Thought for the day

One of the toughest things in life is to make things simple:

5 Feb 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:05.02.2020 ರಂದು ಮುಂಜಾನೆ 11-00 ಗಂಟಗೆ ಫಿರ್ಯಾದಿ dUÀ¢Ã±À vÀAzÉ PÀȵÀÚ¥Àà gÁoÉÆÃqÀ ªÀAiÀĸÀÄì:25 ªÀµÀð, eÁw:®A¨ÁtÂ, G:MPÀÌ®ÄvÀ£À ¸Á:Q¯ÁègÀºÀnÖ vÁAqÁ vÁ:PÀĵÀ×V f: PÉÆ¥Àà¼À ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಕಿಲ್ಲಾರಹಟ್ಟಿ ತಾಂಡಾದಲ್ಲಿ ತನ್ನ ಮಗನ ನಾಮಕರಣ ಕಾರ್ಯಕ್ರಮದ ನಿಮಿತ್ಯ ಐ.ಬಿ.ತಾಂಡಾ ಹನುಮಾನ ನಗರ ನಾರಾಯಣಪೂರದಲ್ಲಿ ವಾಸವಾಗಿರುವ ತನ್ನ ತಾಯಿ ಲಕ್ಷ್ಮೀಬಾಯಿ @ ಸೋಮಿಬಾಯಿ ಈಕೆಯನ್ನು ಕರೆದುಕೊಂಡು ಬರಲು ತನ್ನ ಚಿಕ್ಕಪ್ಪನಾದ ಆರೋಪಿ ಉಮೇಶ ಈತನನ್ನು ನಿನ್ನೆ ದಿನಾಂಕ:04.02.2020 ರಂದು ಕಳುಹಿಸಿಕೊಟ್ಟಿದ್ದು, ಉಮೇಶನು ಐ.ಬಿ. ತಾಂಡಾ ಹನುಮಾನ ನಗರ ನಾರಾಯಣಪೂರಕ್ಕೆ ಹೋಗಿ ತನ್ನ ತಾಯಿಯನ್ನು ಕರೆದುಕೊಂಡು ಕೆಎ-36/ಇಎಸ್-6280 ನೇದ್ದರ ಮೇಲೆ ಹಿಂದುಗಡೆ ಕೂಡಿಸಿಕೊಂಡು ಮುದಗಲ್ಲ ತಾವರಗೇರಾ ಮುಖ್ಯರಸ್ತೆಯಲ್ಲಿ ಕಿಲ್ಲಾರಹಟ್ಟಿ ತಾಂಡಾಕ್ಕೆ ಬರುತ್ತಿರುವಾಗ ಪಿಕಳಿಹಾಳ ಶಿವಬಸಪ್ಪ ಮಂಕಣಿ ಇವರ ಹೊಲದ ಹತ್ತಿರ ಮೋಟಾರ ಸೈಕಲನ್ನು ಅತಿವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಸ್ಕಿಡ್ಡಾಗಿ ಬಿದ್ದಿದ್ದರಿಂದ ತಲೆಯ ಎಡಭಾಗಕ್ಕೆ ಭಾರೀ ರಕ್ತಗಾಯವಾಗಿ, ಎಡಗಡೆ ಕಿವಿಯಲ್ಲಿ ರಕ್ತ ಬಂದಿದ್ದು, ಬಲಕೈಗೆ, ಬಲಗಾಲು ಹೆಬ್ಬೆರಳಿಗೆ ತೆರಚಿದ ಗಾಯಗಳಾಗಿ  ಚಿಕಿತ್ಸೆ ಕುರಿತು ಮುದಗಲ್ಲ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗುವಾಗ ಬೆಳ್ಳಿಹಾಳ ಹತ್ತಿರ ಮುಂಜಾನೆ 9-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದು ಫಿರ್ಯಾದಿಯ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 19/2020 PÀ®A 279, 304 (J) L.¦.¹  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತರೆ ಐ.ಪಿ.ಸಿ. ಪ್ರಕಣದ ಮಾಹಿತಿ
¢£ÁAPÀ: 02-02-2020 gÀAzÀÄ ¦üAiÀiÁð¢zÁgÀರಾದ ²æà ®PÀÌ¥Àà. ©. CVß ¦.J¸ï.L zÉêÀzÀÄUÀð oÁuÉ ರವರು ¸ÁAiÀÄAPÁ® 5-00 UÀAmÉAiÀÄ ¸ÀĪÀiÁjUÉ zÉêÀzÀÄUÀð ¥Éưøï oÁuÉAiÀÄ°èzÁÝUÀ ¦üAiÀiÁð¢zÁgÀjUÉ ¥ÀjZÀAiÀÄ«gÀĪÀ zÀªÀÄðtÚ gÁAiÀÄZÀÆgÀ gÀªÀgÀÄ FvÀ£ÀÄ ¥ÉÆÃ£ï ªÀiÁr ¤ªÀÄä §UÉÎ ¨Á§Ä UËgÀA¥ÉÃmÉ zÉêÀzÀÄUÀð gÀªÀgÀÄ vÀ£Àß ªÁålì¥ï ¸ÉÖÃl¸ïUÉ ¤ªÀÄä §UÉÎ MAzÀÄ ªÉĸÉÃd ºÁQzÁÝ£É, CzÀ£ÀÄß £Á£ÀÄ N¢, ¥ÉÆmÉÆ ºÉÆqÉzÀÄ ¤ªÀÄä ªÉƨÉʯïUÉ ºÁQgÀÄvÉÛÃ£É CzÀ£ÀÄß £ÉÆÃr ¸Àgï CAvÁ w½¹zÀ£ÀÄ. DUÀ ¦üAiÀiÁð¢AiÀÄÄ ¥ÉÆãï PÀmï ªÀiÁr DvÀ£ÀÄ PÀ½¹zÀ ¥ÉÆmÉƪÀ£ÀÄß £ÉÆÃqÀ¯ÁV ¨Á§Ä UËgÀA¥ÉÃmÉ FvÀ£ÀÄ vÀ£Àß ªÁålì¥ï ¸ÉÖÃl¸ïUÉ ¦J¸ï,L CVß ¤Ã£ÀÄ ªÀiÁ£À«ÃAiÀÄvÉ E®èzÀ ªÀÄÈUÀ, £ÀªÀÄä ºÉtÄÚ ªÀÄPÀ̽UÉ ¨ÉÊAiÀÄÄwÛAiÀiÁ, ¤Ã£ÀÄ ªÀÄÆRð, ¤ÃZÀ CAvÁ CªÁZÀå ±À§ÝUÀ¼À£ÀÄß G¥ÀAiÉÆÃV¹zÀÄÝ C®èzÉ vÀPÀÌ ¥Ál PÀ°¸ÀÄvÉÛÃªÉ CAvÁ fêÀzÀ ¨ÉzÀjPÉAiÀÄ  ±À§ÝUÀ¼À£ÀÄß G¥ÀAiÉÆÃV¹zÀÄÝ EgÀÄvÀÛzÉ. ¸ÀzÀjAiÀĪÀ£ÀÄ F »AzÉ PÉøÀÄ ªÀiÁrzÀ «ZÁgÀªÁV ¦üAiÀiÁð¢AiÀÄ §UÉÎ zÉéõÀªÀ¤ßlÄÖPÉÆAqÀÄ vÀ£Àß ªÁålì¥ï ¸ÉÖÃl¸ïUÉ  ¦üAiÀiÁð¢zÁgÀjUÉ CªÁZÀå ±À§ÝUÀ½AzÀ ¨ÉÊzÀÄ, ºÁUÀÆ fêÀzÀ ¨ÉzÀjPÉAiÀÄ ±À§ÝUÀ¼À£ÀÄß G¥ÀAiÉÆÃV¹ mÉÊ¥ï ªÀiÁr ªÉĸÉÃd ElÄÖPÉÆArzÀÄÝ ¸ÀzÀjAiÀĪÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¦.J¸ï.L zÉêÀzÀÄUÀð gÀªÀgÀÄ MAzÀÄ PÀ£ÀßqÀzÀ°è UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ¥Àr¹zÀÄÝ, ¸ÀzÀj zÀÆgÀÄ C¸ÀAeÉÕAiÀÄ ¥ÀæPÀgÀtªÁVzÀÝjAzsÀ J£ï.¹ ¥ÀæPÀgÀt zÁR°¹,  ¥ÀæPÀgÀt zÁR°¸À®Ä ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄPÉÆAqÀÄ, £ÀAvÀgÀ zÀÆj£À ¸ÁgÁA±ÀzÀ ªÉÄðAzÀ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 16/2020 PÀ®A: 504, 506 L¦¹  ಅಡಿಯಲ್ಲಿ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄತ್ತಾರೆ.

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ®Ä PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ: 02-02-2020 ರಂದು 09-00 ಗಂಟೆ ಖಚಿತ ಮಾಹಿತಿ ಮೇರೆಗೆ gÀAUÀAiÀÄå PÉ ¦ J¸ï L UÀ§ÆâgÀÄ ¥Éưøï oÁuÉ ರವರು ಮಸಿದಿಪುರ ಕ್ರಾಸ್ ಹತ್ತಿರ ನಿಂತುಕೊಂಡಿದ್ದಾಗ, ಖಾನಾಪೂರು ಕ್ರಾಸ್ ಕಡೆಯಿಂದ ಒಂದು ಟಿಪ್ಪರ ಬಂದಿದ್ದು ಆಗ ಅದನ್ನು ನಿಲ್ಲಸಿದಾಗ ಟಿಪ್ಪರ ಚಾಲಕನು ಟಿಪ್ಪರ್ ನಿಲ್ಲಿಸಿದ್ದು , ಆಗ ಫಿರ್ಯಾದಿದಾರು ಪರಿಶೀಲಿಸಿದಾಗ ಟಿಪ್ಪರ  EAd£ï £ÀA HAEZ421113    ನೆದ್ದರಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದು ಕಂಡು ಬಂದಿದ್ದು  ಚಾಲಕನು ಸ್ಥಳದಿಂದ ಓಡಿ ಹೋಗಿದ್ದು  ವಾಹನದಲ್ಲಿ ಪರಿಶೀಲಿಸಿ ನೋಡಲಾಗಿ ಯಾವುದೇ ರಾಯಲ್ಟಿ ಇರುವುದಿಲ್ಲ. ಸದರಿ ಪಂಚನಾಮೆಯನ್ನು 10-15 ಗಂಟೆಯಿಂದ ರಿಂದ 11-15 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ಮುದ್ದೆ ಮಾಲು ಮತ್ತು ಪಂಚನಾಮೆದೊಂದಿಗೆ ನೀಡಿದ ದೂರಿನ ಸಾರಾಂಶದ ಮೇಲಿಂದ ಗಬ್ಬೂರು ಪೊಲೀಸ್ ಠಾಣಾ ಗುನ್ನೆ ನಂ.17/2019 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.       
ಹಲ್ಲೆ ¥ÀæPÀgÀtzÀ ªÀiÁ»w.
ದಿನಾಂಕ-02-02-2020 ರಂದು ಮಧ್ಯಾಹ್ನ  15-00 ಗಂಟೆ ಸುಮಾರಿಗೆ ಪಿರ್ಯಾಧಿ ಬಸವರಾಜೇಶ್ವರಿ ಗಂಡ ಸಿದ್ಧಪ್ಪ 22 ವರ್ಷ ಜಾ-ಗೊಲ್ಲರು ಉ-ಮನೆಗೆಲಸ ಸಾ-ಆಯನೂರು. ಈಕೆಯು ಗಣಿಕಿಕೃತ ದೂರು ತಂದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಆರೋಪಿತರು ನಮ್ಮ ಸಂಬಂಧಿಕರಿಗೆ ಶೇಖರ ತಂದೆ ರಾಮಲಿಂಗಪ್ಪ ಈತನು ನಮಗೆ ಸಂಬಂಧಿಸಿದ ಜಮೀನಿನ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದು ಬ್ಯಾಂಕಿನಲ್ಲಿ ನಾವು ದಾಖಲಾತಿಗಳನ್ನು ಕೇಳಿದ್ದಕ್ಕೆ ಸಿಟ್ಟಿನಿಂದ ದಿನಾಂಕ-28/01/2020 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನಾವು ಮನೆಯಲ್ಲಿದ್ದಾಗ ಅಕ್ರಮ ಕೂಟ ರಚಿಸಿಕೊಂಡು ಬಂದು ಜಗಳ ತೆಗೆದು ಎನಲೇ ಸೂಳೇ ಮಕ್ಕಳೇ ಬ್ಯಾಂಕಿನಲ್ಲಿ ದಾಖಲಾತಿಯನ್ನು ಕೇಳುವಷ್ಟು ಸೊಕ್ಕು ಬಂತಾ ಎಂದು ಅವಾಚ್ಯವಾಗಿ ಬೈದು ಹೊಡೆಯುತ್ತಿದ್ದಾಗ ನನಗೆ ಮತ್ತು ನನ್ನ ಅಕ್ಕಳಿಗೆ ಎಳೆದಾಡಿ ಮಾನಭಂಗ ಮಾಡಿದ್ದಲ್ಲದೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ತೆಗೆಯುತ್ತೇವೆ ಎಂದು ಜೀವದ ಬೇದರಿಕೆ ಹಾಕಿದ್ದಲ್ಲದೆ ರಾಮಲಿಂಗಪ್ಪನು ಸ್ಥಳದಲ್ಲಿಯೇ ನಿಂತು ಜಗಳಕ್ಕೆ ಪ್ರಚೋದನೆ ನೀಡಿದ್ದು ಇರುತ್ತದೆ. ಅಂತಾ ಇದ್ದ ಗಣಿಕೃತ ದೂರಿನ ಸಾರಾಂಶದ ಮೇಲಿಂದ ಠಾಣಾ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.12/2020 ಕಲಂ-143,147,114,323,354,504,506 ಸಹಿತ 149 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ªÀÄAdÄ£ÁxÀ FvÀ£ÀÄ ¥Àæw ¢£À ªÀÄ¹Ì ºÁUÀÆ EvÀgÉ PÀqÉUÀ¼À°è ªÉĵÀ£ï PÉ®¸ÀPÉÌ §gÀĪÀAvÉ F ¢£À ¢£ÁAPÀB-02/02/2020 gÀAzÀÄ ªÀÄÄAeÁ£É 09.00 UÀAmÉUÉ ¥ÀgÀ¥ÀÆàgÀÄ ªÀģɬÄAzÀ ªÀĹÌUÉ vÀ£Àß ªÉÆÃmÁgï ¸ÉÊPÀ¯ï £ÀA-PÉJ-36/E¦-1950 £ÉÃzÀÝ£ÀÄß vÉUÉzÀÄPÉÆAqÀÄ §AzÀÄ E°èAzÀ ¹AzsÀ£ÀÆgÀÄ PÀqÉUÉ gÀ¸ÉÛAiÀÄ JqÀ§¢AiÀÄ°è ºÉÆÃUÀĪÁUÀ ªÀĹÌ-¹AzsÀ£ÀÆgÀÄ ªÀÄÄRå gÀ¸ÉÛAiÀÄ «dAiÀÄ ®Qëöäà gÉʸÀ«Ä¯ï ºÀwÛgÀ ¹AzsÀ£ÀÆgÀÄ PÀqɬÄAzÀ £ÀªÀÄÆ¢vÀ DgÉÆævÀ£ÀÄ PÁgï £ÀA £ÀA§gï-PÉJ-36/JªÀiï-7164 £ÉÃzÀÝ£ÀÄß CwÃeÉÆÃgÁV ªÀÄvÀÄÛ C®PÀëöåvÀ£À¢AzÀ CqÁØ¢rØAiÀiÁV £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀ¯ÁUÀzÉ ªÀÄAdÄ£ÁxÀ£À ªÉÆÃmÁgï ¸ÉÊPÀ¯ïUÉ UÀÄ¢ÝzÀjAzÀ ªÀÄAdÄ£ÁxÀ£ÀÄ ªÉÆÃmÁgï ¸ÉÊPÀ¯ï ¸ÀªÉÄÃvÀ ¥ÀÄnzÀÄ, PÁj£À ¨Á¤mï ªÉÄÃ¯É ©¢zÀÄÝ EzÀjAzÀ, ªÀÄAdÄ£ÁxÀ£À vÀ¯ÉUÉ PÀvÀÛj¹zÀ ¨sÁjà UÁAiÀĪÁV, JgÀqÀÄ PÁ®ÄUÀ¼ÀÄ ªÉÆtPÁ® PɼÀUÉ ºÁUÀÆ JgÀqÀÄ PÉÊUÀ¼ÀÄ ªÀÄÄjzÀÄ ¨sÁjà gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, PÁgï ZÁ®PÀ¤UÀÆ ¸ÀºÀ JqÀUÉÊ ªÀÄÄAUÉÊUÉ gÀPÀÛUÁAiÀĪÁVzÀÄÝ PÁgÀt PÁgï ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ UÀtQÃPÀÈvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 07/2020 PÀ®A. 279, 337, 304(J) L.¦.¹ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.