಪಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ರಾಮಲಖನ್ ಗೆ ಬಲಗೈ ಅಂಗೈಗೆ ಹೆಬ್ಬರಳಿನ ಸಂದು ಹಾಗೂ ಕಿರುಬೆರಳಿಗೆ ಸ್ವಲ್ಪ ಸುಟ್ಟಂತೆ  ಆಗಿದ್ದು ಇರುತ್ತದೆ. ಈ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಇದರಲ್ಲಿ ಯಾರದೂ ಯಾವುದೇ ತಪ್ಪು ಇರುವದಿಲ್ಲ. ಮತ್ತು ಯಾರ ಮೇಲೆ ಸಂಶಯ ಇರುವದಿಲ್ಲ , ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 24-14 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
       ದಿನಾಂಕ: 06-09-2014 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಸಲಿಕ್ಯಾಪೂರ ಗ್ರಾಮದಲ್ಲಿ ರಂಗಪ್ಪ ತಂದೆ: ಕಂಟೇಪ್ಪ, ಇವರ ಹೊಟೇಲ್ ನಲ್ಲಿ ಫಿರ್ಯಾದಿ ²æà ¥ÀªÀðvÀgÀrØ vÀAzÉ: §®ªÀAvÀ¥Àà ºÁ®UÉÃj, 60ªÀµÀð, °AUÁAiÀÄvÀ, MPÀÌ®ÄvÀ£À, ¸Á: ¸À°PÁå¥ÀÆgÀ    FvÀನು ಕುಳಿತುಕೊಂಡಿದ್ದಾಗ, ಸಲಿಕ್ಯಾಪೂರ ಸೀಮಾಂತರದಲ್ಲಿನ ಹೊಲದ ಸರ್ವೆ ನಂ. 79 ನೇದ್ದರ 5 ಎಕರೆ 4 ಗುಂಟೆ ಜಮೀನಿನ ವಿಷಯದಲ್ಲಿ ಫಿರ್ಯಾದಿಯೊಂದಿಗೆ   ಆರೋಪಿ ನಂ 1 gÀÄzÀæUËqÀ vÀAzÉ: ¢.§¸ÀªÀgÁd¥Àà.ನೇದ್ದವನು ಹೊಟೇಲ್ ಮುಂದೆ ಬಂದು ಫಿರ್ಯಾದಿದಾರನಿಗೆ `` ಏನಲೇ ಪರ್ವತರಡ್ಡಿ ಸೂಳೆ ಮಗನೆ ನಿಮ್ಮ ಹೊಲದಲ್ಲಿ ನಾವು ಸಾಗುವಳಿ ಮಾಡುತ್ತಿದ್ದೆವೆ ನೀನೇನು ಮಾಡುತ್ತಿ ನಿನ್ನ ಮಕ್ಕಳೂ ಏನು ಮಾಡುತ್ತಾರೆ ಇಲ್ಲಿಗೆ ಕರೆಯಲೇ '' ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾಧಿದಾರನು ಹೊಟೇಲನಿಂದ ಹೊರಗೆ ಬಂದಾಗ  ಆರೋಪಿ ನಂ. 1 ನೇದ್ದವನು ಫಿರ್ಯಾದಿಗೆ ನಿನ್ನ ಹೊಲ ಹೆಂಗ ಬಿಡಿಸಬೇಕು ಅಂತಾ ನನಗೆ ಗೊತ್ತೈತಲೆ ಅಂತಾ ಅಂದು ಕಟ್ಟಿಗೆಯಿಂದ ತಲೆಯ ಹಿಂದುಗಡೆ , ಎಡ ಮತ್ತು ಬಲ ಭುಜಕ್ಕೆ ಹೊಡೆದಿದ್ದು, ಆರೋಪಿ ನಂ. 2 ZÀAzÀæPÁAvï vÀAzÉ: ¢.§¸ÀªÀgÁd¥Ààನೇದ್ದವರು, ಫಿರ್ಯಾದಿದಾರನಿಗೆ, ಪರ್ವತರಡ್ಡಿ ಸೂಳೆ ಮಗನನ್ನು ಬಿಡಬೇಡಲೇ ಅಂತಾ ಅವಾಚ್ಯವಾಗಿ ಬೈಯ್ದಿದ್ದು, ಆರೋಪಿ ನಂ. 3 ನೇದ್ದವರು ಆರೋಪಿ ನಂ 1 ನೇದ್ದವರಿಗೆ ಜಗಳ ಮಾಡು ಅಂತಾ ಕುಮ್ಮಕ್ಕು ನೀಡಿದ್ದು ಇರುತ್ತದೆ. ಅಲ್ಲದೆ ಆರೋಪಿ ನಂ 1 ನೇದ್ದವನು ಫಿರ್ಯಾದಿದಾರನಿಗೆ `` ಸೂಳೆ ಮಗನೆ ನೀನು ನಮಗೆ ಹೊಲವನ್ನು ಸಾಗುವಳಿ ಮಾಡಲು ಬಿಟ್ಟರೆ ಸರಿ ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ  zÉêÀzÀÄUÀð  ¥Éưøï oÁuÉ. UÀÄ£Àß £ÀA. 150/2014  PÀ®A. 504,324,506 ¸À»vÀ 34 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. 
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.09.2014 gÀAzÀÄ  03 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.