Thought for the day

One of the toughest things in life is to make things simple:

26 Dec 2019


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಶಿಶು ಶವ ಪತ್ತೆ ಪ್ರಕರಣದ ಮಾಹಿತಿ.

ದಿ.24-12-19 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ದುರುಗಪ್ಪ ತಂದೆ ದುರುಗಪ್ಪ 35  ವರ್ಷ, ಜಾ;-ಮಾದಿಗ, ಗ್ಯಾಂಗ್ ಮ್ಯಾನ ಕೆಲಸ ಸಾ;-ತಾಯಮ್ಮ ಕ್ಯಾಂಪ್ ತಾ;-ಸಿಂಧನೂರು ಈತನು ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ನಾನು ಸುಮಾರು 15 ವರ್ಷಗಳಿಂದ ಕಾಲುವೆ ನಂಬರ್ 36/1 ರ ಮೇಲೆ ಗ್ಯಾಂಗಮ್ಯಾನ ಕೆಲಸ ಮಾಡಿಕೊಂಡಿರುತ್ತೇನೆ. ದಿ.24-12-2019 ರಂದು ಬೆಳಿಗ್ಗೆ 9-00 ಸುಮಾರಿಗೆ ಕಾಲುವೆ ಮೇಲೆ ಡ್ಯೂಟಿ ಇದ್ದುದ್ದರಿಂದ ಬೆಳಿಗ್ಗೆ ಕಾಲುವೆಯ ಮೇಲ್ಬಾಗದಿಂದ ಕೆಳಭಾಗದವರೆಗೆ ಕಾಲುವೆಯಲ್ಲಿ ನೀರಿನ ಮಟ್ಟ ನೋಡುತ್ತ ಹೋದಾಗ ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಕಾಲುವೆ ನಂಬರ್ 36/1 ರಲ್ಲಿ ಹನುಮಾನನಗರ ಕ್ಯಾಂಪಿನ ಹತ್ತಿರ ಬಸನಗೌಡ ಇವರ ಹೊಲದ ಸಮೀಪ ಬಂದಾಗ ಕಾಲುವೆಯಲ್ಲಿ ಒಂದು ಶಿಶುವಿನ ಶವವು ನೀರಿನಲ್ಲಿ ತೇಲಿ ಬರುತ್ತಿದ್ದು ಕಂಡು ಹತ್ತಿರ ಹೋಗಿ ನೋಡಲು ಗಂಡು ನವಜಾತ ಶಿಶು ಇದ್ದು ಹುಟ್ಟಿ 2-3 ದಿನಗಳಾಗಿರಬಹುದು.ಮೈಮೇಲೆ ಬಟ್ಟೆಗಳು ಇರುವುದಿಲ್ಲಾ.ಶಿಶುವಿನ ಕೈಕಾಲುಗಳ ಚರ್ಮವನ್ನು, ಮುಖವನ್ನು ನೀರಿನಲ್ಲಿ ಮೀನುಗಳು ತಿಂದಿದ್ದರಿಂದ ಬಾಯಿ, ಕಿವಿ, ಚರ್ಮ ಕಿತ್ತಿರುತ್ತದೆ. ಶಿಶು ನೀರು ಕುಡಿದು ಹೊಟ್ಟೆ ಹುಬ್ಬಿರುತ್ತದೆ.ಇಲಾಖೆಯ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಇತರೇ ಗ್ಯಾಂಗಮ್ಯಾನಗಳು ಕೂಡಿ ಸದರಿ ನವಜಾತ ಶಿಶುವಿನ ಮೃತ ದೇಹವನ್ನು ಕಾಲುವೆಯಿಂದ ತೆಗೆದು ಖಾಸಗಿ ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದು ಹಾಕಿರುತ್ತೇವೆ.ನವಜಾತು ಶಿಶುವಿನ ಪೋಷಕರು ಯಾರೂ ಎಂಬುದು ಗೊತ್ತಾಗಿರುವುದಿಲ್ಲಾ. ಶಿಶುವಿನ ಪೋಷಕರು ಮಗುವಿನ ಜನನ ನಂತರ ಮಗುವಿನ ಮೃತ ದೇಹವನ್ನು ರಹಸ್ಯವಾಗಿ ಹೂಳುವ ಅಥವಾ ಉದ್ದೇಶ ಪೂರ್ವಕವಾಗಿ ಶಿಶುವಿನ ಜನನವನ್ನು ಬಚ್ಚಿಡುವ ದುರುದ್ದೇಶದಿಂದ ಕಾಲುವೆಯಲ್ಲಿ ಹಾಕಿದ್ದರಿಂದ ಶವವು ನೀರಿನಲ್ಲಿ ತೇಲಿ ಬಂದಿರುತ್ತದೆ. ಸದರಿ ನವಜಾತ ಶಿಶುವಿನ ಪೋಷಕರನ್ನು ಪತ್ತೆ ಹಚ್ಚಿ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 182/2019. ಕಲಂ. 318 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

ದಿನಂಕ 24-12-2019 gÀAzÀÄ ªÀÄzÁåºÀß 3-30 UÀAmÉUÉ  ºÀÄ°UÀÄqÀØ ¹ÃªÀiÁAvÀgÀzÀ C«Äãï zÀUÁðzÀ ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÁAiÀÄAPÁ® 4-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr  1) 3,370/- £ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 24/12/2019 gÀAzÀÄ ¸ÀAeÉ 7-00 UÀAmÉUÉ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ 303/2019 PÀ®A 87 PÉ.¦ DPïÖ  ಅಡಿಲ್ಲಿ ಪ್ರಕರಣ zÁR®Ä ªÀiÁr vÀ¤SÉ PÉÊUÉÆArgÀÄತ್ತಾರೆ.

ಮಹಿಳೆ ಕಾಣೆ ಪ್ರಕರಕಣದ ಮಾಹಿತಿ.

ದಿನಾಂಕ : 24-12-2019 ರಂದು 7-00 ಪಿ.ಎಂ ಕ್ಕೆ ಫಿರ್ಯಾದಿಯು  GªÉÄñÀ vÀAzÉ CªÀÄgÀ¥Àà £ÀA¢ºÁ¼À, ªÀAiÀÄ-33, eÁ:°AUÁAiÀÄvÀ, G:¹AzsÀ£ÀÆj£À £ÀA¢ r®Pïì ºÉÆmɯï£À°è ¸À¥ÁèAiÀÄgï ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಟೈಪ್ ಮಾಡಿದ್ದ ದೂರು ನೀಡಿದ್ದುದರ ಸಾರಾಂಶವೇನೆಂದರೆ, ತಾನು ದಿನಾಂಕ: 29-01-2017 ರಂದು ಅಮೃತಾ ಎನ್ನುವವಳನ್ನು ಮದುವೆಯಾಗಿದ್ದು,  ಪ್ರಸ್ತುತ ತಮಗೆ 8 ವರ್ಷದ ಗೋಪಿಕಾ ಎನ್ನುವ ಮಗಳಿರುತ್ತಾಳೆ. ತನ್ನ ಹೆಂಡತಿ ಅಮೃತಾ ಈಕೆಯು ಗಾಂಧಿನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಅವಳು ಆಗಾಗ ತನ್ನ ಕರ್ತವ್ಯದ ನಿಮಿತ್ಯ ಸಿಂಧನೂರಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಸಂಜೆಯೊಳಗೆ ಮನೆಗೆ ಬರುತ್ತಿದ್ದಳು. ಆದರೇ  ಒಂದೆರಡು ತಿಂಗಳಿನಿಂದ ಸಿಂಧನೂರಿಗೆ  ಹೋದಾಗ ರಾತ್ರಿ 8-30 ಗಂಟೆ ಬಸ್ ಗೆ  ಬರುತ್ತಿದ್ದರಿಂದ ತಾನು ತನ್ನ ಹೆಂಡತಿಗೆ ತಿಳಿ ಹೇಳಿದ್ದಕ್ಕೆ ಅವಳು ಜಗಳ ಮಾಡುತ್ತಿದ್ದು, ಅದರಂತೆ  ಕಳೆದ ಒಂದು ವಾರದ ಹಿಂದೆ ತನ್ನ ಹೆಂಡತಿ ಸಿಂಧನೂರಿಗೆ ಹೋಗಿ ರಾತ್ರಿ 8-30 ಗಂಟೆ ಸುಮಾರಿಗೆ ಕೊನೆ ಬಸ್ಸಿಗೆ ಮನೆಗೆ ಬಂದಿದ್ದರಿಂದ,  ಆಕೆಗೆ ಬೇಗ ಮನೆಗೆ ಬರಬೇಕು , ನಿನಗೆ ರಾತ್ರಿಯವರೆಗೆ ಅಷ್ಟೊಂದು ಏನು ಕೆಲಸ  ಇರುತ್ತೇ ಅಂತಾ ಅಂದಿದ್ದಕ್ಕೆ ಅವಳು ಆ ದಿನ ರಾತ್ರಿ ಆತನೊಂದಿಗೆ ವಿನಾಃ ಕಾರಣ ಜಗಳ ಮಾಡಿಕೊಂಡು ಮರುದಿನ ಜೆ.ವೆಂಕಟೇಶ್ವರ  ಕ್ಯಾಂಪಿನಲ್ಲಿ ವಾಸವಿರುವ  ತನ್ನ ಸಹೋದರ ಮಾವನಾದ  ಅಂದಾನೆಪ್ಪ ಎನ್ನುವವರ ಮನೆಗೆ ಹೋಗಿ ಅಲ್ಲಿಯೇ ಇದ್ದಿದ್ದುದರಿಂದ, ಪಿರ್ಯಾದಿ ಸಹ  ದಿನಾಂಕ 20-12-2019 ರಂದು ಅಲ್ಲಿಗೆ ಹೋಗಿದ್ದಾಗ, ಮದ್ಯಾಹ್ನ  1-00 ಗಂಟೆ ಸುಮಾರು ತನ್ನ ಹೆಂಡತಿಯು ಸಿಂಧನೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಗಾಂಧಿನಗರ ಹಾಗೂ ಸಿಂಧನೂರಿನಲ್ಲಿ ಮತ್ತು  ಸ್ನೇಹಿತರಲ್ಲಿ ಹಾಗೂ ತಮ್ಮ ಸಂಬಂಧಿಕರಲ್ಲಿ ವಿಚಾರಿಸಿದ್ದು , ಮತ್ತು ಹುಡುಕಾಡಿದರೂ ಇಲ್ಲಿಯವರೆಗೆ ತನ್ನ ಹೆಂಡತಿಯ ಬಗ್ಗೆ ಯಾವುದೇ  ಸುಳಿವು ಸಿಕ್ಕಿರುವುದಿಲ್ಲ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು  ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 208/2019 ಕಲಂ. ಮಹಿಳೆ ಕಾಣೆ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.