Thought for the day

One of the toughest things in life is to make things simple:

11 Jan 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಜೀವ ಬೆಕರಿಕೆ ಪ್ರರಕಣದ ಮಾಹಿತಿ.

ದಿನಾಂಕ 9/01/19 ರಂದು 20.45 ಗಂಟೆಗೆ  ಸಿ.ಪಿ.ಐ ಮಾನವಿ ರವರಿಂದ ಒಂದು ಜ್ಞಾಪನಾ ಪತ್ರ ಸ್ವೀಕೃತವಾಗಿದ್ದು ಸದರಿ ಜ್ಞಾಪನಾ ಪತ್ರದೊಂದಿಗೆ  ಅರ್ಜಿಯನ್ನು ಲಗತ್ತಿಸಿ ಕಳುಹಿಸಿ ಸದರಿ ಅರ್ಜಿಯಲ್ಲಿನ ಸಾರಾಂಶದ ಮೇಲಿಂದ ದೂರನ್ನು ದಾಖಲಿಸುವಂತೆ ಸೂಚಿಸಿ ಕಳುಹಿಸಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶಿವಶರಣಪ್ಪ  ಇವರಿಂದ  ಆರೋಪಿ ವೀರೇಶನು ದಿನಾಂಕ 25/11/17 ರಂದು 50,000/- ರೂ ಗಳನ್ನು ಕೈ ಸಾಲವಾಗಿ ಪಡೆದುಕೊಂಡಿದ್ದು ಒಂಧು ತಿಂಗಳೊಲಗೆ ಕೊಡುವದಾಗಿ ಹೇಳಿದ್ದು ಆದರೆ ಕೊಡದ ಕಾರಣ ಈತನಿಗೆ ಹಣ ಕೊಡುವಂತೆ ಕೇಳಿದ್ದಕ್ಕೆ ಕಾಲಾವಕಾಶವನ್ನು ಕೊಡು ಅಂತಾ ಹೇಳಿದ್ದನು. ನಂತರ ದಿನಾಂಕ 27/02/18 ರಂದು ಆರೋಪಿಯು ಮಾನವಿಗೆ ಬಂದು ಫಿರ್ಯಾದಿದಾರರಿಗೆ ಕೋರ್ಟ ಪಕ್ಕದಲ್ಲಿರುವ ಹೋಟೆಲ್ ಗೆ ಕರದುಕೊಂಡು ಹೋಗಿ ತನಗೆ ಇನ್ನೂ 50,000/- ರೂ ಗಳನ್ನು ಕೊಡುವಂತೆ ಕೇಳಿದ್ದು ಅದಕ್ಕೆ ಫಿರ್ಯಾದಿಯು ಇಲ್ಲಾ ನನ್ನ ಹತ್ತಿರ  ಅಷ್ಟು ಹಣ  ಇಲ್ಲ ಅಲ್ಲದೇ ಮೊದಲು ಕೊಟ್ಟ ಹಣ ಕೊಟ್ಟಿಲ್ಲ ಅಂತಾ ಅಂದಿದ್ದಕ್ಕೆ ಆರೋಪಿತನು ಒಮ್ಮೆಲೆ ಸಿಟ್ಟಿಗೆ ಬಂದು ನನಗೆ ನೀನು ಹಣ ಕೊಡದಿದ್ದರೆ  ನನ್ನ ಹೆಂಢತಿ ರೇಖಾ ಹಾಗೂ ನೀನು ಹೇಗಿದ್ದರೂ ಪರಿಚಯ ಇದ್ದೀರಿ, ಮತ್ತು ಫೋನನಲ್ಲಿ ಮಾತನಾಡುತ್ತೀರಿ ನಾನು ಇದನ್ನೇ ಆಧಾರವಾಗಿಟ್ಟುಕೊಂಡು ನನ್ನ ಹೆಂಢತಿಯೊಂಧಿಗೆ ಅನೈತಿಕ ಸಂಭಂಧ ಇದೆ ಅಂತಾ ಎಂದು ಸುಳ್ಳು ಕಥೆ ಕಟ್ಟಿ ಎಲ್ಲರ ಮುಂದೆ ನಿನ್ನ ಮರ್ಯಾದೆ ತೆಗೆದು ಸುಳ್ಳು ಪ್ರಕರಣ ಹಾಕುತ್ತೇನೆ ಲಂಗಾ ಸೂಳೆ ಮಗನೇ ಅಂತಾ ಅವಾಚ್ಯ ಶಭ್ದಗಳಿಂಧ ಬೈಯ್ದು ತನ್ನ ಕೈಯಿಂದ ಕೆನ್ನೆಗೆ ಹೊಡೆದು ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ, ಅಲ್ಲದೇ ಅಂದಿನಿಂದ ಆರೋಪಿನತು ಫಿರ್ಯಾದಿಗೆ ವಿನಾಕಾರಣ ಪದೇ ಪದೇ ಬೇರೆ ಬೇರೆ ಫೋನ್ ನಂಬರುಗಳಿಂಧ  ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಾ ಬಂಧಿದ್ದು ಆತನಿಗೆ ಹೆದರಿಕೊಂಡು ಇಲ್ಲಿಯವರೆಗೆ ದೂರು ಕೊಟ್ಟಿರುವದಿಲ್ಲ ಮತ್ತು ಕೊನೆಯದಾಗಿ ದಿನಾಂಕ 01/01/2019 ರಂದು ಸಾಯಂಕಾಲ 4.40 ಗಂಟೆಗೆ ಕರೆ ಮಾಡಿ ‘’ ಎಲೆ ಲಂಗಾ ಸೂಳೆ ಮಗನೆ ನಿಮ್ಮೌನ ‘’  ಅಂತಾ ಅವಾಚ್ಯವಾಗಿ ಬೈಯ್ದು ‘’ ಏನು ಮಡಿಕೊಳ್ಳುತ್ತೆಲೆ, ಲಂಗಾ ಸೂಳೆ ಮಗನೇ ಮಾನವಿಗೆ ಬಂದು ಒತ್ತೀನೆಲೆ ನಿನಗೆ ಸುಪಾರಿ ಕೊಟ್ಟು ಕೊಲ್ಲಿಸುತ್ತೇನೆಲೆ’’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ವೀರೇಶ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಮುಂತಾಗಿ ಇರುತ್ತದೆ. ಸದರಿ ದೂರಿನಲ್ಲಿಯ ಸಾರಾಂಶವು ಅಸಂಜ್ಞೇಯ ವಾಗುತ್ತಿದ್ದು ಕಾರಣ ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೋರಿ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 11/2019 ಕಲಂ 323,504,506,507 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ಆರೋಪಿತರು 1)£ÁUÀ¥Àà vÁ¬Ä ºÀĸÉãÀªÀÄä ªÀiÁ¢UÀ 2)ºÀ£ÀĪÀÄAvÀ vÁ¬Ä ºÀĸÉãÀªÀÄä ªÀiÁ¢UÀ E§âgÀÄ ¸Á:ªÉÄÃzÀQ£Á¼À ರವರು ದಿನಾಂಕ 05-01-2019 ರಂದು ಬೆಳಿಗ್ಗೆ10.30 ಗಂಟೆ ಸುಮಾರು  ಪಿರ್ಯಾದಿ a£ÀߥÀà vÀAzÉ gÁªÀÄ¥Àà ªÀiÁ¢UÀ, 32 ªÀµÀð, MPÀÌ®vÀ£À ¸Á:ºÀA¥À£Á¼À ಇವರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಆತನ ಮೇಲೆ ಏಕಾಏಕಿ ದೌರ್ಜನ್ಯ ಮಾಡಿ, ಲೇ ಸೂಳೆ ಮಗನೆ ನಿಮ್ಮ ಹೊಲದಲ್ಲಿ ಉಸುಕು ತುಂಬಿದ್ದನ್ನು ಹೇಳಿ ಹಿಡಿಸಿದ್ದಿ, ನೀನು ಪೊಲೀಸರಿಗೆ ಹೇಳಿದ್ದಿ, ಕುಂಟಕಾಲು ಸೂಳೆ ಮಗನೆ, ನಿನ್ನ ಇದೇ ಹೊಲದಲ್ಲಿ ತಗ್ಗು ತೋಡಿ, ಜೀವಂತ ಹುಣಿಸುತ್ತೇವೆಂದು ಮತ್ತು ಮುಂದೆ ಪೊಲೀಸರಿಗೆ ಉಸುಕು ತುಂಬುವ ವಿಷಯವನ್ನು  ಹೇಳಿದರೆ ನಿನ್ನ ಮತ್ತು ನಿನ್ನ ಕುಟುಂಬವನ್ನು ಚಿಮಿಣಿ ಎಣ್ಣಿ ಹುಗ್ಗಿ ಜೀವಂತ ಸುಡುತ್ತೇವೆಂದು ಕೊಲೆ ಬೆದರಿಕೆ ಹಾಕಿದ್ದು ಕಾರಣ ಸದ್ರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ, ನನ್ನ & ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಅಂತಾ ನೀಡಿದ ಲಿಖಿತ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 05/2019 PÀ®A 341, 504, 506 ¸À»vÀ 34 L.¦.¹.  ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣದ ಮಾಹಿತಿ
ದಿನಾಂಕ:-  09-01-2019  ರಂದು ಮದ್ಯಾಹ್ನ 3-45 ಗಂಟೆಗೆ ಪಿ.ಎಸ್.. ಮಾನವಿ ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ  ದಾಳಿಯಿಂದ  ವಾಪಾಸ ಬಂದು ತಮ್ಮ ವರದಿಯೊಂದನ್ನ ತಯಾರಿಸಿ ಮಧ್ಯಾಹ್ನ 4-00 ಗಂಟೆಗೆ ಒಂದು ಮರಳು ತುಂಬಿದ ಟ್ರ್ಯಾಕ್ಟರ /ಟ್ರಾಲಿಯನ್ನು ದಾಳಿ ಪಂಚನಾಮೆ  ಹಾಗೂ ತಮ್ಮ ಒಂದು ವರದಿಯನ್ನು  ನೀಡಿ  ಸದರಿ ಟ್ರ್ಯಾಕ್ಟರ / ಟ್ರಾಲಿಯ  ಚಾಲಕ ಮತ್ತು ಮಾಲೀಕರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿ ಹಾಗೂ ಪಂಚನಾಮೆ ಸಾರಾಂಶವೇನೆಂದರೆ, ಇಂದು ದಿನಾಂಕ 09-01-2019 ರಂದು ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಪಿ.ಎಸ್ . ಸಾಹೇಬರಿಗೆ ಸಾದಾಪುರ ಗ್ರಾಮದ ತುಂಗಭದ್ರ ನದಿಯಿಂದ ಅಕ್ರಮವಾಗಿ, ಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಮಾನವಿ ಕಡೆಗೆ ತರುತ್ತಾರೆ ಅಂತಾ ಬಾತ್ಮಿದಾರರ ಮುಖಾಂತರ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್. ಸಾಹೇಬರು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಸಾದಾಪುರ ಗ್ರಾಮದ ತುಂಗಭದ್ರ ನದಿಗೆ  ಹೋದಾಗ  ನದಿಯಲ್ಲಿ  ಮೇಲ್ಕಂಡ ಟ್ರ್ಯಾಕ್ಟರ/ಟ್ರಾಲಿ ಇರುವುದು ಕಂಡು ಬಂದಿದ್ದು ಕೂಡಲೇ ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ್ /ಟ್ರಾಲಿಯ ಮೇಲೆ  ಮಧ್ಯಾಹ್ನ  2-15 ಗಂಟೆಗೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸದರಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು  ಸದರಿ ಟ್ರ್ಯಾಕ್ಟರ್ /ಟ್ರಾಲಿಯನ್ನು ಪಂಚರ  ಸಮಕ್ಷಮದಲ್ಲಿ  ಪರಿಶೀಲಿಸಿದಾಗ ಮರಳು ತುಂಬಿರುವದು ಕಂಡು ಬಂದಿದ್ದು  ಕಾರಣ  ಸದರಿ ಟ್ರ್ಯಾಕ್ಟರ್ /ಟ್ರಾಲಿಯನ್ನು ಮತ್ತು ಅದರಲ್ಲಿದ್ದ ತಲಾಘನ  ಮೀಟರ್ ಮರಳು  ಅಂ.ಕಿ. ರೂ  1400/- ಬೆಲೆ ಬಾಳುವದನ್ನು   ಜಪ್ತು ಮಾಡಿಕೊಂಡಿದ್ದು  ಅಂತಾ ಇರುತ್ತದೆ.   ಕಾರಣ ಸದರಿ ಪಂಚನಾಮೆ ಹಾಗೂ ದೂರಿನ ಸಾರಾಂಶದ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ. 09/2019  ಕಲಂ  379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.